Times of ಕರ್ನಾಟಕ

ದಿನಕ್ಕೊಂದು ಸಾಮಾನ್ಯ ಜ್ಞಾನ

  ನಂಬಿ ಕೆಟ್ಟವರಿಲ್ಲ ಎನ್ನುವುದರಲ್ಲಿ ಸತ್ಯವಿದೆ. ಯಾರು ನಿನ್ನ ನೀ ತಿಳಿದು ನಡೆ ಎನ್ನುವರೋ ಅವರು ನಿಮ್ಮನ್ನು ಸ್ವತಂತ್ರವಾದ ಜೀವನ ತೋರಿಸುತ್ತಾರೆ, ನನ್ನ ನಂಬಿ ನಡೆ ಎನ್ನುವವರು ನಿಮ್ಮನ್ನು ಜೀವನ ಎಂದರೆ ಇಷ್ಟೆ ಎನ್ನುವ ಸತ್ಯ ತೋರಿಸಿ ಕೈ ಬಿಡುತ್ತಾರೆ. ಕೊನೆಯವರೆಗೂ ಯಾರೂ ಇರೋದಿಲ್ಲ.ಹೀಗಾಗಿ ನಿನ್ನ ಒಳಗಿನ ಸತ್ಯವನ್ನು ನಂಬಿ ನಡೆದರೆ ನೀನು ನೀನಾಗಿರಬಹುದಷ್ಟೆ. ಸತ್ಯವೆ ದೇವರು....

ದೀಪಾವಳಿ ಕಾರ್ತಿಕ ಮಾಸದ ಮಹತ್ವ

ಕಾರ್ತಿಕ ಮಾಸ ಮನುಷ್ಯ ಮತ್ತು ದೇವರ ನಡುವಿನ ಸೂಕ್ಷ್ಮ ಪ್ರಜ್ಞೆಯ ಸೇತುವೆ. ದೀಪಾವಳಿಯ ನಂತರ ಕಾರ್ತಿಕ ಮಾಸವು ಶುರುವಾಗುತ್ತದೆ. ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ. ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ. ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು...

ದೀಪಾವಳಿ ಹಬ್ಬದ ಕವನಗಳು

ದೀಪಗಳ ಹಬ್ಬ ಮನದ ಮೂಲೆಯಲ್ಲಿ ಕವಿದಿದೆ ಕಾರ್ಮೋಡ ಬದುಕಲ್ಲಿ ಕವಿದಿದೆ ಅಂಧಕಾರ.... ದೀಪಗಳ ಹಬ್ಬದ ಬೆಳಕಿನಲ್ಲಿ ನಶಿಸಿಹೋಗಲಿ ಜಗಕೆ ಅಂಟಿದ ಕರೋನಾ ಎಂಬ ಪೆಡಂಭೂತ... ದೀಪಗಳ ಹಬ್ಬದ ಬೆಳಕಿನಲ್ಲಿ ನಾಡಿನ ಮನೆ-ಮನೆಯ ಅಂಗಳದಲ್ಲಿ ಪ್ರಜ್ವಲಿಸಲಿ ಹಣತೆಯ ದೀಪ ಮನದಲ್ಲಿ ಮೂಡಲಿ ಹರ್ಷದ ಹೊಂಬೆಳಕು ಹಣತೆಯ ಹಚ್ಚಿ ಬೆಳಗಿ ಮನೆಯ ದೀಪ ಸಂಭ್ರಮದಿ ಆಚರಿಸೋಣ ದೀಪಾವಳಿ ಹಬ್ಬ ತೀರ್ಥಹಳ್ಳಿ ಅನಂತ ಕಲ್ಲಾಪುರ ದೀಪಾವಳಿ ಬೆಳಗುತಿದೆ ಹಣತೆ ದೀಪಾವಳಿ ಪರ್ವದಿ ಮನೆ ಅಂಗಳ ಮನದಂಗಳದ ಅಜ್ಞಾನವ ಕಳೆಯುತ ನಿಸ್ವಾರ್ಥದ ಕಾಂತಿಯಲಿ ವಿವೇಕದ ಪಥದಲಿ ನಿಷ್ಕಲ್ಮಷ ಭಾವದಲಿ ಓತಪ್ರೋತವಾಗಿ ಬೆಳಗುತಿದೆ ಹೊನ್ನ ಹಣತೆ ಮೇಲು ಕೀಳುಗಳ ಭೇದವಳಿಸುತ ಎಲ್ಲರಲಿ ನಗೆ ಮಧುರತೆಯಲಿ ಚಿಮ್ಮಿಸುತಲಿ ಬರುತಿಹ ಉಜ್ವಲ ಭವಿತವ್ಯದಿ ಬೆಳಗುತಿದೆ...

