Monthly Archives: February, 2026
ಸುದ್ದಿಗಳು
ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ
ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ ಮುಂದಾಗಲಿ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಡಾ.ಸುನಂದಾ ಶಿರೂರ ಹೇಳಿದರು.ನಗರದ ಕೆಇಬಿ ಸಭಾಭವನದಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ‘ಕೊಕ್ಕನವರ ಸಾಹಿತ್ಯ ಮತ್ತು...
ಸುದ್ದಿಗಳು
ಸಿಂದಗಿ ನಗರ ಸೌಂದರ್ಯೀಕರಣಕ್ಕೆ ಹೆಚ್ಚಿನ ಅನುದಾನ – ಶಾಸಕ ಮನಗೂಳಿ
ಸಿಂದಗಿ; ನಗರವನ್ನು ಸೌಂದರೀಕರಣವನ್ನಾಗಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಇಲ್ಲಿನ ಎಲ್ಲ ರಸ್ತೆಗಳಿಗೆ ವಿದ್ಯುತ್ ಅಳವಡಿಕೆ ಮಾಡಬೇಕು. ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಿಂದ ಕನಕದಾಸ ವೃತ್ತದವರೆಗೆ ನಿರ್ಮಾಣವಾದ ರೂ ೨ ಕೋಟಿ ವೆಚ್ಚದಲ್ಲಿ ದ್ವೀಪಥ ಡಾಂಬರಿಕರಣ ರಸ್ತೆ ಹಾಗೂ ನೂತನ ವಿದ್ಯುತ್ ಸಂಪರ್ಕವನ್ನು ಹೆಚ್ಚಿನ ಆದ್ಯತೆ ನೀಡಲು ಸರಕಾರದಿಂದ ಹೆಚ್ಚಿನ ಅನುದಾನ ತರಲಾಗುತ್ತಿದೆ ಎಂದು ಶಾಸಕ...
ಸುದ್ದಿಗಳು
ಕಾಯಕ ತತ್ತ್ವ, ಭಕ್ತಿ, ದಾಸೋಹ ಸಾರಿದವರು ಶರಣ ಮಡಿವಾಳ ಮಾಚಿದೇವರು
ಸಿಂದಗಿ: ಶರಣರು, ಸಂತರು ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ನೀಡಿದ ಕಾಯಕ ತತ್ತ್ವ, ಭಕ್ತಿ, ದಾಸೋಹ ಸಾರಿದವರು ಶರಣ ಮಡಿವಾಳ ಮಾಚಿದೇವರ ಕೊಡುಗೆಗಳನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕಿದೆ ಎಂದು ಮಡಿವಾಳ ಸಮಾಜದ ಮುಖಂಡ ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ರಾ ಅಗಸರ ಹೇಳಿದರು.ನಗರದ ಬಸವ ಮಂಟಪದಲ್ಲಿ ಸೋಮವಾರದಂದು ರಾಷ್ಟ್ರೀಯ ಬಸವದಳ ಹಮ್ಮಿಕೊಂಡ ಶರಣ ಮಡಿವಾಳ ಮಾಚಿದೇವರ ಜಯಂತಿಯಲ್ಲಿ...
ಲೇಖನ
ಬಂಜಾರಾ ಸಮಾಜದ ಶ್ರೇಷ್ಠ ಸಂತ ಸೇವಾಲಾಲ ಮಹಾರಾಜ
ಬಂಜಾರಾ (ಲಂಬಾಣಿ/ಲಮಾಣಿ) ಸಮುದಾಯವು ಭಾರತದಾದ್ಯಂತ ಹರಡಿರುವ, ರಾಜಸ್ಥಾನ ಮೂಲದ ಪ್ರಾಚೀನ ಅಲೆಮಾರಿ ಬುಡಕಟ್ಟು ಜನಾಂಗ. ಐತಿಹಾಸಿಕವಾಗಿ ಇವರು ಪಶುಸಂಗೋಪನೆ, ಉಪ್ಪು ಮತ್ತು ಧಾನ್ಯಗಳ ವ್ಯಾಪಾರ ಹಾಗೂ ಸೈನ್ಯಕ್ಕೆ ಸರಕು ಸಾಗಣೆ ಮಾಡುತ್ತಿದ್ದರು. 'ಗೋರ್ ಮತಿ' (ಸ್ವಂತ ಜನರು) ಎಂದು ಕರೆಯಿಸಿಕೊಳ್ಳುವ ಇವರು, ಸಂಸ್ಕೃತದ 'ವನ ಚಾರ' (ಅರಣ್ಯದಲ್ಲಿ ಸಂಚರಿಸುವವರು) ಪದದಿಂದ ಬಂಜಾರ ಎಂಬ ಹೆಸರು...
