Monthly Archives: October, 2024

ಕಡಕೋಳ ಅವರ ಕೃತಿಗೆ ವಿರೂಪಾಕ್ಷ ಶ್ರೀಗಳ ಶುಭಾಶೀರ್ವಾದ

ದತ್ತಿದಾನಿ ಅಕ್ಷರ ಮಾತೆ ಲೂಸಿ ಸಾಲ್ಡಾನಾ ಅವರ ಕುರಿತು ಮುನವಳ್ಳಿಯ ಸಾಹಿತಿ ವೈ ಬಿ ಕಡಕೋಳ ಅವರು ಬರೆದಿರುವ 'ಲೂಸಿ ಸಾಲ್ಡಾನಾ ಅವರ ಸಂಸ್ಕೃತ ಸೂಕ್ತಿಗಳು' ಪುಸ್ತಕಕ್ಕೆ ಉಪ್ಪಿನ ಬೆಟಗೇರಿಯ ಪೂಜ್ಯ  ಶ್ರೀ.ಮ.ನಿ.ಪ್ರಸ್ವ, ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳವರು ಮೂರುಸಾವಿರ ವಿರಕ್ತಮಠ ಇವರು ಶುಭಾಶೀರ್ವಾದ ನೀಡಿ ಹಾರೈಸಿದ್ದಾರೆ.ಪ್ರಕಟಣೆಯೊಂದನ್ನು ಹೊರಡಿಸಿರುವ ಸ್ವಾಮೀಜಿ,  ದತ್ತಿದಾನಿ ಅಕ್ಷರಮಾತೆ ಶ್ರೀಮತಿ ಲೂಸಿ....

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಯುದ್ಧದಲಿ ಗೆದ್ದರೂ ತನ್ನಣ್ಣ ಭರತನಿಗೆ ಬಾಹುಬಲಿ ರಾಜ್ಯವನೆ ತ್ಯಾಗಮಾಡಿ ಕಾಡಿನಲಿ ತಪನಿಂತು ನಿರ್ವಾಣ ಗಳಿಸಿದನು ಭೋಗತ್ಯಾಗವೆ ಯೋಗ - ಎಮ್ಮೆತಮ್ಮಶಬ್ಧಾರ್ಥ ನಿರ್ವಾಣ = ಮುಕ್ತಿತಾತ್ಪರ್ಯ ಜೈನ ಧರ್ಮದ ಮೊದಲ ತೀರ್ಥಂಕರ ವೃಷಭನಾಥನ ಮಕ್ಕಳು ಭರತ ಬಾಹುಬಲಿ ಅಣ್ಣತಮ್ಮಂದಿರು. ತಂದೆ ಹಂಚಿಕೊಟ್ಟ ತಮ್ಮ ತಮ್ಮ ರಾಜ್ಯವಾಳುತಿದ್ದರು. ಭರತನು‌ ಧರ್ಮಚಕ್ರ ಹಿಡಿದು ಎಲ್ಲ ರಾಜ್ಯಗಳನ್ನು‌ ಗೆಲ್ಲಲು ಹೋರಡುತ್ತಾನೆ. ಆತನ ಇತರ ತಮ್ಮಂದಿರು ತಮ್ಮ ರಾಜ್ಯ ಅಣ್ಣನಿಗೆ ಒಪ್ಪಿಸಿ ತಂದೆಯಿಂದ ದೀಕ್ಷೆಪಡೆದು ತಪಸ್ಸಾಚರಿಸಲು...

ದಸರಾ ಕವಿತೆಗಳು

ದಸರಾ ವೈಭವಬಂತು ಬಂತು ನಾಡಹಬ್ಬ ಮೈಸೂರು ದಸರಾ ಹಬ್ಬ ಚಾಮುಂಡೇಶ್ವರಿ ಆರಾಧಿಸುವ ಹಬ್ಬ ಕರುನಾಡಿನ ವೈಭವದ ಹಬ್ಬ.....ಬ್ರಾಹ್ಮಿಶುಭ ಮುಹೂರ್ತದಿ ಬನ್ನಿವೃಕ್ಷ ಪೂಜಿಸುವ ಹಬ್ಬ ಆಯುಧ ಪೂಜೆ ಮಾಡಿ ಭಜಿಸುವ ವಿಜಯ ದಶಮಿ ಹಬ್ಬ....ಚಿನ್ನದ ಅಂಬಾರಿಯಲಿ ದೇವಿಯ ಸುಂದರ ಮೆರವಣಿಗೆ ಅಂಬಾರಿ ಧರ್ಮ ದೀಕ್ಷೆ ತೊಡುವ ಉತ್ಸವದ ಕನ್ನಡ ನಾಡ ಹಬ್ಬ....ಜನಪದ ಕಲೆ ನರ್ತನ ಸ್ಥಬ್ದ ಚಿತ್ರ ಸಂಸ್ಕೃತಿ ಕಲೆಗಳ ಪ್ರದರ್ಶನದ ಹಬ್ಬ ಪುಣ್ಯ ಭೂಮಿ ಮೈಸೂರಿನ ಚಾಮುಂಡಿಯ ದಸರಾ ಹಬ್ಬ.....ದ್ವೇಷ ಅಸೂಯೆ...

