Monthly Archives: September, 2021
ಸುದ್ದಿಗಳು
ಅಸಮಾನತೆಯನ್ನು ಹೋಗಲಾಡಿಸಲು ಹೊಸ ಶಿಕ್ಷಣ ನೀತಿ ಜಾರಿ- ಸಂಸದ ಈರಣ್ಣ ಕಡಾಡಿ
ಮೂಡಲಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 34 ವರ್ಷಗಳ ಹಿಂದಿನ ರಾಷ್ಟ್ರೀಯ ಶಿಕ್ಷಣ ನೀತಿಗೆ ಬದಲಾವಣೆ ತಂದಿದೆ. 21ನೇ ಶತಮಾನದ ಶಿಕ್ಷಣ ನೀತಿಗೆ ಅನುಮೊಧನೆ ನೀಡಿದ್ದು, ಒಂದು ಮಗುವಿಗೆ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಮುಖ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಕಲ್ಲೋಳಿ ಪಟ್ಟಣದಲ್ಲಿ ಬುಧವಾರ ಸೆ 15 ರಂದು...
ಸುದ್ದಿಗಳು
ಲಸಿಕಾ ಮೇಳವನ್ನು ಯಶಸ್ವಿಗೊಳಿಸಲು ತಹಶೀಲ್ದಾರ ಮಹಾತ್ ಕರೆ
ಮೂಡಲಗಿ: ಮೂರನೇ ಅಲೆ ಹಿನ್ನೆಲೆಯಲ್ಲಿ ದೇಶದ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಮಹತ್ತರ ಉದ್ದೇಶದಿಂದ ಸರ್ಕಾರವು ರಾಜ್ಯದಾದ್ಯಂತ ಲಸಿಕಾ ಮೇಳ ಆಯೋಜಿಸಿದೆ. ಮೂಡಲಗಿ ತಾಲೂಕಿನ ಎಲ್ಲ ನಾಗರಿಕರು ಲಸಿಕಾ ಮೇಳ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಹಶೀಲ್ದಾರ ಡಿ.ಜಿ.ಮಹಾತ್ ಹೇಳಿದರು.ಪಟ್ಟಣದ ಗಾಂಧಿ ಚೌಕ್ ಬಳಿ ಇರುವ ಹನುಮಾನ ದೇವಸ್ಥಾನದಲ್ಲಿ ಆಯೋಜಿಸಲಾದ ಲಸಿಕಾ ಮೇಳ...
ಸುದ್ದಿಗಳು
ಮೋದಿ ಜನ ಮನದ ಹೃದಯ ಸಾಮ್ರಾಟ- ಸಂಸದ ಈರಣ್ಣ ಕಡಾಡಿ
ಮೂಡಲಗಿ: ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿ ಉಚಿತ ಲಸಿಕಾ ಅಭಿಯಾನವನ್ನು ಯಶಸ್ಸಿನ ಉತ್ತುಂಗಕ್ಕೆ ಒಯುತ್ತಿರುವ ಮತ್ತು 71ನೇ ವಸಂತಕ್ಕೆ ಕಾಲಿಡುತ್ತಿರುವ ಯಶಸ್ವಿ ಪ್ರಧಾನಿ, ವಿಶ್ವಮಾನ್ಯ ನಾಯಕ ನರೇಂದ್ರ ಮೋದಿ ದೇಶದ ಜನತೆಯ ಮನಸ್ಸು ಗೆದ್ದ, ಜನ ಮನದ ಹೃದಯ ಸಾಮ್ರಾಟರಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಶುಕ್ರವಾರ ಸೆ.17...
ಸುದ್ದಿಗಳು
ನೇಕಾರ ಸಮುದಾಯ ಅಭಿವೃದ್ಧಿಗೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು – ಡಾ.ಬಸವರಾಜ ಕೇಳಕರ
ಮೂಡಲಗಿ - ನೇಕಾರರು ಒಂದಾಗಬೇಕು, ಸದೃಢರಾಗಬೇಕು ನೇಕಾರ ಪ್ರಕೋಷ್ಠಗಳು ನೇಕಾರರಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.ನೇಕಾರ ಪ್ರಕೋಷ್ಠಗಳಿಗೆ ಸ್ವಚ್ಛ ಭಾರತ ಅಭಿಯಾನ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದಂಥ ಕಾರ್ಯಗಳನ್ನು ಪಕ್ಷ ನೀಡಿದೆ. ಆ ನಿಟ್ಟಿನಲ್ಲಿ ನಾವು ಬಿಜೆಪಿಯವರು ಕಾರ್ಯಪ್ರವೃತ್ತರಾಗಬೇಕು ಎಂದು ಬಿಜೆಪಿ ನೇಕಾರ ಪ್ರಕೋಷ್ಠದ ರಾಜ್ಯ ಸಂಚಾಲಕ ಹಾಗೂ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ನಿಗಮದ...