ಸುದ್ದಿಗಳು
ಮಧ್ಯಾಹ್ನದ ಬಿಸಿಯೂಟ ಸೇವಿಸಿ ೫೦ ಕ್ಕೂ ಅಧಿಕ ಮಕ್ಕಳು ಅಸ್ವಸ್ಥ
ಬೀದರ - ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಂತೆ ಮಕ್ಕಳಿಗೆ ವಾಂತಿ, ಭೇದಿ ಶುರುವಾಗಿ ೫೦ ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ ಶಾಲೆಯಲ್ಲಿ ನಡೆದಿದೆ.ಅಸ್ವಸ್ಥಗೊಂಡ ಮಕ್ಕಳನ್ನು ಔರಾದ್ ತಾಲೂಕಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಕ್ಕಿಯಲ್ಲಿ ಹುಳು ಇದ್ದ ಪರಿಣಾಮ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದ್ದು
ಮಧ್ಯಾಹ್ನದ ಬಿಸಿಯೂಟದ ಅಡುಗೆ ಪದಾರ್ಥಗಳನ್ನು ಸ್ವಚ್ಚಗೊಳಿಸದೇ ಹಾಕಿದ್ದಕ್ಕೆ...
ಲೇಖನ
ಕವನ ವಿಶ್ಲೇಷಣೆ ; ಸಕಾರಾತ್ಮಕತೆಯ ಹೊಳಹು ಬಿಂಬಿಸುವ ಕವನ
ಜೀವಕಳೆ ಚಿಮ್ಮಿರಲಿನೂರು ನೋವಿನ ಮಧ್ಯೆ
ಕಿರುನಗೆಯು ಹುಟ್ಟಿರಲಿ
ದುಃಖ ಕಡಲಿನ ನಡುವೆ
ಹುಟ್ಟು ಹಾಕುವ ದೋಣಿಕಷ್ಟಗಳ ಜಡಿಮಳೆಯು
ನಂಬಿಕೆಯ ಕೊಡೆಯಿರಲಿ
ಶೋಕದ ಮನೆಯಲ್ಲಿ
ಪ್ರೀತಿ ಮೂಡಿರಲಿಕತ್ತಲೆಯ ದಾರಿಯಲಿ
ಮಿಣುಕು ಬೆಳಕೊಂದಿರಲಿ
ಇರುಳು ಬವಣೆಯ ಸರಿಸಿ
ಹೊಸ ಬೆಳಕು ಉದಯಿಸಲಿನಲುಗಿ ನಡುಗಿದ ಜೀವ
ಮುಗಿಲು ಮಲ್ಲಿಗೆ ಭಾವ
ಸಾವು ಸೋಲಿನ ಸರಣಿಯಲಿ
ಜೀವಕಳೆ ಚಿಮ್ಮಿರಲಿಹುಟ್ಟಿದ್ದು ಬದುಕಲು
ಸತ್ತು ಸೋಲುವುದಲ್ಲ
ಒಣಗಿದ ಬೆಟ್ಟದಲಿ
ಹಸಿರು ಹುಲ್ಲಿನ ಚಿಗುರುಬಳಲದಿರು ಜೀವನದಿ
ಗಟ್ಟಿಯಾಗುವ ಜಟ್ಟಿ
ಏನಾದರೂ ಸಾಧಿಸು
ಮನುಜ ಜನ್ಮದಿ ಹುಟ್ಟಿ
__________________ಡಾ. ಶಶಿಕಾಂತ ಪಟ್ಟಣ ರಾಮದುರ್ಗ...
ಸುದ್ದಿಗಳು
ಎಮ್ಎಸ್ಎಮ್ಈ ವಲಯಕ್ಕೆ 4600 ಕೋಟಿ ಸಾಲ ವಿತರಣೆ – ಸಚಿವೆ ಶೋಭಾ ಕರಂದ್ಲಾಚೆ ಮಾಹಿತಿ
ಮೂಡಲಗಿ: ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿ (ಎಸ್ಎಲ್ಬಿಸಿ) ಪ್ರಕಾರ, 2024-25ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ವಲಯಕ್ಕೆ 4609.04 ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ...
ಸುದ್ದಿಗಳು
ಪರಿಸರ ಸಂರಕ್ಷಣೆ ಮಾಡಿ, ಮಾನವಕುಲ ರಕ್ಷಿಸಿ ; ಸಾಹಿತಿ ಭೇರ್ಯ ರಾಮಕುಮಾರ
ಮೈಸೂರು - ಪರಿಸರ ಸಂರಕ್ಷಣೆ ಮಾಡದಿದ್ದರೆ ಮಾನವನ ವಿನಾಶ ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಭೇರ್ಯ ರಾಮಕುಮಾರ್ ಅತಂಕ ವ್ಯಕ್ತ ಪಡಿಸಿದರು.ಮೈಸೂರು ಜಿಲ್ಲೆಯ ಕೆ. ಆರ್. ನಗರದ ಆಂಜನೇಯ ಬ್ಲಾಕ್ ಸರ್ಕಾರಿ ಪ್ರೌಢಶಾಲೆಯ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಏರ್ಪಡಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ...
