Monthly Archives: January, 2022

ಗಾಂಜಾ ಸಾಗಿಸುತ್ತಿದ್ದ ಕಾರು ಅಪಘಾತ ; 29 ಲಕ್ಷ ರೂ. ಗಾಂಜಾ ವಶ

ಬೀದರ - ರಸ್ತೆ ಅಪಘಾತದಲ್ಲಿ ಜಖಂಗೊಂಡಿದ್ದ ಕಾರೊಂದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡ ಬೀದರ್ ಪೊಲೀಸರು.ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕು ತಡೋಳ ಗ್ರಾಮದ ಸಮೀಪ ನಡೆದ ಅಪಘಾತದಲ್ಲಿ ಇನ್ನೋವಾ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಪತ್ತೆಯಾಗಿದೆ. ನೆರೆಯ ತೆಲಂಗಾಣದ ದಿಂದ ಮಹಾರಾಷ್ಟ್ರಕ್ಕೆ ಇನ್ನೋವ ಕಾರಿನಲ್ಲಿ ಗಾಂಜಾ ಸಾಗಿಸುತಿದ್ದಾಗ ರಾಷ್ಟ್ರೀಯ ಹೆದ್ದಾರಿ-65ರ ಮೇಲಿರುವ...

ಕವನ: ಇವರೆ ಇವರೆ

ಇವರೆ ಇವರೆ ಇವರೆ ಇವರೆ ಇವರೆ ಸಮತೆಯ ಕಿಡಿಯನು ಹಚ್ಚಿದ ಬುದ್ದನ ದೇಶವ ಬಿಡಿಸಿ ಓಡಿಸಿದವರು ಇವರೆ ಕ್ರಾಂತಿ ಪ್ರಜ್ಞೆಯ ಬೆಳಗಿದ ಬಸವನ ಶರಣರ ಮಾರಣ ಮಾಡಿದವರು ಇವರೆ ಸತ್ಯದ ಮೂರ್ತಿ ಶಾಂತಿಯ ಕೀರ್ತಿ ಗಾಂಧಿಯನ್ನು ಗುಂಡಿಟ್ಟು ಎದೆಗೆ ಕೊಂದವರು ಇವರೆ ರಕ್ಕಸರ ಹಸಿವು ತಣಿಯಲೇ ಇಲ್ಲ ಮತ್ತೆ ಕೊಂದರು ದಾಭೋಲ್ಕರ್ ನು ಇವರೆ ಸಜ್ಜನ ವ್ಯಕ್ತಿ ಕಮ್ಯುನಿಸ್ಟ್ ಶಕ್ತಿ ಗೋವಿಂದ ಪನ್ಸರೆ ಕೊಂದವರು ಇವರೆ ಕನ್ನಡ ಮಗ ಕಲಬುರ್ಗಿ ಅವರ ಹಣೆಗೆ ಗುಂಡಿಟ್ಟು ಕೊಂದವರು ಇವರೆ ಬಿಡಲೇ ಇಲ್ಲ ಗೌರಿಯನ್ನು ಸಂಜೆಗೆ ಮನೆಯಲಿ ಕೊಂದವರು ಇವರೆ ಕೊಲ್ಲುವ ನೀಚರು ಧರ್ಮವ ಪಠಿಸುತ ದೇಶವ ಒಡೆದ ದುಷ್ಟರು ಇವರೆ ಹೆಣಗಳ ಮೇಲೆ ಕುಣಿಯುವ ಜೋಗುತಿ ರಾಷ್ಟ್ರವ...

ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2021ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಹಸ್ತಪ್ರತಿಗಳ ಪ್ರಕಟಣೆಗೆ ರೂ.15,000-00 ಗಳ ಪ್ರೋತ್ಸಾಹಧನ ನೀಡಲಾಗುವುದು. ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮದಾಖಲಾತಿ...

ಯಾರ ತೆಕ್ಕೆಗೂ ಸಿಗದ ಅದ್ಭುತ ವ್ಯಕ್ತಿತ್ವ ಕುವೆಂಪು ಅವರದು – ಡಾ. ಮಹಾದೇವ ಜಿಡ್ಡಿಮನಿ

ಮೂಡಲಗಿ -ಕುವೆಂಪು ಮೂಲತಃ ಪ್ರಕೃತಿಯನ್ನೇ ಆರಾಧಿಸಿ ಕಾವ್ಯ ರಚನೆ ಮಾಡಿದವರು. ಹಿಂದಿನ ಮತ್ತು ಇಂದಿನ ಕಾಲಘಟ್ಟಗಳಿಗೆ ಕೊಂಡಿಯಾಗಿ ಉಳಿಯುವಂತೆ ಭಾಸವಾಗುವಂತೆ ಶ್ರೀ ರಾಮಯಣ ದರ್ಶನಂ ಕೃತಿ ರಚಿಸಿದರು. ಅವರ ಸಾಹಿತ್ಯದಲ್ಲಿ ವಿಚಾರ ಕ್ರಾಂತಿ, ನಿರಂಕುಶ ಮತಿ ಹಾಗೂ ವಿಶ್ವ ಮಾನವ ಸಂದೇಶ ಎಂಬ ಮೂರು ಮಹಾನ್ ಸಂಗತಿಗಳು ಕಂಡುಬರುತ್ತವೆ.ಯಾರ ತೆಕ್ಕೆಗೂ ಸಿಗದ ಅದ್ಭುತ ವ್ಯಕ್ತಿತ್ವ...

ಯುವ ಸಪ್ತಾಹ ಹಾಗೂ ಕಾನೂನು ಅರಿವು ಕಾರ್ಯಕ್ರಮ

ಸಿಂದಗಿ: ಕಾನೂನುಗಳು ಆಲದ ಮರ ಇದ್ದ ಹಾಗೆ ಕಾರಣ ಯುವಕರಿಗೆ ಕಾಯ್ದೆಗಳ ಅರಿವು ಮತ್ತು ಮಾಹಿತಿ ಹಕ್ಕುಗಳಿಂದ ಭಾರತದ ಭವ್ಯ ಸಂಸ್ಕೃತಿಯ ಸ್ಥಾಪನೆ ಅವಶ್ಯವಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ದೊಡಮನಿ ಹೇಳಿದರು.ಪಟ್ಟಣದ ತಾ.ಶಿ.ಪ್ರ ಮಂಡಳಿಯ ಸಿ.ಎಮ್.ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಎನ್.ಎಸ್.ಎಸ್, ಆಯ್.ಕ್ಯೂ.ಎ.ಸಿ, ಎನ್.ಸಿ.ಸಿ...

ಇಂದಿನ ಕನ್ನಡ ಪಂಡಿತರಿಗೆ ಹಳಗನ್ನಡ ಅರ್ಥವಾಗುವುದಿಲ್ಲ – ಡಾ. ಜಿಡ್ಡಿಮನಿ

ಮೂಡಲಗಿ - ವಿಶ್ವ ವಿದ್ಯಾಲಯಗಳಲ್ಲಿ ಹೋಗಿ ಕುಳಿತಿರುವ ಕನ್ನಡ ಪ್ರಾಧ್ಯಾಪಕರಿಗೆ ಹಳಗನ್ನಡ ಇರಲಿ ಡಿವಿಜಿಯವರ ಕಗ್ಗವನ್ನೂ ಬಿಡಿಸಿ ಹೇಳಲು ಬರುವುದಿಲ್ಲ. ಅಂಥ ಮಹಾನುಭಾವರು ಈಗ ಪಠ್ಯ ಪುಸ್ತಕ ರಚನಾ ಸಮಿತಿಗಳ ಸದಸ್ಯರಾಗಿದ್ದಾರೆ ಎಂದು ಖ್ಯಾತ ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ವಿಷಾದ ವ್ಯಕ್ತಪಡಿಸಿದರು.ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ...

ವ್ಯಾಜ್ಯಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ನ್ಯಾಯಾಧೀಶರ ಕರೆ

ಸಿಂದಗಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ಮಾರ್ಚ್ 12 ರಂದು ಕರ್ನಾಟಕ ರಾಜ್ಯಾದ್ಯಂತ ಮತ್ತು ಸಿಂದಗಿ, ಆಲಮೇಲ ಹಾಗೂ ದೇವರಹಿಪ್ಪರಗಿ ತಾಲ್ಲೂಕಿನ ಸಾರ್ವಜನಿಕರ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಚಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಸಿಂದಗಿ ಜೆಎಂಎಫ್‍ಸಿ ಸಿವಿಲ್ ನ್ಯಾಯಾಧೀಶ...