ಸುದ್ದಿಗಳು
17 ಸೆಪ್ಟೆಂಬರ್ ಹೈದರಬಾದ ವಿಮೋಚನಾ ದಿನ. ಮತಾಂಧ ರಜಾಕಾರರ ಅಟ್ಟಹಾಸದ ನೆನಪು
ನಾವು ಸುದೈವಿಗಳು.. ಇನ್ನೂ ಜೀವಂತವಾಗಿ ಇದ್ದೇವೆ..ಅದೂ ಹಿಂದೂ ಗಳಾಗಿ..ಇದರ ಶ್ರೇಯ ಸ್ವತಂತ್ರ ಭಾರತದ ಮೊಟ್ಟ ಮೊದಲಿನ ಗೃಹ ಮಂತ್ರಿಯಾದ ಸರದಾರ ವಲ್ಲಭ ಭಾಯಿ ಪಟೇಲರಿಗೆ ಸಲ್ಲಬೇಕು.1947 ಅಗಸ್ಟ್ 15, ಭಾರತ ಸ್ವತಂತ್ರ ವಾಯಿತು ಆಂಗ್ಲರ ಆಡಳಿತದಿಂದ..ಆದರೆ ನಮ್ಮ ಭಾಗ..ಅಂದರೆ ಹೈದರಾಬಾದ ಕರ್ನಾಟಕ ಪ್ರದೇಶ ಸ್ವತಂತ್ರವಾಗಿದ್ದು ಮುಂದಿನ 13 ತಿಂಗಳು ನಂತರ..ಅಂದರೆ 17 ಸೆಪ್ಟೆಂಬರ್ 1948..ಹೌದು...
ಸುದ್ದಿಗಳು
ಜೈನಧರ್ಮದ ವೀಶೇಷ ದಶಲಕ್ಷಣಪರ್ವ: 8ನೇ ದಿನ
ಉತ್ತಮ ತ್ಯಾಗ ಧರ್ಮ
ತ್ಯಾಗವು ವೈರಿಯನ್ನು ಗೆಲ್ಲುವಂಥದ್ದು. ತ್ಯಾಗವು ಯಶಸ್ಸು ಪ್ರೀತಿ ಆತ್ಮತೃಪ್ತಿ ಹೊಗಳಿಕೆ ಕೊಡುವಂತದ್ದು. ಜಿನವಾಣಿಯಿಂದ ತಿಳಿದು ಬರುವ ನಾಲ್ಕು ದಾನಗಳು ಆಹಾರ , ಔಷಧ , ಅಭಯ, ಶಾಸ್ತ್ರ, ಉಲ್ಲೇಖ, ಸಪ್ತವ್ಯಸನದ ತ್ಯಾಗದಿಂದ ಜೀವನ ಸದೃಢವಾಗುತ್ತದೆ. ತ್ಯಾಗ ಮುನಿಗಳಿಗೆ, ಸುರ , ನರರಿಗೆ ವಂದ್ಯವಾಗಿದೆ. ಮುನಿಗಳ ಆಶೀರ್ವಾದ ದಿವ್ಯ ಕವಚ. ಅವರು 24...
ಸುದ್ದಿಗಳು
ಬೀದರ: ಮಕ್ಕಳಿಗೆ ಅನಾರೋಗ್ಯ ಜನಾಶೀರ್ವಾದದ ಸೈಡ್ ಎಫೆಕ್ಟ್ ?
