Monthly Archives: October, 2020

ಕನ್ನಡದಿತಿಹಾಸದ ಒಂದು ನೆನಪು ಕನ್ನಡ ಉಳಿವಿಗೆ ಕ್ರಮ ಕೈಗೊಳ್ಳಬೇಕು

ಆರಂಕುಶ ವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ಎನ್ನುವ ಆದಿಕವಿ ಕನ್ನಡದ ಕವಿ ಪಂಪನ ನುಡಿಯಂತೆ, ಕಾವೇರಿಯಿಂದಮಾ ಗೋದಾವರಿಯವರೆಗೆ ಪಸರಿರ್ಪನಾಡೋಳ್ ಕನ್ನಡ ಎಂಬ ಕವಿವಾಣಿಯಲ್ಲಿಯೇ ಕನ್ನಡ ನೆಲ ,ಎಲ್ಲಿಂದ ಎಲ್ಲಿಯವರೆಗೆ ಹಬ್ಬಿತ್ತು ಅಂತ ತಿಳಿಯುತ್ತದೆ. ದಂಡೆತ್ತಿ ಬಂದ ಹರ್ಷವರ್ಧನನನ್ನು ಗೋದಾವರಿಯ ತಟದವರೆಗೆ ಬೆನ್ನತ್ತಿ ಬೆಂಡೆತ್ತಿ ಸೋಲಿಸಿದ ಪುಲಕೇಶಿಯ ವೀರತನದಲ್ಲಿ ಕನ್ನಡದ ಕಂಪು ಎದ್ದು ಸೂಸುತ್ತದೆ,ಕಂಚಿಯ ಪಲ್ಲವರನ್ನು...

ಇವತ್ತು ನಾನೋದಿದ ಪುಸ್ತಕ

ಕನ್ನಡ ಭಾಷೆಯಲ್ಲಿ ವ್ಯವಸಾಯ ಮಾಡಿ,ಯಾವ ಲೇಖಕರೂ ಅವಗುಣಕ್ಕೆ ಕಾರಣರಾದ ನಿದರ್ಶನಗಳಿಲ್ಲ ಎಂದು ನಮ್ಮ ಹಿರಿಯ ಸಾಹಿತಿಗಳು ಹೇಳಿದ್ದುಂಟು.ನಾಡಭಾಷೆಯಲ್ಲಿ ಅಧ್ಯಯನ ಮಾಡಿ,ಕನ್ನಡ ಸಾಹಿತಿಗಳ ಗುಂಪಿನಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣರಾದ ಉತ್ತಮ ಸಾಹಿತಿಗಳು,ಕಥೆಗಾರರು,ವಿಮರ್ಶಕರು,ವಾಗ್ಮಿಗಳು,ಇಂದಿನ ಕಾಲಘಟ್ಟದಲ್ಲಿ ಬಹುವಾಗಿ ಬೆಳೆದು ಕನ್ನಡದ ಕೀರ್ತಿಗೆ ಕಾರಣರಾಗಿದ್ದಾರೆ. ಹಳೆಯ ತಲೆಮಾರಿನ ನಮ್ಮ ಹಿರಿಯರ ಆದಿಭಾಗದಲ್ಲಿ ಕನ್ನಡಕ್ಕಿದ್ದ ಪರಿಸ್ಥಿತಿಯನ್ನು ಗಮನಿಸಿದರೆ,ಎಲೆಯ ಮರೆಯಲ್ಲೇ ಹೊರೆಯಂತಹ ಸಾಹಿತ್ಯ...