ಶ್ರೀಶೈಲ ಜಾಲವಾದಿ ಅವರಿಗೆ ಶ್ರೀ ಗುರು ಬಸವ ಮಾಚಿದೇವ ಕಾಯಕಯೋಗಿ ಪ್ರಶಸ್ತಿ

ಸಿಂದಗಿ: ವಿಜಯಪುರದಲ್ಲಿ ಸಾಂಸ್ಕೃತಿಕ ಸಂಗಮ ಹಾಗೂ ಗುರುಮಾಚಯ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತೀ ಸಣ್ಣ ಸಮುದಾಯಗಳ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಗುರುಬಸವ ಸಾಂಸ್ಕೃತಿಕ ಉತ್ಸವದಲ್ಲಿ ತಾಲೂಕಿನ ಗೋಲಗೇರಿಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಸಿಂದಗಿ ತಾಲೂಕ...

ಜನವರಿ 20 ರಂದು ಕುಮಾರಿ ಅನುಷ ರಾಘವೇಶ್ ಭರತನಾಟ್ಯ ರಂಗಪ್ರವೇಶ ಆಯೋಜನೆ

ಬೆಂಗಳೂರು - ನಾಟ್ಯ ನಿನಾದ ನೃತ್ಯಾಲಯದ ಕುಮಾರಿ ಅನುಷ ರಾಘವೇಶ್ ಬಾಲ್ಯದಿಂದಲೇ ಗುರು ವಿದ್ವಾನ್ ಚೇತನ್ಗಂ ಗಟ್ಕರ್ ಹಾಗೂ ವಿದುಷಿ ಶ್ರೀಮತಿ ಚಂದ್ರಪ್ರಭ ಚೇತನ್ ರವರಲ್ಲಿ ಭರತ ನಾಟ್ಯಾಭ್ಯಾಸ ಮಾಡುತ್ತಿದ್ದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಕಿರಿಯ ದರ್ಜೆಯ ಭರತನಾಟ್ಯ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣಳಾಗಿದ್ದಾಳೆ.ತನ್ನ ನಾಟ್ಯ ಶಾಲೆಯಾದ ನಾಟ್ಯ ನಿನಾದ ನೃತ್ಯಾಲಯದೊಂದಿಗೆ...

ಮುಕ್ತಿಮಠ ದಲ್ಲಿ ಜರುಗುತ್ತಿರುವ ಮಕರ ಸಂಕ್ರಮಣ ಜಾತ್ರೆ

ಬೆಳಗಾವಿ: ತಾಲೂಕಿನ ಭೂತರಾಮನ ಹಟ್ಟಿಯ ಸುಕ್ಷೇತ್ರ ಭೂಕೈಲಾಸ ಎಂದೆ ಹೆಸರಾದ ಮುಕ್ತಿಮಠದ ಪ್ರತಿವರ್ಷದ ಮಕರಸಂಕ್ರಮಣ ಜಾತ್ರಾಮಹೋತ್ಸವವು ದಿ. 14 ರಿಂದ ಆರಂಭ ವಾಗಿದ್ದು, ದಿ. 18 ರ ವರೆಗೆ ಜರುಗಲಿದೆ.ಕರೋನ ನಿಯಮಗಳ ಅನ್ವಯ ಸರಳವಾಗಿ ಪರಂಪರೆಯ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಶ್ರೀಮುಕ್ತಾoಬಿಕಾ ದೇವಿ ಅಮ್ಮನವರ ಉತ್ಸವ ಮೂರ್ತಿ ಕಾರ್ಯಕ್ರಮ ಜರುಗಿ ಉಡಿ ತುಂಬುವ...
- Advertisement -spot_img

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...
- Advertisement -spot_img
error: Content is protected !!
Join WhatsApp Group