spot_img
spot_img

Bidar News: ಪ್ರತಿಷ್ಠಿತರ ಆಸ್ತಿ ಜಗಳ; ಗಾಳಿಯಲ್ಲಿ ಗುಂಡು

Must Read

- Advertisement -

ಬೀದರ – ಜಿಲ್ಲೆಯ ಹುಮನಾಬಾದ ಬಸ್ ನಿಲ್ದಾಣದ ಬಳಿ ಹುಮನಾಬಾದ್ ಪೊಲೀಸರ್ ರಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಜರುಗಿದೆ.

Psi ರವಿ ಹುಮ್ನಾಬಾದ ಪೊಲೀಸ್ ಠಾಣೆ

ಮಾಜಿ ಸಚಿವ ರಾಜಶೇಖರ್ ಪಾಟೀಲ್ ಮತ್ತು ಶಾಸಕ ರಾಜಶೇಖರ ಸಹೋದರ ನ ಮಗ ಸಿದ್ದು ಪಾಟೀಲ್ ಮಧ್ಯೆ ಆಸ್ತಿಗಾಗಿ ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಇಬ್ಬರ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಹುಮನಾಬಾದ್ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.

ಸಿದ್ದು ಪಾಟೀಲ ಸೋದರ ಬಿಜೆಪಿ ಯುವ ನಾಯಕರು ಹುಮ್ನಾಬಾದ

ಪಿಎಸ್ ಐ ರವಿಕುಮಾರ್ ಅವರಿಂದ ಗಾಳಿಯಲ್ಲಿ ಮೂರು ಸುತ್ತು ಫೈರಿಂಗ್ ಮಾಡಿ ಹತೋಟಿ ತಪ್ಪಬಹುದಾಗಿದ್ದ ಪರಿಸ್ಥಿತಿಯನ್ನು ಪೊಲೀಸರು ತಹಬಂದಿಗೆ ತಂದಿದ್ದು ರಾಜಶೇಖರ ಪಾಟೀಲರ ಸಹೋದರ ಸಿದ್ದು ಪಾಟೀಲ  ಹುಮನಾಬಾದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group