Monthly Archives: June, 2025

ಒಂದೇ ಮನವಿಗೆ ಸ್ವಚ್ಛವಾದ ಅಂಕಲಗಿ ಬಸ್ ಸ್ಟ್ಯಾಂಡ್ ಶೌಚಾಲಯ : ಗೋಕಾಕ ಡೀಪೋ ಮ್ಯಾನೇಜರ್ ಗೆ ಧನ್ಯವಾದ

ಗೋಕಾಕ - ತಾಲೂಕಿನ ಅಂಕಲಗಿಯ ಬಸ್ ನಿಲ್ದಾಣದ ಮೂತ್ರಾಲಯಗಳು ಅಸ್ವಚ್ಛತೆಯ ಅಪರಾವತಾರವಾಗಿದ್ದು ಇಲ್ಲಿ ಮೂತ್ರ ಮಾಡಲು ಹೋಗುವವರು ದೇಹದಲ್ಲಿ ರೋಗ ಸೇರಿಸಿಕೊಂಡೇ ಬರುವುದು ಗ್ಯಾರಂಟಿಯಾಗುವಂತಿವೆ ಎಂದೆಲ್ಲ ಪತ್ರಿಕೆ ಬರೆಯಲು ತೊಡಗುವ ಮುನ್ನವೇ ಶೌಚಾಲಯದ ಸ್ವಚ್ಛತೆ ಆರಂಭವಾಗಿದ್ದು ಸಾರ್ವಜನಿಕರು ಸಂತಸಗೊಂಡಿದ್ದಾರೆಇಲ್ಲಿನ ಮೂತ್ರಾಲಯಗಳಲ್ಲಿ ಒಳಗೆಲ್ಲ ಖಾಲಿ ನೀರಿನ ಬಾಟಲಿಗಳು, ಮದ್ಯದ ಬಾಟಲಿಗಳು ತುಂಬಿಕೊಂಡು ಕಾಲಿಡಲು ಜಾಗವೇ ಇಲ್ಲದಂತಾಗಿ...

ಲೇಖನ : ಸಾಲುತಿಲ್ಲವೆ ಸಮಯ ಸಾಲುತಿಲ್ಲವೆ, , , ,

ಸಮಯ ನೋಡಲು ಸಮಯವಿಲ್ಲ. ಯಾವುದಕ್ಕೂ ಪುರುಸೊತ್ತಿಲ್ಲ. ದಿನದ ೨೪ ಗಂಟೆ ಸಾಲುತ್ತಿಲ್ಲ. ಕುಟುಂಬ, ಮನರಂಜನೆ,ವಿಶ್ರಾಂತಿ, ನೆಮ್ಮದಿಯಂತೂ ಕನಸಿನ ಮಾತಾಗಿದೆ ಅನ್ನೋ ಮಾತುಗಳು ದಿನಾಲು ಕಿವಿಗೆ ಬೀಳುತ್ತಲೇ ಇರುತ್ತವೆ. ಸಮಯ ಮತ್ತು ಸಮುದ್ರದ ಅಲೆ ಯಾರಿಗಾಗಿಯೂ ಕಾಯುವುದಿಲ್ಲ ಎನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ. ಹಾಗೆ ನೋಡಿದರೆ ಸಮಯ ನಿರ್ವಹಣೆಯೇ ಜೀವನ ಅನ್ನುವಷ್ಟು ಸಮಯ ಮಹತ್ವದ್ದಾಗಿದೆ. ಒಮ್ಮೆ...

ತಲ್ಲೂರು ರಾಯನಗೌಡರ ಸಮಾಜ ಮುಖಿ ಕಾರ್ಯಗಳು ಬಹಳ ಮಹತ್ವ ಪಡೆದಿವೆ – ಡಾ.ವೈ ಬಿ ಕಡಕೋಳ

ಮುನವಳ್ಳಿ: "ತಲ್ಲೂರು ರಾಯನಗೌಡರ ಬದುಕು ಸಮಾಜದ ಹಿತ ಚಿಂತನೆ ಜೊತೆಗೆ ಕಿತ್ತೂರು ಚನ್ನಮ್ಮಳ ಜೀವನ ತಿಳಿಸುವಲ್ಲಿ ಬಹಳ ಮಹತ್ವ ಪಡೆದಿದೆ".ಎಂದು ಡಾ. ವೈ. ಬಿ. ಕಡಕೋಳ ತಿಳಿಸಿದರು.ಅವರು ಎಂ. ಎಲ್. ಇ. ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಮಕ್ಕಳಿಗೆ ಹಮ್ಮಿಕೊಂಡಿದ್ದ ಓರಿಯಂಟೇಶನ್‌ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯಿನಿ ಪ್ರಭಾವತಿ...

