Monthly Archives: August, 2025

ಶೇ.100 ರಷ್ಟು ಕನ್ನಡ ಅಳವಡಿಕೆಯತ್ತ ಖಡಕಲಾಟ ಗ್ರಾಮ

ಖಡಕಲಾಟ ಗ್ರಾಮದಲ್ಲಿ ಮಿಂಚಿನ ಸಂಚಾರ ಮಾಡಿ ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆ ಅರಿವು ಮೂಡಿಸಿದ ಕನ್ನಡ ಕರಸೇವಕರು ಬೆಳಗಾವಿ - ಖಡಕಲಾಟ ಗ್ರಾಮದಲ್ಲಿ ಯುವ ಕನ್ನಡ ಜಾಗೃತಿ ಬಳಗ,ಕನಾ೯ಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಗ್ರಾಮದ ಪ್ರತಿಯೊಂದು ಅಂಗಡಿ ಮುಂಗಟ್ಟುಗಳಿಗೆ ಕನ್ನಡದ ಅರಿವು ಮೂಡಿಸಿ ನಾಮಫಲಕದಲ್ಲಿ ಕಡ್ಡಾಯ ಕನ್ನಡ ಅಳವಡಿಸಿದ ಮಾಲೀಕರಿಗೆ...

ಮರುಳ ಶಂಕರ ದೇವರು ಅಂತರಂಗದ ತಿರುಳು ಹೊಂದಿದವರು – ಸುನಿತಾ ನಂದೆಣ್ಣವರ

ಬೆಳಗಾವಿ -_ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ದಿನಾಂಕ ೩ ರಂದು ವಾರದ ಸತ್ಸಂಗದ ಕಾರ್ಯಕ್ರಮದಲ್ಲಿ ಮಹಾ ಶರಣ ಮರುಳು ಶಂಕರ ದೇವರು ಒಬ್ಬ ಗುಪ್ತ ಭಕ್ತನಾಗಿದ್ದು ಹೊರಗೆ ಮರುಳುನಾಗಿದ್ದರು ಒಳಗೆ ಅಂತರಂಗದಲ್ಲಿ ಪರಿಪಕ್ವದ ತಿರುಳನ್ನು ಹೊಂದಿದವರು ಹುಚ್ಚನಾಗಿ ಕಂಡರೂ ಸದಾ ಎಚ್ಚರದಿಂದ ಇದ್ದವರು ಅಂಗವನ್ನೇ ಲಿಂಗವನ್ನಾಗಿ ಮಾಡಿ ಲಿಂಗಸಂಗಿ ನಿಸ್ಸಂಗಿಯಾದವರು, ಆಫ್ಘಾನಿಸ್ತಾನದಿಂದ ಬಸವಣ್ಣನವರ ಕಾಯಕ...

ಸಮಾಜದಲ್ಲಿ ಜಾಗೃತಿ ಮೂಡಿಸಿದ ಹಡಪದ ಅಪ್ಪಣ್ಣನವರು – ಪ್ರೊ. ಲಂಕೆಪ್ಪನವರ

ಮೂಡಲಗಿ - ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನ ಚಳವಳಿಯ ಪ್ರಮುಖ ವ್ಯಕ್ತಿಯಾಗಿದ್ದರು ಮತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು. ಅಪ್ಪಣ್ಣನವರು ಸುಮಾರು 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಅವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ, ಸಾಮಾಜಿಕ ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು ಎಂದು ಉಪನ್ಯಾಸಕ ಪ್ರೊ. ಸುರೇಶ ಲಂಕೆಪ್ಪನವರ ಹೇಳಿದರು.ಕನ್ನಡ...