ಕರ್ನಾಟಕ ಏಕೀಕರಣದ ರೂವಾರಿ ಅದರಗುಂಚಿ ಶಂಕರಗೌಡರು

ಇಪ್ಪತ್ತಮೂರು ದಿವಸಗಳ ಉಪವಾಸದ ಮ‌ೂಲಕ ಏಕೀಕರಣದ ಮನ್ನುಡಿ ಬರೆದವರು ಅದರಗುಂಚಿ ಶಂಕರಗೌಡರು. ಆ ಮೂಲಕ ಕನ್ನಡ ನಾಡಿನ ಪೊಟ್ಟಿ ಶ್ರೀರಾಮುಲು ಎಂದು ಪ್ರಸಿದ್ಧಿಯಾದವರು ೧೯೫೩ರಲ್ಲಿ ಆಂದ್ರಪ್ರದೇಶದ ಭಾಷಾವಾರು ಆಧಾರದ ಮೇಲೆ ರಾಜ್ಯ ರಚನೆಯಾದ ನಂತರ ಕನ್ನಡಿಗರ ಅತೃಪ್ತಿ ಹೆಚ್ಚಾಯಿತು. ಇದರಿಂದ ಮನನೊಂದ ಅದರಗುಂಚಿ ಶಂಕರಗೌಡರು ಕರ್ನಾಟಕ ಏಕೀಕರಣ ಆಗುವ ಖಚಿತ ಭರವಸೆ ಸಿಗುವವರೆಗೆ ದಿನಾಂಕ ೨೮/೩/೧೯೫೩ರಂದು ಧಾರವಾಡ ಜಿಲ್ಲೆಯ...

ಮಹರ್ಷಿ ವಾಲ್ಮೀಕಿ

ಒಬ್ಬ ವ್ಯಕ್ತಿ ನಮಗೆ ಮಹಾನ್ ಎಂದೆನಿಸಿದಾಗ ನಾವು ಕೇವಲ ಅವರ ಹಿಂಬಾಲಕರಾಗಿರುತ್ತೇವೆ. ಆ ಮಹಾನ್ ವ್ಯಕ್ತಿಯ ಕಾರ್ಯವನ್ನು ಅಭ್ಯಸಿಸಿ ಅಲ್ಲಿನ ಮೌಲ್ಯಗಳನ್ನು ಅರಿತುಕೊಂಡಾಗ ಪುನೀತರಾಗುತ್ತೇವೆ. ವಾಲ್ಮೀಕಿ ಮರ್ಹರ್ಷಿಗಳು ರಚಿಸಿದ ರಾಮಾಯಣವು ಆದಿಕಾವ್ಯವೆನಿಸಿದೆ. ಹಲವಾರು ರಾಮಾಯಣಗಳು ಕಾಲಾನುಕ್ರಮದಲ್ಲಿ ರಚಿತವಾಗಿದ್ದರೂ ಇವೆಲ್ಲವೂ ವಾಲ್ಮೀಕಿ ರಾಮಾಯಣವನ್ನೇ ಅನುಸರಿಸಿ ಬಂದಂತಹವು. ಯಾವುದೇ ಕವಿ ರಾಮಾಯಣವನ್ನು ಬರೆಯುವಾಗಲೂ ವಾಲ್ಮೀಕಿಯನ್ನು ಅನುಸರಿಸದೆ ಇಲ್ಲ. ವಾಲ್ಮೀಕಿ ಮಹರ್ಷಿಗಳಾಗುವುದಕ್ಕೆ...

ಉಕ್ಕಿನ ಮನುಷ್ಯ ಸರದಾರ ವಲ್ಲಭಾಯಿ ಪಟೇಲ್

ವಲ್ಲಭಭಾಯಿ ಪಟೇಲರು 31/10/1875 ರಲ್ಲಿಗುಜರಾತ್‍ ರಾಜ್ಯದ ಖೇಡಾ ಜಿಲ್ಲೆಯ ನಡಿಯಾದ್ ಎಂಬ ಗ್ರಾಮದಲ್ಲಿ ಜನಿಸಿದ ವೀರಯೋಧ. ಬುದ್ಧಿವಂತ ಯಶಸ್ವಿ ವಕೀಲ ನಿಶ್ಚಲ ವೃತ್ತಿ ಹಾಗೂ ಅದ್ಭುತಕಾಂತಿ ಶಕ್ತಿಗಳ ಪ್ರತೀಕ. ತಂದೆ ಝವೇರಾಭಾಯ್‍ ರೈತರು,ಇವರಿಗೆ ಐದು ಮಕ್ಕಳು ವಲ್ಲಭಭಾಯಿ ನಾಲ್ಕನೆಯವರು. ರೈತರ ಕಷ್ಟ ನೋವು ನಲಿವುಗಳ ಅನುಭವ ಎಳೆಯ ವಯಸ್ಸಿನಲ್ಲಿಯೇ ವಲ್ಲಭಭಾಯಿ ಪಟೇಲರಿಗೆ ಆಯಿತು. ಪ್ರಾಥಮಿಕ, ಪ್ರೌಢ, ಕಾಲೇಜು...

