Monthly Archives: October, 2024

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ತಾರೆಗಳು ನೂರಿರಲು ಬುವಿಗೆ ಬೆಳಕಾದೀತೆ ? ಕತ್ತಲನು ಕಳೆಯುವನು ಚಂದ್ರನೊಬ್ಬ ನೂರಾರು ಜನಗಳಿಂದ ಜ್ಞಾನ ತೊಲಗೀತೆ ? ಬೇಕೊಬ್ಬ ಗುರುದೇವ - ಎಮ್ಮೆತಮ್ಮ ಶಬ್ಧಾರ್ಥ ತಾರೆಗಳು = ಚುಕ್ಕಿಗಳು ತಾತ್ಪರ್ಯ ಆಕಾಶದಲ್ಲಿ ರಾತ್ರಿ ಎಷ್ಟು ನಕ್ಷತ್ರಗಳಿದ್ದರು ಭೂಮಿಯ ಮೇಲಿನ ಕತ್ತಲು ಕಳೆಯಲಾರವು. ಒಬ್ಬ ಚಂದ್ರನಿದ್ದರೆ ಸಾಕು ರಾತ್ರಿ ಭೂಮಿಯ ಮೇಲೆ ಕತ್ತಲು ಕಳೆದು ಬೆಳದಿಂಗಳು ನೀಡುವನು. ಏಕೆಂದರೆ ನಕ್ಷತ್ರಗಳು ಭೂಮಿಯಿಂದ ಬಹಳ ದೂರದಲ್ಲಿವೆ. ಆದರೆ...

ಅಂತರಂಗದ ಭಾವನೆಗೆ ಧ್ವನಿಯ ಚೌಕಟ್ಟು ಒದಗಿಸುವವನೇ ಕವಿ –

ಹುನಗುಂದ: ಕಾವ್ಯದೊಳಗಿರುವ ಮಹೋನ್ನತ  ಶಕ್ತಿಯು ಓದುಗರನ್ನು ತನ್ನೊಳಗೆ ಹಿಡಿದಿಟ್ಟುಕೊಂಡು  ಸತ್ಯದ ದರ್ಶನ ಮಾಡಿಸುವುದೇ ಕಾವ್ಯ ಮತ್ತು ಕವಿಯ ಮೂಲ ಉದ್ದೇಶವಾಗಿದೆ ಎಂದು ಲೇಖಕ ಮುಕುಂದ ಅಮೀನಗಡ ಹೇಳಿದರು. ಶನಿವಾರ ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ತಾಲೂಕಾಡಳಿತ,ತಾಲೂಕು ಪಂಚಾಯತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸುವರ್ಣ ಕರ್ನಾಟಕ ಸಂಭ್ರಮ ಸಮಾರೋಪ ಮತ್ತು ಕನ್ನಡ...

ಔಷಧಿ ಸಸ್ಯಗಳ ಸಮನ್ವಯ ಕಾರ್ಯಕ್ರಮ ಯಶಸ್ವಿ

ಔಷಧಿ ಹಾಗೂ ಸುಗಂಧಿ ಸಸ್ಯಗಳ ಪಾಲುದಾರರ ಸಮ್ಮಿಲನ, ಸಂವಾದ ಮತ್ತು ಸಮನ್ವಯ ಕಾರ್ಯಕ್ರಮವು ನಾಗಾವಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದಲ್ಲಿ ಜರುಗಿತು. ಸಸ್ಯ ಸಂಜೀವಿನಿ ಔಷಧೀ ಹಾಗೂ ಸುಗಂಧಿ ಸಸ್ಯಗಳ ಪಾಲುದಾರರ ಒಕ್ಕೂಟ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ ನಾಗಾವಿ, ಅರಣ್ಯ, ಆಯುಷ್, ತೋಟಗಾರಿಕೆ, ಮತ್ತು ಕೃಷಿ...

ಕಲ್ಲೋಳಿಯಲ್ಲಿ ಯಶಸ್ವಿಯಾದ ಉದ್ಯೋಗ ಮೇಳ

ಮೂಡಲಗಿ:- ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಹಾಗೂ ಕರಾವಳಿ ಟೀಚರ್ಸ್ ಹೆಲ್ಪ್ ಲೈನ್, ಧಾರವಾಡ ಇವರ ಸಹಯೋಗದಲ್ಲಿ ಮಂಗಳವಾರ ಜರುಗಿದ ಜಿಲ್ಲಾಮಟ್ಟದ ಉದ್ಯೋಗ ಮೇಳ ಯಶಸ್ವಿಯಾಗಿದೆ. ಸುಮಾರು 600ಕ್ಕೂ ಹೆಚ್ಚು ಜನ ಮೇಳದ ಉಪಯೋಗವನ್ನು ಪಡೆದರು. ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ...

