Monthly Archives: August, 2024
ಸುದ್ದಿಗಳು
ಸರ್ವ ಜನಾಂಗಕ್ಕೂ ಜಗದ್ಗುರು ಬಸವೇಶ್ವರರು ಮಾದರಿ :ಕಪರಟ್ಟಿ ಶ್ರೀಗಳು
ಮೂಡಲಗಿ - ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಜಾತಿ ಮತ ಪಂಥವೆನ್ನದೇ ಎಲ್ಲ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಕಲ್ಯಾಣದಲ್ಲಿ ಕ್ರಾಂತಿ ಮಾಡಿ ಇವತ್ತಿಗೂ ಸಹ ಅವರು ಎಲ್ಲ ಧರ್ಮಧವರಿಗೂ ಮಾದರಿ ಆಗಿದ್ದಾರೆ ಎಂದು ಕಪರಟ್ಟಿಯ ಶ್ರೀ ಬಸವರಾಜ ಸ್ವಾಮೀಜಿ ಹೇಳಿದರು. ತಾಲೂಕಿನ ಶಿವಾಪೂರ(ಹ) ಕಪರಟ್ಟಿ ಶ್ರೀಗುರು ಮಹಾದೇವ ಆಶ್ರಮ ಗೋಕಾಕ, ಭೀಮವ್ವ ಲಕ್ಷ್ಣಣರಾವ ಜಾರಕಿಹೊಳಿ ಮೆಮೋರಿಯಲ್...
ಸುದ್ದಿಗಳು
ಒಳ ಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿ ಡಿಎಸ್ಎಸ್ ಒಕ್ಕೂಟದಿಂದ ಮನವಿ
ಮೂಡಲಗಿ: ತಾಲೂಕಿನ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರಗಳಿಗೆ ಅಧಿಕಾರವಿದೆ ಎಂಬ ಐತಿಹಾಸಿಕ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯ ಗುರುವಾರ ನೀಡಿದೆ.ಆದ್ದರಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿ ಮೂಡಲಗಿ ತಾಲೂಕ ತಹಶೀಲ್ದಾರ ಕಛೇರಿಯ ಶಿರೇಸ್ತೆದಾರ ಪರಶರಾಮ...
ಲೇಖನ
ಗೆಳೆತನ
ಜೀವನದಲ್ಲಿ ಗೆಳೆತನಕ್ಕೆ ಮಹತ್ತರವಾದ ಸ್ಥಾನವಿದೆ. ಮಾನವ ಎಂದಿಗೂ ಸಂಘಜೀವಿ. ಉತ್ತಮ ಗೆಳೆಯ/ಗೆಳತಿಯರ ಗುಂಪು ಉತ್ತಮ ಸಾಧನೆ ಮತ್ತು ಭವಿಷ್ಯವನ್ನು ಸೃಷ್ಟಿಸಿರುವ ಅನೇಕ ಉದಾಹರಣೆಗಳಿವೆ. ಗೆಳೆತನವೂ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಉಂಟಾಗುವ ರಕ್ತ ಸಂಬಂಧವನ್ನು ಮೀರಿದ ಒಂದು ಬಂಧನವಾಗಿದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಗೆಳೆತನದ ಬಗ್ಗೆ ಸಿಹಿ ಮತ್ತು ಕಹಿ ಅನುಭವಗಳಿರುತ್ತವೆ.ಅಂದು ನಮ್ಮೂರಿನ ಜಾತ್ರೆ,...
ಲೇಖನ
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಮಣ್ಣಿನಲ್ಲಿ ಕಲ್ಲಿನಲಿ ಕಾಷ್ಟದಲಿ ಲೋಹದಲಿ
ಮಾಡಿರುವ ಮೂರ್ತಿಗಳೆ ದೇವರೇನು ?
ಕಣ್ಣು ಕಿವಿ ಕೈಕಾಲು ಬಾಯಿ ಬುದ್ಧಿಗಳಿರುವ
ಮಾನವನೆ ಮಹದೇವ - ಎಮ್ಮೆತಮ್ಮಶಬ್ಧಾರ್ಥ
ಕಾಷ್ಟ - ಕಟ್ಟಿಗೆ. ಲೋಹ - ಕಂಚು, ಹಿತ್ತಾಳೆ, ತಾಮ್ರ, ಚಿನ್ನ, ಬೆಳ್ಳಿ ಮುಂತಾದ ಧಾತುಮಣ್ಣು, ಕಲ್ಲು , ಕಟ್ಟಿಗೆ, ಲೋಹಗಳಿಂದ ಮಾಡಿರುವ ಮೂರ್ತಿಗಳು ದೇವರಲ್ಲ. ನಾವು ಅವುಗಳಲ್ಲಿಟ್ಟಿರುವ
ಭಕ್ತಿ,ಭಾವ, ನಂಬಿಗೆ, ವಿಶ್ವಾಸಗಳಿಂದ ನಮ್ಮಲ್ಲಿರುವ ದೇವ ಅನುಭವಕ್ಕೆ...
