Times of ಕರ್ನಾಟಕ

ಗಜಲ್

ಗಜಲ್ ಏಕಾಂಗಿ ಬೆಂಕಿಯಲಿ ಈ ಬದುಕು ಬೇಯುತ್ತಿದೆ ಈಗ ನೀನಿರಬೇಕಿತ್ತು ನಡೆವ ಹೆಜ್ಜೆ ಹೊಸ್ತಿಲಲಿ ನಿಂತು ಕಾಯುತ್ತಿದೆ ಈಗ ನೀನಿರಬೇಕಿತ್ತು ಮಗ್ಗುಲು ಬದಲಾಯಿಸುತ್ತ ನಿದ್ದೆ ಇಲ್ಲದ ಅದೆಷ್ಟೋ ರಜನಿ ಕಳೆದವು ಹರಿದ ಕಂಬನಿಯಲಿ ದಿಂಬು ತೋಯುತ್ತಿದೆ ಈಗ ನೀನಿರಬೇಕಿತ್ತು ಶಿಶಿರದ ಬೋಳು ಮರಕೆ ಗತದ ಚಿಗುರ ನೆನಕೆಗಳು ಸಹಜವೇ ಸಾಕಿ ಗೂಡಿನ ಹುಳು ತನ್ನ ಸುತ್ತ ಎಳೆಯ ನೇಯುತ್ತಿದೆ ಈಗ ನೀನಿರಬೇಕಿತ್ತು . ಸ್ವಚ್ಛ ಆಗಸದಲಿ ನಿತ್ಯ ತಾರೆಗಳ ಎಣಿಸುತ ಸೋಲನು ಒಪ್ಪಿದೆ ದೊರೆಯೆ ಇರುವ ಭ್ರಮಿಸಿ...

ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿ

ಬೀದರ - ಬೀದರನಲ್ಲಿ ಇಂದು ನಡೆದ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಪರೀಕ್ಷೆ ಬರೆಯುಲು ಯತ್ನ ಮಾಡಿದ ನಕಲಿ ಅಭ್ಯರ್ಥಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.ಬಿಜಾಪುರ ಮೂಲದ ಪಶು ವೈದ್ಯ ಎನ್ನಲಾದ ನಕಲಿ ಅಭ್ಯರ್ಥಿ ಪೊಲೀಸ್ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಹೋದಾಗ ಪೊಲೀಸ್ ರಿಗೆ ಸಿಕ್ಕಿ ಬಿದ್ದಿದ್ದಾನೆ. ಇಂದು ರಾಜ್ಯಾದ್ಯಂತ ಪೊಲೀಸ್...

ಚಿಂತನ ಚಾವಡಿ ಗೋಷ್ಠಿ -3; ಮುತಾಲಿಕ್ ದೇಸಾಯಿ ರಚಿತ ಕೃತಿಗಳ ಅವಲೋಕನ ಮತ್ತು ಚರ್ಚೆ

ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ವರ್ಷದ ನಿಮಿತ್ತ ಹಿರಿಯ ಸಾಹಿತಿಗಳು ಮತ್ತು ಚಿಂತಕರ ವೇದಿಕೆ ವತಿಯಿಂದ ಹಮ್ಮಿಕೊಳ್ಳುತ್ತಿರುವ ಚಿಂತನ ಚಾವಡಿ ಗೋಷ್ಠಿಯ ಮೂರನೇ ಕಾರ್ಯಕ್ರಮ ಶನಿವಾರ ದಿ. 30/10/2021ರಂದು ಬೆಳಗಾವಿಯ ಆಂಜನೇಯನಗರದಲ್ಲಿ ಜರುಗಲಿದೆ.ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮುತಾಲಿಕ ದೇಸಾಯಿ ರಚಿಸಿರುವ ಕೃತಿಗಳ ಅವಲೋಕನ ಚರ್ಚೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಸ.ರಾ. ಸುಳಕೂಡೆ...

ಕನ್ನಡ ಸೇವೆಗೆ ಮತ್ತೊಂದು ಅವಕಾಶ ನೀಡಿ: ಮಂಗಲಾ ಮೆಟಗುಡ್

ಸವದತ್ತಿಃ “ ನಮ್ಮ ಬದುಕಿನಲ್ಲಿ ಯೋಧ ರೈತ ಮತ್ತು ಕೋರೋನಾ ವಾರಿಯರ‍್ಸ ರನ್ನು ನಾವು ಯಾವತ್ತೂ ಮರೆಯುವ ಹಾಗಿಲ್ಲ. ಇವರಿಗೆ ಮೊಟ್ಟ ಮೊದಲು ನನ್ನ ನಮಸ್ಕಾರಗಳನ್ನು ಸಲ್ಲಿಸುತ್ತ ಕಳೆದ ಅವಧಿಯಲ್ಲಿ ೧೫ ತಾಲೂಕುಗಳಲ್ಲಿ ಸುಮಾರು ೪೪ ತಾಲೂಕಾ ಸಮ್ಮೇಳನ ಹಾಗೂ ೪ ಜಿಲ್ಲಾ ಸಮ್ಮೇಳನ ಯಶಸ್ವಿ ರೀತಿಯಲ್ಲಿ ಜರುಗಿದ್ದು ಎಲ್ಲ ತಾಲೂಕುಗಳ ಅಧ್ಯಕ್ಷರುಗಳ ಸಹಕಾರ...

