Monthly Archives: May, 2024
Uncategorized
ಅಂಧ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ
ಬಾಗಲಕೋಟೆ - ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಂಧ ವಿದ್ಯಾರ್ಥಿಯಾಗಿರುವ ಬಾದಾಮಿ ತಾಲೂಕಿನ ಮತ್ತಿಕಟ್ಟಿ ಗ್ರಾಮದ ಶ್ರೀಕೃಷ್ಣ ಶಿವಾನಂದ ಬನ್ನಿದಿನ್ನಿ, ಶೇ. 91 ಅಂಕಗಳನ್ನು ಪಡೆದು ಅಂಧರ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತ ಹಾಗೂ ಕೆಂಗುಲಾಬಿ ಹಾಗೂ ಇಂಗಳೆ...
Uncategorized
ಡಾ. ಮಹಾದೇವ ಪೋತರಾಜರಿಗೆ ಒಲಿದ ಬಸವ ಪ್ರಶಸ್ತಿ
ಮೂಡಲಗಿ -ತಾಲೂಕಿನ ಖಾನಟ್ಟಿ ಗ್ರಾಮದ ಡಾllಮಹಾದೇವ ಪೋತರಾಜ ಅವರಿಗೆ ಚೇತನ ಫೌಂಡೇಷನ್ ರವರಿಂದ ವಚನ ವೈಭವ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಭವನ, ಧಾರವಾಡದಲ್ಲಿ ದಿನಾಂಕ:ಮೇ,19 ರಂದು ಏರ್ಪಡಿಸಿದ್ದ ಸಮಾರಂಭದಲ್ಲಿ "ರಾಷ್ಟ್ರೀಯ ಬಸವ ಪ್ರಶಸ್ತಿ" ಪ್ರದಾನ ಮಾಡಲಾಯಿತು. ಶಿಕ್ಷಣ ಮಹಾವಿದ್ಯಾಲಯ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ಡಾ.ಸುರೇಶ ಎಸ್.ಸಮ್ಮಸಗಿರವರು...
Uncategorized
ನಾದ ವೈಭವ ಕಾರ್ಯಕ್ರಮ
ಬೆಳಗಾವಿ : ನಾದಾಂಜಲಿ ಹಾಗೂ ಪೃಥ್ವಿ ಫೌಂಡೆಶನ್ ಸಹಯೋಗದಲ್ಲಿ ಆದಶ೯ ಪ್ಯಾಲೇಶ ಹಾಲ್ನಲ್ಲಿ ನಾದವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತುಆದಶ೯ಗುಲ್ಬಾನಿ ಕಾರ್ಯಕ್ರಮ ಉದ್ಘಾಟಿಸಿದರು. ಪೂನಂ ಗುಲ್ಬಾನಿ ಹಾಗೂ ಜ್ಯೋತಿ ಬದಾಮಿ, ಅಂತರಾ ಕುಲಕರ್ಣಿ ಸ್ವಾತಿ ಸುತಾರ ಅತಿಥಿಗಳಾಗಿ ಆಗಮಿಸಿದ್ದರು.ಡಾ ಶೈಲಜಾ ಕುಲಕಣಿ೯ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಕಾರ್ಯಕ್ರಮ ದಲ್ಲಿ ಡಾ ಹೇಮಾವತಿ ಸೋನೊಳ್ಳಿ, ಶೈಲಜಾ ಬಿಂಗೆ, ಜಯಶೀಲಾ...
Uncategorized
ಶಾಸ್ತ್ರಿಗಳ ಸಾಹಿತ್ಯ ಕಾಲ
ಕವಿ - ಕಾವ್ಯ ಲಕ್ಷಣಗಳು
( ಸರಳ ಕಾವ್ಯ ಮೀಮಾಂಸೆ)
ರಸಾನುಭವಕಾವ್ಯವಿರಲಿ, ನಾಟಕ ಮುಂತಾದ ಕಲೆಗಳಿರಲಿ, ಅಲ್ಲಿ ಪ್ರಮುಖವಾಗಿ ಕೇಳಿ ಬರುವ ಒಂದು ಶಬ್ದ " ರಸ". ರಸಸ್ಪರ್ಶವಾಗದೆ ಕಾವ್ಯ, ಕಲೆ ಯಾವುದರ ಸೃಷ್ಟಿಯೂ ಆಗಲಾರದು. ಆದರೂ ಅದು ಶುಷ್ಕ ಅಥವಾ ಬರಡು ಸ್ವರೂಪದ್ದಾಗುತ್ತದೆ. ಆದ್ದರಿಂದ ರಸ ಎಂದರೆ ಏನು, ಕಲೆ ಅಥವಾ ಕಾವ್ಯದಲ್ಲಿ ಅದರ ಪಾತ್ರ...
