Monthly Archives: July, 2021
ಸುದ್ದಿಗಳು
ಸಿಡಿಲು ಬಡಿದು ರೈತ ಮಹಿಳೆ ಮತ್ತು ಮಗು ಸಾವು
ಬೀದರ: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖುದಾವಂದಪೂರ ಗ್ರಾಮದ ರೈತ ಮಹಿಳೆ ತನ್ನ ಮಗಳೊಂದಿಗೆ ಹೊಲದಿಂದ ಮನೆಗೆ ತೆರಳುವಾಗ ಸಿಡಿಲು ಬಡಿದು ಸಾವನ್ನಪ್ಪಿದ ದಾರುಣ ಘಟನೆ ರವಿವಾರ ಸಂಜೆ ಸಂಭವಿಸಿದೆ.ಭಾಗ್ಯಶ್ರೀ ಗಂಡ ಭೀಮರಾವ ಮೇತ್ರೆ (32) ಮತ್ತು ಮಗು ವೈಶಾಲಿ ಮೇತ್ರೆ (9) ಮೃತಪಟ್ಟವರು. ಮಧ್ಯಾನ್ಹದಿಂದ ಸತತವಾಗಿ ಸುರಿಯುತ್ತಿರುವ ಮಳೆಯಲ್ಲಿ ಹೊಲದಲ್ಲಿಯೇ ಕಾಲ ಕಳೆದ...
ಸುದ್ದಿಗಳು
ವೆಬಿನಾರ್ ಯೋಗ ಶಿಬಿರ
ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುವ ಯೋಗ ವಿದ್ಯೆಯು ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ.ಶರೀರ ಮನಸ್ಸಿನ ಮತ್ತು ಆತ್ಮದ ಸರ್ವಶಕ್ತಿಗಳನ್ನೂ ಭಗವಂತನೊಡನೆ ಸಂಯೋಜಿಸುವುದೇ ಯೋಗ.ಸ್ವಾಮಿ ವಿವೇಕಾನಂದರು ಹೇಳುವಂತೆ “ತನ್ನ ಸಂಪೂರ್ಣ...
ಲೇಖನ
ಶೋಧನೆ ಸತ್ಯದ ಪರವಾಗಿದ್ದರೆ ಉತ್ತಮ
Search research; ಒಂದು ಜ್ಞಾನ ಇನ್ನೊಂದು ವಿಜ್ಞಾನ. ಹುಡುಕುವುದು ಜ್ಞಾನ ಹುಡುಕಿದ್ದನ್ನು ಪರಿಶೀಲಿಸೋದು ವಿಜ್ಞಾನ. ಭೂಮಿಯ ಮೇಲಿರುವ ಇವೆರಡರಲ್ಲಿ ಒಂದನ್ನು ಬಿಟ್ಟು ಇನ್ನೊಂದು ಇಲ್ಲ. ಸತ್ಯವನ್ನು ಹುಡುಕುವುದು ಸರಿ. ಸತ್ಯ ತಿಳಿದ ಮೇಲೆ ಮತ್ತೆ ಮತ್ತೆ ಪರಿಶೀಲನೆ ಮಾಡುತ್ತಿದ್ದರೆ ಅದು ಗೊಂದಲವಾಗಿ ಮಿಥ್ಯವಾಗಬಹುದು.ಹೀಗಾಗಿ ಹುಡುಕಾಟವಿರಬೇಕು. ಹುಡುಕಾಟವೇ ಜೀವನವಾದರೆ ಕಷ್ಟವಾಗುತ್ತದೆ. ಇದರಲ್ಲಿ ಎರಡು ರೀತಿಯ ಹುಡುಕಾಟವಿದೆ.ಒಂದು...
ಲೇಖನ
ಸಾಹಿತ್ಯ ಬಳಗಗಳು, ಶುಭಾಶಯಗಳು ಮತ್ತು ಓಂ ಶಾಂತಿ
ಸಾಹಿತ್ಯ ಬಳಗಗಳು ಎಂದಾಕ್ಷಣ ನಮ್ಮ ಆಲೋಚನೆಗೆ ಮೊದಲು ಬರುವುದು. ಯುವ ಸಾಹಿತಿಗಳ ವೇದಿಕೆ. ಕವನ ಸಂಕಲನ ಬಿಡುಗಡೆ ಮಾಡದ,ಯಾವುದೇ ಕವಿ ಗೋಷ್ಠಿಯಲ್ಲಿ ಭಾಗವಹಿಸದ ಕವಿಗಳ ಸಂಗಮ. ಇದರ ಜೊತೆಗೆ ನಾಡಿನ ಪ್ರಬುದ್ಧ ಸಾಹಿತಿಗಳ ಕೂಟವು ಹೌದು. ಸಾಹಿತ್ಯ ಬಳಗಗಳನ್ನು ಕಟ್ಟಿದ ಮುಖ್ಯ ಉದ್ದೇಶ,ಯುವ ಸಾಹಿತಿಗಳನ್ನು ಬೆಳೆಸುವುದು. ಯುವ ಸಾಹಿತಿಗಳು ರಚಿಸಿದ ಸಾಹಿತ್ಯಿಕ ಅಂಶಗಳನ್ನು ತಿದ್ದಿ...