ಮನ ಸೆಳೆದ ನಾಟಕ “ಮಹಾತ್ಮಾ ಕನಕದಾಸ”

ಮೈಸೂರು ದಸರಾ ಮಹೋತ್ಸವ ಸಾಂಸ್ಕೃತಿಕ ಉಪ ಸಮಿತಿ ಪ್ರಾಯೋಜಕತ್ವದಲ್ಲಿ ಹಾಸನದ ಶ್ರೀ ಶಂಭುಲಿಂಗೇಶ್ವರ ಕಲಾವೃಂದ ಮಹಿಳಾ ತಂಡವು ಎಸ್. ಎಸ್. ಪುಟ್ಟೇಗೌಡ, ಶಂಭುನಾಥಪುರ ಅರಕಲಗೂಡು ವಿರಚಿತ ಮಹಾತ್ಮ ಕನಕದಾಸ ನಾಟಕವನ್ನು ಶ್ರೀಮತಿ ರಾಣಿ ಚರಾಶ್ರೀ ರವರ ನಿದೇ೯ಶನದಲ್ಲಿ ಮೈಸೂರು ಪುರಭವನ ರಂಗ ವೇದಿಕೆಯಲ್ಲಿ ಆಯುಧ ಪೂಜೆ ದಿನ ಮಹೋನ್ನತವಾಗಿ ಪ್ರದಶಿ೯ಸಿ ಪ್ರೇಕ್ಷಕರ ಮೆಚ್ಚುಗೆಗೆ ತಂಡ...

ನಮ್ಮ ದಸರಾ – ಅದೆಷ್ಟು ಸುಂದರಾ !

ವಿಜಯದಶಮಿ ಅಥವಾ ದಸರಾ ಹಬ್ಬವನ್ನು ಅಶ್ವಿನಿ ಮಾಸದ ಶುಕ್ಲಪಕ್ಷದ ಹತ್ತನೇ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಅಧರ್ಮದ ಮೇಲೆ ಧರ್ಮದ ವಿಜಯವೆಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಈ ದಿನ "ಶ್ರೀರಾಮನು ಲಂಕಾಧಿಪತಿ ರಾವಣನನ್ನು ಕೊಂದನು ಮತ್ತು ದುರ್ಗಾದೇವಿಯು ರಾಕ್ಷಸ ಮಹಿಷಾಸುರನನ್ನು ಕೊಂದಳು" ಎನ್ನುವ ನಂಬಿಕೆಯಿದೆ. ಹಾಗಾಗಿ ಈ ಹಬ್ಬವನ್ನು ವಿಜಯದಶಮಿ ಎಂದೂ ಕರೆಯುತ್ತಾರೆ. ರಾಮಲೀಲಾ...

ಕವನ : ಅಲ್ಲ ನಾವು ವೀರಶೈವರು

ಅಲ್ಲ ನಾವು ವೀರಶೈವರು -------------------------- ಅಲ್ಲ ನಾವು ವೀರಶೈವರು ನಾವು ಲಿಂಗವಂತರು ಅಪ್ಪ ಬಸವನ ಧರ್ಮದಲ್ಲಿ ಸತ್ಯ ಸಮತೆ ಕಾಣುವವರು ನ್ಯಾಯ ನಿಷ್ಟುರಿ,ನಿತ್ಯ ಕಾಯಕ ಹಸಿದ ಜೀವವ ಸಲುಹುವವರು ಅಗಸ ಅರಸ ಕೂಡಿ ಭೋಜನ ಕರುಣೆ ಪ್ರೀತಿಯ ಕಾನನ ಅರಿವೇ ಗುರುವು ನುಡಿಯು ಲಿಂಗ ನಡೆಯು ಜಂಗಮ ಪಾವನ ವಚನ ಗ್ರಂಥ ನಮ್ಮ ಉಸಿರು. ಮರ್ತ್ಯ ಲೋಕಕೆ ಅಚ್ಚ ಹಸಿರು ದೀನ ದಲಿತ ಬೇಧವಳಿದು ಶರಣ ರಾಜ್ಯ ಕಟ್ಟುವವರು. ಇಲ್ಲ ಲಿಂಗಕೆ ಹಾಲು ತುಪ್ಪ, ಪುರೋಹಿತರ ಕೈಗೆ ಕಪ್ಪ. ಕರಣ...