ಡಾ. ಶಶಿಕಾಂತ ಪಟ್ಟಣರ ಕವಿತೆಗಳು

ಕೈಲಾಗದವರು ನಾವು ಕೈಲಾಗದವರು ನಾವು . ಬಸವಣ್ಣ ಕೈಲಾಗದವರು. ನಿನ್ನ ಹೆಸರು ಹೇಳಿ ಕೋಟಿ ಗಳಿಸಿದವರ ಜೀತದಾಳುಗಳು ನಾವು ಕೈಲಾಗದವರು ಬಸವಣ್ಣ . ಲಿಂಗ ಜಂಗಮ ಹರಾಜು ಹಾಕಿ ಕಾಯಕ ದಾಸೋಹವ ಮರೆತು ಮಾರಿಕೊಂಡಿದ್ದೇವೆ ನಿನ್ನನ್ನು ಬಸವಣ್ಣ ಕೈಲಾಗದವರು ನಾವು. ಅಕ್ಕ ಮಾತೆ ಸ್ವಾಮಿಗಳು ಸಾಕಿದ ಬೆಕ್ಕು ನಾಯಿಗಳು ನಾವು . ಬಸವಣ್ಣ ಕೈಲಾಗದವರು ನಾವು. ಜಾತ್ರೆ ಮೇಳ ಉತ್ಸವದಲ್ಲಿ ಕಾಲ ಕಳೆಯುವ ಮುಖವಿಲ್ಲದವರು. ನಾವು ಕೈಲಾಗದವರು ಬಸವಣ್ಣ . ಕಾಯಕವೇ ಕೈಲಾಸ ದಯವೇ ಧರ್ಮದ ಮೂಲ ವಚನಗಳ ಮಾತು ಗುನುಗುತ್ತೇವೆ. ಕಾವಿಗಳಿಗೆ...

ರಾಘವಾಂಕನ ಹರಿಶ್ಚಂದ್ರಕಾವ್ಯದ ಒಂದು ಪದ್ಯ, ಹದಿನಾಲ್ಕು ಸಂಭಾಷಣೆಗಳು

“ಕಾವ್ಯೇಷು ನಾಟಕಂ ರಮ್ಯಂ” ಎಂಬಂತೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ನಾಟಕವು ತನ್ನ ಚತುರ ಸಂಭಾಷಣೆಗಳಿಂದಾಗಿ ಹೆಚ್ಚು ರಮಣೀಯವಾಗಿರುತ್ತದೆ. ಆದರೆ ಕಾವ್ಯದಲ್ಲಿ ನಾಟಕದ ಹಾಗೆ ಸಂಭಾಷಣೆಗಳನ್ನು ತರುವುದು ಕಷ್ಟಸಾಧ್ಯ. ಕನ್ನಡ ಕಾವ್ಯಗಳಲ್ಲಿ ‘ನಾಟಕೀಯತೆ’ಯಂತೂ ಬಹಳ ಕಡಿಮೆ. ರನ್ನ ಮೊದಲಾದವರ ಕಾವ್ಯ ಬಿಟ್ಟರೆ ಅತ್ಯಂತ ಸಮರ್ಥವಾಗಿ, ಔಚಿತ್ಯಪೂರ್ಣವಾಗಿ ನಾಟಕೀಯ ಸಂಭಾಷಣೆಯನ್ನು ಕಾವ್ಯದಲ್ಲಿ ಬಳಸಿರುವ ಕನ್ನಡ ಕಾವ್ಯಗಳು ಅತ್ಯಲ್ಪ....