ಬೀದರ್: ಕೊರೋನಾ ಮೂರನೇ ಅಲೆಯ ಭೀತಿ ಬೆನ್ನಲ್ಲೇ ಗಡಿ ಜಿಲ್ಲೆ ಬೀದರ್ ನ ಮಕ್ಕಳಿಗೆ ಉಸಿರಾಟದ ಸಮಸ್ಯೆ, ಜ್ವರ, ಶೀತ ಹಾಗೂ ಕೆಮ್ಮು ಸೇರಿದಂತೆ ಹಲವು ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಆಂತಕಕ್ಕೆ ಕಾರಣವಾಗಿದೆ.ಜಿಲ್ಲೆಯಾದ್ಯಂತ 12 ವರ್ಷದ ಒಳಗಿನ ಹೆಚ್ಚಿನ ಮಕ್ಕಳು ಸದ್ಯ ಬ್ರೀಮ್ಸ್ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.ಬ್ರೀಮ್ಸ್ ನಲ್ಲಿ ಮಕ್ಕಳಿಗಾಗಿ ತಯಾರಿ ಮಾಡಿಕೊಂಡಿರುವ 70 ಬೆಡ್ ಪೈಕಿ...
ಸುದ್ದಿಗಳು
ಕಲ್ಯಾಣ ಕರ್ನಾಟಕ ಧ್ವಜಾರೋಹಣ ನೆರವೇರಿಸಿದ ಸಚಿವ ಪ್ರಭು ಚವ್ಹಾಣ್
ಬೀದರ್ : ಇಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೀದರ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ರಿಂದ ಧ್ವಜಾರೋಹಣ ಮಾಡಿದರು.ಕೊವೀಡ್ ನಿಯಮಗಳ ಪಾಲನೆಯೊಂದಿಗೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಧ್ವಜಾರೋಹಣ ವನ್ನು ಬೀದರ್ ನ ಪೊಲೀಸ್ ಪರೇಡ್ ಮೈದಾನದಲ್ಲಿ ಸಚಿವರು ನೆರವೇರಿಸಿದರು.ಧ್ವಜಾರೋಹಣದ ಬಳಿಕ ತೆರೆದ ವಾಹನದಲ್ಲಿ ಗೌರವ...
ಸುದ್ದಿಗಳು
ಕೊಟಿವೃಕ್ಷ ಕಾಮಗಾರಿಗಳ ವೀಕ್ಷಿಸಿದ ಜಿ ಪಂ ಸಿ ಇ ಒ
ಸವದತ್ತಿ: ಸವದತ್ತಿ ಹಾಗೂ ರಾಮದುರ್ಗ ತಾಲೂಕು ವ್ಯಾಪ್ತಿಯ ಕೋಟಿವೃಕ್ಷ ಆಂದೋಲನದ ಡಿಯಲ್ಲಿ ಕೈಗೊಂಡ ಕೆಲಸಗಳನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದರ್ಶನ ಎಚ್ ವಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು..ಸವದತ್ತಿ ತಾಲೂಕು ವ್ಯಾಪ್ತಿಯ ಮುಗಳಿಹಾಳ. ದಾಸನಾಳ. ಸತ್ತಿಗೇರಿ, ಸೊಪ್ಪಡ್ಲ,ಹಾಗೂ ಯರಗಣವಿ ವ್ಯಾಪ್ತಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಸಹಯೋಗದಲ್ಲಿ ನಿರ್ಮಿಸಲಾದ...
ಸುದ್ದಿಗಳು
ಅಬಕಾರಿ ದಾಳಿ; ಮದ್ಯ ಸಹಿತ ವಾಹನ ಜಪ್ತಿ
ಸಿಂದಗಿ: ಬೆಳಗಾವಿ ಅಬಕಾರಿ ಜಂಟಿ ಆಯುಕ್ತರರವರ ಮಾರ್ಗದರ್ಶನದಲ್ಲಿ ಹಾಗೂ ವಿಜಯಪುರ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ, ಸಿಂದಗಿ ವಲಯದ ದೇವರಹಿಪ್ಪರಗಿ ತಾಲೂಕಿನ ಕೆರೂಟಗಿ ಗ್ರಾಮದಿಂದ ಕಲಕೇರಿ ಗ್ರಾಮಕ್ಕೆ ಹೋಗುವ ರಸ್ತೆಯ ಕೆರೂಟಗಿ ತಾಂಡಾದ ಬಸ್ ನಿಲ್ದಾಣದ ಹತ್ತಿರದಲ್ಲಿ ಅಬಕಾರಿ ದಾಳಿಯನ್ನು ಮಾಡಿ 8.640 ಲೀ ಗೋವಾ ರಾಜ್ಯದ ಮದ್ಯವನ್ನು ಮಾರುತಿ ಸುಜಕಿ ಕಂಪನಿಯ ಎರ್ಟಿಗಾ...
Latest News
ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ
ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...