Monthly Archives: September, 2025

‘ಶಂಕರ ದಾಸಿಮಯ್ಯ ಪುರಾಣ’ ಒಂದು ಅಧ್ಯಯನ: ಕೃತಿ ಅವಲೋಕನ.

               'ಶಂಕರ ದಾಸಿಮಯ್ಯ ಪುರಾಣ' ಒಂದು ಅಧ್ಯಯನ  ಸಂಶೋಧನಾ ಗ್ರಂಥ ಪುಷ್ಪವಾಗಿರುತ್ತದೆ. ಡಾ.ಅನ್ನಫೂರ್ಣ ಜಾಲವಾದಿ (ಸ್ನೇಹಾ  ಭೂಸನೂರ) ಅವರು ಡಾ.ಬಿ.ಕೆ.ಹಿರೇಮಠ ಗುರುವರೇಣ್ಯರ ಮಾರ್ಗದರ್ಶನದಲ್ಲಿ  ಈ ಸಂಶೋಧನಾ ಮಹಾಪ್ರಬಂಧವನ್ನು  ಸಮರ್ಪಿಸಿ ಡಾಕ್ಟರೇಟ್ ಪದವಿ ಪಡೆದಿರುವರು. ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣ ಬೆಳ್ಳಿಹಬ್ಬ ಪಿಎಚ್ ಡಿ ಪ್ರಬಂಧಮಾಲೆಯ...

ಕವನ : ಗುರುವೆಂಬ ಶಕ್ತಿ

ಗುರುವೆಂಬ ಶಕ್ತಿಹೊಸತನಕೆ ನಾಂದಿ ಆತ್ಮವಿಶ್ವಾಸಕೆ ಮುನ್ನುಡಿ ಚೈತನ್ಯ ತುಂಬುವ ಶಕ್ತಿಭೂತ ವರ್ತಮಾನ ತಿಳಿಸಿ ಒಳಿತು ಕೆಡುಕುಗಳ ತೋರ್ಪಡಿಸಿ ಅಂಧಕಾರ ಕಳೆಯುವ ಅನನ್ಯ ಶಕ್ತಿ.ಭ್ರಮೆಗಳ ಬಿಡಿಸಿ ಅಂತರಂಗದ ಪ್ರಶ್ನೆಗಳಿಗೆ ಉತ್ತರಿಸಿ ಭರವಸೆಯ ತುಂಬುವ ಅನಂತ ಶಕ್ತಿ.ಅಕ್ಕರೆಯಲಿ ಅಕ್ಷರ ಕಲಿಸಿ ಮೌಲ್ಯಗಳ ಪರಿಚಯಿಸಿ ಬೋಧನೆಯಲಿ ದಾರಿ ತೋರುವ ಬೆರಗಿನ ಶಕ್ತಿ.ಜೇವನ ಹಾದಿಯ ಸುಗಮವಾಗಿಸಿ ತಪ್ಪು ತಿದ್ದುವ ಜ್ಞಾನ ದೀವಿಗೆ ಹೊತ್ತಿಸಿ ಪ್ರತಿಭೆಗೆ ಪ್ರೇರಣಾ ಶಕ್ತಿ.ಛಲದಿ ಬಲವ ರೂಪಿಸಿ ಅಭಿವೃದ್ಧಿ ಅಥವ ಝೇಂಕರಿಸಿ ಉತ್ತೇಜನ ನೀಡುವ...

ಕವನ : ನುಡಿ ನಮನ

      ನುಡಿ ನಮನ ಅಪ್ಪನಿಗಿಂತಲೂ ಮಿಗಿಲು ನಿಮ್ಮ ಪ್ರೀತಿ ಅಮ್ಮನಿಗಿಂತಲೂ ಮೇಲು ನಿಮ್ಮ ಕಾಳಜಿಆಗಲೂ ಈಗಲೂ ಮುಂದೆಯೂ ಎಂದಿಗೂ ಆಗದು ನಿಮ್ಮನ್ನು ಮೀರಿಸಲು ಯಾರಿಗೂಇಹಪರ ಲೋಕದಲಿ ನೀವೇ ಪ್ರಧಾನ ಇರುವರು ಯಾರು ನಿಮಗೆ ಸಮಾನಈಶ್ವರನ ಪ್ರತಿ ರೂಪವು ನೀವೇ ಈಶ್ವರಿಯ ಸ್ವರೂಪವೂ ನೀವೇಉತ್ತುಂಗ ಶಿಖರದಲ್ಲಿದೆ ನಿಮ್ಮ ಸ್ಥಾನಮಾನ ಉಳಿಸಿಕೊಳ್ಳ ಬೇಕಿದೆ ಆ ಅಭಿಮಾನಊರು ಕೇರಿ ಸುತ್ತಿ ಕರೆತರುವಿರಿ ಶಾಲೆಗೆ ಊರುಗೋಲು ನೀವೇ...

ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು 

ಕೃಷ್ಣಮೂರ್ತಿ ಪುರಾಣಿಕರು ಕಾದಂಬರಿಕಾರರೆಂದೇ ಖ್ಯಾತಿ ಪಡೆದವರು. ಅವರ ೧೧೭ ಕೃತಿಗಳಲ್ಲಿ ೮೦ ಕಾದಂಬರಿಗಳೇ. ಆದರೆ ಅವರು ತಮ್ಮ ಸಾಹಿತ್ಯ ಕೃಷಿ ಆರಂಭಿಸಿದ್ದು ಕಾವ್ಯದಿಂದ. ಕಡುಬಡತನದಲ್ಲಿ ಬಾಲ್ಯ ಕಳೆದ ಪುರಾಣಿಕರು ಹೈಸ್ಕೂಲ್ ಶಿಕ್ಷಣ ಪಡೆಯುವಾಗ ಅವರು ಆಶ್ರಯ ಪಡೆದಿದ್ದ ಮನೆಯೊಂದರಲ್ಲಿ ನಡೆದ ಘಟನೆ ಅವರ ಮೊದಲ ಕವನದ ಹುಟ್ಟಿಗೆ ಕಾರಣವಾಯಿತು. ಆಗೆಲ್ಲ ಬಾಲ್ಯವಿವಾಹ ಪದ್ಧತಿ ಇತ್ತು....

ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಗುಂಪಿಗೆ ಅಧಿಕಾರ ಚುಕ್ಕಾಣಿ – ಬಾಲಚಂದ್ರ ಜಾರಕಿಹೊಳಿ

ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನ; ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಣೆಹುಕ್ಕೇರಿ- ಅಕ್ಟೋಬರ್ 19 ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಪೆನಲ್ ಅಧಿಕಾರಕ್ಕೆ ಬರಲಿದ್ದು, ಸುಮಾರು 12 ಜನ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ನಾವೇ ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.ಗುರುವಾರದಂದು...

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಜಶೇಖರ ರಗಟಿ

ಹಿರೇನಂದಿಹಳ್ಳಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ರಾಜಶೇಖರ ರಗಟಿ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕರಾಗಿ ಗುರುತಿಸಿಕೊಂಡಿರುವುದು ಹಿರೇನಂದಿಹಳ್ಳಿ ಹಾಗೂ ಚನ್ನಮ್ಮನ ಕಿತ್ತೂರ ತಾಲೂಕಿನ ಹೆಮ್ಮೆಗೈದ ಸಾಧನೆಯಾಗಿದೆ. ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ವಿಷಯವನ್ನು ಆಳವಾಗಿ ಬೋಧಿಸಿ, ಜೀವನ ಮೌಲ್ಯಗಳೊಂದಿಗೆ ಜೋಡಿಸಿ ಕಲಿಸುವಲ್ಲಿ ಅವರು ತೋರಿದ ನಿಸ್ವಾರ್ಥ ಶ್ರಮ ಈ ಗೌರವಕ್ಕೆ ಕಾರಣವಾಗಿದೆ.ರಾಜಶೇಖರ ರಗಟಿ ಅವರ ಮಾರ್ಗದರ್ಶನದಲ್ಲಿ...

ಬೂದಿಹಾಳ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಬೈಲಹೊಂಗಲ-   2025-26 ನೇ ಸಾಲಿನ 14 ವರ್ಷದ ಒಳಗಿನ ಬೆಳವಡಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಿಹಾಳ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕರ 4*100 ರಿಲೇ ತಂಡ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದೆ.ಬಾಲಕರ ವಿಭಾಗದಲ್ಲಿ ಭಾಸ್ಕರ ಹುದ್ದಾರ 100 ಮೀ ಓಟ ಪ್ರಥಮ, ಬಸವರಾಜ ಕುರಿ 200 ಮೀ...

