Monthly Archives: May, 2021

ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಸೂಚಿ ಸಂಪುಟ : ಹತ್ತು

ಸೂಚಿ ರಚನೆ ಸಂತೋಷದ ಕೆಲಸವಲ್ಲ, ಬೇಸರ, ಶ್ರಮದ ಕೆಲಸ, ಅಸ್ಪಷ್ಟವಾದ ಅಕ್ಷರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಓದುವುದು. ಅಸ್ತವ್ಯಸ್ತ ಗರಿಗಳನ್ನು ಹೊಂದಿಸುವುದು. ಹಸ್ತಪ್ರತಿಯಲ್ಲಿನ ವಿಷಯವನ್ನು ಗುರುತಿಸುವದು, ಮೇಲಾಗಿ ಯಾಂತ್ರಿಕವಾಗಿ ಸೂಚಿಯ ವಿವರಗಳನ್ನು ಸಂಗ್ರಹಿಸುವುದು-ಇಷ್ಟೆಲ್ಲ ಶ್ರಮಗಳ ನಡುವೆ ಸಹನೆ ಕಳೆದುಕೊಳ್ಳದಿದ್ದರೆ ಮಾತ್ರ ಈ ಕಾರ್ಯ ಯಶಸ್ಸು ಪಡೆಯುತ್ತದೆ.ಈ ಶ್ರಮದ ಯಶಸ್ಸಿನ ಕಾರ್ಯವನ್ನು ಮಾಡಿ ಈ ಕೃತಿ ಸಂಪಾದಿಸಿದವರೇ...

ಕವನ: ದಿನಗೂಲಿ ಕಾರ್ಮಿಕರು

ದಿನಗೂಲಿ ಕಾರ್ಮಿಕರು ಬಡತನದ ಶಾಪದಿ ನೊಂದಿಹೆವು ನಾವು, ಕೈಲಿ ಕಾಸಿಲ್ಲ,ತಲೆ ಮೇಲೊಂದು ಸೂರು, ಸ್ವಾವಲಂಬನೆಯ ಜೀವನ ಕನಸಾಗಿದೆ, ಬದುಕು ಸಾಗಿಸಲು ಹುಟ್ಟೂರು ಮರೆತು, ಸಾವಿರಾರು ಮೈಲು ಬಂದವರು ನಾವು ನಿರ್ಭಾಗ್ಯ ಕಾರ್ಮಿಕರು... ಯಾವುದೋ ಜೋಪಡಿಯಲಿ ನಿದ್ರೆ, ಮಧ್ಯವರ್ತಿ ಕರೆದ ದಿನ ಕೆಲಸ, ಆತ ಕೊಟ್ಟಷ್ಟೇ ವೇತನ, ಮಾಲೀಕರಾರೋ ಗೊತ್ತಿಲ್ಲ,ನಾಳೆ ಏನೋ ಗೊತ್ತಲ್ಲ !!! ಕಲ್ಲು ಒಡೆಯುವುದು,ಕಛೇರಿ-ಮನೆ ರಕ್ಷಣೆ, ಮನೆ ನಿರ್ಮಾಣ,ಕೋಳಿ ಸಾಕಣಿಕೆ,ಮೀನು ಮಾರಾಟ.. ಅಂಗವಿಕಲರಿಗೆ ಬೀದಿ ಬದಿ ಬಿಕ್ಷಾಟನೆ... ನಮ್ಮ ಕಸುಬಾಗಿ ಮಾಡಿಬಿಟ್ಟ ಮಧ್ಯವರ್ತಿ.... ಕಾರ್ಖಾನೆಗಳಲಿ...

Savadatti News: ಸಂಕಷ್ಠೀ ನಿಮಿತ್ಯ ಗಜಾನನಿಗೆ ವಿಶೇಷ ಪೂಜೆ

ಸವದತ್ತಿ -. ಪಟ್ಟಣದ ಕಟ್ಟಿ ಓಣಿ ದೇಸಾಯಿಗಲ್ಲಿಯ ಗಜಾನನ ದೇವಸ್ಥಾನದಲ್ಲಿ ಶುಕ್ರವಾರದಂದು ಸಂಕಷ್ಠೀ ನಿಮಿತ್ಯ ಗಜಾನನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಮುಂಜಾನೆ ಪಂಚಾಮೃತ ಅಬಿಷೇಕ. ಮೂರ್ತಿಗೆ ಪುಷ್ಪಾಲಂಕಾರ ನಂತರ ಮಹಾಮಂಗಳಾರತಿ ಮುಂತಾದ ದಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರಾದ ಧಿರೇಂದ್ರ ಕಾನಡೆಯವರು ನಡೆಯಿಸಿ ಕೊಟ್ಟರು ರಾತ್ರಿ 10 ಘಂಟೆ 19 ನಿಮಿಷಕ್ಕೆ ಚಂದ್ರೋದಯದ ನಂತರ ಮಹಾ...