ಸ್ನೇಹ ಸಂಗಮ ಕಾರ್ಯ ಕ್ರಮದ ಪೂರ್ವ ಭಾವೀ ಸಭೆ

ಮುನವಳ್ಳಿ: ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಎಸ್. ಪಿ ಜೆ. ಜಿ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸನ್ 1986-87 ನೆಯ ಸಾಲಿನ ಎಸ್.ಎಸ್.ಎಲ್.ಸಿ.. ಹಾಗೂ ಸನ್ 1988-89 ನೆಯ ಸಾಲಿನ ಪಿ.ಯು.ಸಿ.ಅಧ್ಯಯನ ಮಾಡಿದ ವಿದ್ಯಾರ್ಥಿಗಳು ,ತಮ್ಮ ಅಧ್ಯಯನ ದ ಸವಿನೆನಪಿಗಾಗಿ " ಅಪರಂಜಿ ಗೆಳೆಯರ ಬಳಗ" ತಂಡವನ್ನು ವ್ಯಾಟ್ಸಪ್ ಗ್ರುಪ್ ರಚಿಸಿ...

Shri Siddheswara Swamiji Information in Kannada- ಶ್ರೀ ಸಿದ್ಧೇಶ್ವರ ಸ್ವಾಮಿಗಳು

ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು.ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು.ಬಿಜಾಪುರ(ವಿಜಯಪುರ)ದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ...

ನುಡಿದಂತೆ ನಡೆಯುವ ಬಿಜೆಪಿಗೆ ಮತ ನೀಡಿ – ಶಶಿಕಲಾ ಜೊಲ್ಲೆ

ಸಿಂದಗಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾರಾಪುರ, ಬ್ಯಾಡಗಿಹಾಳ, ತಾವರಖೇಡ ಗ್ರಾಮಗಳ ಜನರ ದಶಕಗಳ ಬೇಡಿಕೆಯಾಗಿದ್ದ ಪುನರ್ವಸತಿ ಮತ್ತು ಹಕ್ಕು ಪತ್ರ ನೀಡಿ ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ಮುಜರಾಯಿ, ವಕ್ಫ್.ಮತ್ತು ಹಜ್ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ.ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರು ಪರವಾಗಿ ಮತಯಾಚನೆ...

ಆರ್ ಎಸ್ ಎಸ್ ಬಗ್ಗೆ ಮಾತಾಡುವವರ ನಾಲಿಗೆ ಚಪ್ಪಲಿಗೆ ಸಮ

ಸಿಂದಗಿ: ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಕಾಂಗ್ರೆಸ್ ದಲಿತ ವಿರೋಧಿ ಎಂದು ಶಾಸಕ ಎನ್. ಮಹೇಶ ಹೇಳಿದರು.ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಿಜೆಪಿ ದಲಿತ ವಿರೋಧಿ ಎಂದು ಸಮುದಾಯಕ್ಕೆ ಸುಳ್ಳು ಹೇಳುತ್ತಿದ್ದಾರೆ.ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ನೀಡಿದ್ದು ಬಿಜೆಪಿ ಪಕ್ಷ. ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ...

ಚನ್ನಮ್ಮಳು ಕನ್ನಡ ನಾಡಿನ ಹೆಮ್ಮೆ

ಮೂಡಲಗಿ: ಕಿತ್ತೂರ ಚನ್ನಮ್ಮಳ ಶೌರ್ಯ, ಸಾಹಸ ಹಾಗೂ ದೇಶಾಭಿಮಾನವು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ’ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ ಹಿರೇಮಠ ಹೇಳಿದರು.ತಾಲ್ಲೂಕಿನ ಕಲ್ಲೋಳಿಯ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಶನಿವಾರ ಆಚರಿಸಿದ ರಾಣಿ ಕಿತ್ತೂರ ಚನ್ನಮ್ಮಳ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚನ್ನಮ್ಮಳು ಕನ್ನಡ ನಾಡಿನ ಹೆಮ್ಮೆ ಎಂದರು.ರಾಣಿ ಚನ್ನಮ್ಮಳ ತ್ಯಾಗ, ಬಲಿದಾನ ಮತ್ತು...

ಕವನ: ಶಾಲೆಗೆ ಬನ್ನಿರಿ ಮಕ್ಕಳೆ

ಶಾಲೆಗೆ ಬನ್ನಿರಿ ಮಕ್ಕಳೆ ಚಿಣ್ಣರ ಲೋಕದ ಬಣ್ಣದ ಮಕ್ಕಳೆ ಶಾಲೆಗೆ ನೀವು ಬನ್ನಿರಿ ಭಯವನು ಬಿಟ್ಟು, ದೈರ್ಯವ ತೊಟ್ಟು ಶಾಲೆಗೆ ನೀವು ಬನ್ನಿರಿ ||2|| ಹೂಗಳೇ ಇಲ್ಲದ ತೋಟದ ಹಾಗೆ ಬಣ ಬಣ ಎಂದಿತು ಈ ಶಾಲೆ ನಮ್ಮಯ ಶಾಲೆಯ ಹೂಗಳು ನೀವು ನಿಮ್ಮಿಂದ ನಲಿಯಿತು ಈ ಶಾಲೆ ||1|| ಪಾಠವ ಓದುತ, ಆಟವ ಆಡುತ ಕಲಿಯುತ ಕುಣಿ ಕುಣಿದಾಡೋಣ ಶಬ್ದವ ಬರೆಯುತ, ಲೆಕ್ಕವ ಬಿಡಿಸುತ ಹಿಗ್ಗುತ ಶಾಲೆಗೆ ಬನ್ನಿರಿ ||1|| ಗುರುಗಳು...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group