ಕನ್ನಡಪರ ಹೋರಾಟಗಾರ ಶ್ರೀ ಬಾಬುರಾಜ ರುದ್ರಗೌಡ ಪಾಟೀಲ(ಬಿ.ಆರ್)

ಕನ್ನಡ ನಾಡು ಹೆಮ್ಮೆಯ ಬೀಡು.ಸುದೀಘ೯ ಇತಿಹಾಸವನ್ನು ಹೊಂದಿದ ಸಮೃದ್ದ ಸಿರಿವಂತ ನಾಡು.ತನ್ನದೇಯಾದ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ವಿಶಾಲ ಭೂಪ್ರದೇಶವುಳ್ಳ ಬೀಡು.ಇದರಲ್ಲಿ ಉತ್ತರ ಕರ್ನಾಟಕ ಕನ್ನಡದ ಪ್ರಭಾವಿ ನೆಲ. ಇಲ್ಲಿ ಸಾವಿರಾರು ಶರಣರೂ ಕವಿಗಳೂ ಆಗಿ ಹೋಗಿದ್ದಾರೆ. ಗಡಿನಾಡು ಬೆಳಗಾವಿ ಜಿಲ್ಲೆ ಕನ್ನಡ ನಾಡಿನ ಅವಿಭಾಜ್ಯ ಅಂಗ. ಇದು ಕನ್ನಡದ ಭದ್ರ ನೆಲೆ.ಇಂತಹ ಗಡಿನಾಡಿನಲ್ಲಿ ಕನ್ನಡ ಬೆಳೆಸಿದವರಲ್ಲಿ...

ಕವನ

ದೀಪಾವಳಿ ದೀಪದಿಂದ ದೀಪ ಹಚ್ಚಿ ಬೆಳಕು ಪರಿಹರಿಸುವಂತೆ ಮನುಷ್ಯರ ಮನದಿಂದ ಮನಕ್ಕೆ ಪ್ರೀತಿ,ಸೌಹಾರ್ದತೆ,ಅನುಕಂಪ ಹಚ್ಚಿ ನಾನು ನನ್ನದೆಂದು ತೊರೆದು ಹೊಸ ಬೆಳಕು ಮೂಡಲಿ ಸಹೋದರತೆ ಸಹಬಾಳ್ವೆ ಹೊಮ್ಮಲಿ ಬಾಳು ಸೌಹಾರ್ದತೆಯ ಪ್ರತೀಕವಾಗಲಿ ಅಂಧಕಾರವನ್ನು ತೊಡೆದು ಹಾಕಿ ಜ್ಞಾನ ದೀವಿಗೆ ಹೊತ್ತಿಸಿ ಅಂತರಂಗದ ಕಣ್ಣು ತೆರೆದು ನಾವು ನಮ್ಮವರೆಂಬ ಭಾವ ಅರಳಿಸಿ ಬೇದ ಭಾವ ಕಿತ್ತೆಸೆದು ನಿಸ್ವಾರ್ಥದ ಬದುಕು ಸಾಗಿಸಿ ಬಾಳು ನಂದನವನದಂತೆ ದೀಪಗಳಾಗಿ ಜಗಮಗಿಸಿ ಬೆಳಕು ಚೆಲ್ಲಲಿ ಚಿದಂಬರ ಬಡಿಗೇರ ಶಿಕ್ಷಕರು ಹಣವಾಳ.