ಕವನ
ಕವನ : ಅಪಸ್ವರದ ಸಂತೆ
ಅಪಸ್ವರದ ಸಂತೆಎಲ್ಲರ ಸಮ್ಮುಖದಿ
ಮನದಳಲು ತೋಡಿ
ಅಳಲಾರೆ ನಾನು
ಅಪಸ್ವರದ ಸಂತೆಯ ತೊರೆದು,ಅಪೋಶನಗೈದು
ಏಕಾಂತದ
ಅನಂತದತ್ತ ಸಾಗಿ
ನಗು ನಗುತಾ
ಕಣ್ಣೀರಾಕಿಬಿಡುತ್ತೇನೆ
ಈ ಕ್ರೂರ ವ್ಯವಸ್ಥೆಯ
ನೋಡಿ,
ರೇಗಾಡುವುದಿಲ್ಲ ನಾನು,
ಸೋಲಿನ ಪ್ರತಿ
ಮೆಟ್ಟಿಲ ಮೇಲೆ
ಮಾರಾಟವಾದ
ಮಾತುಗಳ ಗಮನಿಸಿ
ಮೌನದ ಕುಲುಮೆಯಲ್ಲಿ
ಶಬ್ದಗಳ
ಕರಗಿಸಿಬಿಡುತ್ತೇನೆಯಾರ ಮುಂದೆಯೂ
ಅರಚುವುದಿಲ್ಲ ನಾನು
ವಿಕಾರಗಳು
ಎದೆಯನ್ನು ಕಿವಿಚಿದರೂ
ಹನಿ ಹನಿ ವಿಷವ ಕುಡಿದು
ಮೌನವಾಗಿ
ನಂಜಾಗಿ ಬಿಡುತ್ತೇನೆ
ಸಾವಿನ ಕರೆಯನು
ನಿರಾಕರಿಸಿ
ನನ್ನೊಳಗೆ ನಾನು ಸಹನೆಯ ಶವವಾಗಿ ಬಿಡುತ್ತೇನೆ.
•••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಕವನ
ಕವನ : ಅಪರಾಜಿತೆ
ಅಪರಾಜಿತೆತರುಣಿಯ ತೋಳ್ಬಂದಿಗೂ
ತುಮುಲವಿದೆ
ತಿಳಿದವರಾರು?ಕಣ್ಣ ಕುಲುಮೆಯಲಿ ದಿನವು
ಕುದಿಯುವ
ಕುವರಿಯಾರೋ ಕೇಳಿದವರಾರು?ಮಂದಸ್ಮಿತೆ
ಮಲ್ಲೆ ಮುಡಿಯುವಳು
ಮಧುವನಕೆ ಕರೆಯುವಳುಮೂಗುನತ್ತಲ್ಲೂ ಸೆಳೆಯುವಳು
ಮಂದಬೆಳಕಲ್ಲೂ ಮಿನುಗುವಳು
ಮದನಕೂಟದರಸಿಯಾಗುವಳುಜುಮುಕಿ ಲೋಲಾಕು ವಯ್ಯಾರ
ಜರಿಸೀರೆ ತೊಟ್ಟ ಮಂದಾರ
ಜೋಕುಮಾರರ ಚಕೋರಗುಂಗುರು ಕೂದಲ ಸುಳಿಯಲಿ
ಗಮ್ಯದರಿವು ಮರೆಸುವ
ಗಂಧವತಿಯ ಘಮಲೆ ಅಮರನೂರು ನರಕವ ದಾಟಿದ
ನಾಲ್ಕು ಲೋಕವ ಸುತ್ತಿದ
ನಡುಬೀದಿ ಹೂವಿಗೆ ಮರಣವಿಲ್ಲಉಪಮೆಗಳ ಕಟ್ಟಿ ಅವಳ
ಉಡಿ ತುಂಬುವಂತಿಲ್ಲ
‘ಉದರ ನಿಮಿತ್ತ’ ಮರೆಯುವಂತಿಲ್ಲಹಗಲಿನಲಿ ತಲೆಗೇರಿ
ಹೆಜ್ಜೆ ತಪ್ಪಿಸುವ ಕಟು
ಹೆಂಡದಂತವಳುಕೆಂದಾವರೆ ಮೊಗದ
ಕನ್ನಿಕೆ ಕೊನೆಯಿರದ
ಕತೆಯಂತವಳುಅಂಧಕಾರದಲಿ ಅರಳಿದ
ಅಪರಾಜಿತೆಗೆ ಬಲೆಯ...
Latest News
ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ
ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...



