Times of ಕರ್ನಾಟಕ
ಸುದ್ದಿಗಳು
ಹೋಬಳಿಗಳಲ್ಲಿ ಕನ್ನಡ ಭವನ ನಿರ್ಮಾಣದ ಕನಸು ಹೊತ್ತಿರುವೆ – ಮಲ್ಲಿಕಾರ್ಜುನ ಯಂಡಿಗೇರಿ
ಸಿಂದಗಿ: ವಿಜಯಪುರ ನಗರದಲ್ಲಿ ಈಗಾಗಲೇ ಖರೀದಿಸಿದ ನೀವೇಶನದಲ್ಲಿ ಅಂದಾಜು 5 ಕೋಟಿ ಹಣದಲ್ಲಿ ಕನ್ನಡಭವನವನ್ನು ನಿರ್ಮಾಣ ಅದರ ಜೊತೆಗೆ ಜಿಲ್ಲೆಯ ಅನೇಕ ತಾಲೂಕಾ ಹೋಬಳಿ ಗ್ರಾಮಗಳಲ್ಲಿ ಕನ್ನಡ ಭವನವನ್ನು ನಿರ್ಮಿಸುವ ಬಹುದೊಡ್ಡ ಕನಸನ್ನು ಹೊತ್ತು ಈ ಬಾರಿ ಜಿಲ್ಲಾ ಕಸಾಪ ಚುನಾವಣೆಯ ಕಣದಲ್ಲಿ ನಿಂತಿದ್ದೇನೆ ತಾವುಗಳು ಈ ಬಾರಿ ನನಗೆ ಮತ ನೀಡಿ ಆಶೀರ್ವಾದ...
ಸುದ್ದಿಗಳು
ಮಠಗಳಿಗೆ ಭಕ್ತರೇ ನಿಜವಾದ ಆಸ್ತಿ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಸುಣಧೋಳಿಯಲ್ಲಿ ಸ್ವಾಮೀಜಿಗಳಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪುಷ್ಪಾರ್ಚನೆ
ಮೂಡಲಗಿ: ಮಠ-ಮಾನ್ಯಗಳಿಗೆ ಭಕ್ತ ಸಮುದಾಯವೇ ನಿಜವಾದ ಆಸ್ತಿ. ಶ್ರೀ ಮಠದ ಶ್ರೇಯೋಭಿವೃದ್ಧಿಗೆ ಭಕ್ತರೂ ಸಹ ತಮ್ಮ ತನು-ಮನ-ಧನದಿಂದ ಸಹಕಾರ ನೀಡುವಂತೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ರವಿವಾರ ಸಂಜೆ ಜಡಿಸಿದ್ಧೇಶ್ವರ ಮಠದಲ್ಲಿ ಜರುಗಿದ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ...
ಲೇಖನ
ತುಳಸಿ ಮಹತ್ವ ಮತ್ತು ವಿವಾಹ ಕಥಾ ಪೂಜೆ ಸಮಗ್ರ ಮಾಹಿತಿ
ಕಾರ್ತಿಕ ಮಾಸದಲ್ಲಿ ಬರುವ ಉತ್ಥಾನ ದ್ವಾದಶಿಯಂದೇ ತುಳಸಿ ವಿವಾಹದ ಸಂಭ್ರಮ.
ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪ ಪರಿಹಾರವಾಗುತ್ತದೆ. ಎಂಬುದು ಪುರಾಣಗಳಲ್ಲಿದೆ. ಹಾಗೇ ತುಳಸಿ ಪೂಜೆ ಮಾಡಿದರೆ ಕನ್ಯಾದಾನ ಮಾಡಿದಷ್ಟು ಫಲ ಬರುತ್ತದೆ.
"ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವಃ ದೇವತಾಃ/
ಯದಾಗ್ರೇ ಸರ್ವವೇದಾಶ್ಚ ತುಳಸಿ ತ್ವಾಂ ನಮಾಮ್ಯಹಂ/
ಎಂದು ನಿತ್ಯದಲ್ಲಿ ತುಳಸಿಯನ್ನು ಪೂಜಿಸಿದರೆ...
Uncategorized
ತುಳಸಿ ವಿವಾಹ
ದೀಪಾವಳಿ ಮುಗಿದು ನಂತರದ ಕಾರ್ತಿಕ ಶುದ್ಧ ದ್ವಾದಶಿಯಂದು ಬರುವ ಹಬ್ಬವೇ ತುಳಸಿ ವಿವಾಹ.ಇದನ್ನು ಉತ್ಥಾನ ದ್ವಾದಶಿ ಎಂತಲೂ ಕರೆಯುವರು. ಉತ್ಥಾನ ಎಂದರೆ ಏಳುವುದು ಎಂದರ್ಥ.ಅಂದರೆ ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲೆದ್ದು ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ದಿನ,.ಈ ದಿನ ಸಂಜೆಯ ಸಮಯದಲ್ಲಿ ತುಳಸಿ ವಿವಾಹ ಏರ್ಪಡುವುದು.ತುಳಸಿ ವೃಂದಾವನಕ್ಕೆ ಮಂಟಪವನ್ನು ಕಟ್ಟಿ ಶ್ರೀ ಕೃಷ್ಣನ...
