spot_img
spot_img

ಬೀದರನಲ್ಲಿ  ಸಿಡಿಲು ಬಡಿದು 31 ಕುರಿಗಳು ಮಾರಣಹೋಮ

Must Read

- Advertisement -

ಬೀದರ – ಭಾರೀ ಮಳೆ ಗಾಳಿಯ ಜೊತೆಗೆ ಸಿಡಿಲು ಬಡಿದು ಒಂದೇ ಕಡೆ ಇದ್ದ ಬರೋಬ್ಬರಿ 31 ಕುರಿಗಳು ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಟಿಗ್ಯಾಳ ಗ್ರಾಮದಲ್ಲಿ ನಡೆದಿದೆ.

ಸಂತೋಷ ಕಾಶಿನಾಥ್ ಎಂಬುವವರಿಗೆ ಸೇರಿದ ಕುರಿಗಳು. ಜಮೀನಿನಲ್ಲಿ ಒಂದೇ ಕಡೆ ಕುರಿಗಳನ್ನು ತಂಗಿಸಿದ್ದ ವೇಳೆ ಘಟನೆ ನಡೆದಿದೆ. ಸುಮಾರು 5 ರಿಂದ 6 ಲಕ್ಷ ಮೌಲ್ಯದ ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಕುರಿಗಳನ್ನು ಕಳೆದುಕೊಂಡು ರೈತ ಸಂತೋಷ ಕಾಶಿನಾಥ್ ಕಂಗಾಲಾಗಿದ್ದಾನೆ.

 

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಹೊಡೆದವರ ಬಡಿದವರ ಗುರುಹಿರಿಯರೆಂದೆನ್ನು ಬೈದವರ ಬಂಧುಗಳು ಬಳಗವೆನ್ನು ಹಿಂದೆ ನಿಂದಿಸಿದವರ ಮಿತ್ರಮಂಡಲಿಯೆನ್ನು ಸೈರಣೆಗೆ ಸಮವಿಲ್ಲ -- ಎಮ್ಮೆತಮ್ಮ ಶಬ್ಧಾರ್ಥ ಸೈರಣೆ = ತಾಳ್ಮೆ ಗುರುಗಳು ತಂದೆತಾಯಿಗಳು‌ ಹೊಡೆದು ಬಡಿದು ಬುದ್ಧಿ ಕಲಿಸುತ್ತಾರೆ. ಹಾಗೆ ಯಾರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group