ಸುದ್ದಿಗಳು
ಗಿಡ ನೆಟ್ಟರೆ ಆಮ್ಲಜನಕದ ಕೊರತೆ ನೀಗುತ್ತದೆ – ಎಸ್ ಕೆ ಗುಗ್ಗರಿ
ಸಿಂದಗಿ: ಮಹಾಮಾರಿ ಕರೋನಾ ಸಂದರ್ಭದಲ್ಲಿ ಆಮ್ಲಜನಕವಿಲ್ಲದೆ ಅನೇಕರ ಉಸಿರು ನಿಂತು ಹೋಯಿತು. ಆವಾಗ್ಗೆ ನೆನಪಾಗಿದ್ದು ಗಿಡ-ಮರಗಳ ಉತ್ತೇಜನಕ್ಕೆ ಮೆಲುಕು ಹಾಕುವಂತಾಯಿತು. ಈಗಲಾದರು ಆಮ್ಲಜನಕದ ಕೊರತೆ ನೀಗಿಸಲು ಗಿಡ-ಮರ ಬೆಳೆಸುವುದು ಅತ್ಯಗತ್ಯವಾಗಿದೆ ಈ ಕಾರ್ಯಕ್ಕೆ ವಿಶ್ವ ಬಂಧು ಪರಸರ ಬಳಗ ಅಣಿಯಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಎಸ್.ಕೆ.ಗುಗ್ಗರಿ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಗಣಿಹಾರ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ...
ಲೇಖನ
ದೇಶಸೇವೆಯೇ ಈಶಸೇವೆ
ದೇಶಸೇವೆ ಮಾಡಲು ಸರಳವಾಗಿರೋರಿಗೆ ಕಷ್ಟ.ಈಶಸೇವೆ ಮಾಡೋರಿಗೆ ಸರಳತೆ ಅಗತ್ಯ. ಕಲಿಯುಗದಲ್ಲಿ ಶೂದ್ರರಿಗೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ ಎಂದು ಶ್ರೀ ಕೃಷ್ಣ ಪರಮಾತ್ಮ ತಿಳಿಸಿದ್ದನಂತೆ. ಹಾಗೆಯೇ ಇಲ್ಲಿ ಸೇವಾ ಗುಣವಿರುವವರಿಂದಲೇ ದೇಶ ನಡೆದಿರೋದು. ಶೂದ್ರ ಎಂದರೆ ವರ್ಣದ ಪ್ರಕಾರ ಸೇವಕರು.ಭೂಮಿ, ಸೇವೆ, ದೇಶಸೇವೆ, ದೇವರಸೇವೆ, ಗುರು ಸೇವೆ.... ಪ್ರಜಾಪ್ರಭುತ್ವದಲ್ಲಿ ಎಲ್ಲಾ ಸೇವಕರೆ. ಆದರೆ ಸೇವೆ ಯಾವ...
ಸುದ್ದಿಗಳು
ಧಾರಾಕಾರ ಮಳೆ; ಹಳ್ಳದಾಟಲು ಹರಸಾಹಸ
ಬೀದರ - ಬೀದರ್ ನಲ್ಲಿ ಸಂಜೆ ಸುರಿದ ಧಾರಾಕಾರ ಮಳೆಗೆ ಔರಾದ್ ತಾಲೂಕಿನಲ್ಲಿ ಅವಾಂತರ ಸೃಷ್ಟಿಯಾಗಿದೆ. ಔರಾದ್ ತಾಲೂಕಿನ ಚಟ್ನಾಳ ಟು ಹೆಡಗಾಪೂರ್ ಸಂಪರ್ಕ ಕಡಿತವಾಗಿದ್ದು ಕೃಷಿ ಚಟುವಟಿಕೆಗಾಗಿ ಹೊಲಗಳಿಗೆ ಹೋಗಿದ್ದ ರೈತರು ಹಳ್ಳದಾಟಲು ಹರಸಾಹಸ ಪಡುತ್ತಿದ್ದಾರೆ.ಹಗ್ಗದ ಸಹಾಯದಿಂದ ಒಬ್ಬರ ಕೈ ಮತ್ತೊಬ್ಬರು ಹಿಡಿದು ರೈತರು ಹಾಗೂ ರೈತ ಮಹಿಳೆಯರು ಜೀವ ಕೈಯಲ್ಲಿ ಹಿಡಿದು...