ಡಾ.ಸಾವಿತ್ರಿ ಮ ಕಮಲಾಪೂರ ಇವರ ಐದು ಕೃತಿಗಳ ಲೋಕಾಪ೯ಣೆ

ಗೋಕಾಕ -ದಿನಾಂಕ. ೧೩. ೧೦. ೨೦೨೪ರಂದು ಮು ೧೦. ೦೦ಘಂಟೆಗೆ ಕೆ ಎಲ್ ಇ ಸಿ ಎಸ್ ಅಂಗಡಿ ಬ್ಯಾಳಿ ಕಾಟಾ ಗೋಕಾಕದಲ್ಲಿ ಸಾಹಿತಿ ಡಾ. ಸಾವಿತ್ರಿ ಕಮಲಾಪುರೆ ಅವರ ಐದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.ಸಮಾರಂಭದಲ್ಲಿ ಪ್ರೊ ಚಂದ್ರಶೇಖರ ಅಕ್ಕಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ರಾಜು ಮುನವಳ್ಳಿ ಕೆ ಎಲ್ ಇ ನಿರ್ದೇಶಕರು ಮತ್ತು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

ಧ್ಯಾನಕ್ಕೆ ಕುಳಿತಾಗ ನೂರಾರು ಭಾವಗಳುಸುಳಿಸುಳಿದು ಸುತ್ತುವವು ಮನಸಿನಲ್ಲಿ ಹಿಂದಕ್ಕೆ ಕಳಿಸದಿರು ಮುಂದಕ್ಕೆ ಬೆಳೆಸದಿರು ನಿಜವಾದ ಧ್ಯಾನವದೆ - ಎಮ್ಮೆತಮ್ಮಶಬ್ಧಾರ್ಥ ಭಾವಗಳು = ಭಾವನೆಗಳು, ಆಲೋಚನೆಗಳುತಾತ್ಪರ್ಯ ನಮ್ಮ ಮನಸ್ಸು ಎದ್ದಾಗಿನಿಂದ‌ ಮಲಗುವವರೆಗೆ ಆಲೋಚನೆ ಮಾಡುತ್ತಲೆ ಇರುತ್ತದೆ. ಗಾಢನಿದ್ದೆಯಲ್ಲಿ ಮಾತ್ರ ಮನಸ್ಸು ಶೂನ್ಯವಾಗಿರುತ್ತದೆ.ಮತ್ತೆ ಕನಸಿನಲ್ಲಿ ಕೂಡ ಮನಸ್ಸು ಯೋಚಿಸುತ್ತಲೆ ಇರುತ್ತದೆ. ಮನಸ್ಸಿನ ಆಲೋಚನೆಯಿಂದ ನಮ್ಮ ಶಕ್ತಿ ವ್ಯಯವಾಗಿ ಹೋಗುತ್ತದೆ. ಮತ್ತೆ ಶಕ್ತಿಯನ್ನು ಗಳಿಸಲು ಧ್ಯಾನ ಮಾಡಬೇಕಾಗುತ್ತದೆ‌.ಧ್ಯಾನ ಮಾಡುವಾಗ ಕೂಡ‌ ಮನಸ್ಸು ಅನೇಕ‌...

ಡಾ. ಶಶಿಕಾಂತ ಪಟ್ಟಣ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಬಸವ ತಿಳಿವಳಿಕೆ ಮತ್ತು ಅಧ್ಯಯನ ಕೇಂದ್ರದ ಅಧ್ಯಕ್ಷ  ಡಾ. ಶಶಿಕಾಂತ ಪಟ್ಟಣ ಅವರ ಬಸವತತ್ವ ಚಿಂತನೆ ಜೊತೆಗೆ ಅವರ ಕನ್ನಡ ಪ್ರೇಮವನ್ನು,ಕಾಳಜಿಯನ್ನು, ಕನ್ನಡ ಪರ ಸೇವೆಯನ್ನು ಗಮನಿಸಿ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ  "ಕನ್ನಡ ರಾಜ್ಯೋತ್ಸವ ಪ್ರಶಸ್ತಿ" ಯನ್ನು ನವೆಂಬರ್ 3 ನೆಯ ತಾರೀಕಿನಂದು ಪ್ರದಾನ ಮಾಡಲಾಗುತ್ತಿದೆಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಸುಜ್ಞಾನ...

ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ಆರಂಭಿಸಬೇಕು

ಸಿಂದಗಿ: ಪಾಲಕರು, ಮಕ್ಕಳು, ಶಿಕ್ಷಕರು ಈ ಮೂವರ ಪಾತ್ರ ಪ್ರಮುಖವಾಗಿದ್ದರೆ ಸ್ವಚ್ಚ ಭಾರತ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಪಾಲಕರು ಯಾವ ರೀತಿಯಾಗಿ ಸಂಸ್ಕಾರ ಕೊಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಮಾತೃ ಭಾಷೆ ಎಂದರೆ ಮಗು ಜನನದಿಂದಲೇ ಕಲಿಯುವ ಮೊದಲ ಭಾಷೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳೊಂದಿಗೆ ಮಾತೃಭಾಷೆಯಲ್ಲಿಯೇ ಮಾತನಾಡುವ, ಕಥೆ ಹೇಳುವ ಮತ್ತು ಪದ್ಯ ಕಲಿಸುವ ವ್ಯವಧಾನವನ್ನು...
- Advertisement -spot_img

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...
- Advertisement -spot_img
error: Content is protected !!
Join WhatsApp Group