Monthly Archives: January, 2026
ಸುದ್ದಿಗಳು
ಕರ್ನಾಟಕ ಸರ್ವೋದಯ ಮಂಡಲದಿಂದ ಗಾಂಧಿ ಚಿಂತನೆಯ ಬೀಜ
ನಾಲ್ಕು ವರ್ಷಗಳಲ್ಲಿ 68 ವಿದ್ಯಾಸಂಸ್ಥೆ, 5 ಕಾರಾಗೃಹಗಳಲ್ಲಿ ಮೌಲ್ಯ ಶಿಕ್ಷಣಬೆಂಗಳೂರು - ಗಾಂಧೀ ಚಿಂತನೆ ಮತ್ತು ಸರ್ವೋದಯ ಸಿದ್ಧಾಂತಗಳನ್ನು ಯುವಪೀಳಿಗೆಗೆ ತಲುಪಿಸುವ ಮಹತ್ವದ ಕಾರ್ಯದಲ್ಲಿ ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ಕಳೆದ ನಾಲ್ಕು ವರ್ಷಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಆಗಸ್ಟ್ 2022 ರಿಂದ ಜನವರಿ 2026ರವರೆಗೆ ರಾಜ್ಯದ 68 ಶಾಲಾ–ಕಾಲೇಜುಗಳು ಹಾಗೂ ಐದು ಕಾರಾಗೃಹಗಳಲ್ಲಿ ಗಾಂಧೀ ಮೌಲ್ಯಾಧಾರಿತ ಚಿಂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ...
ಲೇಖನ
ಶಿವಾಜಿ ಪೂರ್ವಜರು ಲಿಂಗಾಯತರು: ಮನೆ ದೇವರು ಶ್ರೀಶೈಲ ಮಲ್ಲಿಕಾರ್ಜುನ
ಅದು ಕ್ರಿ. ಶ. ೧೨೫೦, ಉತ್ತರ ಕರ್ನಾಟಕ ಪ್ರಾಂತ್ಯದಲ್ಲಿ ಭೀಕರ ಬರಗಾಲ ಆವರಿಸಿತ್ತು. ಗದಗ ಜಿಲ್ಲೆಯ ಸೊರಟೂರು ಮೂಲದ ಬಹುತೇಕ ಕುಟುಂಬಗಳು ಮಹಾರಾಷ್ಟದತ್ತ ಗುಳೆ ಹೋದವು. ಅವರಲ್ಲಿ ಬಳ್ಳಿಯಪ್ಪ ಎಂಬ ಹಣಬರ ಕುಲದ ಗೌಳಿ ಲಿಂಗಾಯತ ಒಬ್ಬನು. ಅವರ ಕುಲಗುರು (ಮನೆಯ ಗುರುಗಳು) ಶಿಂಗ್ಣಾಪುರ ಸಮೀಪದ ಶಾಂತಲಿ೦ಗ ಸ್ವಾಮಿಗಳು. ಅವರು ಮೂಲತಃ ಲಿಂಗಾಯತ ಪರಂಪರೆಯ...
ಸುದ್ದಿಗಳು
ಹಣ ಡಬಲ್ ನೀಡುವುದಾಗಿ ಮಾಜಿ ಸೈನಿಕರಿಂದ ವಂಚನೆ
ಬೀದರ - ರಿಯಲ್ ಎಸ್ಟೇಟ್ ನಲ್ಲಿ ಹಣವನ್ನು ಡಬಲ್ ಮಾಡಿಕೊಡುತ್ತೇವೆ ಎಂದು ಮಾಜಿ ಸೈನಿಕರಿಬ್ಬರು ಜನರನ್ನು ನಂಬಿಸಿ ಕೋಟಿ ಕೋಟಿ ಹಣ ವಂಚನೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ನಡೆದಿದೆ.ಹರಿದಾಸ ತಂದೆ ನರಸಿಂಗರಾವ ಬಿರಾದಾರ ( ಮಾಜಿ ಸೈನಿಕ ) ಮತ್ತು ಸಂತೋಷ ತಂದೆ ಕೇಶವ ಶಿರೋಳೆ ( ಮಾಜಿ ಸೈನಿಕ)...
