Monthly Archives: May, 2024

ನೀರೊಲೆ ( ಪ್ರಬಂಧ )

ನಮ್ಮೂರ ಕೋಟೆಯಲ್ಲಿ ಒಂದು ರೈಸ್ ಮಿಲ್ ಇತ್ತು. ಅದರ ಹೆಸರೇನಿತ್ತು ನೆನಪಿಲ್ಲ. ಮೊನ್ನೆ ಮನೆಗೆ ಬಂದ ಯಾಕೂಬ ಅದು ಮಹಬೂಬಿಯ ರೈಸ್ ಮಿಲ್, ಅದು ನಮ್ಮ ಅಜ್ಜ ಅಜೀಜ್‍ಖಾನ್‍ರದು ಎಂದನು.ಈ ಮಿಲ್‍ಗೆ ಸುತ್ತಲ ಹಳ್ಳಿಗಳಿಂದ ರೈತರು ಗಾಡಿಗಳಲ್ಲಿ ಭತ್ತ ಏರಿಕೊಂಡು ಮಿಲ್ ಮಾಡಿಸಲು ಬರುತ್ತಿದ್ದರು. ನಮಗೆ ಚಂಗರವಳ್ಳಿ ನಾಲೆ ಕೆಳಗೆ ಗದ್ದೆ ಇತ್ತು. ಸುಗ್ಗಿಕಾಲದಲ್ಲಿ...

ಸಮರ್ಥ, ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಗೆ ಅಧಿಕಾರ ಕೊಡಿ – ಬಾಲಚಂದ್ರ ಜಾರಕಹೊಳಿ

ಜಗದೀಶ ಶೆಟ್ಟರ್ ಪರ ಮತ ಬೇಟೆ ಮುಂದುವರೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿಮೂಡಲಗಿ- ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತಬೇಟೆ ಮುಂದುವರೆಸಿದ್ದಾರೆ‌ಶನಿವಾರದಂದು ಮೂಡಲಗಿ ತಾಲ್ಲೂಕಿನ ಅರಭಾವಿ, ಕಲ್ಲೊಳ್ಳಿ, ನಾಗನೂರ, ಮೂಡಲಗಿ ಪಟ್ಟಣಗಳಿಗೆ ತೆರಳಿ ಮತ ಯಾಚಿಸಿದ ಅವರು, ಮೇ. ೭ ರಂದು ನಡೆಯುವ ಚುನಾವಣೆಯಲ್ಲಿ...

ನಗು ನಿಜವಾಗಿಯೂ ಅತ್ಯುತ್ತಮವಾದ ಔಷಧವೇ ?

ಸರ್ವರಿಗೂ ವಿಶ್ವ ನಗುವಿನ ದಿನದ ಶುಭಾಶಯಗಳು.ನಗು ನಮಗೆ ದೇವರು ನೀಡಿದ ವರದಾನ. ಅಂದೆಂತಹ ಬೇಜಾರು ಇದ್ದರೂ ಒಂದು ಸುಂದರವಾದ ನಗುವಿನ ಮೂಲಕ ಅದನ್ನು ದೂರ ಮಾಡಬಹುದು. ಅದಕ್ಕೇ ಕೆಲವು ಕವಿಗಳು ನಗು ನಗುತಾ ನಲಿ ನಲಿ ಏನೇ ಆಗಲಿ ಎಂದು ಹೇಳಿರುವುದು. ನಗುವಿನಲ್ಲಿ ಅಷ್ಟೊಂದು ಶಕ್ತಿಯಿದೆ.ನಗುವುದು ಒಂದು ಕಲೆಯಾದರೆ, ನಗಿಸುವುದು ಇನ್ನೊಂದು ಕಲೆ. ಈ...