ಕೃಷಿಯಲ್ಲಿ ಮಳೆ ನೀರು ಬಳಕೆಯಲ್ಲಿ ಸಂಶೋಧನಾತ್ಮಕ ತಂತ್ರಜ್ಞಾನ ಕುರಿತು ಕಾರ್ಯಾಗಾರ

ಕರ್ನಾಟಕ ಸರಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಶ್ರೀಮತಿ ಈರಮ್ಮ ಎಸ್ ಯಾದವಾಡ ಸರಕಾರಿ ಪದವಿ ಮಹಾವಿದ್ಯಾಲಯ ರಾಮದುರ್ಗದಲ್ಲಿ ಐ.ಕ್ಯೂ.ಎ.ಸಿ. ಕಾರ್ಯಕ್ರಮದಡಿಯಲ್ಲಿ ಗ್ರೀನಲ್ಯಾಂಡ್ ಬಯೋಟೆಕ್ ಹಾಗೂ ದಾಕ್ಷಾಯಿಣಿ ಭಾ ಜಾಬಶೆಟ್ಟಿ ಫೌಂಡೇಶನ್ ರಾಮದುರ್ಗ ಇವರ ಸಹಯೋಗದಲ್ಲಿ " *Innovative Technologies in Farmland Rainwater Harvesting"* ಎಂಬ ವಿಷಯ ಕುರಿತು ಏರ್ಪಡಿಸಿದ ವಿಶೇಷ...

ಕವನ : ಕವಿ ಬಯಕೆ

ಕವಿ ಬಯಕೆ ಒಬ್ಬ ಸಾಹಿತ್ಯ ಪ್ರಿಯ ಕವಿಯಾಗಲೆಂದು ಏನೇನೋ ಬರೆದ ಕವಿಯಾದ ಮೇಲೆ ಬರೀಲೇಬೇಕಂತ ಇನ್ನಷ್ಟು ಬರೆದ ಕಿವಿಯಿಂದ ಕೇಳುವುದ ಕೇಳಿದ ಕೇಳಬಾರದ್ದು ಕೇಳಿದ ಕಣ್ಣಿಂದ ಒಳಿತು ನೋಡಿದ ಕೆಡುಕನ್ನೂ ನೋಡಿದ ಸರಿ ಅನಿಸಿದ್ದೆಲ್ಲ ಹಾಳೆಗೆ ಸುರಿದ ತಪ್ಪು ಅನಿಸಿದ್ದೆಲ್ಲ ಹೊರಗೆಸೆದ ಕನಸುಗಳಿಂದ ಕಾವ್ಯ ಹೊಸೆದ ಸನ್ನಿವೇಶಗಳಿಂದ ಕಥೆ ಕಟ್ಟಿದ ಪ್ರೀತಿಗಳಿಗೆ ಬಣ್ಣ ಬಳಿದ ದ್ವೇಷಗಳಿಗೆ ಸುಣ್ಣ ಸವರಿದ ಸ್ನೇಹಕ್ಕೆ ನಮಸ್ಕರಿಸಿದ ಅಸೂಯೆಗೆ ಅವಮಾನಿಸಿದ ಅಕ್ಷರಗಳಿಗೆ ಅಂದ ನೀಡಿದ ಸಾಲುಗಳ ಸೃಷ್ಟಿ ಮಾಡಿದ ಬರೆದ ಬರೆದ ಹಾಳೆ ತುಂಬಿಸಿದ ಅರ್ಥ ಬಿಂಬಿಸಿದ ಸರಿಯಾಗಿ ಜೋಡಿಸಿದ ಪುಸ್ತಕಗಳ ಮಾಡಿದ ಕವಿಯಂತೂ ಆದ ಓದುವ ಮನಸುಗಳಿಗಾಗಿ ಕಾಯ್ದ ಕಾಯ್ದ ಕಾಯುತ್ತಲೇ ಕಂಗಾಲಾದ ಎಂ.ಸಂಗಪ್ಪ ಲಿಂಗಸುಗೂರು

ದಿ. ೧೧ ರಿಂದ ಸಾಯಿ ಮಂದಿರ ಉದ್ಘಾಟನೆ, ವಿವಿಧ ಕಾರ್ಯಕ್ರಮ

ಮೂಡಲಗಿ - ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಲಕ್ಷ್ಮಿ ನಗರದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸಾಯಿ ಮಂದಿರದ ಉದ್ಘಾಟನೆ ಹಾಗೂ ಸಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು ಬಿಡುಗಡೆ ಮಾಡಿದರು.ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಕೃಷ್ಣಾ ನಾವಳ್ಳಿ, ರಮೇಶ ಬಟಕುರ್ಕಿ, ಐ.ಎ.ಪಾಟೀಲ,...