ಜಿ.ಎಸ್.ಎಸ್ ರಾಜ್ಯ ಪ್ರಶಸ್ತಿ ಪಡೆದ ಸಾಹಿತಿ ಶ್ರೀಮತಿ ಬೆಳ್ಳಕ್ಕಿ         

  ಮೂಡಲಗಿ: -ಪಟ್ಟಣದ ಸಾಹಿತಿ ಶಶಿರೇಖಾ ಬೆಳ್ಳಕ್ಕಿಯವರಿಗೆ ಅಕ್ಷರನಾದ ದ್ವಿತೀಯ ಕವಿನುಡಿ ಸಂಭ್ರಮೋತ್ಸವ 2024ರ "ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ" ರಾಜ್ಯಮಟ್ಟದ ಪ್ರಶಸ್ತಿ ಒಲಿದು ಬಂದಿದೆ.      ಬೆಂಗಳೂರು ಅಕ್ಷರನಾದ ಕಲೆ, ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಹಾಗೂ ಅಕ್ಷರನಾದ ಪಬ್ಲಿಕೇಶನ್ ಎ.ಎಸ್.ಟಿ. ಆರ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ "ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ" ಪ್ರಶಸ್ತಿಗೆ  ಮೂಡಲಗಿಯ ಕಾವ್ಯ ಕುಸುಮ ಎಂದೆ...

ಭಾರತ ಸ್ವಾತಂತ್ರ್ಯ ಬೆಳ್ಳಿ ಚುಕ್ಕಿಯ ಸಮಾಧಿಗೆ ಚಿತ್ರನಟ ರಮೇಶ ಭೇಟಿ

ಬೈಲಹೊಂಗಲ- ಭಾರತದ ಸ್ವಾತಂತ್ರ್ಯದ ಜ್ಯೋತಿ, ಕನ್ನಡತಿ ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಅವರ ೨೦೦ ನೇ ವಿಜಯೋತ್ಸವದ ನಿಮಿತ್ತ ಬೈಲಹೊಂಗಲದಲ್ಲಿರುವ ಚೆನ್ನಮ್ಮಾಜಿಯವರ ಸಮಾಧಿಗೆ ಕರ್ನಾಟಕ ಸರಕಾರದ ಧಾರವಾಡ ರಂಗಾಯಣದ ನಿಕಟಪೂರ್ವ ನಿರ್ದೇಶಕ, ಖ್ಯಾತ ಚಲನಚಿತ್ರ ನಟ, ನಿರ್ಮಾಪಕ ರಮೇಶ ಪರವಿನಾಯ್ಕರ ಅವರು ಸೋಮವಾರ ಬೇಟಿ ನೀಡಿ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ಅವರು ಚೆನ್ನಮ್ಮ ಜನ್ಮಸ್ಥಳ ಕಾಗತಿ,...

ಗ್ರಂಥಾಲಯದಲ್ಲಿ ಜಾಗೃತಿ ಅರಿವು ಸಪ್ತಾಹ

ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು "ಜಾಗೃತಿ ಅರಿವು ಸಪ್ತಾಹ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯದ ಎಲ್ಲ ಸಿಬ್ಬಂದಿ,ಮತ್ತು ಗ್ರಂಥಾಲಯದ ಸಾರ್ವಜನಿಕ ಓದುಗರು ಹಾಜರಿದ್ದು, ಭ್ರಷ್ಟಾಚಾರದ ವಿರುದ್ದ ಪ್ರತಿಜ್ಞೆ ಸ್ವೀಕರಿಸಿದರು. ಉಪನಿರ್ದೇಶಕರಾದ  ರಾಮಯ್ಯ ಅವರು ಭ್ರಷ್ಟಾಚಾರ ಮುಕ್ತ, ಉತ್ತಮ ಆಡಳಿತ, ಪಾರದರ್ಶಕ ಆಡಳಿತ ಬಗ್ಗೆ ಮಾತನಾಡಿದರು. ಪ್ರತಿಯೊಬ್ಬ ನಾಗರಿಕನೂ ಜಾಗರೂಕನಾಗಿದ್ದು, ಭ್ರಷ್ಟಾಚಾರ...

