Monthly Archives: September, 2024

ಗಜಲ್ : ಗೆಳತಿ…..

ಗೆಳತಿ.......ಕಣ್ಣ ಪರದೆಯ ಮೇಲೆ ನಿನ್ನಯ ಬಣ್ಣಚೆಲ್ಲಿದೆ ಮುಚ್ಚಲಿ ಹ್ಯಾಂಗ ಗೆಳತಿ ಸುಣ್ಣದ ಹರಳ ಹೊಳಪಿನ ಕಣ್ಣಿಗೆ ರೆಪ್ಪೆಗಳು ಹೊಚ್ಚಲಿ ಹ್ಯಾಂಗ ಗೆಳತಿಬಚ್ಚಿಡುವ ಆಸೆಯಿದೆ ಬೊಗಸೆಯಲ್ಲಿ ಅದು ಸಾಧ್ಯವೇ ಹೇಳು ಪ್ರಿಯೆ ಮುಚ್ಚಿಟ್ಟ ರೂಪರಾಶಿ ಕದಿಯುವ ರೆಪ್ಪೆಯನು ನೆಚ್ಚಲಿ ಹ್ಯಾಂಗ ಗೆಳತಿಎನ್ನೆದೆ ಗೊಡೆಗೆ ತೂಗಿ ಹಾಕಿರುವೆ ನಿನ್ನ ಭಾವ ತುಂಬಿದ ಭಾವಚಿತ್ರವ ಕಣ್ಸನ್ನೆಯಲಿ ತಿವಿದು ನೋವು ನೀಡಲು ದಾರ ಬಿಚ್ಚಲಿ...

ಜ್ಞಾನೋದಯ ನೀಡುವ ಭಗವದ್ಗೀತೆ

ಶ್ರೀಕೃಷ್ಣನು ಮಹಾಭಾರತದಲ್ಲಿ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯ ಸಾರಾಂಶವನ್ನು ನಾವೆಲ್ಲರೂ ಸರಿಯಾಗಿ ಅರ್ಥ ಮಾಡಿಕೊಂಡಲ್ಲಿ ಅತ್ಯುತ್ತಮವಾದ ಹಾಗೂ ಸುಂದರವಾದ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆಯಲ್ಲದೇ ಜೀವನದಲ್ಲಿ ಖಿನ್ನತೆಯನ್ನು ಅನುಭವಿಸುವವರಿಗೆ ನಮ್ಮ ಭಗವದ್ಗೀತೆಯು ಸಂಜೀವಿನಿಯಾಗಿರುವುದು ಅಕ್ಷರಶಃ ನಿಜ. ಇನ್ನು ಮಹಾಭಾರತದ ಅನೇಕ ಪ್ರಸಂಗಗಳು ಇಂದಿನ ಯುವ ಜನಾಂಗಕ್ಕೆ ಮಾದರಿ ಮತ್ತು ಪ್ರೇರಕ ಶಕ್ತಿಯಾಗಿರುವ ಮಹಾಕಾವ್ಯಗಳಲ್ಲೊಂದು !! ಶ್ರೀಕೃಷ್ಣ ಪರಮಾತ್ಮನು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಗ್ರಹಗತಿಯ ನಡೆಸುವುದು ತಾರೆಗಳ ಹೊಳೆಸುವುದು ಸೂರ್ಯಚಂದ್ರಾದಿಗಳ ಬೆಳಗಿಸುವುದು ಸಸ್ಯಸಂಕುಲ ಜೀವರಾಶಿಗಳ ಬೆಳೆಸುವುದು ದೈವದದ್ಭುತ ಲೀಲೆ - ಎಮ್ಮೆತಮ್ಮ‌ಶಬ್ಧಾರ್ಥ ಗ್ರಹಗತಿ = ಗ್ರಹಗಳ ಚಲನೆ. ತಾರೆ = ಚುಕ್ಕಿ.ಸಂಕುಲ = ಗುಂಪು ರಾಶಿ = ಗುಂಪು. ಲೀಲೆ = ಆಟ, ವಿಲಾಸತಾತ್ಪರ್ಯ ಆಕಾಶದಲ್ಲಿರುವ ಗ್ರಹಗಳನ್ನು ಸೂರ್ಯನ ಸುತ್ತ ಮತ್ತು ತನ್ನ ಸುತ್ತ ಸುತ್ತುವಂತೆ ಮಾಡುತ್ತಿದೆ. ಅಸಂಖ್ಯಾತ ನಕ್ಷತ್ರಗಳನ್ನು ಮಿಣಮಿಣ ಮಿನುಗುವಂತೆ ಮಾಡುತ್ತಿದೆ. ಸೂರ್ಯ ಮತ್ತು...
- Advertisement -spot_img

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...
- Advertisement -spot_img
error: Content is protected !!
Join WhatsApp Group