Monthly Archives: July, 2021

ವಿದ್ಯುತ್ ಸ್ಪರ್ಶಿಸಿ ಚಿರತೆ ಸಾವು

ವಿಜಯಪುರ - ಜಿಲ್ಲೆಯ ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವಳಿ ಇಟ್ಟಿದ್ದ ಚಿರತೆಯು ಸಿಂದಗಿ ತಾಲೂಕಿನ ದೇವರ ನಾವದಗಿ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ.ದೇವರನಾವದಗಿ ಬಳಿಯ ಜಮೀನೊಂದರಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಕೆಲವು ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಾನುವಾರುಗಳನ್ನ ತಿಂದು ಹಾಕಿತ್ತು.ಚಿರತೆ ಹಾವಳಿಗೆ ಜನ ಬೆಚ್ಚಿಬಿದ್ದಿದ್ದರು. ಮೊನ್ನೆಯಷ್ಟೆ ಅರಣ್ಯ ಇಲಾಖೆ...

ವಿವೇಕಾನಂದ ಎಂದರೆ ವಿಚಾರವನ್ನು ತಿಳಿಯುವ ಆಂತರಿಕ ಆನಂದ

ನರೇಂದ್ರರು ವಿವೇಕಾನಂದರಾಗಿದ್ದು ಅವರ ಆತ್ಮಜ್ಞಾನದಿಂದ. ಮಹಾತ್ಮರನ್ನು ಸ್ಮರಿಸುವುದು ಸುಲಭ,ಮಹಾತ್ಮರನ್ನು ಅನುಸರಿಸೋದೆ ಕಷ್ಟ.ಸುಲಭದ ಮಾರ್ಗದಲ್ಲಿ ನಡೆದವರಿಗೆ ಹಣ,ಅಧಿಕಾರ,ಸ್ಥಾನ ನೀಡಿದರೆ ಜನರು ಅದೇ ಮಾರ್ಗ ಹಿಡಿಯುತ್ತಾರೆ. ಹೀಗಾಗಿ ಕಲಿಯುಗದಲ್ಲಿ ಜನರು ಹೆಚ್ಚು ಭೌತಿಕ ವಿಜ್ಞಾನದೆಡೆಗೆ ವಾಲಿಕೊಂಡು ರಾಜಕೀಯಕ್ಕೆ ಮುಖಮಾಡಿ ವಿವೇಕ ಕಳೆದುಕೊಂಡಿರೋದೆನ್ನಬಹುದು.ಸ್ವಾತಂತ್ರ್ಯ ಪೂರ್ವದ ಭಾರತವನ್ನು ಸ್ವತಂತ್ರ ಜ್ಞಾನದಿಂದ ಬಿಡುಗಡೆ ಮಾಡಿದ ಮಹಾತ್ಮರನ್ನು ಅನುಸರಿಸುವುದಕ್ಕೆ ಮಹಾತ್ಮರಾಗಬೇಕು. ಆತ್ಮಾನುಸಾರ ನಡೆಯುವುದೆ...

ಬಿಜೆಪಿಗೆ ಸೇರ್ಪಡೆ

ಸಿಂದಗಿ: ಮಾಜಿ ಶಾಸಕ ರಮೇಶ ಭೂಸನೂರ ಅವರು ಕಳೇದ 2 ಅವಧಿಯ ಕಾರ್ಯಸಾಧನೆಗಳು ಕ್ಷೇತ್ರಾದ್ಯಂತ ಮನೆ ಮಾತಾಗಿದ್ದು ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರಕಾರ ಸಾಧನೆಯನ್ನು ಮೆಚ್ಚಿ ವಿವಿಧ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಪುರಸಭೆ ಆಶ್ರಯ ಕಮಿಟಿ ಸದಸ್ಯರಾದ ರಜಾಕ ಮುಜಾವರ ಹೇಳಿದರು.ಪಟ್ಟಣದ ವಾರ್ಡ್ ನಂಬರ 9 ರಲ್ಲಿ  ರಮೇಶ್...

ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರ ಭೇಟಿ

50 ಲಕ್ಷ ರೂ. ವೆಚ್ಚದಲ್ಲಿ ಹೊಸ ಆಸ್ಪತ್ರೆ ನಿರ್ಮಾಣ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಯಾದವಾಡ ಹಾಗೂ ಸುತ್ತಲಿನ ಗ್ರಾಮಗಳ ರೋಗಿಗಳ ಅನುಕೂಲಕ್ಕೋಸ್ಕರ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕಾಮಗಾರಿಯನ್ನು ಒಂದು ವಾರದೊಳಗೆ ಆರಂಭಿಸಲಾಗುವುದು. ಇದಕ್ಕಾಗಿ 50 ಲಕ್ಷ ರೂ.ಗಳನ್ನು ನೀಡುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು...

ಮೊಸಳೆ ಮರಿ ಪ್ರತ್ಯಕ್ಷ, ತಾಯಿ ಮೊಸಳೆಗಾಗಿ ಹುಡುಕಾಟ

ಗೋಕಾಕ - ತಾಲೂಕಿನ ಸಾವಳಗಿ ಗ್ರಾಮದ ಮನೆಯೊಂದರ ಪಕ್ಕದಲ್ಲಿ ಮೊಸಳೆಯ ಮರಿಯೊಂದು ಕಂಡುಬಂದಿದ್ದು ಅದರ ತಾಯಿ ಕೂಡ ಇಲ್ಲೇ ಇರಬಹುದು ಎಂಬ ಶಂಕೆಯಿಂದ ಗ್ರಾಮಸ್ಥರಲ್ಲಿ ದುಗುಡ ಉಂಟಾಗಿದೆ. ಅರಣ್ಯ ಇಲಾಖೆಯವರು ಮೊಸಳೆಯ ಜಾಡು ಹಿಡಿದು ಅದನ್ನು ಪತ್ತೆ ಮಾಡಬೇಕು ಆ ಮೂಲಕ ಮುಂದಾಗಬಹುದಾದ ಅಪಾಯ ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ನದಿಯ ಪಕ್ಕ ಜಮೀನು ಇರುವವರು ತಮ್ಮ...

ಪರಿಸರ ಪ್ರೀತಿಸಿದರೆ ಪರಮಾತ್ಮನ ಕೃಪೆಗೆ ಪಾತ್ರರಾದಂತೆ – ಶಂಕರ ಮಳ್ಳಿ

ಸಿಂದಗಿ: ಪರಿಸರದ ಕಾರ್ಯ ಪರಮಾತ್ಮನ ಕಾರ್ಯವಿದ್ದಂತೆ ಪರಿಸರ ಪ್ರೀತಿಸಿದರೆ ಪರಮಾತ್ಮನ ಕೃಪೆಗೆ ಪಾತ್ರರಾದಂತೆ ಕಾರಣ ನಾವೆಲ್ಲರೂ ಪರಿಸರದ ಪ್ರೀತಿಯ ಜೊತೆಗೆ ರಕ್ಷಣೆಯ ಹೊಣೆ ಹೊತ್ತುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಶಂಕರ ಮಳ್ಳಿ ಹೇಳಿದರು.ಪಟ್ಟಣದ ಸಂತ ಸೇವಾಲಾಲ ದೇವಸ್ಥಾನದ ಆವರಣದಲ್ಲಿ ವಿಶ್ವಬಂಧು ಪರಿಸರ ಬಳಗದಿಂದ ಹಮ್ಮಿಕೊಂಡ ಪರಿಸರದ ಜಾಗೃತಿ ಆಂದೋಲನದ ಐದನೇಯ ವಾರದ ಸಸಿ ನೆಡುವ...

ಮಂಗಗಳ ಹಾವಳಿ

ಬೀದರ - ಸುಮಾರು 25 ರಿಂದ 30 ಜನರ ಮೇಲೆ ದಾಳಿ ಮಾಡಿ ಭೀತಿ ಹುಟ್ಟಿಸಿದ್ದ ಮಂಗಗಳನ್ನು ಗ್ರಾಮಸ್ಥರು ಹಿಡಿದು ಕಾಡಿಗೆ ಬಿಟ್ಟು ನಿಟ್ಟುಸಿರು ಬಿಟ್ಟಿದ್ದಾರೆ.ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದಲ್ಲಿ ಘಟನೆ ನಡೆದಿದ್ದು ಮಂಗಗಳ ದಾಳಿಯಲ್ಲಿ ಗಾಯಗೊಂಡವರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮಂಗಗಳ ನಿಯಂತ್ರಣ ಮಾಡುವಲ್ಲಿ ಗ್ರಾಮಪಂಚಾಯತ್ ನಿರ್ಲಕ್ಷ್ಯ ತಾಳಿದೆ ಎಂದು...

