Monthly Archives: November, 2021

ಕವನ: ಹೂವ ಮನಸಿನ ದೀಪಾವಳಿ

ಹೂವ ಮನಸಿನ ದೀಪಾವಳಿ ದೀಪ ಬೆಳಗುವ ಪಾಪ ತೊಳೆಯುವ ಹಬ್ಬ ದೀಪಾವಳಿಯಿದು/ಪ ಕೋಪ ಮರೆಸುವ ತಾಪ ಕಳೆಯುವ ಹಬ್ಬ ದೀಪಾವಳಿಯಿದು//ಅ.ಪ ಮಕ್ಕಳೆಲ್ಲರು ಸೇರಿ ಹಾಡುತ ಕುಡಿಕೆ ಪಟಾಕಿ ಸಿಡಿಸುವ ನಕ್ಕುನಲಿಯುತ ಲಲನೆಯರೆಲ್ಲರು ತೈಲ ದೀಪವ ಬೆಳಗುವ/೧ ಹೆಂಗಳೆಯರಿದೊ ಮನೆಯ ಮುಂದೆ ರಂಗವಲ್ಲಿಯ ಬಿಡಿಸುವ ಮಂಗಳಾರುತಿ ಬೆಳಗಿ ಹಟ್ಟಿಯ ಲಕ್ಕದವ್ವನ ಬೇಡುವ/೨ ಎತ್ತು ಹಸುಗಳ ಸಿಂಗರಿಸುತಲಿ ಕರುವ ಹೆಜ್ಜೆಯ ಬಿಡಿಸುವ ಮತ್ತೆ ಸಿಹಿಯನು ಸವಿಯುತೆಲ್ಲರು ನೋವನೆಲ್ಲವ ಮರೆಯುವ/೩ ಬಂಧು ಬಾಂಧವರೆಲ್ಲಸೇರುತ ಬೆಳಗಿ ನಂದಾ ದೀಪವ ಕೊಂದುಕಲ್ಮಶ ಭಾವಶುದ್ಧದಿ ಹೂವ ಮನಸಿನ ರೂಪವೇ/೪ ಶ್ರೀಮತಿ ಬಸಮ್ಮ ಏಗನಗೌಡ್ರ ಶಿಕ್ಷಕಿ...

ಗೋ ಮಾತೆಗೆ ಪೂಜೆ ಸಲ್ಲಿಸಿದ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ - ದೀಪಾವಳಿ ಬಲಿ ಪಾಡ್ಯಮಿ ದಿನವಾದ ಶುಕ್ರವಾರದಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿಯಲ್ಲಿ ಗೋ ಮಾತೆಗೆ ಪೂಜೆ ಸಲ್ಲಿಸಿದರು. ಅರಭಾವಿಯ ಬಲಭೀಮ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಗೋವುಗಳಿಗೆ ಹಾರ ಹಾಕಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಗೋವು ಹಿಂದೂ ಸನಾತನ ಧರ್ಮದಲ್ಲಿ ಕಾಮಧೇನು...

ಚಿಕ್ಕ ಸಿಂದಗಿ ; ಜಾತ್ರೆ ನಿಮಿತ್ತ ಶ್ರೀಗಳ ಅಗ್ನಿ ಪ್ರವೇಶ

ಚಿಕ್ಕಸಿಂದಗಿ ಸದ್ಗುರು ವೀರೇಶ್ವರ ಜಾತ್ರೆ ನಿಮಿತ್ತವಾಗಿ ಶ್ರೀಮಠದ ಅರ್ಚಕ ಬಸಯ್ಯ ಮಠಪತಿ ಅಗ್ನಿ ಪ್ರವೇಶ ಮಾಡಿದರು. ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ನಿಮಿತ್ತವಾಗಿ ಅದ್ದೂರಿಯಾಗಿ ಜಾತ್ರೆ ಜರುಗಿತು. ಮುಂಜಾನೆ ಸದ್ಗುರು ವೀರೇಶ್ವರ ಶಿವಯೋಗಿಗಳ ಮೂರ್ತಿಗೆ ರುದ್ರ ಅಭಿಷೇಕ ಮಾಡಿದರು ನಂತರ ಗ್ರಾಮದ ಪ್ರಮುಖ ರಸ್ತೆ ಮೂಲಕ ಸಂಚರಿಸಿದರು. ಕಾರ್ಯಕ್ರಮದಲ್ಲಿ ವಿವಿಧ...