ಲೇಖನ
ಜನಮೇಜಯನ ಸರ್ಪಯಾಗದ ಕಥೆ ಕೇಳಿ ; ನಾಗಪಂಚಮಿ ಆಚರಿಸಿ
ನಾಗ ಪಂಚಮಿ ಭಾರತದಲ್ಲಿ ಹಿಂದೂಗಳು ಆಚರಿಸುವ ಒಂದು ವಿಶೇಷ ಹಾಗೂ ವರ್ಣರಂಜಿತ ಹಬ್ಬ. ಈ ಹಬ್ಬವನ್ನು ಶ್ರಾವಣ ಮಾಸದಲ್ಲಿ (ಜುಲೈ-ಆಗಸ್ಟ್) ಪ್ರಕಾಶಮಾನವಾದ ಹದಿನೈದು ದಿನಗಳ (ಶುಕ್ಲ ಪಕ್ಷ) ಐದನೇ ದಿನದಂದು (ಪಂಚಮಿ) ಆಚರಿಸಲಾಗುತ್ತದೆ.ಈ ಹಬ್ಬದಲ್ಲಿ ಭಕ್ತರು, ವಿಶೇಷವಾಗಿ ಮಹಿಳೆಯರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಅಥವಾ ಮನೆಯಲ್ಲೇ ತಾತ್ಕಾಲಿಕ ಬಲಿಪೀಠವನ್ನು ರಚಿಸುತ್ತಾರೆ. ಹಾವುಗಳ ಮಣ್ಣಿನ ಆಕೃತಿಗಳನ್ನು...
ಸುದ್ದಿಗಳು
ಪ್ರವಾಹ ಸಂತ್ರಸ್ತರಿಗೆ ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು – ಈರಣ್ಣ ಕಡಾಡಿ
ಮೂಡಲಗಿ - ಮೂಡಲಗಿ ತಾಲೂಕು ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಮಹಾಪೂರದಿಂದ ಜನತೆಗೆ ಅಪಾರ ಸಂಕಷ್ಟ ಎದುರಾಗಿದ್ದು ಬೆಳಗಾವಿ ಜಿಲ್ಲೆಯು ಮೂರು ಜಿಲ್ಲೆಗಳಷ್ಟು ದೊಡ್ಡದಿರುವ ಕಾರಣ ಮೂರು ಜಿಲ್ಲೆಗಾಗುವಷ್ಟು ಪರಿಹಾರವನ್ನು ಜಿಲ್ಲೆಯ ಸಚಿವರು ಸಂತ್ರಸ್ತರಿಗೆ ಕೊಡಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಮೂಡಲಗಿ ತಾಲೂಕಿನ ಮುಸಗುಪ್ಪಿ, ಹುಣಶ್ಯಾಳ ಮುಂತಾದ ಕಡೆ ಪ್ರವಾಹ ಸಮೀಕ್ಷೆ ಮಾಡಿ,...
ಸುದ್ದಿಗಳು
ಸಾಧನೆಯೆ ನಮ್ಮ ಗುರಿಯಾಗಿರಬೇಕು: ಪ್ರೊ. ಆದರ್ಶ ಗೌಡ
ಮೂಡಲಗಿ: ಯಶಸ್ಸನ್ನು ಸಾಧಿಸಲು, ದೈನಂದಿನ ಜೀವನದಲ್ಲಿ ಕೆಲವು ಬದಲಾವಣೆಗಳು ಅತ್ಯಗತ್ಯ. ಧನಾತ್ಮಕ ಆಲೋಚನೆಗಳನ್ನು ನಾವು ನಮ್ಮಲ್ಲಿ ರೂಪಿಸಿಕೊಂಡಾಗ ಮಾತ್ರ ಯಶಸ್ಸು ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ. ಯಶಸ್ವಿಯಾಗಲು ಅಥವಾ ಶ್ರೀಮಂತರಾಗಲು ಹಲವು ಮಾರ್ಗಗಳಿವೆ. ತಪ್ಪು ಮಾರ್ಗವನ್ನು ಅನುಸರಿಸುವುದು ನಮಗೆ ಸ್ವಲ್ಪ ಸಮಯದವರೆಗೆ ಸಂತೋಷವನ್ನು ನೀಡಬಹುದು. ಸರಿ ಮಾರ್ಗ ಆಯ್ದುಕೊಂಡಾಗ ನಮ್ಮ ಜೀವನದುದ್ದಕ್ಕೂ ಯಶಸ್ಸನ್ನು, ಶ್ರೀಮಂತಿಕೆಯನ್ನು, ಸಂತೋಷವನ್ನು...