ಮಕ್ಕಳಿಗೆ ಉತ್ತಮ ಜ್ಞಾನ ನೀಡಿದರೆ ಮಾಡಿದ ಸಾಲ ತೀರೀತು

ಸಾಲವೇ ಶೂಲ ಯಾವುದಿದರ ಮೂಲ? ಆಧ್ಯಾತ್ಮಿಕ ಪ್ರಗತಿಯಿಂದ ಧಾರ್ಮಿಕತೆ ಕಡೆಗೆ ನಡೆದಿದ್ದ ಭಾರತ ದೇಶವನ್ನು ಇಂದಿನ ವೈಜ್ಞಾನಿಕ ಚಿಂತಕರ ಸಹಾಯ,ಸಹಕಾರ,ಸಾಲದಿಂದ ಮಾನವನಿಗೆ ಸಾಲದ ಹೊರೆ ಹಾಕಿಕೊಂಡು ರಾಜಕೀಯದಿಂದ ದೇಶವನ್ನು ರಕ್ಷಣೆ ಮಾಡುವುದರಲ್ಲಿಯೇ ಭಾರತೀಯರು ಎಡವಿರೋದು.ಇಲ್ಲಿ ಬಡತನವನ್ನು ಹಣದಿಂದ ಅಳೆಯುವ ಮೂಲಕ ನಿಜವಾದ ಜ್ಞಾನಿಗಳಿಗೆ ಸರಿಯಾದ ಶಿಕ್ಷಣದಿಂದ ಮಾರ್ಗದರ್ಶನ ಮಾಡದೆ, ಅವರನ್ನು ಹಣ,ಅಧಿಕಾರದಿಂದ ರಾಜಕೀಯವಾಗಿ ಸೆಳೆಯುತ್ತಾ...

ಅಕ್ರಮ ಗುಟ್ಕಾ ದಂಧೆಯಲ್ಲಿ ರಾಜಕಾರಣಿಗಳು?

ಬೀದರ - ಜಿಲ್ಲೆಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು. ನಿಷೇಧಿತ ಗುಟ್ಕಾ ಅಕ್ರಮ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಇವರ ಹಿಂದೆ ರಾಜಕಾರಣಿಗಳಿಬ್ಬರ ಹೆಸರುಗಳು ಕೇಳಿಬಂದಿರುವುದರಿಂದ ಈ ಪ್ರಕರಣ ಎಲ್ಲಿಗೆ ತಲುಪುವುದೆಂಬ ಬಂದ ವಿವಿಧ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.ಜೂನ್ 26 ರಂದು ಹೈದ್ರಾಬಾದ್ ನ ಜಮ್ಮೇರಾತ್ ಬಳಿ ವಿಮಲ್ ಗುಟ್ಕಾ ಹಾಗೂ...

ಪಂಚಮಸಾಲಿ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವೆ, ಒಡೆಯುವ ಕೆಲಸ ಅಲ್ಲ – ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ

ಮೂಡಲಗಿ: ‘ಲಿಂಗಾಯತ ಪಂಚಮಸಾಲಿ ಸಂಘಟನೆಗೆ ಟೀಕೆ, ಅಡ್ಡಿಗಳು ಬಂದರೂ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವುದು ನಮ್ಮ ಗುರಿಯಾಗಿದೆ’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಹೇಳಿದರು.ಸ್ಥಳೀಯ ಎಲ್ಎಸ್ಎಂಪಿ ಸೊಸಾಯಿಟಿ ಕಾಂಪ್ಲೆಕ್ಸ್ ನಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಕಚೇರಿಯನ್ನು ಉದ್ಘಾಟಿಸಿದ ನಂತರ ಮಾಧ್ಯಮದವರೊಡನೆ...
- Advertisement -spot_img

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...
- Advertisement -spot_img
error: Content is protected !!
Join WhatsApp Group