Uncategorized
ಶಾಸ್ತ್ರಿಗಳ ಸಾಹಿತ್ಯ ಕಾಲ
ಕವಿ- ಕಾವ್ಯ ಲಕ್ಷಣಗಳು
( ಸರಳ ಕಾವ್ಯ ಮೀಮಾಂಸೆ)ಕವಿತ್ವಕ್ಕೆ ಎಂಟು ಮೂಲಭೂತ ಅರ್ಹತೆಗಳನ್ನು ಹೇಳುತ್ತ ಅವು ಕಾವ್ಯದ ಉದಯಕ್ಕೆ ಅಷ್ಟ ಮಾತೆಯರಿದ್ದಂತೆ ಎಂದು ಕಾವ್ಯಮೀಮಾಂಸೆ ಬರೆದ ರಾಜಶೇಖರ ಹೇಳುತ್ತಾನೆ. ಆ ಅಷ್ಟಾಂಗಗಳಲ್ಲಿ ಒಂದೊಂದೇ ಅಂಗಗಳನ್ನು ತೆಗೆದುಕೊಂಡು ಅವುಗಳ ಅಗತ್ಯವನ್ನು ಮನವರಿಕೆ ಮಾಡಿಕೊಳ್ಳೋಣ.
" ಸ್ವಾಸ್ಥ್ಯಂ ಪ್ರತಿಭಾಭ್ಯಾಸೋ ಭಕ್ತಿರ್ವಿದ್ವತ್ಕಥಾ ಬಹುಶ್ರುತತಾ/
ಸ್ಮೃತಿದಾರ್ಢ್ಯಮನಿರ್ವೇದಶ್ಚ ಮಾತರೋಷ್ಟೌ ಕವಿತ್ವಸ್ಯ"
ಪ್ರತಿಭೆಯ ಕುರಿತು ಈಗಾಗಲೇ ಕೆಲವು...
Uncategorized
ವಚನ ಸಾಹಿತ್ಯದಿಂದ ದೂರ ಸರಿದು ದಿಕ್ಕು ತಪ್ಪುತ್ತಿರುವ ಲಿಂಗಾಯತರು : ಬಸವಲಿಂಗ ಪಟ್ಟದ ದೇವರು
ಲಿಂ. ಡಾ.ಮಹಾಂತ ಶ್ರೀಗಳ 6 ನೆಯ ಶರಣೋತ್ಸವ ಕಾರ್ಯಕ್ರಮದಲ್ಲಿ ಬಾಲ್ಕಿ ಶ್ರೀಗಳ ಅಭಿಪ್ರಾಯಹುನಗುಂದ:ನಾವು ಲಿಂಗಾಯತರು ವಚನ ಸಾಹಿತ್ಯದಿಂದ ದೂರ ಸರಿಯುತ್ತಿದ್ದೇವೆ ಹೀಗಾಗಿ ನಾವು ದಿಕ್ಕು ತಪ್ಪುತ್ತಿದ್ದೇವೆ,ವಚನ ಸಾಹಿತ್ಯದಲ್ಲಿರುವ ಅಂಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಬಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ ದೇವರು ಹೇಳಿದರು.ಗುರುವಾರ ಪಟ್ಟಣದ ಬಸವ ಮಂಟಪದಲ್ಲಿ ಶರಣ ಸಿದ್ದಾಂತ ವಿದ್ಯಾಪೀಠದ 53ನೇ ಶಿವಾನುಭವ ತರಬೇತಿ...