ಬಸವಣ್ಣನವರ ರೂಪದಲ್ಲಿ ಮತದಾನ ಜಾಗೃತಿ

ಮೂಡಲಗಿ - ವಿಶ್ವಜ್ಯೋತಿ ಬಸವವಣ್ಣನವರ ರೇಖಾ ಚಿತ್ರ ತೆಗೆದು ಅದರಲ್ಲಿ ಮತದಾನದ ಕುರಿತ ಸ್ಲೋಗನ್ ಹಾಕು ಮತದಾನ ಜಾಗೃತಿ ಮೂಡಿಸಲಾಗಿದೆ.ನಗರದ ಎಸ್ ಎಸ್ ಆರ್ ಪ್ರೌಢ ಶಾಲಾ ಶಿಕ್ಷಕ ಸುಭಾಸ ಕುರಣೆಯವರು, ನನ್ನ ಮತ ನನ್ನ ಹಕ್ಕು, ನಮ್ಮ ನಡೆ ಮತಗಟ್ಟೆ ಕಡೆ, ನಿಮ್ಮ ಮತ ಗೌಪ್ಯವಾಗಿರಲಿ, ಮಗಳನ್ನಾಗಲಿ ಮತವನ್ನಾಗಲಿ ಮಾರಿಕೊಳ್ಳಬೇಡಿ ಎಂಬ ಸ್ಲೋಗನ್...

ಉತ್ತಮ ಸಮಾಜಕ್ಕಾಗಿ ಮತದಾನ ಮಾಡಬೇಕಾದುದು ಕರ್ತವ್ಯ- ಡಾ. ಬಿ ಜಿ ಪಾಟೀಲ

ಸಿಂದಗಿ; ಉತ್ತಮ ಸಮಾಜಕ್ಕಾಗಿ ತನ್ನ ಕುಟುಂಬಕ್ಕಾಗಿ ತನ್ನ ಸ್ವಹಿತಾಸಕ್ತಿಯಿಂದ ವಿವೇಚನಾ ಶಕ್ತಿಯಿಂದ ನಿಷ್ಪಕ್ಷಪಾತವಾಗಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಿಎಂ ಮನಗೂಳಿ ಕಲಾ ವಾಣಿಜ್ಯ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಿ ಜಿ ಪಾಟೀಲ್ ಹೇಳಿದರು.ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸದೃಢ ದೇಶದ ಭವಿಷ್ಯಕ್ಕಾಗಿ...

ಮತದಾನ ಕೇಂದ್ರಗಳ ಪರಿಶೀಲನೆ

ಸಿಂದಗಿ: ಮೇ 7 ರಂದು ಲೋಕಸಭಾ ಚುನಾವಣೆ ಪ್ರಯುಕ್ತ ತಾಲೂಕಿನ ಬಂದಾಳ ಗ್ರಾಮದ ಮತದಾನ ಕೇಂದ್ರಗಳಲ್ಲಿ  ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮಮಟ್ಟದ ಮತದಾನದ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮ ಆಡಳಿತಾಧಿಕಾರಿ ಕುಮಾರಿ ಎಸ್ ಆಯ್ ಮೋರೆ ಹೇಳಿದರು.ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಎರಡು ಮತದಾನ ಕೇಂದ್ರಗಳ ಪರಿಶೀಲನೆ...

ಇನ್ನು ಮೇಲೆ ಅನಾಮಧೇಯ ಕರೆ (spam)ಗಳ ಹೆಸರು ಮೊಬೈಲ್ ನಲ್ಲಿ ಪ್ರಕಟವಾಗುತ್ತದೆ

ಇಷ್ಟರಲ್ಲಿಯೇ ಟ್ರಾಯ್ ನಿಂದ ಹೊಸ ನಿಯಮಹೊಸದಿಲ್ಲಿ - spam calls ಎಂದು ಕರೆಯಲ್ಪಡುವ ಅನಾಮಧೇಯ ಕರೆಗಳ ಹೆಸರುಗಳು ಇನ್ನು ಮುಂದೆ ನಿಮ್ಮ ಮೊಬೈಲ್ ನ ಸ್ಕ್ರೀನ್ ಮೇಲೆ ಪ್ರಕಟಗೊಳ್ಳಲಿದೆ.ಭಾರತೀಯ ದೂರಸಂಚಾರ ನಿಯಮ ಪ್ರಾಧಿಕಾರ - ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ( ಟ್ರಾಯ್) ಈ ಬಗ್ಗೆ ಹೊಸ ನಿಯಮವೊಂದನ್ನು ಜಾರಿಗೊಳಿಸಲು ಸಿದ್ಧವಾಗಿದ್ದು ಎಲ್ಲಾ...