ರೈತರ ಆದಾಯ ದ್ವಿಗುಣಗೊಳಿಸಲು ಮೋದಿ ಸರ್ಕಾರದಿಂದ ಹಲವು ಯೋಜನೆ – ಈರಣ್ಣ ಕಡಾಡಿ

ಘಟಪ್ರಭಾ: ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸತತ ಪ್ರಯತ್ನಶೀಲವಾಗಿದ್ದು ರೈತರಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕಳೆದ ೬ ವರ್ಷಗಳಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದು ಶನಿವಾರ ೨೦ನೇ ಕಂತಿನ ಮೂಲಕ ನೇರವಾಗಿ ಬೆಳಗಾವಿ ಜಿಲ್ಲೆಯ...

ಮುಗಳಖೋಡದಲ್ಲಿ ರವಿವಾರದ ಸತ್ಸಂಗ

ಮುಧೋಳ -  ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ರವಿವಾರ ದಿ.3 ರಂದು ಮುಂಜಾನೆ 9 ಗಂಟೆಗೆ ರವಿವಾರದ 108 ನೆ ಸತ್ಸಂಗ ಕಾರ್ಯಕ್ರಮವು ಜರುಗಲಿದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಕುಮಾರ ಗುರುಪ್ರಸಾದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಈ ಸಂದರ್ಭದಲ್ಲಿ ಜಾತ್ಯತೀತ ಜಗದ್ಗುರು ಸಿದ್ಧಾರೂಢರ ಪಂಚಾಮೃತ...

ದಿ. ೮ ರಂದು ಶಿರೋಳದಲ್ಲಿ ಭಜನಾ ಮಹೋತ್ಸವ

ಮುಧೋಳ - ತಾಲೂಕಿನ ಶಿರೋಳ ಗ್ರಾಮದ ಆಶ್ರಯ ಪ್ಲಾಟದ ತಪೋನಿಷ್ಠ ಮಹಾಪುರುಷ ನಿರಾಭಾರಿ ಸದ್ಗುರು ನಿಜಗುಣರ ೩೧ ನೆಯ ಪುಣ್ಯ ಸ್ಮರಣೋತ್ಸವದ ಅಂಗವಾಗಿ ನಿಜಗುಣರ ಆಶ್ರಮದಲ್ಲಿ‌ ಶುಕ್ರವಾರ ದಿನಾಂಕ ೮ ರಂದು ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಪೂಜ್ಯರಿಂದ ಪ್ರವಚನ ಕಾರ್ಯಕ್ರಮ ಜರುಗುವುದು.ಸಭೆಯ ದಿವ್ಯ ಸಾನ್ನಿಧ್ಯವನ್ನು ಕೋಲೂರಿನ ಶಂಭುಲಿಂಗ ಆಶ್ರಮದ ಪೂಜ್ಯರಾದ ಕೃಷ್ಣೇಗೌಡರು ವಹಿಸುವರು. ಸಾನ್ನಿಧ್ಯವನ್ನು...

ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

ಬೆಂಗಳೂರು - ಕಾನೂನು ಎಲ್ಲರಿಗೂ ಒಂದೇ, ನ್ಯಾಯವೆನ್ನುವುದು ಕೂಡ ಎಲ್ಲರಿಗೂ ಒಂದೇ ಎಂಬುದನ್ನು ರಾಜ್ಯ ಹೈಕೋರ್ಟ್ ಇಂದು ಸಾಬೀತುಪಡಿಸಿದ್ದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ವಿಡಿಯೋ ಹಾಗೂ ಲೈಂಗಿಕ ಶೋಷಣೆ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.ಐಪಿಸಿ ಸೆ. ೩೭೬(೨) ಹಾಗೂ ೩೫೪(ಎ) ಸೇರಿದಂತೆ ಅನೇಕ ಕಲಂಗಳ ಅಡಿಯಲ್ಲಿ...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group