Monthly Archives: December, 2024

ಕಲಾ ಚಟುವಟಿಕೆಯ ಪ್ರತಿಮಾ ಟ್ರಸ್ಟ್ ಉಮೇಶ ತೆಂಕನಹಳ್ಳಿ

ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಾಕಷ್ಟು ಮುಂಚೂಣಿಯಲ್ಲಿದೆ. ಇಲ್ಲಿಯ ಅನೇಕ ಕಲಾವಿದರು ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆ ಪಟ್ಟಿಯೂ ಸಾಕಷ್ಟು ದೊಡ್ಡದಿದೆ. ಈ ಪಟ್ಟಿಯಲ್ಲಿ ಸೇರುವ ಇನ್ನೊಂದು ಹೆಸರು ಉಮೇಶ ತೆಂಕನಹಳ್ಳಿ.ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ವಿದ್ಯಾರ್ಥಿ ನಾಟಕೋತ್ಸವದಲ್ಲಿ ಉದಯಪುರ ಕಾಲೇಜಿನ ವಿದ್ಯಾರ್ಥಿಗಳಿಗೆ ನಾಟಕ ಕಲಿಸಿ...

ಸ್ತನ ಕ್ಯಾನ್ಸರ್ ಸೇರಿ ಸರ್ವ ರೋಗ ಉಚಿತ ಚಿಕಿತ್ಸಾ ಶಿಬಿರ

ಎಲ್ಲಾ ರೀತಿಯ ಸ್ತನ ಕಾನ್ಸರ್ ನೋವಿನಿಂದ ಕೂಡಿರುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ವೇದನಾರಹಿತವಾಗಿರುತ್ತದೆ.ಕಾನ್ಸರ್ ನ ಮೊದಲನೇ ಹಂತದಲ್ಲಿ ಹೆಚ್ಚು ತೊಂದರೆ ಕಾಣಿಸದಿದ್ದರೂ ಸ್ತನದ ಭಾಗದಲ್ಲಿ ನೋವು ಅಥವಾ ಅಸ್ವಸ್ಥತೆ ಲಕ್ಷಣ ಕಾಣಿಸಬಹುದು. ನೋವು ಇಲ್ಲದಿದ್ದರೂ ಸ್ತನದ ಕಾನ್ಸರ್ ಕಾಣಬಹುದು. ಸ್ತನದ ಭಾಗದಲ್ಲಿ ಉಂಟಾಗಬಹುದಾದ ಗಂಟುಗಳು ಎಲ್ಲವೂ ಕಾನ್ಸರ್ ಗೆ ಸಂಬಂಧಿಸಿರದಿದ್ದರೂ, ಅಂತಹ ಗಂಟುಗಳಾದಾಗ ತಕ್ಷಣದಲ್ಲಿ ತಜ್ಞ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಹೆಣ್ಣಿನಲಿ ಹೊನ್ನಿನಲಿ ಮಣ್ಣಿನಲಿ ಮನ್ನಣೆಯೊ- ಳರಸಿದರೆ ದೊರಕುವುದೆ ಸುಖಶಾಶ್ವತ ನಿಧಿನಿಧಾನದ ಮೇಲೆ ಬಡವ ಕುಳಿತಂತಾಯ್ತು ನಿನ್ನೊಳಗೆ ಹುದುಗಿಹುದು - ಎಮ್ಮೆತಮ್ಮಶಬ್ಧಾರ್ಥ‌ ಮನ್ನಣೆ = ಗೌರವ. ಅರಸು = ಹುಡುಕು. ನಿಧಿನಿಧಾನ = ಹುದುಗಿಸಿಟ್ಟ ದ್ರವ್ಯತಾತ್ಪರ್ಯ ಮನುಷ್ಯ ಹೆಣ್ಣು ಹೊನ್ನು‌ ಮತ್ತು ಮಣ್ಣು ಈ ಮೂರನ್ನು ಆಸೆಪಡುತ್ತಾನೆ. ಅದರ ಜೊತೆಗೆ ಮನ್ನಣೆ ಗೌರವ‌ ಕೀರ್ತಿಗಾಗಿ ಚಡಪಡಿಸುತ್ತಾನೆ. ಅವುಗಳಿಂದ ಪಡೆದ ಸುಖ‌ ಕ್ಷಣಿಕವಾದದ್ದು. ಅದಕ್ಕಾಗಿ ಅವುಗಳನ್ನು ಮಾಯೆ ಎಂದು...