ಸಂಘಟನಾ ಕಾರ್ಯದರ್ಶಿಯಾಗಿ ಚಿತ್ರ ಕಲಾವಿದ ಶಿವಕುಮಾರ್ ಆರ್. ನೇಮಕ

  ಕನಾ೯ಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಹಾಸನ ಜಿಲ್ಲಾ ಘಟಕದ ಸಂಘಟನಾ ಕಾಯ೯ದಶಿ೯ಯಾಗಿ ಚಿತ್ರ ಕಲಾವಿದರು ಆರ್. ಶಿವಕುಮಾರ ಅವರನ್ನು ಹಾಸನ ಜಿಲ್ಲಾ ಘಟಕದ ಆಧ್ಯಕ್ಷರು ಸುಂದರೇಶ್ ಡಿ ಉಡುವೇರೆ ನೇಮಕ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಹೊನ್ನಾವರ ಗ್ರಾಮದ ಶಿವಕುಮಾರ್ ಆರ್. ಅವರು ವೃತ್ತಿಯಲ್ಲಿ ಚಿತ್ರ ಕಲಾವಿದರಾಗಿದ್ದು ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ...

ವಿರಕ್ತ ಮಠಗಳಲ್ಲಿ ಆಧುನಿಕ ಬದಲಾವಣೆಯ ಅಗತ್ಯತೆ

ಶರಣ ಧರ್ಮದಲ್ಲಿ ಮಠಗಳ ವ್ಯವಅಧ್ಯಯನದಿದ್ದು 16 ನೇ ಶತಮಾನ ನಂತರ .ಬಸವಣ್ಣನವರ ಶರಣರ ವಚನಗಳನ್ನು ತತ್ವಗಳನ್ನು ನಾಡಿನ ಮೂಲೆ ಮೂಲೆಗೂ ಪಸರಿಸಲು ಮತ್ತು ತಾಡೋಲೆಗಳಗ ಮರು ಸಂಕಲನಕ್ಕಾಗಿ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳು ನೂರೊಂದು ವಿರಕ್ತರನ್ನು ಕೂಡಿಸಿಕೊಂಡು ಹಳ್ಳಿಗೆ ಏಕ ರಾತ್ರಿ ಪಟ್ಟಣಕೆ ಪಂಚ ರಾತ್ರಿ ಎಂದು ಸಂಚಾರಿ ಜಂಗಮ ವ್ಯವಸ್ಥೆ ಮಾಡಿಕೊಂಡಿದ್ದು ಸತ್ಯವಾಗಿದೆ....

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಏಸುಯೀಶರ ನಾಮ ಬಸವಬುದ್ಧರ‌ ನಾಮ ರಾಮನಲ್ಲಾ ಕೃಷ್ಣಜಿನನ ನಾಮ ಮನಸಿನೇಕಾಗ್ರತೆಗೆ ಬೇಕೊಂದು ಸವಿನಾಮ ನೆನೆದದ್ದೆ ವರಮಂತ್ರ - ಎಮ್ಮೆತಮ್ಮ ಶಬ್ಧಾರ್ಥ ವರಮಂತ್ರ = ಶ್ರೇಷ್ಠಮಂತ್ರ ತಾತ್ಪರ್ಯ ಏಸು, ಈಶ, ಬಸವ, ಬುದ್ಧ, ರಾಮ, ಅಲ್ಲಾ, ಕೃಷ್ಣ, ಜಿನ ಮುಂತಾದ ಯಾವುದಾದರೊಂದು ನಾಮ ಮನಸಿನ ಏಕಾಗ್ರತೆಗಾಗಿ ಬೇಕಾಗುತ್ತದೆ. ಮೋಕ್ಷಕ್ಕೆರಡಕ್ಕರವೇ ಸಾಕು ಎಂದು ಸರ್ವಜ್ಞ ಹೇಳಿದ್ದಾನೆ. ಎಲ್ಲ ಅಕ್ಷರಗಳು‌ ಮಂತ್ರಗಳೆ. ಮನನಾತ್ ತ್ರಾಯತೇ ಇತಿ ಮಂತ್ರಃ ಅಂದರೆ ಜಪಿಸಿದರೆ ಯಾವುದು ರಕ್ಷಿಸುತ್ತದೆ...
- Advertisement -spot_img

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -spot_img
close
error: Content is protected !!
Join WhatsApp Group