ಸುದ್ದಿಗಳು
ಪಟ್ಟಣದ ಅಭಿವೃದ್ಧಿ ಎಲ್ಲರ ಕರ್ತವ್ಯವಾಗಿರುತ್ತದೆ – ಈರಣ್ಣ ರಾವೂರ
ಸಿಂದಗಿ: ಮತಕ್ಷೇತ್ರದಲ್ಲಿ ಯಾರೇ ಶಾಸಕರಾಗಲಿ ಪಟ್ಟಣದ ಅಭಿವೃದ್ಧಿಗೆ ಅನುದಾನ ತರುವುದು ಅವರ ಆದ್ಯ ಕರ್ತವ್ಯ. ಅದರಲ್ಲಿ ಅವರ ಅವಧಿಯಲ್ಲಿ ಕೆರೆ ನಿರ್ಮಾಣಕ್ಕೆ ಅನುದಾನ ನೀಡಿರಬಹುದು ಅದನ್ನೆ ನನ್ನ ಸಾಧನೆ ಎಂದು ಬಿಂಬಿಸುತ್ತಿರುವುದು ತಪ್ಪು. ಮಾಜಿ ಮಂತ್ರಿ ಆರ್.ಬಿ.ಚೌಧರಿ ಹಾಗೂ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಕೂಡಾ ಕಾರಣೀಭೂತರು ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರೊಬ್ಬರೇ ಕಾರಣರಲ್ಲ...
ಸುದ್ದಿಗಳು
ತಾಯಿಯ ಋಣ ತೀರಿಸುವುದು ಕಷ್ಟ. ತಂದೆ ತಾಯಿಯ ಸೇವೆ ಮಾಡಿರಿ – ಸದ್ಗುರು ಮುಕ್ತಾನಂದ ಪೂಜ್ಯರು
ಸವದತ್ತಿ - ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ ಎಂದು ಮಾತಾಪಿತೃ ಆಚಾರ್ಯರನ್ನು ದೇವರ ಸಮಾನ ಎನ್ನುವ ನಮ್ಮ ದೇಶದಲ್ಲಿ ತಾಯಿಯ ಋಣ ಬಹಳಷ್ಟು ಇದೆ ಎಂದು ಶ್ರೋತ್ರೀಯ ಬ್ರಹ್ಮನಿಷ್ಠ ಜಗದ್ಗುರು ಮುಕ್ತಾನಂದ ಸ್ವಾಮೀಜಿ ಹೇಳಿದರು.ಅವರು ಸಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಜರುಗಿದ ಗೂಗಲ್ ಮೀಟ್ ಸತ್ಸಂಗದಲ್ಲಿ ಮಾತಾ ಪಿತೃ ಋಣ ವಿಷಯವನ್ನು...
ಲೇಖನ
ಗುಳ್ಳವ್ವನ ಹಬ್ಬ
ಆಷಾಢ ಮಾಸದಲ್ಲಿ ಬರುವ ಗುಳ್ಳವ್ವನ ಹಬ್ಬ ಹೆಣ್ಣುಮಕ್ಕಳಿಗೆ ಸೀಮಿತವಾಗಿದ್ದು. ಮದುವೆ ಆದವರು, ಆಗದವರು ಎಲ್ಲರೂ ಸೇರಿಕೊಂಡು ಉತ್ಸಾಹದಿಂದ ಆಚರಿಸುವ ಹಬ್ಬ ಇದಾಗಿದೆ. ಮದುವೆ ಆಗಿ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳು ಸಹ ಮುತ್ತೈದೆ ಭಾಗ್ಯಕ್ಕಾಗಿ, ಮಣ್ಣಿನ ಬಸವಣ್ಣನನ್ನು, ಗುಳ್ಳವ್ವನನ್ನು ಮಾಡಿ ಪೂಜಿಸುತ್ತಾರೆ.ಈ ಮಣ್ಣು ಪೂಜೆ ಮಣ್ಣೆತ್ತಿನ ಅಮಾವಾಸ್ಯೆಯಿಂದ ಆರಂಭವಾಗಿ ನಾಗರ ಅಮಾವಾಸ್ಯೆಯವರೆಗೂ ನಡೆಯುತ್ತದೆ. ಅಮಾವಾಸ್ಯೆಯಿಂದ...
Latest News
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ,...



