spot_img
spot_img

ಲಂಡನ್ ಸಿಟಿ ಯೂನಿವರ್ಸಿಟಿಯಲ್ಲಿ ಕನ್ನಡ ಧ್ವಜ ಹಾರಾಡಿಸಿದ ಕನ್ನಡದ ಹುಡುಗ

Must Read

spot_img
- Advertisement -

ಬೀದರ: ಹಿಂದುಳಿದ ಪ್ರದೇಶ ಎಂದು ಕರೆಯಿಸಿಕೊಳ್ಳಲಾಗುವ ಬೀದರ ಜಿಲ್ಲೆಯ ಮಕ್ಕಳನ್ನೂ ಕೂಡ ವಿದ್ಯಾಭ್ಯಾಸದಲ್ಲಿ ಹಿಂದುಳಿದಿರುವವರು ಎಂದು ಹಣೆಪಟ್ಟಿ ದೃಷ್ಟಿಯಿಂದ ನೋಡಲಾಗುತ್ತದೆ, ಆದರೆ ಗಡಿ ಜಿಲ್ಲೆ ಬೀದರ ಹುಡುಗನೊಬ್ಬ ಲಂಡನ್ ನಲ್ಲಿ ಕರ್ನಾಟಕ ಧ್ವಜ ಹಾರಿಸಿ ತಾವೇನೂ ಕಮ್ಮಿಯಿಲ್ಲ ಎಂದು ಸಾರಿದರು.

ನಗರದ ವಾಲಿ ಕುಟುಂಬದ ಆಧೀಶ ರಜನೀಶ ವಾಲಿ ಲಂಡನ್ ನಲ್ಲಿ ವಿಧ್ಯಾಭ್ಯಾಸ ಮಾಡಿ ಪದವಿ ಸ್ವೀಕಾರದ ಸಮಾರಂಭದಲ್ಲಿ ಕರ್ನಾಟಕ ಧ್ವಜ ಹಿಡಿದು ವೇದಿಕೆ ಪ್ರವೇಶಿಸಿ ಎಲ್ಲರ ಕರತಾಡನಕ್ಕೆ ಪಾತ್ರರಾದರು. ಲಂಡನ್ ಸಿಟಿ ಯುನಿವರ್ಸಿಟಿ ಎಲ್ಲಾ ಸದಸ್ಯರು ಆದೀಶ ರಜನೀಶ ವಾಲಿ ಅವರಿಗೆ ಚಪ್ಪಾಳೆ ತಟ್ಟಿದರು.

ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ (ಎಂಎಸ್)ಪದವಿ ಪಡೆದ ಆದೀಶ ಬ್ರಿಟನ್ ನ ಲಂಡನ್ ನಲ್ಲಿ ಪದವಿ ಸಮಾರಂಭದಲ್ಲಿ ಕರ್ನಾಟಕ ಧ್ವಜ ಪ್ರದರ್ಶಿಸಿ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದರು.


- Advertisement -

ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group