ಅನಾಚಾರ ಸದಾಚಾರಗಳ ಹುಡುಕಾಟ

ಅಂಗ ಸಂಗಿಯಾದವಂಗೆ ಲಿಂಗ ಸುಖವಿಲ್ಲ ಲಿಂಗ ಸುಖಿಯಾದವಂಗೆ ಅಂಗ ಸುಖವಿಲ್ಲ ಅಂಗ ಸಂಗವೆಂಬುದು ಅನಾಚಾರ ಲಿಂಗ ಸಂಗವೆಂಬುದು ಸದಾಚಾರ ಇದು ಕಾರಣ ಅಂಗ ಸಂಗವ ಬಿಟ್ಟು ಲಿಂಗ ಸಂಗಿಯಾಗಿರಬೇಕು. ಕೂಡಲ ಚೆನ್ನ ಸಂಗಮದೇವನಲ್ಲಿ. ಚೆನ್ನ ಬಸವಣ್ಣ ಅಂಗ ಸಂಗಿಯಾದವಂಗೆ ಲಿಂಗ ಸುಖವಿಲ್ಲ ಅಂಗ ಸುಖ ಎಂದರೆ ಶರೀರ ಸುಖವು. ಅದು ಪಂಚೇಂದ್ರಿಗಳ ಮೂಲಕ ವ್ಯಕ್ತಿಗತವಾಗಿ ತೃಪ್ತವಾಗುವ ವಿಧಾನವಾಗಿದೆ. ಅಂಗ ಸಂಗಿಯು ತನ್ನ ಬಟ್ಟೆ ಬರಿಯ ಉಡುಗೆ...

ಎನ್ನ ಕರಸ್ಥಲವೇ ಬಸವಣ್ಣನಯ್ಯ ಅಲ್ಲಮಪ್ರಭುಗಗಳ ಅನುಯಾಯಿ ಶರಣ ಗಜೇಶ ಮಸಣಯ್ಯ

ಎನ್ನ ಕರಸ್ಥಲವೇ ಬಸವಣ್ಣನಯ್ಯ ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ ಎನ್ನ ಭಾವ ಸ್ಥಲವೇ ಪ್ರಭುದೇವರಯ್ಯ, ಇಂತೆನ್ನ ಕರ ಮನ ಭಾವಂಗಳಲ್ಲಿ ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ ಮಹಾಲಿಂಗ ಗಜೇಶ್ವರ ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾಗಿರ್ದೆನು. ಗಜೇಶ ಮಸಣಯ್ಯ -ವಚನ ಸಂಖ್ಯೆ 213 ಪುಟ 78 ಸಂಪುಟ 7 ಇದು ಮಹಾ ಅನುಭವಿ ಗಜೇಶ ಮಸಣಯ್ಯನವರ ಅಪರೂಪದ ವಚನವಾಗಿದೆ. ಇಷ್ಟಲಿಂಗ ಪ್ರಾಣ ಲಿಂಗ...

ಎತ್ತರ ನಿಲುವಿನ ದಿಟ್ಟ ಶರಣೆ -ಬೊಂತಾದೇವಿ

ಕಲ್ಯಾಣ ಶರಣ ಶರಣೆಯರಲ್ಲಿ ಅತ್ಯಂತ ನಿಷ್ಟುರಿ ಎತ್ತರ ನಿಲುವಿನ ಶರಣೆ ಅನುಭಾವಿ ವಚನಕಾರ್ತೆ ಕಾಶ್ಮೀರದ ರಾಜಕುಮಾರಿ ಬೊಂತಾದೇವಿ. ಲೋಕದ ಕಣ್ಣಿಗೆ ಕಾಣದಿದ್ದರೂ ತನ್ನ ಅಸಾಮಾನ್ಯ ಗುಪ್ತ ಭಕ್ತಿಯಿಂದ ಮರುಳಶಂಕರ ದೇವರಿಗೆ, ನಿಷ್ಠೆಯಿಂದ ನೀಲಾಂಬಿಕೆಗೆ, ವಿರಕ್ತಿಗೆ ಅಕ್ಕಮಹಾದೇವಿಗೆ, ಜಾತೀಯತೆಯ ವಿಡಂಬನೆಯಲ್ಲಿ ಪ್ರಭುದೇವರಿಗೆ, ಶ್ರದ್ದೆಗೆ ಕೊಟ್ಟಣದ ಸೋಮವ್ವೆಗೆ ಸಮವೆನಿಸಿ, ಎಲ್ಲ ಶರಣರ ಮೆಚ್ಚುಗೆಗೆ ಪಾತ್ರಳಾದವಳೇ ಬೊಂತಾದೇವಿ. ಬೊಂತಾದೇವಿ...
- Advertisement -spot_img

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -spot_img
close
error: Content is protected !!
Join WhatsApp Group