ಸುದ್ದಿಗಳು
ದೇವಿಯ ಗ್ರಂಥವು ಚಿಂತಾಮಣಿಗಿಂತ ಅಧಿಕ -ಶರಣಬಸವ ಶಾಸ್ತ್ರಿಗಳು
ಮುಧೋಳ - ಸಾಧನದಿಂದಾಗದ ಕಾರ್ಯಗಳು ನೆನಹು ಮಾತ್ರದಿಂದಾಗುವುದು ಆದ್ದರಿಂದ ಜಗನ್ಮಾತೆ ದೇವಿಯ ಗ್ರಂಥವು ಕಾಮಧೇನು ಕಲ್ಪವೃಕ್ಷ ಚಿಂತಾಮಣಿಗಳಿಗಿಂತ ಅಧಿಕವಾಗಿದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು.ಅವರು ತಾಲೂಕಿನ ಸುಕ್ಷೇತ್ರ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಗ್ರಾಮದ ಗ್ರಾಮದೇವತಾ ಆರಾಧನೆ. ವಾರದ ಆಚರಣೆ ನಿಮಿತ್ತ ಶುಕ್ರವಾರ ಬೆಳಿಗ್ಗೆ ಪ್ರಾರಂಭಗೊಂಡ...
ಕವನ
ಕವನ : ಗಾಂಧಿನೇಕೆ ಕೊಂದರು ?
ಗಾಂಧಿನೇಕೆ ಕೊಂದರು ?ಸತ್ಯ ಶಾಂತಿ ನ್ಯಾಯ ಮೂರ್ತಿ
ಗಾಂಧಿನೇಕೆ ಕೊಂದರು ?
ಎಷ್ಟೋ ವರುಷಗಳ ಹಿಂದೆ
ನನ್ನ ಮುಗ್ಧ ಮಗನ ಪ್ರಶ್ನೆಯು
ದಶಕ ಕಳೆಯಿತು ಉತ್ತರ ಹುಡುಕಲು
ಕೊನೆಗೂ ಸಿಕ್ಕಿತು ಕಾರಣ
ಬಿಚ್ಚಿ ಹೇಳಿದೆ ನನ್ನ ಮಗನಿಗೆ
ನಿಜದ ನಿಲುವಿನ ಹೂರಣ
ಬಾಪು ಸರಳ ಸಮತೆ ಪ್ರಿಯ
ಕೈಗೆ ಕೊಟ್ಟನು ಸ್ವಾತಂತ್ರ
ದಾಸ್ಯ ತೊಲಗಿಸಿ ದೇಸಿ ಚರಕ
ನೂಲು ನೂತನು ಭಾರತ
ಸುಳ್ಳು ಎಂದೂ ಹೇಳಲಿಲ್ಲ
ಕೋಮು ಗಲಭೆ ಮಾಡಲಿಲ್ಲ
ಜಾತಿ ಧರ್ಮದ ದ್ವೇಷ...
ಕವನ
ಎರಡು ಕವನಗಳು : ಶ್ಯಾಮಲಾ ಪಾಟೀಲ
ರೈತ ಯೋಗಿ
ಕಷ್ಟಪಟ್ಟು ದುಡಿಯುವ.
ಬೆಟ್ಟದಷ್ಟು ಕಷ್ಟ ಸಹಿಸುವ.
ಭೂತಾಯಿ ನಂಬಿ ಹೊಲದಿ.
ತಾನೇ ದುಡಿಯುವ ಅನ್ನದಾತ ನಮ್ಮ ರೈತ ನಮ್ಮ ರೈತನಾಡ ಜನರು ಬದುಕಲೆಂದು .
ಹಗಲು ರಾತ್ರಿ ಹೊಟ್ಟೆಗಾಗಿ
ಕಾಳುಕಡಿ ಬೆಳೆಯುವ ರೈತಯೋಗಿ
ನಮ್ಮ ರೈತ ನಮ್ಮ ರೈತಗುಡುಗು ಮಳೆ ಮಿಂಚು .
ಲೆಕ್ಕಿಸದೆ ಭೂಮಿ ಅಂಚಿನಲ್ಲಿ.
ಸಂಚು ಮಾಡದೆ ದುಡಿಯುವ.
ನಮ್ಮ ರೈತ ನಮ್ಮ ರೈತಮಳೆಯ ಗುಡುಗು.
ಚಳಿಯ ನಡುಗು.
ನೋವ ನುಂಗಿ ನಲಿವ.
ನಮ್ಮ ರೈತ ನಮ್ಮ...
ಸುದ್ದಿಗಳು
ಸ್ಕೇಟಿಂಗ್ನಲ್ಲಿ ಜ್ಯೋತಿ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿಯರ ವಿಶ್ವ ದಾಖಲೆ
ಬೆಳಗಾವಿ: ಇಲ್ಲಿನ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಜ್ಯೋತಿ ಸೆಂಟ್ರಲ್ ಸ್ಕೂಲ್ನ ಇಬ್ಬರು ವಿದ್ಯಾರ್ಥಿನಿಯರು ಸ್ಕೇಟಿಂಗ್ನಲ್ಲಿ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.ಆರನೇ ತರಗತಿಯ ಲಾವಣ್ಯ ಹಾಗೂ ಮೂರನೇ ತರಗತಿಯ ಮನಸ್ವಿ ಭಂಡಾರಿ ಸತತ ೧ ಗಂಟೆ ೨೬ ನಿಮಿಷ ೨೬ ಸೆಕೆಂಡ್ಗಳ ಕಾಲ ಬಿಡುವಿಲ್ಲದೆ ಸ್ಕೇಟಿಂಗ್ ಮಾಡುವ ಮೂಲಕ 'ಏಷ್ಯನ್...