ಇಂದಿನ ರಾಶಿ ಭವಿಷ್ಯ (05-11-2021)

🚩ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ. 🚩 ಮೇಷ ರಾಶಿ: ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ. ಆಪ್ತರಿಂದ ಅಗತ್ಯಕ್ಕೆ ತಕ್ಕಂತೆ ಆರ್ಥಿಕ ನೆರವು ಪಡೆಯುತ್ತೀರಿ. ಹಳೆಯ ಸಾಲಗಳಿಂದ ಮುಕ್ತಿಸಿಗುತ್ತದೆ. ವ್ಯಾಪಾರದ ದೃಷ್ಟಿಯಿಂದ ಹೊಸ ಹೂಡಿಕೆಗಳನ್ನು ಮಾಡಲಾಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚುತ್ತದೆ. ವೃಷಭ ರಾಶಿ: ನಿಮ್ಮ ಸುತ್ತಮುತ್ತಲಿನವರೊಂದಿಗೆ ಆಸ್ತಿ ವಿವಾದಗಳನ್ನು ಬಗೆಹರಿಸಿಕೊಳ್ಳಿ. ವೃತ್ತಿ ಕೆಲಸಗಳಲ್ಲಿ ಅಧಿಕಾರಿಗಳ ನೆರವಿನಿಂದ...

ಬಲಿ ಚಕ್ರವರ್ತಿ; ಈ ನೆಲದ ಹೆಮ್ಮೆಯ ಸಾಂಸ್ಕ್ರತಿಕ ನಾಯಕ

ಬಲಿ ಚಕ್ರವರ್ತಿ ಈ ನೆಲದ ಮೂಲನಿವಾಸಿಗಳ ಹೆಮ್ಮೆಯ ರಾಜ.ಬಲಿ ಚಕ್ರವರ್ತಿಯ ಸಾಮ್ರಾಜ್ಯ ಅತ್ಯಂತ ವಿಶಾಲವಾದ ಮತ್ತು ಸಮೃದ್ದಿಯಿಂದ ಕೂಡಿದ ಸಾಮ್ರಾಜ್ಯವಾಗಿತ್ತು. ಬಲಿರಾಜನ ಸಾಮ್ರಾಜ್ಯದ ವಿಸ್ತರಣೆ ಕೇಳಿದರೆ ವಿಸ್ಮಯ ಎನಿಸುತ್ತದೆ . ಇಂದಿನ ಶ್ರೀಲಂಕಾದಲ್ಲಿ ಕೆಲವು ದ್ವೀಪಗಳು ಸಹ ಇವನ ಆಳ್ವಿಕೆಯಲ್ಲಿ ಸೇರಿದ್ದವು. ಮಲೇಷಿಯಾದಲ್ಲಿ ಸಹ ಇವನ ಆಳ್ವಿಕೆಗೆ ಒಳಪಟ್ಟ ಒಂದು ದ್ವೀಪ ಇತ್ತು ಇಂದಿಗೂ ಅದನ್ನು...

ಮಿಸ್ ಇಂಡಿಯಾ 2021 ಟೈಟಲ್ ಗೆದ್ದ ಪೂಜಾ ರಮೇಶ್

ಇತ್ತೀಚೆಗೆ ಇನ್ಫಾಂಟ್ ಸ್ಕೂಲ್ ಆಫ್ ಫ್ಯಾಶನ್ ಸಂಸ್ಥೆ ಆಯೋಜಿಸಿದ Mr & Miss India -2021 ಶೋನಲ್ಲಿ ಪೂಜಾ ರಮೇಶ್ ಅವರು ಮಿಸ್ ಇಂಡಿಯಾ 2021 ಟೈಟಲ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅವರಿಗೆ ಬ್ಯೂಟಿಫುಲ್ ಹೇರ್ ಅಂಡ್ ಬೆಸ್ಟ್ ಹೇರ್ ಸ್ಟೈಲ್ ಗೆ ಕೂಡ ಅವಾರ್ಡ ಸಿಕ್ಕಿದ್ದು ಡಬಲ್ ಖುಶಿಯಲ್ಲಿ ಇದ್ದಾರೆ. ಜೀವನ ಚರಿತ್ರೆಯಲ್ಲಿ ಹಲವು...

ಪ್ರಗತಿ ಕಾಣುತ್ತಿರುವ ಸವದತ್ತಿ ತಾಲೂಕಿನ ಗುರುಭವನ ಕಟ್ಟಡ ಕಾಮಗಾರಿ

ಸವದತ್ತಿ: ತಾಲೂಕಿನ ಪುರಸಭೆ ಹತ್ತಿರ ಇರುವ ನಿವೇಶನ ದಲ್ಲಿ ತಾಲೂಕಿನ ಸಮಸ್ತ ಶಿಕ್ಷಕರ ಕನಸಿನ ಕೂಸು ಎಂದೇ ಬಿಂಬಿತವಾಗಿರುವ "ಗುರು ಭವನ" ಕಟ್ಟಡ ನಿರ್ಮಾಣ ಕಾಮಗಾರಿಯು ಕೋರ್ಟ್ ವ್ಯಾಜ್ಯ ದಿಂದ ಇತ್ಯರ್ಥ ಗೊಂಡು ಪುನಶ್ಚೇತನ ಪಡೆದು ಭರದಿಂದ ಸಾಗಿರುವುದನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾದ ಎಚ್....

