Monthly Archives: May, 2025

ಶಾಶ್ವತ ಸಾಧನೆಗಾಗಿ ಸದಾ ಅಧ್ಯಯನ ಮಾಡಿ – ರಮೇಶ ಭೂಸನೂರ

ಶಾಶ್ವತ ಸಾಧನೆಗಾಗಿ ಸದಾ ಅಧ್ಯಯನ ಮಾಡಿ - ರಮೇಶ ಭೂಸನೂಸಿಂದಗಿ : ಮನುಷ್ಯನಲ್ಲಿರುವ ಸಂಪತ್ತು ಕಸಿದುಕೊಳ್ಳಬಹುದು ಆದರೆ ಜ್ಞಾನವನ್ನು ಯಾರಿಂದಲು ಕಸಿದುಕೊಳ್ಳಲು ಆಗದು ಕಾರಣ ಸತತ ಅಧ್ಯಯನದಿಂದ ಸಾಧನೆ. ಸೂರ್ಯ ಚಂದ್ರರಿರುವರೆಗೂ ಶಾಶ್ವತ ಸಾಧನೆಗಾಗಿ ಸದಾ ಅಧ್ಯಯನ ಮಾಡಿ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.ಪಟ್ಟಣದ ನಳಂದ ಕೋಚಿಂಗ ಕ್ಲಾಸೆಸ್ ಶಾಲೆಯಲ್ಲಿ ಹಮ್ಮಿಕೊಂಡ...

ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಿ – ಸಿಂದಗಿ ಬಿಇಓ

ಸಿಂದಗಿ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ 2025-26ನೇ ಸಾಲಿಗೆ ಮಕ್ಕಳ ದಾಖಲಾತಿ ಹೆಚ್ಚಿಸಿ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಯಡ್ರಾಮಿ ಹೇಳಿದರು.ಪಟ್ಟಣದಲ್ಲಿ ರವಿವಾರ ಪತ್ರಿಕಾ ಹೇಳಿಕೆ ನೀಡಿದ ಹೇಳಿದ ಅವರು, ಸಿಂದಗಿ, ಆಲಮೇಲ, ದೇವರಹಿಪ್ಪರಗಿ ತಾಲೂಕಿನ ಬರುವ ಎಲ್ಲ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು, ಶಿಕ್ಷಕರು 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಪೂರ್ವ ಸಿದ್ದತೆ ಮಾಡಿಕೊಳ್ಳ...

ವಾರದ ಸತ್ಸಂಗ ಕಾರ್ಯಕ್ರಮ

ಬೆಳಗಾವಿ - ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಸಹ್ಯಾದ್ರಿ ನಗರ, ಕುವೆಂಪು ನಗರ ಬೆಳಗಾವಿಯಲ್ಲಿ ದಿನಾಂಕ 25-5-2025 ರಂದು ವಾರದ ಸತ್ಸಂಗ ಕಾರ್ಯಕ್ರಮ ನಡೆಯಿತು.'ಪತಿತರನ್ನು ಪಾವನ ಮಾಡಿದ ಬಸವಣ್ಣ' ಎಂಬ ವಿಷಯವನ್ನು ಶರಣೆ ವಸಂತಕ್ಕ ಗಡಕರಿಯವರು ಮಾತನಾಡುತ್ತ, ಮುಗ್ಧ ಸಂಗಯ್ಯ ಸ್ವರ್ಗವ ಕಾಣಲು ವೇಶ್ಯೆಯ ಮನೆಗೆ ಹೋಗಿ ಲಿಂಗಾಂಗ ಸಾಮರಸ್ಯದಲ್ಲಿ ಮೈ ಮರೆತು ಮುಂಜಾನೆಯ ಸಮಯದಲ್ಲಿ...

