Monthly Archives: November, 2021

ಸಾಲು ಸಾಲು ದೀಪಗಳ ಬೆಳಕಿನ ಹಬ್ಬ ದೀಪಾವಳಿ

ನಮ್ಮಲ್ಲಿರುವಷ್ಟು ಹಬ್ಬದ ಆಚರಣೆಗಳು ಜಗತ್ತಿನ ಬಹುತೇಕ ಯಾವ ದೇಶದಲ್ಲೂ ಇಲ್ಲ. ಹದಿನೈದು ದಿನಕ್ಕೊಂದು ಅಮವಾಸ್ಯೆ ಹುಣ್ಣಿಮೆಯನ್ನೂ ಉಲ್ಲಾಸದಿಂದ ಆಚರಿಸುವಷ್ಟು ಹಬ್ಬ ಪ್ರಿಯರು ನಾವು. ಅದರಲ್ಲೂ ದೀಪಾವಳಿ ಹಬ್ಬ ಅಂದರೆ ಕೇಳಬೇಕೆ? ಇದು ಸಾಲು ಸಾಲು ದೀಪಗಳ ಹಬ್ಬ ಸತ್ಯದತ್ತ ಕರೆದೊಯ್ಯುವ ಬೆಳಕಿನ ಹಬ್ಬ. ಈ ಹಬ್ಬಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವುಂಟು. ದುಷ್ಟರನ್ನು ಸದೆ ಬಡೆದು...

ಯುವಕನ ಭೀಕರ ಹತ್ಯೆ

ಬೀದರ - ತೊಗರಿ ಕಣಜ ಎಂದು ಕರೆಯಲ್ಪಡುವ ಕಲಬುರಗಿ ಯಲ್ಲಿ ದೀಪಾವಳಿ ಹಬ್ಬದ ನಡುವೆ ಜನರನ್ನು ಭಯ ಹುಟ್ಟಿಸಿದ ಭೀಕರ ಯುವಕನ ಕೊಲೆಯೊಂದು ನಡೆದುಹೋಗಿದೆ. ಹಳೆ ದ್ವೇಷದ ಹಿನ್ನೆಲೆ ಯುವಕನ ಬರ್ಬರ ಹತ್ಯೆ ಮಾಡಲಾಗಿದ್ದು ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ನಾಲ್ಕು ಜನರ ಗುಂಪೊಂದು ಬೈಕ್ ಮೇಲೆ ಬಂದು ವ್ಯಕ್ತಿಯನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ...

Daily Horoscope- ಇಂದಿನ ರಾಶಿ ಭವಿಷ್ಯ (04-11-2021)

💫ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ💫 ಮೇಷ ರಾಶಿ: ಪ್ರಮುಖ ವಿಷಯಗಳಲ್ಲಿ ಯಶಸ್ಸು ಸಿಗುತ್ತದೆ. ಪ್ರಮುಖರೊಂದಿಗೆ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಿ. ಹಠಾತ್ ಧನಲಾಭದ ಸೂಚನೆಗಳಿವೆ. ರಿಯಲ್ ಎಸ್ಟೇಟ್ ಮಾರಾಟದಿಂದ ಲಾಭವನ್ನು ಪಡೆಯುವ ವ್ಯವಹಾರಗಳನ್ನು ವಿಸ್ತರಿಸುವ ಪ್ರಯತ್ನಗಳು ಫಲ ನೀಡುತ್ತವೆ. ಉದ್ಯೋಗದಲ್ಲಿ ಉದ್ದೇಶಿತ. ವೃಷಭ ರಾಶಿ: ಮನೆಯ ಹೊರಗೆ ಚಾಕಚಕ್ಯತೆಯಿಂದ ವರ್ತಿಸುವುದು ಒಳ್ಳೆಯದು. ಆರೋಗ್ಯ ವಿಷಯಗಳಲ್ಲಿ ವೈದ್ಯಕೀಯ ಸಮಾಲೋಚನೆ ಅಗತ್ಯವಿದೆ....