ಮಾತುಕೊಟ್ಟಂತೆ ಬಿಜೆಪಿ ಅಭಿವೃದ್ಧಿ ಮಾಡಬೇಕು – ಅಶೋಕ ಮನಗೂಳಿ

ಸಿಂದಗಿ: ಉಪಚುನಾವಣೆಯಲ್ಲಿ ಅಡಳಿತಾರೂಢ ಸರಕಾರವೇ ಚುನಾವಣಾ ಕಣಕ್ಕಿಳಿದು ಮತದಾರರಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ತಳವಾರ ಸಮುದಾಯಕ್ಕೆ ಎಸ್‍ಟಿ ಸರ್ಟಿಫಿಕೇಟ್ ನೀಡುವ ಆಶ್ವಾಸನೆ ನೀಡುವ ಮೂಲಕ ಚುನಾವಣೆ ಆಯೋಗವನ್ನು, ಪೊಲೀಸ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ದುಡ್ಡಿನ ಹೊಳೆ ಹರಿಸಿ ಮತಗಳನ್ನು ಖರೀದಿಸಿದ್ದು ಇದು ಬಿಜೆಪಿ ಅಭ್ಯರ್ಥಿಯ ಗೆಲುವಲ್ಲ ದುಡ್ಡಿನ ಗೆಲುವಾಗಿದೆ ಎಂದು ಉಪಚುನಾವಣೆಯ ಅಭ್ಯರ್ಥಿ...

ರಮೇಶ ಭೂಸನೂರ ಗೆಲುವಿಗೆ ತಳವಾರ ಸಮುದಾಯ ಕಾರಣ

ಸಿಂದಗಿ: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ರಮೇಶ ಭೂಸನೂರವರು ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕಾಗಿ ತಳವಾರ ಪರಿವಾರ ಸಮಾಜ ಪ್ರಮುಖ ಪಾತ್ರ ವಹಿಸಿದೆಯೆಂದು ಹೇಳಿ ತಳವಾರ ಪರಿವಾರ ಸಮಾಜದ ಜಿಲ್ಲಾಧ್ಯಕ್ಷರಾದ  ಶರಣಪ್ಪ ಕಣಮೇಶ್ವರ ಅಭಿನಂದನೆ ಸಲ್ಲಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಮಾಜದ ಮುಖಂಡರು, ಪ್ರಧಾನಿ ನರೇಂದ್ರ ಮೋದಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವಮುಖ್ಯಮಂತ್ರಿ...

ಕವನ: ಸಾರ್ಥ

ಸಾರ್ಥ ಸ್ವಾಭಿಮಾನಿಗೆ ಯಾವ ನಿರೀಕ್ಷೆ ಸರ್ವ ದಿಕ್ಕಿನಿಂದಲೂ ಉಪೇಕ್ಷೆ ಹಸಿದವ ಉಂಡವ ಉಭಯತ ರಲ್ಲಿ ಸಿಲುಕಿ ಕೌತುಕದಿ ಕಣ್ಬಿಟ್ಟವ ಯಾರ ಯಾವ ಪರಿಗಣನೆಗೆ ಬಾರದ ವ್ಶಕ್ತಿತ್ವ ಭಾವಜೀವ ಅತ್ತ ಹಸಿದವ ಇತ್ತ ತುಂಬಿದವ ನೆತ್ತಿಗೇರಿದವರ ಮಧ್ಶ ಒದ್ದಾಡುವವ ಯಾರದೆ ಕೊಂಕು ಕುಚೇಷ್ಟೆಗೆ ತಲೆ ಬಿಸಿಯಿಲ್ಲದೆ ಮಿಡಿಯುವ ಯಾರ ಕಾಳಜಿಗೂ ದಕ್ಕದವ ಯಾರ ಗಣನೆಗೂ ಸಿಕ್ಕದವ ಹೆಳವ ಮುಳುವ ಎಡ ಬಲ ಸಪ್ರೇಮ ಎಗ್ಗಿಲ್ಲದ ಗೌಜಿಲ್ಲದ ಬದುಕಿನ ಮಮ ತೋಳಬಲ ಸಾಮರ್ಥ್ಮದ ದಿಟ ಬದುಕು ಕಾಯಕವೆ ಕೈಲಾಸವೆಂದ ನಿಜ...
- Advertisement -spot_img

Latest News

ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ

ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ...
- Advertisement -spot_img
close
error: Content is protected !!
Join WhatsApp Group