ಬಹುದಿನದ ಬೇಡಿಕೆ ಈಡೇರಿಸಿದ ಅರಭಾವಿ ಶಾಸಕರು

ಮೂಡಲಗಿ : ಪಟ್ಟಣದ ನಾಗಲಿಂಗ ನಗರ ನಿವಾಸಿಗಳ ಬಹುದಿನ ಬೇಡಿಕೆಯಾದ ಮೂಡಲಗಿ ಪಟ್ಟಣದ ಗುರ್ಲಾಪುರ ಮುಖ್ಯ ರಸ್ತೆಯಿಂದ ನಾಗಲಿಂಗ ನಗರಕ್ಕೆ ಸಂಪರ್ಕ ಕೊಡುವ ಕೋರ್ಟ್ ಪಕ್ಕದಲ್ಲಿರುವ ರಸ್ತೆಯನ್ನು  ಶಾಸಕ ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾತನಾಡಿ ಯಾರಿಗೂ ತೊಂದರೆ ಆಗದಂತೆ ದುರಸ್ತಿಗೊಳಿಸಿ ಜನರಿಗೆ ಸಂಚರಿಸಲು...

ಅಪ್ಪ ಎಂಬ ಆಪ್ತರಕ್ಷಕ

ಅದೊಂದು ಮಧ್ಯಮ ವರ್ಗದ, ತಂದೆ,ತಾಯಿ, ಎರಡು ಗಂಡು ಒಂದು ಹೆಣ್ಣು ಮಗು ಇರುವ ಪುಟ್ಟ ಸಂಸಾರ. ಇಬ್ಬರು ಗಂಡು ಮಕ್ಕಳಿಗಿಂತ ತಂದೆಗೆ ಹೆಣ್ಣುಮಗಳ ಮೇಲೆ ಅಪಾರ ಪ್ರೀತಿ. ಹೈಸ್ಕೂಲಿಗೆ ಬಂದ ಗಂಡು ಮಕ್ಕಳು ಪರಸ್ಪರ ಜಗಳ ಮಾಡುತ್ತಿರುವಾಗ ತಂದೆ ಮಕ್ಕಳನ್ನು ಸಮಾಧಾನಪಡಿಸಿದರು. ಇಬ್ಬರೂ ಮಕ್ಕಳು ಅವನು ಮುದ್ದಿನ ಮಗ ಅದಕ್ಕೆ ಅವನಿಗೆ ನೀವು ಏನೂ...

ಯೋಗವನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಬೇಕು – ಈರಣ್ಣ ಕಡಾಡಿ

ಮೂಡಲಗಿ ಯೋಗೋತ್ಸವಕ್ಕೆ ಚಾಲನೆ ನೀಡಿದ ಸಂಸದ ಈರಣ್ಣ ಕಡಾಡಿಮೂಡಲಗಿ : ನಮ್ಮ ದಿನ ನಿತ್ಯದ ಅವಧಿಯಲ್ಲಿ ಯೋಗಕ್ಕಾಗಿ ಒಂದು ಗಂಟೆ ಮೀಸಲಿಟ್ಟರೆ ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೇ ಮಾನಸಿಕ ಆರೋಗ್ಯವನ್ನು ಸುಧಾರಿಸಿ ರೋಗಗಳನ್ನು ದೂರವಾಗಿಸಲು ಯೋಗವನ್ನು ಪ್ರತಿಯೊಬ್ಬರು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ಶನಿವಾರ ಮೇ 24...

ಬಸವಕಲ್ಯಾಣದಲ್ಲಿ ತಿರಂಗಾ ಯಾತ್ರೆ

ಬೀದರ - ಪಾಕಿಸ್ತಾನದ ವಿರುದ್ಧ ಕೈಗೊಳ್ಳಲಾಗಿದ್ದ ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಶಾಸಕ ಶರಣು ಸಲಗರ ನೇತೃತ್ವದಲ್ಲಿ ಬಸವಕಲ್ಯಾಣದಲ್ಲಿ ತಿರಂಗಾ ಯಾತ್ರೆ ನಡೆಯಿತು.ನಗರದ ಪ್ರಮುಖ ರಸ್ತೆಯಲ್ಲಿ ಬೃಹತ್ ರಾಷ್ಟ್ರಧ್ವಜ ಹಿಡಿದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ತಿರಂಗಾ ಯಾತ್ರೆ ನಡೆಸಿದರು.ಈ ಸಂದರ್ಭದಲ್ಲಿ ಶಾಸಕ ಶರಣು ಸಲಗರ ಹಾಗೂ ಅವರ ಪತ್ನಿ ಸಾವಿತ್ರಿ ಭರ್ಜರಿ ಡಾನ್ಸ್...

