Monthly Archives: June, 2025

ನೀಲಗಂಗಾ ಚರಂತಿಮಠರ ಸಾಹಿತ್ಯ ಸೇವೆ ಅಗಣಿತೀಯವಾದದ್ದು – ಸಾಹಿತಿ ಸುನಂದ ಎಮ್ಮಿ ಅಭಿಮತ

ಬೆಳಗಾವಿ ಜಿಲ್ಲಾ ಕ ಸಾ ಪ ವತಿಯಿಂದ ಸಾಹಿತ್ಯದ ಚಿಂತನ ಮಂಥನ ಕಾರ್ಯಕ್ರಮ ಬೆಳಗಾವಿ -  ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಕೃತಿ ರಚಿಸಿ ನಮ್ಮ ಸಹಜ ಬದುಕಿನ ಜೀವಂತಿಕೆಯನ್ನು ತಮ್ಮ ಕೃತಿಗಳಲ್ಲಿ ತೋರಿಸಿದ ನೀಲಗಂಗಾ ಚರಂತಿಮಠರ ಸಾಹಿತ್ಯ ಸೇವೆ ನಿಜಕ್ಕೂ ಅಗಣಿತೀಯವಾದದ್ದು ಎಂದು ಹಿರಿಯ ಸಾಹಿತಿ ಸುನಂದಾ ಎಮ್ಮಿ ರವಿವಾರ ದಿ 8...

ಕವನ : ಬಂಜೆಯಾದಳೆ ಭೂಮಿ

ಬಂಜೆಯಾದಳೆ ಭೂಮಿಬಂಜೆ ಎಂಬ ಪದ ಬೇಡ ಈ ಭೂ ತಾಯಿಗೆ ರೈತರು ಮಕ್ಕಳಿರುವಾಗ ರೈತನ ಹಡೆದವಳು ಭೂ ತಾಯಿ ಬೆಳೆದ ಭೂ ಒಡಲಲ್ಲಿ ದವಸ ಧಾನ್ಯ ತರಕಾರಿ ಹಣ್ಣು ಹಂಪಲು ಭಾರಿ ಬಿಡಲಿಲ್ಲ ಅವನು ಮರಳು ಕಾಳು ಕಡಿ ಬೆನ್ನು ಹತ್ತಿದರು ದಲ್ಲಾಳಿ ಸೊರಗಿದ ಸೋತ ರೈತ ತಾಯಿ ಎದುರು ಶರಣಾದ ನೇಣು ಆತ್ಮ ಹತ್ಯೆ ಮಗನ ಕಳೆದು ಕೊಂಡ ತಾಯಿ ವೇದನೆ ಭೂಮಿಗೆ ಮತ್ತೆ ಬಂಜೆಯಾದಳು ಸ್ಮಾರ್ಟ್ ಸಿಟಿ ಮೆಟ್ರೋ ಸಿಟಿ ಕಾರ್ಪೊರೇಟ್ ಜಗತ್ತಿಗೆ ಮುಚ್ಚಿದರು ಕೆರೆ ಬಾವಿಗಳ ಕಟ್ಟಿದರು...

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಹ.ಮ. ಪೂಜಾರ

ಸಿಂದಗಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪರಿಸರ ನಾಶವನ್ನು ತಡೆಗಟ್ಟಬೇಕಾಗಿದೆ. ಇದಕ್ಕೆ ಪೂರಕವಾಗಿ ನಾವು ದಿನನಿತ್ಯ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಬೇಕು. ಜೊತೆಗೆ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಮಕ್ಕಳ ಸಾಹಿತಿ ಹ.ಮ. ಪೂಜಾರ ಹೇಳಿದರು.ಪಟ್ಟಣದ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವ ಪ್ರಾಥಮಿಕ...

ಲೇಖನ : ನಮ್ಮೂರ ರಸ್ತೆ ಬದಿಯ ನೇರಳೆ ಮರ

ಪ್ರತಿಮಾ ಹೆಜ್ಜೆ ಗುರುತು ಪ್ರತಿಮಾ ಟ್ರಸ್ಟ್ ಚನ್ನರಾಯಪಟ್ಟಣ. ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಟ್ರಸ್ಟ್ ವತಿಯಿಂದ, ಚನ್ನರಾಯಪಟ್ಟಣದ ಹೇಮಾವತಿ ಪಾರ್ಕಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದ ವಿಶೇಷ ಏನೆಂದರೆ ಈಗ ನೇರೆಲೆ ಹಣ್ಣಿನ ಕಾಲ. ಆದ ಕಾರಣ ಬಂದ ಎಲ್ಲಾ ವೇದಿಕೆಯ ಗಣ್ಯರಿಗೆ ಮತ್ತು ಪ್ರೇಕ್ಷಕರಿಗೆ ಒಂದೊಂದು ನೇರಳೆ ಹಣ್ಣು ತಿನ್ನಲು...