ಅನ್ನ ಮತ್ತು ಜ್ಞಾನ ದಾಸೋಹ ಶ್ರೇಷ್ಠವಾಗಿದೆ

ಮುರಘಾಮಠದ ವಿದ್ಯಾರ್ಥಿಗಳ ಪಾದಯಾತ್ರೆಮೂಡಲಗಿ: ಧಾರವಾಡದ ಮುರಘಾಮಠದ ಪ್ರಸಾದ ನಿಲಯದ ವಿದ್ಯಾರ್ಥಿಗಳ ಪಾದಯಾತ್ರೆಯು ಮೂಡಲಗಿಗೆ ಆಗಮಿಸಿತು.ಸ್ಥಳೀಯ ಎಂಇಎಸ್ ಕಾಲೇಜು ಬಳಿಯಲ್ಲಿ ಪಾದಯಾತ್ರಿ ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡರು.ಈ ಸಂದರ್ಭದಲ್ಲಿ ಪಿ.ಕೆ. ರಡ್ಡೇರ ಮಾತನಾಡಿ ‘ಅನ್ನ ಮತ್ತು ಜ್ಞಾನ ದಾಸೋಹಕ್ಕೆ ಹೆಸರಾಗಿರುವ ಧಾರವಾಡದ ಮುರಘಾಮಠವು ಅನೇಕ ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಆಸರೆಯಾಗಿ ಬೆಳೆಸಿದೆ’ ಎಂದರು.ಮೃತ್ಯುಂಜಯಪ್ಪಗಳು ನೂರು ವರ್ಷಗಳ ಪೂರ್ವದಲ್ಲಿ...

ರೈತರ ಮೇಲೆ ಕಾಂಗ್ರೆಸ್ ಸರ್ಕಾರದ ಹಲ್ಲೆ ಖಂಡಿಸಿ ಸಿಂದಗಿಯಲ್ಲಿ ಪ್ರತಿಭಟನೆ

ಸಿಂದಗಿ; ಕೂಡಲಸಂಗಮ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಪಂಚಮಸಾಲಿ- ದೀಕ್ಷಾ ಮಲೆಗೌಡ- -ಗೌಡಲಿಂಗಾಯತರಿಗೆ ೨ಎ ಹಾಗೂ ಲಿಂಗಾಯತ ಓಬಿಸಿ ಮೀಸಲಾತಿಗಾಗಿ ಡಿ ೧೦ ರಂದು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಚಳವಳಿಗಾರರ ಮೇಲೆ ಆಡಳಿತಾರೂಢ ಸರ್ಕಾರ ಮಾಡಿದ ಮಾರಣಾಂತಿಕ ಹಲ್ಲೆ ಖಂಡಿಸಿ ತಾಲೂಕು ಪಂಚಮಸಾಲಿ ಸಮಾಜದ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ...

ಅರಿವಿನ ದೀವಿಗೆ ಅಲ್ಲಮ

ಅರಿವಿನ ದೀವಿಗೆ ಅಲ್ಲಮ------------------------------- ಅಲ್ಲಮರು ಹನ್ನೆರಡನೆಯ ಶತಮಾನದ ಶ್ರೇಷ್ಠ ಚಿಂತಕ ಕಾರಣಿಕ ಪುರುಷ . ಅರಿವನ್ನು ಜಾಗೃತಗೊಳಿಸದ್ದಲ್ಲದೆ ಅರಿವಿನ ಆಂದೋಲನವನ್ನು ತೀವ್ರಗೊಳಿಸಿದ ಸಾಕಾರಮೂರ್ತಿ . ಅಲ್ಲಮ ಒಬ್ಬ ಅಧ್ಯಾತ್ಮದ ಅಲೆಮಾರಿ.ತನ್ನ ವಿಭಿನ್ನ ರೀತಿಯಲ್ಲಿ ಸಾಂಧರ್ಭಿಕವಾಗಿ ಗುರು ಲಿಂಗ ಜಂಗಮದ ಸುತ್ತ ಹುಟ್ಟಿಕೊಂಡ ಅನೇಕ ವಿಷಯಗಳಿಗೆ ಸ್ಪಟಿಕದ ಸ್ಪಷ್ಟತೆ ನೀಡಿದ ಅನುಭಾವಿ. ಇಷ್ಟಲಿಂಗವು ಅರಿವಿನ ಕುರುಹು ಎಂದು...

ಸಿಂದಗಿ : ಬಾಲಕರ ನೂತನ ವಸತಿ ನಿಲಯ ಉದ್ಘಾಟನೆ

ಸಿಂದಗಿ : ತಾಲೂಕಿನ ಗೊಲಗೇರಿ ಗ್ರಾಮದಲ್ಲಿ ಈ ಭಾಗದ ಶೈಕ್ಷಣಿಕವಾಗಿ ಬಹುದಿನಗಳ ಬೇಡಿಕೆಯಾಗಿದ್ದ, 2024-25 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಶಾಸಕರಾದ ಅಶೋಕ ಮನಗೂಳಿ ಅವರು ವಿಶೇಷ ಕಾಳಜಿವಹಿಸಿ ಮಂಜೂರು ಮಾಡಿಸಿದ 100 ಸಂಖ್ಯಾ ಬಲದ ಡಿ ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನೂತನ ವಸತಿ ನಿಲಯವನ್ನು ಉದ್ಘಾಟಿಸಿದರು.ಇದೆ ವೇಳೆ...