ರವಿ ಬೆಳಗೆರೆ ನಿಧನಕ್ಕೆ ಕಡಾಡಿ ಶೋಕ

ಮೂಡಲಗಿ: ಖ್ಯಾತ ಪತ್ರಕರ್ತ, ಸಾಹಿತಿ, ಲೇಖಕ, ಅಕ್ಷರ ಮಾಂತ್ರಿಕ ಹಾಯ್ ಬೆಂಗಳೂರ ವಾರ ಪತ್ರಿಕೆಯ ರವಿ ಬೆಳಗೆರೆ ಅವರ ನಿಧನಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತೀವ್ರ ಶೋಕ ವ್ಯಕ್ತಪಡಿಸಿದರು. ಶುಕ್ರವಾರ ನ. 13 ಕಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ನಾಡಿನ ಅನೇಕ ಪತ್ರಿಕೆಯಲ್ಲಿ ಕೆಲಸ ಮಾಡಿರುವ ಅವರು ಅಪಾರ ಓದುಗರನ್ನು, ಅಭಿಮಾನಿಗಳನ್ನು ಸಂಪಾದಿಸಿದ...

“ಅಕ್ಷರ ಮಾಂತ್ರಿಕ”ನ ಅಗಲಿಕೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಾಪ

ಗೋಕಾಕ : ಖ್ಯಾತ ಪತ್ರಕರ್ತ, ಸಾಹಿತಿ, ಲೇಖಕ, ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ನಿಧನಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇಯಾದ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ಬೆಳಗೆರೆ ಅವರ ನಿಧನದಿಂದ ನಾಡಿಗೆ ಅಪಾರ ನಷ್ಟವಾಗಿದೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ದುಡಿದು...

“ವಾಗೀರ್ ” ದೇಶಾರ್ಪಣೆ

ನೌಕಾಪಡೆಗೆ ಹೊಸ ಸುಧಾರಿತ ಜಲಾಂತರ್ಗಾಮಿ ನೌಕೆ ಶಬ್ದಸಂವೇದಿಯಾಗಿರುವ ಸುಧಾರಿತ ಜಲಾಂತರ್ಗಾಮಿ ನೌಕೆ "ವಾಗೀರ್" ಅನ್ನು ಇಂದು ಲೋಕಾರ್ಪಣೆಗೊಳಿಸುವ ಮೂಲಕ ನೌಕಾಪಡೆಯ ಸೇವೆಗೆ ನೀಡಲಾಯಿತು. ಮುಂಬೈನ ಮಜಗಾಂವ್ ಬಂದರಿನಲ್ಲಿ ಗುರುವಾರದಂದು ವಾಗೀರ್ ಅನ್ನು ಸೇವೆಗೆ ಅಣಿಗೊಳಿಸಲಾಯಿತು. ರಾಜ್ಯ ರಕ್ಷಣಾ ಸಚಿವ ಶ್ರೀಪಾದ ನಾಯಕ ಅವರ ಪತ್ನಿ ವಿಜಯಾ ಅವರು ಈ ಜಲಾಂತರ್ಗಾಮಿ ಯನ್ನು ಲೋಕಾರ್ಪಣೆಗೊಳಿಸಿದರು. ಶ್ರೀಪಾದ ನಾಯಕ ಅವರು ವಿಡಿಯೋ...

ಕವನ: ಪ್ರತೀಕ್ಷೆಯ ಲಹರಿ….