ಸಂಸದರ ಅನುದಾನದ ಸಮುದಾಯ ಭವನಕ್ಕೆ ಅಡಿಗಲ್ಲು ಹಾಕಿದ ಈರಣ್ಣ ಕಡಾಡಿ

ಮೂಡಲಗಿ : ಆಧುನಿಕ ಜಗತ್ತಿನಲ್ಲಿ ಮದುವೆಗಳು ಆಯಾ ಕುಟುಂಬದ ಪ್ರತಿಷ್ಠೆಯ ಮಾನದಂಡಗಳಾಗಿದ್ದು, ಪ್ರತಿಷ್ಠೆಗಾಗಿ ಜೀವನದಲ್ಲಿ ಅತಿ ಹೆಚ್ಚು ಖರ್ಚು ಮದುವೆಗಾಗಿ ಮಾಡುತ್ತಿದ್ದಾರೆ. ಇಂತಹ ಪ್ರತಿಷ್ಠೆಯ ಖರ್ಚುಗಳಿಗೆ ಕಡಿವಾಣ ಹಾಕಲು ಆಯಾ ಗ್ರಾಮಗಳಲ್ಲಿ ನಿರ್ಮಾಣವಾಗುವ ಸಮುದಾಯ ಭವನಗಳು ನೆರವಾಗಲಿದ್ದು ಶಿವಾಪೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುವ ಸಮುದಾಯ ಭವನವನ್ನು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ರಾಜ್ಯಸಭಾ ಸಂಸದ ಈರಣ್ಣ...

ಕವನ : ಸಿಂಧೂರ

ಸಿಂಧೂರ ಆಕೆ ನಗುತ್ತಾಳೆ..ಅವನಿಲ್ಲದಿದ್ದರೂ.. ಜನ ಮನಬಂದಂತೆ ಹಂಗಿಸುವರು ಅವರಿಗೇನು ಗೊತ್ತು...? ಅವಳ ಹಣೆಯ ಮೇಲಿನ ಸಿಂಧೂರಅವಳ ಸೌಂದರ್ಯಕ್ಕಿಟ್ಟ ಕಲಶ. ಪ್ರತಿ ದಿನ ಕುಂಕುಮ ಇಡುವಳು ಅವನ ನೆನಪಲ್ಲಿ..ಅಂದಿಟ್ಟ ನೆನಪಲಿ..ಅಂದವನಿಗಿಟ್ಟ ಮಾತಿನ ನೆನಪಲ್ಲಿ..ಅರಶಿನ, ಲಿಂಬೆ ಮತ್ತು ಪಾದರಸದ ಮಿಶ್ರಣ ಈ ಸಿಂಧೂರ ಸಿಂಧೂರ ಗಿಡದಿಂದ ತಯಾರಾಗುವ ಕೆಂಪು ಗುಲಾಬಿ ವರ್ಣ ಭಾರತೀಯ ಸಂಸ್ಕೃತಿಯ ಮುತೈದೆಯ ಸಂಕೇತದುರ್ಗಾದೇವಿ ಯ ಸಂಕೇತ ದುಷ್ಟರ ವಿನಾಶದ ದ್ಯೋತಕ ದುಷ್ಟ ಸಂಹಾರ ಶಿಷ್ಟ ರಕ್ಷಕ ಅಮಾಯಕರ...

ಜೀವಂತ ಮೀನಿನೊಂದಿಗೆ ಕೆಮ್ಮು ದಮ್ಮಿಗೆ ಔಷಧ ನೀಡುವ ವೈದ್ಯರು

ಬೀದರ - ಮುಂಗಾರಿನ ಮೃಗಾ ಮಳೆ ಪ್ರವೇಶವಾದ ಹಿನ್ನೆಲೆಯಲ್ಲಿ ಮೃಗಶಿರಾ ನಕ್ಷತ್ರದಲ್ಲಿ ಕೆಮ್ಮಯ ದಮ್ಮಿಗಾಗಿ ಜೀವಂತ ಮೀನಿನೊಳಗೆ ಔಷಧ ಸೇರಿಸಿ ಸೇವಿಸುವ ಪದ್ಧತಿಯನ್ನು ಇಲ್ಲಿನ ಪಾರಂಪರಿಕ ವೈದ್ಯರು ಆರಂಭಿಸಿದ್ದಾರೆ.ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದ ಜೇರಪೇಟ್ ಬಡಾವಣೆಯ ಪಾರಂಪರಿಕ ವೈದ್ಯ ಝರಣಪ್ಪಾ ಕಾಳಪ್ಪ ಅವರಿಂದ ನಾಟಿ ಔಷಧಿ ವಿತರಣೆ ಮಾಡುತ್ತಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಔಷಧಕ್ಕಾಗಿ ಬಂದು...