ದಿ.24 ರಂದು ಮೂಡಲಗಿಯಲ್ಲಿ ಯೋಗ ಉತ್ಸವ

ಮೂಡಲಗಿ: ಕೇಂದ್ರ ಆಯುಷ್ಯ ಇಲಾಖೆ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ನವದೆಹಲಿ, ಸಾಮಾಜಿಕ ಆರ್ಥಿಕ ಮತ್ತು ಕಲ್ಯಾಣ ಸಂಸ್ಥೆ ಕಲ್ಲೋಳಿ, ಮೂಡಲಗಿ ಶಿಕ್ಷಣ ಸಂಸ್ಥೆ ಮೂಡಲಗಿ ಹಾಗೂ ತಾಲೂಕಾಡಳಿತ ಮೂಡಲಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ -2025 ರ ನಿಮಿತ್ತ ಯೋಗೋತ್ಸವ ಕಾರ್ಯಕ್ರಮವು ಶನಿವಾರ 24 ರಂದು ಮುಂಜಾನೆ 07.00 ಗಂಟೆಗೆ...

ಟಿಕ್ ಟಿಕ್ ಅನ್ನುವ ಕೈಗಡಿಯಾರ ಮತ್ತು ಏರಿಳಿತವಾಗುತ್ತಿರುವ ನಮ್ಮ ನಾಡಿ ಮಿಡಿತದ ನಡುವೆ…

ಅದೊಂದು ಕಾಲವಿತ್ತು....ಏ ತಮ್ಮ ಟೈಮ್ ಎಷ್ಟ ಆಗೇತಿ ಅಂತ ಯಾವುದೋ ಒಬ್ಬ ಹಿರಿಯರೋ,ಅಥವಾ ಹೆಣ್ಣುಮಕ್ಕಳೋ ಕೈಯ್ಯಲ್ಲಿ ಗಡಿಯಾರ ಕಟ್ಟಿದವರನ್ನ ನೋಡಿ ಸಮಯ ಕೇಳುತ್ತಿದ್ದರು.ಅದಕ್ಕೂ ಮೊದಲಿನ ಹಿರಿಯ ಅನುಭವಿಗಳು ಅಕಾಶದ ಕಡೆಗೆ ಹಣೆಯ ಮೇಲೆ ಕೈ ಇಟ್ಟು ನೋಡಿಯೋ,ಮನೆಯ ಅಥವಾ ಗಿಡದ ನೆರಳು ಎಷ್ಡು ಉದ್ದಕ್ಕೆ ಹರಡಿಕೊಂಡಿದೆ ಅಂತ ನೋಡಿಯೊ ಸಮಯವನ್ನು ಅಂದಾಜಿಸಿ ಕರಾರುವಾಕ್ಕಾಗಿ ಸಮಯವನ್ನು...

ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಿಶೇಷ ವಾರ್ಷಿಕ ಶಿಬಿರ

ಮೂಡಲಗಿ:- ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಒಂದು ವಾರ ಕಾಲ  ದಿನಾಂಕ: ೨೧.೦೫.೨೦೨೫ ರಿಂದ ೨೭.೦೫.೨೦೨೫ ರ ವರೆಗೆ ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.ದಿನಾಂಕ ೨೧ ರಂದು ಮೊದಲನೆ ದಿನ ಉದ್ಘಾಟನಾ ಸಮಾರಂಭವು ಪೂಜ್ಯ ಶ್ರೀ ಮಲ್ಲಯ್ಯ ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ನಡೆಯಿತು. ಪ್ರಾರ್ಥನಾ...
- Advertisement -spot_img

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...
- Advertisement -spot_img
error: Content is protected !!
Join WhatsApp Group