ಪ್ರತೀಕ್ಷೆಯ ಲಹರಿ.... ಮೀನಾಕ್ಷಿಯ ಮನದೊಳು ಪ್ರತೀಕ್ಷೆಯ ನೆರಳು ಸಾಗುತಿದೆ ಹಗಲಿರುಳು ಸುಂದರ ಕನಸಿನೊಳು|| ಕಟ್ಟೆಯೊಡೆದ ಭಾವನೆಗೆ ಚೆಡಪಡಿಸಿದಳು ಭಾಮೆಯು ನೀಲಸೀರೆ ಧರಿಸಿ ತನುವಿಗೆ ಸ್ವರ್ಣಹಾರ ಹಾಕಿ ಚೆಲುವೆಯು|| ಮನೆದೇವರಿಗೆ ದೀಪ ಹಚ್ಚಿ ಮನದೇವರಿಗೆ ಕಾದಳು ನೆಚ್ಚಿ ಗಿಣಿಮೂಗಿಗೆ ನತ್ತನು ಚುಚ್ಚಿ ಜೇನಧರಗಳಿಗೆ ಕೆಂಬಣ್ಣ ಹಚ್ಚಿ|| ಪ್ರತಿನಿಮಿಷ ಮನಹರುಷ ಹೃದಯದಲಿ ಮಹಾಪುರುಷ ಆಶೆಕಂಗಳಲಿ ನಲ್ಲನುತ್ಸಾಹ ನಲ್ಲೆಯಲಿಲುಲ್ಬಣಿಸಿದೆ ಮೋಹ|| ಸಂಧ್ಯಾಕಾಲದಿ ಬಾಗಿಲತೆರೆದು ನೂಪುರಸದ್ದದು ನಲ್ಲನಿಗೆ ತಲುಪಿ ಗೋಪುರ ಗಂಟೆಯು ಮೊಳಗಿತು ಚೆಂದದ ಚಂದ್ರಮ ಬಂದಿಹನು || ನೊಂದಿಹ ಮನದಿ ಪ್ರೀತಿಚಿಲುಮೆ ತಂದಿಹ ನಲ್ಲೆಗೆ ಸವಿ ಜೇನಿನೊಲುಮೆ ಹೂವಲಿ ಗಂಧವು ಬೆರೆತಂತೆ ಹಾಲಲಿ...

ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ….

ವಿಳಾಸವದನು ಬಸವಣ್ಣ ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ, ಆಯಿತ್ತು ಬಸವಾ ನಿನ್ನಿಂದ ಲಿಂಗಸ್ವಾಯತವೆನಗೆ, ಆಯಿತ್ತು ಬಸವಾ ನಿನ್ನಿಂದ ಜಂಗಮಸ್ವಾಯತವೆನಗೆ, ಆಯಿತ್ತು ಬಸವಾ ನಿನ್ನಿಂದ ಪ್ರಸಾದಸ್ವಾಯತವೆನಗೆ, ಇಂತೀ ಚತುರ್ವಿಧ ಸ್ವಾಯತವನು ನೀನೆ ಮಾಡಿದೆಯಾಗಿ ನಮ್ಮ ಗುಹೇಶ್ವರಲಿಂಗಕ್ಕೆ ವಿಳಾಸವಾದೆಯಲ್ಲಾ ಸಂಗನಬಸವಣ್ಣಾ. ಅಲ್ಲಮ ಪ್ರಭುದೇವರ ವಚನ ಸವಸಂ : 2, ವಚನ-908 ಪುಟ-271. ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ, ಭಾರತೀಯ ಮತ್ತು ಜಗತ್ತಿನ ಎಲ್ಲಾ ಧಾರ್ಮಿಕ ಆಧ್ಯಾತ್ಮಿಕ ಆಚರಣೆ ತತ್ವ ಸಿದ್ಧಾಂತಗಳಲ್ಲಿ ಗುರು ಎಂಬುದು ಪರಕೀಯ ಶಕ್ತಿ ವ್ಯಕ್ತಿ . ಗುರು...

About Me

10431 POSTS
1 COMMENTS
- Advertisement -spot_img

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -spot_img
close
error: Content is protected !!
Join WhatsApp Group