ಸುದ್ದಿಗಳು
ಜೀವನದ ತೊಂದರೆ ನಿವಾರಿಸುವ ಶಕ್ತಿ ಸಂಗೀತಕ್ಕಿದೆ
ಸಿಂದಗಿ: ಭಾರತೀಯ ಸಂಗೀತ ಪರಂಪರೆಗೆ ಪೂಜನೀಯ ಸ್ಥಾನ ನೀಡಲಾಗಿದ್ದು, ಭಾರತೀಯ ಸಂಗೀತದಲ್ಲಿ ಭಕ್ತಿ ಮತ್ತು ಅಧ್ಯಾತ್ಮಕ್ಕೆ ವಿಶೇಷ ಸ್ಥಾನ ನೀಡಲಾಗಿದೆ ಎಂದು ಆಲಮೇಲದ ಡಾ. ಇಂದುಮತಿ ಸಂಗೀತ ಪಾಠ ಶಾಲೆ ಸಂಚಾಲಕ ವೇತಾಳ ಜೋಶಿ ಹೇಳಿದರು.ಪಟ್ಟಣದ ಸ್ವರ ಸಂಗೀತ ಪಾಠಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಳಗದ ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಗೀತ ಗಾಯನ...
ಸುದ್ದಿಗಳು
ಬಾಂಗ್ಲಾದ ನೌಖಾಲಿಯಲ್ಲಿ ನಡೆದ ಪಾದಯಾತ್ರೆ ಆಗುಂಬೆ ನಟರಾಜ್ ಕೃತಿ
ನೆರೆಯ ಬಾಂಗ್ಲಾ ದೇಶದಲ್ಲಿ ಉಗ್ರರ ಅಟ್ಟಹಾಸ ನಡೆದಿದೆ. ನಿಧಾನವಾಗಿ ಪಾಕಿಸ್ತಾನದಂತೆ ಬಾಂಗ್ಲಾದೇಶವೂ ಮೂಲಭೂತವಾದಿಗಳ ಪ್ರಾಬಲ್ಯಕ್ಕೆ ತುತ್ತಾಗುತ್ತಿದೆ. ಅಲ್ಲಿನ ಹಿಂದೂಗಳ ಸ್ಥಿತಿಯಂತೂ ಕಳವಳಕಾರಿಯಾಗಿದೆ. ಹತ್ಯೆ, ಕನ್ಯಾ ಅಪಹರಣ, ದೌರ್ಜನ್ಯ ಎಲ್ಲವೂ ಎಗ್ಗಿಲ್ಲದೇ ಸಾಗಿದೆ. ಹಿಂದೂಗಳು ವಲಸೆ ಬರುತ್ತಿದ್ದಾರೆ. ಜೀವ ಉಳಿಸಿಕೊಳ್ಳಲು ತಮ್ಮ ಆಸ್ತಿಪಾಸ್ತಿ ಬಿಟ್ಟು ಬರುತ್ತಿರುವ ಅವರ ಕುರಿತು ನಮ್ಮ ಮಾಧ್ಯಮಗಳಾಗಲೀ ಬುದ್ಧಿ ಜೀವಿಗಳಾಗಲೀ ಯಾವುದೇ...
ಸುದ್ದಿಗಳು
ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಸಾಹಿತಿ ದೀಪಿಕಾ ಚಾಟೆ ಅವರ ‘ಪಂಚ ಕೃತಿಗಳ ಬಿಡುಗಡೆ’
ಮಕ್ಕಳ ಸಾಹಿತ್ಯ ಕೃತಿಗಳ ಕೊರತೆ ನೀಗಿಸಿ-ಜಿ. ರಾಮಯ್ಯ ಸಲಹೆ
ಇದೇ ರವಿವಾರ ದಿ.14 ರಂದು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಸಾಹಿತಿ ದೀಪಿಕಾ ಚಾಟೆಯವರು ರಚಿಸಿದ ಐದು ಕೃತಿಗಳ ಬಿಡುಗಡೆ ಸಮಾರಂಭ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೇಖಕಿಯರ ಅಧ್ಯಕ್ಷೆ ಹೇಮಾವತಿ ಸೊನೊಳ್ಳಿ ಮಾತನಾಡಿ ಹಿಂದೊಮ್ಮೆ ವಿರಳ ಸಂಖ್ಯೆಯ ಲೇಖಕಿಯರಿಂದ ಕೃತಿಗಳು ರಚನೆಯಾಗುತ್ತಿದ್ದವು ಆದರೆ...