ಮೂಡಲಗಿಯ ಕಾಯಿಪಲ್ಯ ಮಾರ್ಕೆಟಿನಲ್ಲಿ ಜನಸಂದಣಿ

             ಮೂಡಲಗಿ- ನಗರದ ಮಧ್ಯಭಾಗದಲ್ಲಿರುವ ಕಾಯಿಪಲ್ಯ ಮಾರ್ಕೆಟನಲ್ಲಿ ಪ್ರತಿದಿನ ಸಂಜೆ 5 ರಿಂದ 7 ಗಂಟೆಯ ವರೆಗೆ ಬಹಳ ಜನಸಂದಣಿ ಉಂಟಾಗಿ ಶಾಲಾ ವಾಹನ ಹಾಗೂ ಖಾಸಗಿ ವಾಹನಗಳಿಗೆ ಸಂಕಷ್ಟವಾಗಿ ಪರಿಣಮಿಸಿದೆ.ಕಾಯಿಪಲ್ಯ ಮಾರಾಟಗಾರರು ರಸ್ತೆಯ ಎರಡೂ ಬದಿಯಲ್ಲಿ ಕೂರುವದರಿಂದ ಗ್ರಾಹಕರು ಹಾಗೂ ದ್ವಿಚಕ್ರ ವಾಹನದವರು ಅಡ್ಡಾದಿಡ್ಡಿಯಾಗಿ ವಾಹನ...

“ಕಾಲಚಕ್ರ ಮತ್ತಿತರ ಕಥೆಗಳು” ; ಕಥಾ ಸಂಕಲನದ ಅವಲೋಕನ

ಕಾಲವದು ಕಳೆಯುವುದು ಗಳಿಗೆಯೂ ಮೀರುತಲಿ ಸಾಲವನು ಮಾಡದಲೆ ಸಾಗುತಿರಲು ಮೂಲೆಯಲಿ ಕೂರದೆಯೆ ಕೆಲಸವನು ಮಾಡುತಿರೆ ಶಾಲೆಯಲಿ ಕಲಿತಂತೆ ಲಕ್ಷ್ಮಿ ದೇವಿ".....ಯಾವುದೇ ವ್ಯಕ್ತಿಯು ಕಾಲವನ್ನು ಹರಣ ಮಾಡಬಾರದು ಗಳಿಗೆಗಳ ಮಹತ್ವವನ್ನು ತಿಳಿದು ಅದು ಮೀರುವ ಮುಂಚೆ ಕಾರ್ಯವನ್ನು ಮಾಡಬೇಕು. ಸಾಲವನ್ನು ಮಾಡಿ ಚಿಕ್ಕವರಾಗದಂತೆ ತಾನೇ ದುಡಿದು ಹಣವನ್ನು ಸಂಪಾದಿಸಬೇಕು. ಹಾಗೆ ಆರೋಗ್ಯವಾಗಿರುವ ವ್ಯಕ್ತಿಯು ಮೂಲೆಯಲ್ಲಿ ಕೂರದಂತೆ...

ಭಜನಾ ಪದ್ಧತಿಯ ಪುನರುತ್ಥಾನ ಸಮಾರೋಪ ಸಮಾರಂಭ

ನಶಿಸಿ ಹೋಗುತ್ತಿರುವ ಭಜನಾ ಪದ್ಧತಿಯ  ಪುನರುತ್ಥಾನಕ್ಕಾಗಿ ವಿಶ್ವಶಾಂತಿ ಗಾಗಿ ವಿಶ್ವಕ್ಕೆ ಜ್ಞಾನದ ಬೆಳಕನ್ನು ಹರಡಿದ ಹಿಂದೂ ಧರ್ಮದ ಸಂಘಟನೆಯ  ನಿಟ್ಟಿನಲ್ಲಿ ಅಖಿಲ ಕರ್ನಾಟಕ ಭಜನಾ ಪರಿಷತ್ತು (ರಿ ) ಗಿರಿನಗರ, ವತಿಯಿಂದ ಬೆಂಗಳೂರಿನ ಕೆಂಗೇರಿ- ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀನಿವಾಸಪುರದ ಓಂಕಾರ ಆಶ್ರಮದಲ್ಲಿ( ಜೆ ಎಸ್ ಎಸ್ ಇಂಜಿನಿಯರಿಂಗ್ ಕಾಲೇಜು ಹಿಂಭಾಗ) ನಿರಂತರ ಭಜನೋತ್ಸವದ ಸಮಾರೋಪ...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group