ಲೇಖನ
ಬಸವ ಅನುಯಾಯಿಗಳು ಧರ್ಮದ ಭಕ್ತರಾಗಬೇಕೆ ಹೊರತು ಪೀಠ ಮಠಗಳದ್ದಲ್ಲ
ವರ್ಗ ವರ್ಣ ಆಶ್ರಮ ಲಿಂಗ ಭೇದವಿಲ್ಲದ ಸಾಂಸ್ಥಿಕರಣವಲ್ಲದ ಜಗದ ಏಕೈಕ ಧರ್ಮ ಅದು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವಾಗಿದೆ.
ಬಸವಣ್ಣನವರ ಹೆಸರು ಹೇಳಿ ಸುಲಿಗೆ ಮಾಡಿ ಬಸವಣ್ಣನವರ ತತ್ವಗಳನ್ನು ಜಡಗೊಳಿಸಿದ ಕೀರ್ತಿ ನಮ್ಮ ಕಾವಿಧಾರಿಗಳಿಗಿದೆ . ಎಲ್ಲ ಮಠಾಧೀಶರು ಕರ್ಮಠರಲ್ಲ .
ಚಲನ ಶೀಲತೆ ಕಳೆದುಕೊಂಡು ಮಠ ಆಶ್ರಮ ಮಂಟಪಗಳಲ್ಲಿ ದಾಸ್ಯತ್ವವನ್ನು ಬೋಧಿಸಿದ್ದರಿಂದಲೇ ಇಂದು ನಮ್ಮಲ್ಲಿ ಸ್ಪಷ್ಟತೆ...
ಸುದ್ದಿಗಳು
ಕನ್ನಡವನ್ನು ಬಹುಮುಖಿಯಾಗಿ ಬೆಳೆಸಿದ ಎಂ.ಆರ್.ಶ್ರೀ : ನಾಡೋಜ ಡಾ.ಮಹೇಶ ಜೋಶಿ
ಆಧುನಿಕ ಯುಗದಲ್ಲಿ ಕನ್ನಡಕ್ಕಾಗಿ ದುಡಿದ ಹಾಗೂ ಕನ್ನಡವನ್ನು ಬೆಳೆಸಿದ ಮಹನೀಯರಲ್ಲಿ ಮೂವರು ಶ್ರೀಗಳು ಪ್ರಮುಖರು. ಬಿ.ಎಂ.ಶ್ರೀ, ತೀ.ನಂ.ಶ್ರೀ ಮತ್ತು ಎಂ.ಆರ್.ಶ್ರೀ ಇವರಲ್ಲಿ ಎಂ. ಆರ್. ಶ್ರೀನಿವಾಸಮೂರ್ತಿಯವರು ಕನ್ನಡ ಸಾಹಿತ್ಯವನ್ನು ಅಮೂಲಾಗ್ರವಾಗಿ ಓದಿ ಗ್ರಹಿಸಿದ್ದರು. ಅವರು ವಿಜ್ಞಾನದ ವಿದ್ಯಾರ್ಥಿಯಾದರೂ ಕನ್ನಡದ ಆಕರ್ಷಣೆಗೆ ಒಳಗಾಗಿ ಶ್ರಮಪಟ್ಟು ಕನ್ನಡ ಸಾಹಿತ್ಯದಲ್ಲಿ ಪ್ರಭುತ್ವವನ್ನು ಪಡೆದಿದ್ದರು. ವೀರಶೈವ ಸಾಹಿತ್ಯ, ಅದರಲ್ಲೂ ವಚನ...
ಸುದ್ದಿಗಳು
ಮಹಮ್ಮದ್ ರಫೀ ರವರ ಸಂಗೀತ ಸಂಜೆ ಕಾರ್ಯಕ್ರಮ
ಮೈಸೂರಿನ ರಾಘವೇಂದ್ರ ರತ್ನಾಕರ್ ಅರ್ಪಿಸಿರುವ ಸಂಗೀತ ಸಾಮ್ರಾಟ್ ಮಹಮ್ಮದ್ ರಫೀ ಸಂಗೀತ ಸಂಜೆ ಕಾರ್ಯಕ್ರಮ ದಿನಾಂಕ:೦೧.೦೮-೨೦೨೪ ರ ಗುರುವಾರ ನಾದಬ್ರಹ್ಮ ಸಂಗೀತ ಸಭಾದಲ್ಲಿ ನೆರವೇರಿತು.ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿವೃತ್ತ ಪ್ರಾಧ್ಯಾಪಕರಾದ ಡಾ.ಶಿವರಾಜಪ್ಪ ರವರು ಮಾತನಾಡಿ ಮೈಸೂರು ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿ. ಕಲೆಗಳನ್ನು ಪ್ರೋತ್ಸಾಹಿಸುವ ನೆಲೆಬೀಡು. ಇಲ್ಲಿ ಸಾಧು ಸಂತರಿಂದ ಹಿಡಿದು ರಾಜಮನೆತನದ...
Latest News
ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ
ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...