ಎಚ್ಚರವಿರಲಿ, ಸಾಮಾಜಿಕ ಜಾಲತಾಣಗಳ ಬಳಸುವ ಮುನ್ನ!!

ಇದೇನು ಹೊಸತಲ್ಲ ಬಿಡಿ. ಹಿಂದಿನಿಂದಲೂ ಬೆಳೆದು ಬಂದ ಪದ್ದತಿ. ಬಾಲ್ಯದಲ್ಲಿರುವಾಗಲೇ ಹೆಣ್ಣುಮಗುವಿಗೆ ಸಮಾಜದಲ್ಲಿ ಇತರರೊಂದಿಗೆ ನಡೆದುಕೊಳ್ಳುವುದರ ಬಗೆಗೆ ತಿಳಿವಳಿಕೆ ಮತ್ತು ತಾನು ಬಾಲಕರಂತೆ ನಡೆದುಕೊಳ್ಳಬಾರದೆಂಬ ಕಟ್ಟಳೆಯ ಕುರಿತು ಪೂರ್ಣವಾಗಿಯೇ ತಿಳಿಸಲಾಗಿರುತ್ತದೆ. ಹಾಗಾದರೆ ತಿಳಿವಳಿಕೆ ಬಂದ ಮೇಲೆ ಆಕೆ ಅನೇಕ ಅಪರಾಧಗಳಿಗೆ ಬಲಿಯಾಗುವುದೇಕೆ ಎಂಬುದನ್ನು ಯೋಚಿಸಬೇಕಿದೆ.ಮನೆ ಪರಿಸರ ಸಮಾಜವನ್ನು ಆಧಾರವಾಗಿಟ್ಟುಕೊಂಡು ನೋಡಿದಾಗ ಆಯಾ ಸಂಗತಿಗಳ ಪ್ರಭಾವ...

ಕಾರ್ಮಿಕ ದಿನದ ಕವನಗಳು

ನಾ ಕಂಡ ಕಾರ್ಮಿಕ ಅಲೆಮಾರಿ ಬದುಕು ಆನಂದ ಕಡಿಮೆ ಮಳೆ ಇಲ್ಲ ಊರಿನಲಿ ಬರಗಾಲವು ಬಿದ್ದು ಬಾಯ ತೆರೆದು ಬಿರುಕು ಬಿಟ್ಟಿವೆ ನೋಡಿ ಹೊಲ ಗದ್ದೆಗಳು ಗಂಜಿಗೂ ಗತಿ ಇಲ್ಲ ಹುಟ್ಟಿದ ಊರನು ಬಿಟ್ಟು ಪಟ್ಟಣಕ್ಕೆ ಅರಿಸಿ ಬಂದಿರುವೆವು ಹೊಟ್ಟೆ ಪಾಡಿಗಾಗಿ ಬದುಕಿಕೊಂದು ಆಸರೆ ಸಿಕ್ಕಿತೆನ್ನುವದರಲಿ ವಕ್ಕರಿಸಿತು ನೋಡಿ ಸ್ವಾಮಿ ಕರೋನ ಎಲ್ಲೆಲ್ಲೂ ನಡೆಸುತ್ತಿದೆ ಅದರ ಕಾರುಬಾರು ಮತ್ತೆ ಉಳಿಯಿತು ನಮಗೆ ಕಾಲಿ ಜೇಬು ಕಿಸೆನಲ್ಲಿ ಕಾಸಿಲ್ಲ ಊರಿಗ್ಹೋಗುವ ಮನಸಿಲ್ಲ ನೆಲೆಯಿಲ್ಲದಂತೆ...
- Advertisement -spot_img

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...
- Advertisement -spot_img
error: Content is protected !!
Join WhatsApp Group