spot_img
spot_img

Bidar News: ಪ್ರತಿಷ್ಠಿತರ ಆಸ್ತಿ ಜಗಳ; ಗಾಳಿಯಲ್ಲಿ ಗುಂಡು

Must Read

- Advertisement -

ಬೀದರ – ಜಿಲ್ಲೆಯ ಹುಮನಾಬಾದ ಬಸ್ ನಿಲ್ದಾಣದ ಬಳಿ ಹುಮನಾಬಾದ್ ಪೊಲೀಸರ್ ರಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಜರುಗಿದೆ.

Psi ರವಿ ಹುಮ್ನಾಬಾದ ಪೊಲೀಸ್ ಠಾಣೆ

ಮಾಜಿ ಸಚಿವ ರಾಜಶೇಖರ್ ಪಾಟೀಲ್ ಮತ್ತು ಶಾಸಕ ರಾಜಶೇಖರ ಸಹೋದರ ನ ಮಗ ಸಿದ್ದು ಪಾಟೀಲ್ ಮಧ್ಯೆ ಆಸ್ತಿಗಾಗಿ ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಇಬ್ಬರ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಹುಮನಾಬಾದ್ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.

ಸಿದ್ದು ಪಾಟೀಲ ಸೋದರ ಬಿಜೆಪಿ ಯುವ ನಾಯಕರು ಹುಮ್ನಾಬಾದ

ಪಿಎಸ್ ಐ ರವಿಕುಮಾರ್ ಅವರಿಂದ ಗಾಳಿಯಲ್ಲಿ ಮೂರು ಸುತ್ತು ಫೈರಿಂಗ್ ಮಾಡಿ ಹತೋಟಿ ತಪ್ಪಬಹುದಾಗಿದ್ದ ಪರಿಸ್ಥಿತಿಯನ್ನು ಪೊಲೀಸರು ತಹಬಂದಿಗೆ ತಂದಿದ್ದು ರಾಜಶೇಖರ ಪಾಟೀಲರ ಸಹೋದರ ಸಿದ್ದು ಪಾಟೀಲ  ಹುಮನಾಬಾದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group