ಸನ್ನಡತೆಯೇ ಶರಣರ ಪಥ -ಶಂಕರ ಗುಡಸ 

ಲಿಂಗಾಯತ ಸಂಘಟನೆ ವತಿಯಿಂದ ವಾರದ ಸಾಮೂಹಿಕ ಪ್ರಾರ್ಥನೆ ರವಿವಾರ ದಿ 8 ರಂದು ಬೆಳಗಾವಿ ನಗರದ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ವಾರದ ಸಾಮೂಹಿಕ ಪ್ರಾರ್ಥನೆ ಜರುಗಿತು.ಕಾರ್ಯಕ್ರಮದಲ್ಲಿ ವಚನ ನಿವ೯ಚನ ಮಾಡಿ ಶಂಕರ ಗುಡಸ ಮಾತನಾಡಿ 12ನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಮಾಡಿದ ಕ್ರಾಂತಿ ನಿಜಕ್ಕೂ ಅದ್ಭುತವಾದದ್ದು. ಎಲ್ಲ ಶರಣರ ನೇತೃತ್ವ ವಹಿಸಿ ಶರಣರನ್ನು ಒಗ್ಗೂಡಿಸುವ,...

ನಮ್ಮ ಮಕ್ಕಳ ಹೆಸರಲ್ಲಿ ಒಂದೊಂದು ಗಿಡ ನೆಟ್ಟರೆ ಉತ್ತಮ ಪರಿಸರ ಪಡೆಯಲು ಸಾಧ್ಯ

ಸಿಂದಗಿ; ನಾವು ನಮ್ಮ ಮಕ್ಕಳ ಹುಟ್ಟು ಹಬ್ಬ ಆಚರಣೆಗೆ ಆಡಂಬರ ಆಚರಣೆ ಮಾಡುವುದಕ್ಕಿಂದ ಅವರ ಹೆಸರಲ್ಲಿ ಒಂದೊಂದು ಗಿಡ ನೆಟ್ಟರೆ ಮಾತ್ರ ಉತ್ತಮ ಪರಿಸರ ಪಡೆಯಲು ಸಾಧ್ಯ. ಗಿಡ ಇದ್ದರೆ ಮಳೆ, ಮಳೆ ಇದ್ದರೆ ಬೆಳೆ, ಬೆಳೆ ಇದ್ದರೆ ಮಾತ್ರ ರೈತ ಎಂದು ಸಿಂದಗಿ ವಲಯ ಉಪ ಅರಣ್ಯಾಧಿಕಾರಿಗಳಾದ ಶ್ರೀಮತಿ ಪ್ರಿಯಾಂಕ ಹೇಳಿದರು.ಪಟ್ಟಣದ ಬಸವ...

ಪ್ಲಾಸ್ಟಿಕ್ ಬಳಕೆಯ ಬಗ್ಗೆ ಪುನರಾಲೋಚನೆ ಬೇಕು : ಬಸಗೌಡ ಪಾಟೀಲ

ಮೂಡಲಗಿ: ಪ್ರತಿವರ್ಷ 400 ಮಿಲಿಯನ್ ಟನ್‌ಗೂ ಹೆಚ್ಚು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು, ಅದರಲ್ಲೂ ಸುಮಾರು 11 ಮಿಲಿಯನ್ ಟನ್ ಪ್ಲಾಸ್ಟಿಕ್ ಸಮುದ್ರಗಳಲ್ಲಿ ಸೇರುತ್ತಿದೆ ಎಂಬ ಅಂದಾಜು ಇದೆ.ಈ ಕಾರಣದಿಂದ ಪ್ಲಾಸ್ಟಿಕ್ ಮಾಲಿನ್ಯ ನಮ್ಮ ಕಾಲದ ಗಂಭೀರ ಪರಿಸರ ಸಮಸ್ಯೆಯಾಗಿದೆ.ವ್ಯಕ್ತಿಗಳು, ಸಮುದಾಯಗಳು, ಕೈಗಾರಿಕೆಗಳು ಹಾಗೂ ಸರ್ಕಾರಗಳು ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ಮತ್ತು ತ್ಯಜಿಸುವ ವಿಧಾನಗಳ ಬಗ್ಗೆ ಪುನರಾಲೋಚನೆ...
- Advertisement -spot_img

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...
- Advertisement -spot_img
error: Content is protected !!
Join WhatsApp Group