Uncategorized
ಆರ್ಯವೈಶ್ಯ ಸಮಾಜದಿಂದ ಕನ್ನಿಕಾ ಪರಮೇಶ್ವರಿ ಜಯಂತ್ಯುತ್ಸವ : ಕುಂಕುಮಾರ್ಚನೆ,ಉಡಿ ತುಂಬುವ ಕಾರ್ಯಕ್ರಮ
ಹುನಗುಂದ: ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಬಾಂಧವರಿಂದ ಶುಕ್ರವಾರ ಕನ್ನಿಕಾ ಪರಮೇಶ್ವರಿ ಜಯಂತ್ಯುತ್ಸವವನ್ನು ಶ್ರದ್ಧಾ ಭಕ್ತಿಯಿಂದ ಕುಂಕುಮಾರ್ಚನೆ, ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಆಚರಿಸಲಾಯಿತು.ಜಯಂತ್ಯುತ್ಸವ ನಿಮಿತ್ತ ದೇವಸ್ಥಾನದಲ್ಲಿ ತಳಿರು ತೋರಣ ಕಟ್ಟಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಬೆಳಗ್ಗೆ 5:00 ಗಂಟೆಯಿಂದ ದೇವಸ್ಥಾನದಲ್ಲಿ ವಿವಿಧ ಪೂಜಾ ಧಾರ್ಮಿಕ ಕೈಂಕರ್ಯ ಜರುಗಿದವು. ಬೆಳಗ್ಗೆ 6:00 ಗಂಟೆಗೆ ಕನ್ನಿಕಾ...
Uncategorized
ಕಲಿತ ವಿದ್ಯೆ ನಮ್ಮ ಜೊತೆ ಕೊನೆಯವರೆಗೂ ಇರುತ್ತದೆ – ಈರಪ್ಪ ಢವಳೇಶ್ವರ
ಮೂಡಲಗಿ : ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯುವುದಿಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ. ನಮ್ಮ ಜೀವನದಲ್ಲಿ ಗುರುಗಳು ಜ್ಞಾನದ ಸಂಜೀವಿನಿ ನೀಡುವ ಶಕ್ತಿಯಾಗಿದ್ದಾರೆ ಎಂದು ಪರಿಸರ ಪ್ರೇಮಿ ಹಾಗೂ ಹಳೆಯ ವಿದ್ಯಾರ್ಥಿ ಈರಪ್ಪ ಢವಳೇಶ್ವರ ಹೇಳಿದರು.ರವಿವಾರದಂದು ಪಟ್ಟಣದ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣಮಂಟಪದಲ್ಲಿ ಜರುಗಿದ, ಶ್ರೀ...
Uncategorized
ಹೊಸ ಪುಸ್ತಕ ಓದು
ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುವ ಅಂಕಣ ಬರಹಗಳುಪುಸ್ತಕದ ಹೆಸರು : ಹೊತ್ತಿನ ಹೆಜ್ಜೆ
ಲೇಖಕರು : ಡಾ. ಬಸವರಾಜ ಸಾದರ
ಪ್ರಕಾಶಕರು : ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರ್ಗಿ, ೨೦೨೩
ಪುಟ : ೧೮೮ ಬೆಲೆ : ರೂ. ೧೭೫
ಲೇಖಕರ ಸಂಪರ್ಕವಾಣಿ : ೯೮೮೬೯೮೫೮೪೭ಡಾ. ಬಸವರಾಜ ಸಾದರ ಅವರು ನಮ್ಮ ನಾಡು ಕಂಡ ಪ್ರಜ್ಞಾವಂತ ಬರಹಗಾರರಲ್ಲಿ ಒಬ್ಬರು. ಆಕಾಶವಾಣಿ ನಿರ್ದೇಶಕರಾಗಿ ಅವರು...
Uncategorized
ಶರಣರ ಜೀವನ ಮತ್ತು ವಚನ ಸಂದೇಶಗಳು ಆದರ್ಶ ಸಂಸ್ಕೃತಿಯ ಪ್ರತೀಕಗಳು- ಶರಣ ಮಲ್ಲಿಕಾರ್ಜುನ ಕೋಳಿ
ಬೆಳಗಾವಿ - ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ರವಿವಾರದ ಸತ್ಸಂಗ ಕಾರ್ಯಕ್ರಮ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳು ಮತ್ತು ಶರಣ ಸಾಹಿತ್ಯ ಚಿಂತಕರು ಆದ ಮಲ್ಲಿಕಾರ್ಜುನ ಕೋಳಿ ಅವರಿಂದ ಶರಣ ಸಂಸ್ಕೃತಿ ಕುರಿತಾದ ಉಪನ್ಯಾಸ ಕಾರ್ಯಕ್ರಮ ಜರುಗಿತು.12 ನೇ ಶತಮಾನದ ಬಸವಣ್ಣನವರಾದಿಯಾಗಿ ಸರ್ವ ಶರಣರ ಬದುಕು ಮತ್ತು ವಚನ ಸಂದೇಶ...
Latest News
ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ
ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...