ಮನೆಯಲ್ಲಿ ಬಸವಣ್ಣನವರ ಭಾವಚಿತ್ರ ಬಿಟ್ಟು ಇನ್ನುಳಿದ ಭಾವಚಿತ್ರ ಇಡದಂತೆ ಸಾಣೇಹಳ್ಳಿ ಶ್ರೀ ಕರೆ

ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಅಂತಾ ನಮೂದಿಸಬೇಕುಬೀದರ - ಎಲ್ಲಾ ಮೌಢ್ಯತೆ ನಿರಾಕರಿಸಿ ಬಸವ ತತ್ವದಂತೆ ಬದುಕುತ್ತೇನೆ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ನಿಮ್ಮೆಲ್ಲರ ಮನೆಗಳಲ್ಲಿ ಬಸವಣ್ಣನವರ ಭಾವಚಿತ್ರ ಹೊರತಾಗಿ‌ ಇನ್ನ್ಯಾವ ಭಾವಚಿತ್ರವನ್ನೂ ಇಟ್ಟುಕೊಳ್ಳಬೇಕಾಗಿಲ್ಲ.ನಿಮ್ಮ ಅಂಗದ ಮೇಲೆ ಲಿಂಗ ಧರಿಸಿ ಪೂಜೆ ಮಾಡ್ಬೇಕು, ಬೇರೆ ಏನನ್ನೂ ಪೂಜೆ ಮಾಡುವ ಅವಶ್ಯಕತೆ ಇಲ್ಲ ಎಂದು ಬಸವ ಸಂಸ್ಕೃತಿ...

ಪ್ರತಿ ತಿಂಗಳು ಜನ ಸಂಪರ್ಕ ಸಭೆ -ಲೋಕಾಯುಕ್ತ ಡಿಎಸ್ ಪಿ ಪುಷ್ಪಲತಾ

ಮೂಡಲಗಿ: ಇನ್ನು ಮುಂದೆ ಪ್ರತಿ ತಾಲೂಕಿನಲ್ಲಿ,ಪ್ರತಿ ತಿಂಗಳು ಲೋಕಾಯುಕ್ತರು ಜನ ಸಂಪರ್ಕ ಮಾಡುತ್ತೇವೆ. ಅಧಿಕಾರಿಗಳು ಲಂಚ ಕೇಳಿದರೆ ಸರಿಯಾಗಿ ಕೆಲಸ ಮಾಡಿಕೊಡದೆ ಇದ್ದರೆ ಲೋಕಾಯುಕ್ತರಿಗೆ ದೂರು ಸಲ್ಲಿಸಿ. ಸಾರ್ವಜನಿಕರು ಬರೀ ಆರೋಪಮಾಡಿದರೆ ಪ್ರಯೋಜನವಿಲ್ಲ, ದೂರುಗಳನ್ನು ಸಲ್ಲಿಬೇಕಾದರೆ ಸೂಕ್ತ ದಾಖಲೆ ಇರಬೇಕೆಂದು ಲೋಕಾಯುಕ್ತ ಡಿಎಸ ಪಿ ಪುಷ್ಪಲತಾ ಹೇಳಿದರು.ಪಟ್ಟಣದ ತಹಶೀಲ್ದಾರ ಕಛೇರಿಯ ಸಭಾ ಭವನದಲ್ಲಿ ಬುಧವಾರ...

ಅತಿವೃಷ್ಟಿಯಿಂದ ಹಾಳಾದ ಬೆಳೆಗೆ ಸರ್ಕಾರ ಪರಿಹಾರ ನೀಡಬೇಕು – ಅಮರೇಶ್ವರ ದೇವರು

ಹುನಗುಂದ; ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಿಗೆ ಎಡೆಬಿಡದೆ ನಿರಂತರವಾಗಿ ಸುರಿದ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ಹಾಳಾದ ರೈತರ ಬೆಳೆಯ ವೈಮಾನಿಕ ಸಮೀಕ್ಷೆ ನಡೆಸಿ ಸರ್ಕಾರ ಬೆಳೆ ಪರಿಹಾರ ನೀಡಬೇಕೆಂದು ಗಚ್ಚಿನಮಠದ ಅಮರೇಶ್ವರ ದೇವರು ಒತ್ತಾಯಿಸಿದರು.ಬುಧವಾರ ಇಲ್ಲಿನ ಗಚ್ಚಿನಮಠದಲ್ಲಿ ರೈತರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ದಿವ್ಯ ಸಾನ್ನಿಧ್ಯವಹಿಸಿ ಮಾತನಾಡುತ್ತ ಕಳೆದ ೪...
- Advertisement -spot_img

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...
- Advertisement -spot_img
error: Content is protected !!
Join WhatsApp Group