ನರಕ ಚತುರ್ದಶಿ ಹಿನ್ನೆಲೆ ಹಾಗೂ ಪೌರಾಣಿಕ ಮಹತ್ವ

ದೀಪಾವಳಿ ಹಬ್ಬದ ವಿಶೇಷತೆಯಲ್ಲಿ ನಾವಿವತ್ತು ನರಕ ಚತುರ್ದಶಿಯ ಹಿಂದಿರುವ ಕಥೆಯನ್ನು ತಿಳಿದುಕೊಳ್ಳೋಣ. ದೀಪಾವಳಿ 5 ದಿನಗಳ ಬೆಳಕಿನ ಹಬ್ಬವಾಗಿದೆ. ಅದರಲ್ಲಿ ನರಕ ಚತುರ್ದಶಿ ಎರಡನೇ ದಿನವಾಗಿದೆ. ನರಕ ಚತುರ್ದಶಿಯನ್ನು ಕಾರ್ತಿಕ ಮಾಸದ 14ನೇ ದಿನದಂದು ಆಚರಿಸಲಾಗುತ್ತದೆ ಎಂಬುದು ನಮಗೆಲ್ಲ ಗೊತ್ತು. ಆದರೆ ‌ಯಾಕೆ ಆಚರಿಸುತ್ತೇವೆ ಎಂಬುದು ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅದನ್ನು ತಿಳಿಸಿ...

ಮುಖ್ಯಮಂತ್ರಿ ಯವರಿಗೆ ಶಿಕ್ಷಕರ ವಿವಿಧ ಬೇಡಿಕೆ ಗಳ ಕುರಿತು ಮನವಿ

ಸವದತ್ತಿ; ಬುಧವಾರ ಸವದತ್ತಿ ಶ್ರೀ ಯಲ್ಲಮ್ಮಾ ಸುಕ್ಷೇತ್ರ ಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆನಂದ. ಚಂದ್ರಶೇಖರ ಮಾಮನಿ ಉಪಸಭಾಧ್ಯಕ್ಷರು ಕರ್ನಾಟಕ ವಿಧಾನಸಭೆ ಬೆಂಗಳೂರು ಇವರ ಮನೆಗೆ ಆಗಮಿಸಿದಾಗ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಯಿತು. ಮತ್ತು ಗುರುಭವನ ಕಟ್ಟಡದ ಕಾಮಗಾರಿಗೆ ಅನುದಾನ ಮಂಜೂರ ಮಾಡಲು ಮನವಿಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ...

ಆಂಜನೇಯ ನಗರದಲ್ಲಿ ಚಿಂತನ ಚಾವಡಿ

ಚಿಂತನ ಚಾವಡಿಯ 3 ನೇ ಗೋಷ್ಠಿ ಆಂಜನೇಯ ನಗರದ ಸಾಹಿತಿ ಶೇಷಗಿರಿ ಮುತಾಲಿಕ ದೇಸಾಯಿ ಅವರ ಮನೆಯಲ್ಲಿ ಇತ್ತೀಚೆಗೆ ಜರುಗಿತು. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಹಿರಿಯ ಸಾಹಿತಿಗಳು ಮತ್ತು ಚಿಂತಕರ ವೇದಿಕೆಯಿಂದ ಸಾಹಿತಿ ಎಸ್.ಎನ್ ಮುತಾಲಿಕ ದೇಸಾಯಿ ಅವರು ರಚಿಸಿರುವ ಕೃತಿಗಳ ಅವಲೋಕನ ಹಿರಿಯ ಸಾಹಿತಿ ಸ ರಾ ಸುಳಕೂಡೆ ಅವರ...

ಅಮರನಾದ ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿದ ಕೂಡಲಸಂಗಮ ಜಗದ್ಗುರುಗಳು

ಬೆಳಗಾವಿ - ಉತ್ತರ ಕರ್ನಾಟಕದಲ್ಲಿ ಅಪ್ಪು ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಅಥವಾ ಫಿಲಂ ಸಿಟಿ ನಿರ್ಮಾಣ ಮಾಡುವಂತೆ ಕೂಡಲಸಂಗಮ ಜಗದ್ಗುರುಗಳು ಸರ್ಕಾರಕ್ಕೆ ಸಲಹೆ ನೀಡಿದರು. ಮಾನವೀಯತೆಯ ಮಹಾನಟ ಪುನೀತ್ ರಾಜಕುಮಾರ್ ಬೆಂಗಳೂರಿನ ನಿವಾಸಕ್ಕೆ ಮನೆಗೆ ಭೇಟಿ ನೀಡಿದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿಯವರು, ಅಪ್ಪು ಧರ್ಮ ಪತ್ನಿ...