ಯಶಸ್ವಿ ಪ್ರಯೋಗ ಪ್ರಚಂಡ ರಾವಣ

ಹಾಸನ ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘದ ಕಲಾವಿದರು ಗಾಡೇನಹಳ್ಳಿ ವೀರಭದ್ರಾಚಾರ್ ನಿರ್ದೇಶನದಲ್ಲಿ ದಿವಂಗತ ಕಣಗಲ್ ಪ್ರಭಾಕರ್ ವಿರಚಿತ ಪ್ರಚಂಡ ರಾವಣ ನಾಟಕ ಪ್ರದರ್ಶಿಸಿದರು.ಈ ನಾಟಕವನ್ನು ದಿವಂಗತ ರಂಗಪ್ಪದಾಸ್‌ರವರು ಈ ಹಿಂದೆ ನಿರ್ದೇಶನ ಮಾಡಿದ್ದರು. ಇವರ ೨ನೇ ವರ್ಷದ ನೆನಪು ಮತ್ತು ಸಂಘದ ಉದ್ಘಟನಾ ಕಾರ್ಯಕ್ರಮದಲ್ಲಿ ಪ್ರದರ್ಶಿತವಾದ ಪ್ರಚಂಡ ರಾವಣ ನಾಟಕಕ್ಕೆ ಪ್ರೇಕ್ಷಕರು ಹೆಚ್ಚಿನ...

ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ಸಿಂದಗಿ ಪೊಲೀಸರ ದಾಳಿ

ಸಿಂದಗಿ: ನಕಲಿ ಮದ್ಯ ತಯಾರಿಕಾ ಘಟಕದಲ್ಲಿ ೫೬೨ ಲೀಟರ್ ನಕಲಿ ಮದ್ಯ ಹಾಗೂ ೧೫೦ಕ್ಕೂ ಅಧಿಕ ಲೀಟರ್ ಮದ್ಯಸಾರ ಹಾಗೂ ಎಮ್.ಸಿ ಮ್ಯಾಕಡೋವೇಲ್ಸ್ ಮತ್ತು ಆಯ್.ಬಿ ಕಂಪನಿಗೆ ಸೇರಿದ ೩೦೦೦ ಬಾಟಲಗಳ ೬೫ ಬಾಕ್ಸಗಳು ನಕಲಿ ಮದ್ಯ ತಯಾರಿಕೆಗೆ ಬಳಕೆಯಾಗುತ್ತಿದ್ದ ಖಾಲಿ ಬಾಟಲಿಗಳು ಮತ್ತು ನಕಲಿ ಚೀಟಿಗಳು (ಲೇಬಲ್)ನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಪಟ್ಟಣದ ಕಲಬುರಗಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಭಾಗ್ಯವನು ಬಯಸುವೊಡೆ ಮಾಡುತಿಹ ಕೆಲಸದಲಿ ಮನವಿರಲಿ ತನುವಿರಲಿ ಶ್ರದ್ಧೆಯಿರಲಿ ದಾರಿದ್ರ್ಯ ದೂರಾಗಿ ದೊರಕುವುದು ಸುಖಶಾಂತಿ ಕಾಯಕವೆ ಕೈಲಾಸ - ಎಮ್ನೆತಮ್ಮಶಬ್ಧಾರ್ಥ ಭಾಗ್ಯ = ಸಂಪತ್ತು, ಸಿರಿತನ. ಶ್ರದ್ಧೆ = ಗೌರವ, ನಿಷ್ಠೆ ದಾರಿದ್ರ್ಯ = ಬಡತನತಾತ್ಪರ್ಯ ಕಾಯಕದ ಮಹತ್ವವನ್ನು ಈ‌ ಕಗ್ಗ ಸಾರುತ್ತಿದೆ. ನಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ‌ ಶ್ರದ್ಧೆಯಿಂದ ಮಾಡುವುದು ಕಾಯಕವಾಗಿ ಪರಿಣಮಿಸುತ್ತದೆ. ಬೇಕಾಬಿಟ್ಟಿಯಾಗಿ‌ ಮಾಡುವುದು ಕೆಲಸವಾಗುತ್ತದೆ. ಇದು‌ ಕೆಲಸ ಮತ್ತು...
- Advertisement -spot_img

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...
- Advertisement -spot_img
error: Content is protected !!
Join WhatsApp Group