Monthly Archives: January, 2022
ಸುದ್ದಿಗಳು
ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಪಡೆದು ಭವಿಷ್ಯ ರೂಪಿಸಿಕೊಳ್ಳಿ- ಮರ್ದಿ
ಮೂಡಲಗಿ: ಕರೋನಾ ಆತಂಕದಲ್ಲಿಯೂ ಶಿಕ್ಷಣ ಇಲಾಖೆ ತನ್ನ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುತ್ತಿರುವದು ಶ್ಲಾಘನೀಯ. ಶಿಕ್ಷಣ ಇಲಾಖೆಯ ಇಂತಹ ಹಲವಾರು ಸೌಲಭ್ಯಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ನಿರ್ಮಿಸಿಕೊಳ್ಳಬೇಕೆಂದು ತುಕ್ಕಾನಟ್ಟಿಯ ಗಾಮ ಪಂಚಾಯತ ಅಧ್ಯಕ್ಷರಾದ ಕುಮಾರ ಮರ್ದಿ ಹೇಳಿದರು.ಅವರು ತಾಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಸಮವಸ್ತ್ರಗಳನ್ನು ವಿತರಿಸಿ...
ಸುದ್ದಿಗಳು
ಕೋವಿಡ್ ಗೆ ಬಲಿಯಾದವರ ಕುಟುಂಬದತ್ತ ಸ್ವಲ್ಪ ನೋಡಿ
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಉಮಾದೇವಿ ಎಂಬ ಮಹಿಳೆಯ ಪತಿ ಕೊವಿಡ್ ನಿಂದಾಗಿ ಇತ್ತೀಚಿನ ದಿನಗಳಲ್ಲಿ ತೀರಿಕೊಂಡಿದ್ದರಿಂದ, ಆಕೆ ಮತ್ತು ಆಕೆಯ ಮೂವರು ಹೆಣ್ಣು ಮಕ್ಕಳು ಪ್ರತಿದಿನವೂ ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾಗ , ಅದರ ಯಾತನೆ ನೋವು ಸಹಿಸಲಾರದೇ ಉಮಾದೇವಿಯು ನಿನ್ನೆ ಮಲಪ್ರಭಾ ನದಿಗೆ ತನ್ನ ಎಂಟು ವರ್ಷದ ಮಗಳೊಂದಿಗೆ...
ಸುದ್ದಿಗಳು
ಹೇಮರಡ್ಡಿ ಮಲ್ಲಮ್ಮ ಮಹಿಳಾ ಸಂಘದವರಿಂದ ಶ್ರೀ ವೇಮನ ಜನ್ಮ ದಿನಾಚರಣೆ
ಸವದತ್ತಿ: ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಮಹಿಳಾ ಸಂಘದವರು ವೇಮನ ಜನ್ಮದಿನೋತ್ಸವ ಎನ್.ಎಸ್.ಪಟ್ಟಣಶೆಟ್ಟಿಯವರ ನಿವಾಸದಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯರಾದ ಎಸ್.ಬಿ.ಜಗಾಪೂರ ವೇಮನನ ಸಾಹಿತ್ಯದ ಕುರಿತು ಮತ್ತು ವೇಮನನ ಜೀವನ ವೃತ್ತಾಂತವನ್ನು ವಿವರಿಸಿದರು.ಈ ಸಂದರ್ಭದಲ್ಲಿ ಶ್ರೀಮತಿ ಲಕ್ಷ್ಮೀ ಚಂದ್ರರಡ್ಡಿ ಹೂಲಿ ಸದಸ್ಯರು ಶ್ರೀ ರೇಣುಕಾ ಯಲ್ಲಮ್ಮ ಆಡಳಿತ ಸಮಿತಿ, ಹೆಚ್.ಆರ್.ಪೆಟ್ಲೂರ ಅಧ್ಯಕ್ಷರು ಕರ್ನಾಟಕ...