ಜೋತಿಷ್ಯ
Daily Horoscope ಇಂದಿನ ರಾಶಿ ಭವಿಷ್ಯ- 15-11-2021
🪔ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ🪔
ಮೇಷ ರಾಶಿ:
ಕೈಗೊಂಡ ಕಾರ್ಯಗಳು ನಿದಾನವಾಗಿ ಸಾಗುತ್ತವೆ. ದೀರ್ಘಾವಧಿ ಸಾಲದ ಒತ್ತಡ ಹೆಚ್ಚಾಗುತ್ತದೆ. ಸಂಬಂಧಿಕರು ಮತ್ತು ಸ್ನೇಹಿತರು ಕೆಲವು ಅನಿರೀಕ್ಷಿತ ಸಮಸ್ಯೆಗಳನ್ನು ಉಂಟುಮಾಡುತ್ತಾರೆ. ವೃತ್ತಿಪರ ವ್ಯವಹಾರಗಳು ಬಲದಿಂದ ಬಲಕ್ಕೆ ಹೋಗುತ್ತವೆ. ಕೆಲಸದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ ಮತ್ತು ನಿಮಗೆ ಸಾಕಷ್ಟು ವಿಶ್ರಾಂತಿ ಸಿಗುವುದಿಲ್ಲ.
ವೃಷಭ ರಾಶಿ:
ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ಹೊಸ...
ಸುದ್ದಿಗಳು
“ಸರ್ವ ಮಕ್ಕಳು ನಮ್ಮ ದೇಶದ ಆಸ್ತಿಗಳು”
ಸಿಂದಗಿ: ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರ ಹಾಕಲು ಶಿಕ್ಷಕರು ಹಾಗೂ ಪಾಲಕರಿಗೆ ಪ್ರೋತ್ಸಾಹ ಅತ್ಯಗತ್ಯ ಎಂದು ಸಾಹಿತಿ ಬಸವರಾಜ ಅಗಸರ ಹೇಳಿದರು.ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಕಾಯಕ ಶಿಕ್ಷಣ ಸಂಸ್ಥೆಯ ಅಂಗವಾಗಿ ನಡೆಯುವ ಯುನಿಕ್ ಆಂಗ್ಲ ಭಾಷೆಯ ಹಾಗೂ ಡಾ.ಕೆ ಎಸ್.ಮಠ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿ, ಮಕ್ಕಳಲ್ಲಿ ಒಂದಲ್ಲಾ ಒಂದು...
ಸುದ್ದಿಗಳು
ಕಾಲ ಕಾಲದಲ್ಲಿ ಕನ್ನಡ ಸಂಸ್ಕೃತಿಯು ಪುನಾರಚಿಸಿಕೊಳ್ಳುತ್ತ ಬಂದಂಥ ಚರ ಪಟ್ಟಿಗಳು ಹಸ್ತ ಪ್ರತಿಗಳು – ಪ್ರೊ.ಸಿ.ನಾಗಭೂಷಣ
ಬೆಳಗಾವಿಃ “ಕಾಲ ಕಾಲದಲ್ಲಿ ಕನ್ನಡ ಸಂಸ್ಕೃತಿಯು ಪುನಾರಚಿಸಿಕೊಳ್ಳುತ್ತ ಬಂದಂಥ ಚರ ಪಟ್ಟಿಗಳು ಸ್ಥಿರ ಪಟ್ಟಿಗಳಲ್ಲ.ಅಂದರೆ ಹಸ್ತ ಪ್ರತಿಗಳನ್ನು ಲಿಪಿಕಾರರು ಪ್ರತಿ ಮಾಡುವುದರ ಮೂಲಕ ಕಾಲ ಕಾಲಕ್ಕೆ ಅವರ ಅಗತ್ಯತೆಗಳಿಗನುಗುಣವಾಗಿ ನಮ್ಮ ಕಾಲದಲ್ಲಿ ಪ್ರತಿ ಮಾಡಲ್ಪಟ್ಟವು.ಹಾಗಾಗಿ ಸಂಸ್ಕೃತಿಯನ್ನು ಪುನಾರಚಿಸಿಕೊಳ್ಳಲು ಬಂದಂಥ ಚರ ಪಟ್ಟಿಗಳು.ನಾಡಿನ ಸಮಾಜ ಮತ್ತು ಸಂಸ್ಕೃತಿಯ ಕ್ರಿಯಾಶೀಲ ನಡವಳಿಕೆಗಳು ಎನ್ನುವ ದೃಷ್ಟಿಕೋನದಲ್ಲಿ ಇವತ್ತು ನಾವು...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