Daily Horoscope- ಇಂದಿನ ರಾಶಿ ಭವಿಷ್ಯ (03-11-2021)

ಇಂದಿನ ರಾಶಿ ಭವಿಷ್ಯ ಮೇಷ ರಾಶಿ ನಿಕಟ ಸ್ನೇಹಿತರಿಂದ ವಿವಾದಗಳ ಮಾಹಿತಿಯನ್ನು ಪಡೆಯುತ್ತೀರಿ. ಕೈಗೆತ್ತಿಕೊಂಡ ಕಾಮಗಾರಿ ವಿಳಂಬವಾದರೂ ನಿಧಾನಗತಿಯಲ್ಲಿ ಪೂರ್ಣಗೊಳ್ಳಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ವೃತ್ತಿಪರ ಉದ್ಯೋಗ ಅಧಿಕಾರಿಗಳೊಂದಿಗಿನ ಮಾತುಕತೆಗಳು ಯಶಸ್ವಿಯಾಗುತ್ತವೆ. ಆಧ್ಯಾತ್ಮಿಕ ಚಿಂತನೆ ಬೆಳೆಯುತ್ತದೆ. ಪ್ರಯಾಣ ವೃಷಭ ರಾಶಿ ಅನಿರೀಕ್ಷಿತ ರೀತಿಯಲ್ಲಿ ಇತರರೊಂದಿಗೆ ಘರ್ಷಣೆಗಳು ಕುಟುಂಬ ಸದಸ್ಯರು ನಿಮ್ಮೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿರಬಹುದು. ಮಕ್ಕಳ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು....

ಹಿರಿದಾದ ಅರ್ಥ ನೀಡುವುದು ಚುಟುಕು ಸಾಹಿತ್ಯದ ವಿಶಿಷ್ಟ ಶಕ್ತಿ – ಡಿ. ಎಸ್. ಡಿಗ್ಗಿಮಠ

ಸವದತ್ತಿ: " ಹಿರಿದಾದ ಅರ್ಥ ನೀಡುವುದು ಚುಟುಕು ಸಾಹಿತ್ಯದ ವಿಶಿಷ್ಟ ಶಕ್ತಿ. ಸಣ್ಣ ಸಣ್ಣ ಪದಗಳಿಂದ ಮನಸ್ಸಿಗೆ ತಾಕುವ ಮತ್ತು ಸಮಾಜವನ್ನು ತಿದ್ದುವುದು ಚುಟುಕು ಸಾಹಿತ್ಯ" ಎಂದು ಉಪನ್ಯಾಸಕ ಡಿ. ಎಸ್. ಡಿಗ್ಗಿಮಠ ಹೇಳಿದರು. ಅವರು ಸ್ಥಳೀಯ ಶ್ರೀ ಶಿವಚಿದಂಬರೇಶ್ವರ ದೇವಸ್ಥಾನದಲ್ಲಿ ನಡೆದ ಸವದತ್ತಿ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತು ಘಟಕದಿಂದ ಆಯೋಜಿಸಿರುವ 2021-22 ನೇ...

ಸಿಂದಗಿಯನ್ನು ಮಾದರಿ ಕ್ಷೇತ್ರ ಮಾಡುವ ಗುರಿ ಇದೆ – ರಮೇಶ ಭೂಸನೂರ

ಸಿಂದಗಿ: ಬಿಜೆಪಿ ಅಭ್ಯರ್ಥಿ ರಮೇಶ ಬೂಸನೂರ ಅವರು ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಿಂದಗಿಯಲ್ಲಿ ಪ್ರಮುಖ ವೃತ್ತ ಮತ್ತು ಬೀದಿಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಕಳೆದ ಸೆಪ್ಟಂಬರ 28 ಚುನಾವಣೆ ಘೋಷಣೆಯಾಗಿದ್ದಾಗಿನಿಂದ ಕ್ಷೇತ್ರದಲ್ಲಿ 7 ಜನ ಸಚಿವರು ಹಾಗೂ ಮಾಜಿ ಡಿಸಿಎಂ ಸೇರಿದಂತೆ ರಾಜ್ಯದ ಅನೇಕ ಘಟಾನುಘಟಿಗಳು ಸಿಂದಗಿಯಲ್ಲಿ ಬೀಡು ಬಿಟ್ಟು...
- Advertisement -spot_img

Latest News

ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ

ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ...
- Advertisement -spot_img
close
error: Content is protected !!
Join WhatsApp Group