ಸುದ್ದಿಗಳು
ಒಂದೇ ಕುಟುಂಬದಲ್ಲಿ ಇಬ್ಬರು ಪಿಎಸ್ಐಗಳು
ರಾಯಬಾಗ - ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ಒಂದೇ ಕುಟುಂಬದ ಸಹೋದರರಿಬ್ಬರು ಪಿಎಸ್ಐ ಹುದ್ದೆ ಗಿಟ್ಟಿಸಿ ದಾಖಲೆ ಮಾಡಿದ್ದಾರೆ.ಬೆನ್ನಳ್ಳಿ ಕುಟುಂಬದ ಶಿವಾನಂದ ಅಶೋಕ ಬೆನ್ನಳ್ಳಿ ಹಿರಿಯ ಸಹೋದರ ಪಿ.ಎಸ್.ಆಯ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 15 ನೇ ರ್ಯಾಂಕ ಪಡೆದಿದ್ದು ಕಿರಿಯ ಸಹೋದರ ಪ್ರಶಾಂತ ಅಶೋಕ ಬೆನ್ನಳ್ಳಿ ಇವರು ಪಿ.ಎಸ್.ಆಯ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 159...
ಜೋತಿಷ್ಯ
ದಿನ ಭವಿಷ್ಯ ಗುರುವಾರ (20/01/2022)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಸಮಯವು ತುಂಬಾ ಅನುಕೂಲಕರವಾಗಿದೆ. ನಿಮ್ಮ ಪ್ರಮುಖ ಕಾರ್ಯಗಳನ್ನು ಪೂರ್ಣ ಆತ್ಮವಿಶ್ವಾಸ ಮತ್ತು ಶಕ್ತಿಯಿಂದ ನಿರ್ವಹಿಸುವ ಪ್ರವೃತ್ತಿಯು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಮಕ್ಕಳು ಸಹ ಸಾಧನೆಯನ್ನು ಪಡೆಯಲು ಸಾಕಷ್ಟು ಅವಕಾಶವನ್ನು ಹೊಂದಿರುತ್ತಾರೆ. ನಿಮ್ಮ ವೈಯಕ್ತಿಕ ವಿಷಯಗಳನ್ನು ನೋಡಿಕೊಳ್ಳಿ, ನೀವು ಯೋಜನೆಯನ್ನು ಬದಲಾಯಿಸಬೇಕಾಗಿದೆ. ನಿಮ್ಮ ಅನೇಕ ವಿಷಯಗಳನ್ನು ನಿರ್ಲಕ್ಷಿಸುವುದು...
ಸುದ್ದಿಗಳು
ಬ್ರಹ್ಮಶಿವ, ತಾತ್ವಿಕ ನೆಲೆಯ ಭಿನ್ನ ಕವಿ; ಡಾ. ಚಿತ್ತಯ್ಯ ಪೂಜಾರ
ಬೆಳಗಾವಿ, ಜ 19: ಕನ್ನಡ ವಿಡಂಬನ ಕವಿ ಎಂದು ಖ್ಯಾತಿ ಪಡೆದ ಬ್ರಹ್ಮಶಿವ ತನ್ನ ತಾತ್ವಿಕ ನೆಲೆಯ ಭಿನ್ನ ವಿಚಾರಗಳಿಂದ ಧಾರ್ಮಿಕ ಚಿಂತನೆಗಳನ್ನು ತನ್ನ ಕೃತಿಯಾದ ಸಮಯ ಪರೀಕ್ಷೆಯಲ್ಲಿ ಪ್ರತಿಪಾದಿಸಿದ್ದಾನೆ. ಪರ ಧರ್ಮದ ವಿಚಾರಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸುತ್ತಾ ಅದಕ್ಕೆ ತಕ್ಕ ಉಪಮೇಯಗಳನ್ನು ನಿರೂಪಿಸುತ್ತಾನೆ. ಧಾರ್ಮಿಕ ಚಿಂತನೆಗಳನ್ನು ತನ್ನ ವಿಚಾರಗಳಿಂದ ಒರೆಗೆ ಹಚ್ಚುವ ಕಾರ್ಯ ಮಾಡಿದ್ದಾನೆ....