ಲೇಖನ :ಮಣ್ಣೆತ್ತಿನ ಅಮವಾಸ್ಯೆ

ಕಾರಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು ಹೋಳಿ ಹುಣ್ಣಿಮೆ ಹೊಯ್ದುಕೊಂಡು ಹೋಯ್ತು ಎಂಬ ಹಿರಿಯರ ನುಡಿ ಎಷ್ಟು ಸತ್ಯ..ವೈಶಾಖದ ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆಮೋಡಗಳ ಮೂಲಕ ಬರುವುದುಕಾರಹುಣ್ಣಿಮೆ ಮುಗಿದು ರೈತಾಪಿಗಳು ಸಡಗರದಿಂದ ಪೂಜಿಸುವ ಮಣ್ಣೆತ್ತಿನ ಅಮವಾಸೆ ಮಣ್ಣಿನಿಂದ ಎತ್ತುಗಳನ್ನು ಮಾಡಿ ಅದರ ಮುಂದೆ ಒಂದು...

ಮಣ್ಣೆತ್ತಿನ ಅಮವಾಸ್ಯೆ : ಇದು ರೈತರ ಹಬ್ಬವಲ್ಲವಂತೆ !

ನನಗೆ ಎಲ್ಲ ಹಬ್ಬ ಹರಿದಿನಗಳ ಮಾಹಿತಿಯನ್ನು ನೀಡುತ್ತಿರುವದು ನಮ್ಮಪ್ಪ. ಅಪ್ಪನ ತಂದೆ ಮತ್ತು ತಾಯಿಯ ತಂದೆ ಮತ್ತು ತಾಯಿಯ ಪ್ರೀತಿ ನನಗೆ ಸಿಕ್ಕಿಲ್ಲ. ಕಾರಣ ನಾನು ಹುಟ್ಟುವ ಮೊದಲೇ ನಮ್ಮನ್ನು ಅಗಲಿದ್ದರು. ಆದರೆ ರೈತನಾಗಿರುವ ನಮ್ಮಪ್ಪ ಮಾತ್ರ ತುಂಬಾ ಸ್ನೇಹಜೀವಿ....ಹೀಗಾಗಿ ಚಿಕ್ಕವರಿದ್ದಾಗ ಎಲ್ಲಾ ಹಬ್ಬಗಳನ್ನು ಆಚರಿಸುವ ಆ ಕಾರಣ ತಿಳಿದುಕೊಳ್ಳುವ ಕುತೂಹಲ ನನಗೆ...ಅವನ ಜೊತೆ...

ಒಳ್ಳೆಯದಾದುದನ್ನು ನಾವೆಲ್ಲ ಗೌರವಿಸಬೇಕು – ಜಾನಪದ ಗಾಯಕ ಗುರುರಾಜ ಹೊಸಕೋಟಿ

ಮೂಡಲಗಿ - ಯಾವುದು ಸಾಮಾಜಿಕ ಕಳಕಳಿ ವ್ಯಕ್ತಮಾಡುತ್ತದೆಯೋ, ಯಾವುದು ಒಳ್ಳೆಯದು ಇದೆಯೋ ಅದನ್ನು ಗೌರವಿಸಬೇಕು. ಸಿದ್ದು ಅವರ ಕಾವ್ಯದಲ್ಲಿ ಲೋಕಾನುಭವ ಇದೆ. 'ಎಷ್ಟ ಚಂದಿತ್ತ ಆವಾಗ' ಎಂಬ ಈ ಕೃತಿ ಹಿಂದಿನ ಸಂಭ್ರಮದ ದಿನಗಳನ್ನು ನೆನಪಿಸುತ್ತದೆ ಎಂದು ಖ್ಯಾತ ಜಾನಪದ ಹಾಡುಗಾರ, ಸಿನಿಮಾ ನಟ ಗುರುರಾಜ ಹೊಸಕೋಟಿ ಹೇಳಿದರು.ಸಾವಿರ ಹಾಡುಗಳ ಸರದಾರ ಮಹಾರಾಜ ಸಿದ್ದು...

ರಮೇಶ ಅಣ್ಣಪ್ಪಾ ಮಾಳಿ ಅವರಿಗೆ ಸೌಥ ಇಂಡಿಯನ್ ಎಕ್ಸಲೆಂಟ್ ಅವಾರ್ಡ 

ಹಳ್ಳೂರ- ಸಮೀಪದ ಅರಟಾಳ ಗ್ರಾಮದ ಉದ್ಯಮಿದಾರರಾದ ರಮೇಶ ಅಣ್ಣಪ್ಪಾ ಮಾಳಿ ಅವರಿಗೆ ಬೆಂಗಳೂರ ಪುಟ್ಟಣ್ಣ ಶೆಟ್ಟಿ ಟಾನ್ ಹಾಲ್ ನಲ್ಲಿ ಸೌಥ್ ಇಂಡಿಯನ್ ಎಕ್ಸಲೆಂಟ್ ಅವಾರ್ಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಮಯದಲ್ಲಿ ಮುಖ್ಯ ಅತಿಥಿಗಳಾಗಿ ಜಯಪ್ರದಾ. ರಾಜೇಶಿಂಗ. ಹೀನಾ ಜೈನ. ರಮೇಶ ಬಿರಾದಾರ. ಭುವನೇಶ್ವರಿ ಮಾಳಿ ಸೇರಿದಂತೆ ಅನೇಕರಿದ್ದರು.

ಸಿಂದಗಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿದ ಶಾಸಕ ಮನಗೂಳಿ

ಸಿಂದಗಿ- ಬಡವರಿಗೆ ತ್ವರಿತ ಗತಿಯಲ್ಲಿ ಆರೋಗ್ಯ ಸೇವೆ ಪಡೆಯಲು ಪ್ರತಿ ೨-೩ ವಾರ್ಡುಗಳ ಜನರಿಗೆ ಅನುಕೂಲವಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು ನಮ್ಮ ಕ್ಲಿನಿಕ್ ಆದರೆ ರೂ ೨೦ ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ತಾಯಿ ಮಕ್ಕಳ ಆಸ್ಪತ್ರೆ ಮಾಡುವುದು ನನ್ನ ಕನಸಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಅಭಿಮತ ವ್ಯಕ್ತ ಪಡಿಸಿದರು.ಪಟ್ಟಣದ ಕನಕದಾಸ ಬಡಾವಣೆಯಲ್ಲಿ...

ರೈತರ ಸಂಭ್ರಮದ ಹಬ್ಬ ಮಣ್ಣೆತ್ತಿನ ಅಮವಾಸ್ಯೆ.

ಜಗತ್ತಿನ ಭೂಪಟದಲ್ಲಿ ದಕ್ಷಿಣ ಏಷ್ಯಾದಲ್ಲಿ ಕಂಗೊಳಿಸುವ ಭವ್ಯ ಭಾರತ ನಮ್ಮ ದೇಶ. ಇದು ಹಳ್ಳಿಗಳ ದೇಶ. ಹೆಚ್ಚಾಗಿ ಕೃಷಿ ಅವಲಂಬಿತ ಜನರನ್ನೇ ಹೊಂದಿರುವ ದೇಶ. ಅದರಲ್ಲೂ ನಮ್ಮ ಕರ್ನಾಟಕದ ಉತ್ತರ ಕರ್ನಾಟಕದ ಭಾಗದಲ್ಲಿ ರೈತರ ಹಬ್ಬಗಳು ತುಂಬಾ ಮಹತ್ವದಿಂದ ಕೂಡಿರುತ್ತವೆ. ಹತ್ತಾರು ವರ್ಷಗಳ ಕಾಲ ಬಾದಾಮಿ ತಾಲೂಕಿನಲ್ಲಿ ಶಿಕ್ಷಕ ಸೇವೆ ಮಾಡುತ್ತಿರುವ ಸಂದರ್ಭದಲ್ಲಿ ಪ್ರತಿವರ್ಷ...

ಕವನ : ಒಂದು ಎಮರ್ಜೆನ್ಸಿ ಕವನ

ಒಂದು ಎಮರ್ಜೆನ್ಸಿ ಕವನ ಬರುತಾಳೆ, ಬರುತಾಳೆ, ಬಂದವಳೆ, ಮಹ ಕಾಳಿ ದೆಹಲಿ ಗದ್ದುಗೆ ಅರಸಿ ದಕ್ಷಿಣವವನರಸಿ ದಿಕ್ಕೆಟ್ಟ ಮತಗಳನು 'ಹಸು ಕರುವಿ'ಗೊಲಿಸಿ ಪಾದಕ್ಕೆ ಬಿದ್ದವರ ಪಾರ್ಲಿಮೆಂಟಿಗೆ ಕಳಿಸಿ ಎದುರಾಡಿದವರನ್ನು ಸೆರೆಯಲಿರಿಸಿ ! ಕರಮುಗಿದು ಶಿರಬಾಗೆ ಇವಳು ಧಾರಾಳಿ ಇಲ್ಲವೆನೆ, ಎದುರಾಗೆ ಆದಾಳು ಕಾಳಿ ಕದನ ಕಾರಣರಾದ ಸೀತೆ ಪಾಂಚಾಲಿ ? ಇಲ್ಲ, ತ್ರಿವಿಕ್ರಮನೆ ಬಂದನೋ, ಈಕೆ ಮೈದಾಳಿ ! ಇವಳಿಟ್ಟ ಮೊದಲ ಹೆಜ್ಜೆಗೆ ಸಂವಿಧಾನ, ಮತ್ತೊಂದು ಹೆಜ್ಜೆಯಲೇ ಜನತಂತ್ರ ಮರಣ ಇಡಲು ಹವಣಿಸುತಿಹಳು ಮೂರನೇ ಪಾದವನ್ನ ಮತ್ತೇನೋ ?ಮತ್ತಾರೋ ? ಅದಕೆ ಬಲಿದಾನ ! ( ತುರ್ತು ಪರಿಸ್ಥಿತಿ ಇದ್ದಾಗಲೇ ಫೆಬ್ರವರಿ...
- Advertisement -spot_img

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...
- Advertisement -spot_img
error: Content is protected !!
Join WhatsApp Group