ಸುದ್ದಿಗಳು
ಲೇಖನ : ಊರ ಮುಂದಿನ ಅರಳಿ ಮರ
‘ಬನ್ನಿ ಕವಿಗಳೇ, ಬಹಳ ದಿನಗಳ ಮೇಲೆ ಊರಿಗೆ ಬಂದಿದ್ದೀರಿ. ಚೆನ್ನಾಗಿದ್ದೀರಿ ತಾನೇ? ಯಾರೋ ಮಾತನಾಡಿದಂತಾಗಿ ಹಿಂತಿರುಗಿ ನೋಡಿದೆ. ಯಾರೂ ಕಾಣಿಸಲಿಲ್ಲ. ಸುತ್ತಾ ಕಣ್ಣಾಯಿಸಿದೆ ಉಹೂಂ ಯಾರೂ ಇಲ್ಲ..!‘ಅಲ್ಲಿ ಇಲ್ಲಿ ಯಾಕೆ ನೋಡುವಿರಿ ಕವಿಗಳೇ, ನಾನು ಅರಳಿಮರ ಮಾತನಾಡುತ್ತಿರುವೆ. ಎಷ್ಟೋ ವರ್ಷಗಳಿಂದ ಎತ್ತರಕ್ಕೆ ಬೆಳೆದು ನಿಂತಿರುವೆ. ಇನ್ನೂ ಬಿದ್ದಿಲ್ಲ. ಯಾರೋ ಮಹನೀಯರು ನನ್ನ ಸುತ್ತಲೂ ಕಟ್ಟೆ...
ಸುದ್ದಿಗಳು
ಲಯನ್ಸ್ ಪ್ರಾಂತೀಯ ಕ್ರಿಕೆಟ್ ಟೂರ್ನಿ: ‘ಮೂಡಲಗಿ ಲಯನ್ಸ್ ಪರಿವಾರ ಚಾಂಪಿಯನ್’
ಮೂಡಲಗಿ: ಇಲಕಲ್ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಜರುಗಿದ ಲಯನ್ಸ್ ಪ್ರಾಂತೀಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರವು ಗೆಲವು ಸಾಧಿಸಿ ಸತತ ಎರಡು ಬಾರಿ ಚಾಂಪಿಯನ್ಷಿಪ್ ಟ್ರೋಪಿ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.ಅಂತಿಮ ಹಣಾಹಣಿಯಲ್ಲಿ ಮೂಡಲಗಿ ಲಯನ್ಸ್ ತಂಡವು ಇಲಕಲ್ ಲಯನ್ಸ್ ಕ್ಲಬ್ ತಂಡದೊಂದಿಗೆ ೯ ವಿಕೆಟ್ಗಳಿಂದ ಗೆಲವು ಸಾಧಿಸಿದೆ. ಅದಕ್ಕೂ ಪೂರ್ವ...
ಸುದ್ದಿಗಳು
ಕರ್ನಾಟಕ ರಾಜ್ಯ ಬರಹಗಾರರ ಸಂಘ ಬೆಳಗಾವಿಯಲ್ಲಿ ಕನ್ನಡ ನುಡಿ ವೈಭವ ಕಾರ್ಯಕ್ರಮ
ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಮತ್ತು ಜಿಲ್ಲಾ ಘಟಕ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿಯ ಮಹಾಂತೇಶ ನಗರ ಮಹಾಂತ ಭವನದಲ್ಲಿ ದಿನಾಂಕ ೧-೨-೨೦೨೫ರ ಭಾನುವಾರ ಬೆ.೧೦ಕ್ಕೆ ರಾಜ್ಯಮಟ್ಟದ ಕನ್ನಡ ನುಡಿ ವೈಭವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.ಕಾರ್ಯಕ್ರಮ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸತೀಶ ಜಾರಕಿಹೊಳಿ ನೆರವೇರಿಸುವರು....
Latest News
ಮಧ್ಯಾಹ್ನದ ಬಿಸಿಯೂಟ ಸೇವಿಸಿ ೫೦ ಕ್ಕೂ ಅಧಿಕ ಮಕ್ಕಳು ಅಸ್ವಸ್ಥ
ಬೀದರ - ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಂತೆ ಮಕ್ಕಳಿಗೆ ವಾಂತಿ, ಭೇದಿ ಶುರುವಾಗಿ ೫೦ ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ...