ಸುದ್ದಿಗಳು
ಕಲ್ಲೋಳಿಗೆ ಬಸ್ ನಿಲುಗಡೆಗೆ ಕಡಾಡಿ ಮನವಿ
ಮೂಡಲಗಿ - ಬೆಳಗಾವಿಯಿಂದ ಹೊರಡುವ ಬೆಳಗಾವಿ - ಔರಾದ್ ಬಸ್ ಅನ್ನು ಕಲ್ಲೋಳಿ ಗ್ರಾಮಕ್ಕೆ ನಿಲುಗಡೆ ಮಾಡಲು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕರಾರ ಸಂಸ್ಥೆಗೆ ಮನವಿ ಮಾಡಿದ್ದಾರೆ.ಬೆಳಗಾವಿಯಿಂದ ೧೪ ನೇ ನಿಲುಗಡೆ ಕಲ್ಲೋಳಿಗೆ ಬಸ್ ನಿಲುಗಡೆ ಮಾಡುವುದರಿಂದ ಸಾರ್ವಜನಿಕರಿಗೆ ಹಾಗೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಲಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗಳು
ವೇಮನರ ಸಾಹಿತ್ಯ ಚಿರಕಾಲ – ಎಸ್.ಆರ್.ಪಾಟೀಲ
ಸವದತ್ತಿ: ಮಹಾಯೋಗಿ ವೇಮನರ ಜಯಂತಿಯನ್ನು ಇಂದು ಸವದತ್ತಿಯ ತಹಶೀಲ್ದಾರ ಕಚೇರಿಯಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಎಸ್.ಆರ್.ಪಾಟೀಲ ಮಾತನಾಡಿ, "ಮಹಾಯೋಗಿ ವೇಮನರು ಸರಳತೆಯಿಂದ ಬದುಕಿ ಸಂತ ಜೀವನಕ್ಕೆ ಮಾದರಿ ಎನಿಸಿದ್ದರು. ವೇಮನರಿಂದ ಉತ್ಕೃಷ್ಟ ಸಾಹಿತ್ಯ ರಚನೆ ಯಾಯಿತು.ವೇಮನರ ಸಾಹಿತ್ಯ ವು ಜನರ ಮನಸ್ಸಿಗೆ ಪರಿಪೋಷಣೆ ನೀಡುವುದಲ್ಲದೆ ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿ ಬಂದಾಗ...
ಸುದ್ದಿಗಳು
ಬೀದರ- ಸಾವಿರಕ್ಕೇರಿದ ಕೊರೋನಾ
ಬೀದರ - ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟವಾಗಿದ್ದು ಪಾಸಿಟಿವಿಟಿ ಪ್ರಕರಣ ಸಾವಿರ ಹತ್ತಿರ ತಲುಪಿದೆ.ನಿನ್ನೆಯ ಪಾಸಿಟಿವ್ ಪ್ರಕರಣ 759 ಇವತ್ತು ಮತ್ತೆ 286 ಪಾಸಿಟಿವಿಟಿ ಪ್ರಕರಣಗಳು ವರದಿಯಾಗುವುದರೊಂದಿಗೆ ಸಾವಿರದ ಗಡಿಯನ್ನು ತಲುಪಿದಂತಾಗಿದೆ.ಜಿಲ್ಲೆಯಲ್ಲಿ ದಿನೇ ದಿನೇ ಶರವೇಗದಲ್ಲಿ ಹರಡುತ್ತಿರುವ ಸೊಂಕು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದು ಇದನ್ನು ಹೇಗೆ ಹತೋಟಿಗೆ ತರಬಹುದೆಂಬುದು...
ಸುದ್ದಿಗಳು
ಭಾರತೀಯ ಸಂಸ್ಕೃತಿ ಪರಂಪರೆ ಅಮೋಘವಾಗಿದೆ – ಮುಕ್ತಾನಂದ ಪೂಜ್ಯರು
ಮುನವಳ್ಳಿ: “ನಮ್ಮ ಭಾರತೀಯ ಸಂಸ್ಕೃತಿ ಅನುಭಾವಿಗಳಿಂದ ಕೂಡಿದೆ. ವೇದ ಉಪನಿಷತ್,ಭಗವದ್ಗೀತೆಯಂತಹ ಪಠಣ ಮತ್ತು ಅವುಗಳ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪ್ರಕೃತಿ ತತ್ವದ ಜೊತೆಗೆ ನಮ್ಮ ಶರೀರವನ್ನು ಸದೃಡಗೊಳಿಸಿಕೊಳ್ಳಬೇಕು. ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಗಳಿಗೂ ವೈಜ್ಞಾನಿಕ ಹಿನ್ನೆಲೆಯ ಗುಣವಿದೆ. ಹಬ್ಬಗಳಂದು ಮಾಡುವ ಅಡುಗೆಯಲ್ಲಿಯೂ ಕೂಡ ಶರೀರದ ಸ್ವಾಸ್ಥ್ಯ ವನ್ನು ಕಾಪಾಡುವ ಗುಣವಿದೆ.ನಮ್ಮ ಅಡುಗೆ ಮನೆಯಲ್ಲಿ ವೈದ್ಯಕೀಯ...
Latest News
ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.
ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...