spot_img
spot_img

ಬೀದರನಲ್ಲಿ  ಸಿಡಿಲು ಬಡಿದು 31 ಕುರಿಗಳು ಮಾರಣಹೋಮ

Must Read

spot_img
- Advertisement -

ಬೀದರ – ಭಾರೀ ಮಳೆ ಗಾಳಿಯ ಜೊತೆಗೆ ಸಿಡಿಲು ಬಡಿದು ಒಂದೇ ಕಡೆ ಇದ್ದ ಬರೋಬ್ಬರಿ 31 ಕುರಿಗಳು ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಟಿಗ್ಯಾಳ ಗ್ರಾಮದಲ್ಲಿ ನಡೆದಿದೆ.

ಸಂತೋಷ ಕಾಶಿನಾಥ್ ಎಂಬುವವರಿಗೆ ಸೇರಿದ ಕುರಿಗಳು. ಜಮೀನಿನಲ್ಲಿ ಒಂದೇ ಕಡೆ ಕುರಿಗಳನ್ನು ತಂಗಿಸಿದ್ದ ವೇಳೆ ಘಟನೆ ನಡೆದಿದೆ. ಸುಮಾರು 5 ರಿಂದ 6 ಲಕ್ಷ ಮೌಲ್ಯದ ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಕುರಿಗಳನ್ನು ಕಳೆದುಕೊಂಡು ರೈತ ಸಂತೋಷ ಕಾಶಿನಾಥ್ ಕಂಗಾಲಾಗಿದ್ದಾನೆ.

 

- Advertisement -
- Advertisement -

Latest News

₹೧ ಕೋಟಿ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡ ಬೀದರ ಅಬಕಾರಿ ಇಲಾಖೆ

ಬೀದರ :- ಪರವಾನಗಿ ಇಲ್ಲದೆ ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹೧.೦೧ ಕೋಟಿ ಮೌಲ್ಯದ ಮದ್ಯವನ್ನು ಅಬಕಾರಿ ಪೊಲೀಸರು ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ರಾಷ್ಟ್ರೀಯ...
- Advertisement -

More Articles Like This

- Advertisement -
close
error: Content is protected !!
Join WhatsApp Group