Times of ಕರ್ನಾಟಕ
ಕವನ
ಕವನ: ಓಗೊಟ್ಟು ಬರುವಳು ಶಾಂಭವಿ
ಓಗೊಟ್ಟು ಬರುವಳು ಶಾಂಭವಿ
ಮೈಸೂರ ಸಿಲ್ಕ್ ಸೀರೆ ಉಟ್ಟು/
ಮೈಸೂರ ಪಾಕ್ ಬಾಯಲ್ಲಿಟ್ಟು/
ಹೋಗೋಣ ಗೆಳತಿ ಸರ-ಸರನೆ/
ಜಂಬೂಸವಾರಿ ಸಡಗರವ ನೋಡುದಕ/
ನಾಡ ಹಬ್ಬ ದಸರಾ ಚಂದ/
ಮೈಸೂರ ಅರಮನೆ ಏನ ಚಂದ/
ಆನೆಯ ಅಂಬಾರಿ ಮ್ಯಾಲೆ ದೇವಿಯು/
ಚಾಮುಂಡಿ ತಾಯಿಯು ಕುಳಿತಿಹಳು/
ಒಂಬತ್ತು ದಿವಸ ನಾವು ಮುತೈದೆಯರು ಎಲ್ಲರೂ/
ಬನ್ನಿಗಿಡವ ಪೂಜೆ ಮಾಡಿ ಉಡಿಯ ತುಂಬೋಣ/
ಆದಿಶಕ್ತಿಯಲ್ಲಿ ನಾವು ವರವನು ಕೇಳೋಣ/
ಘಟ್ಟ ಹಾಕಿ,ದೀಪಾ ಹಚ್ಚಿ ಉಪವಾಸ ಮಾಡೋಣ/ಆಯುಧ ಪೂಜೆ...
ಸುದ್ದಿಗಳು
ಬೀದರ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆಯಿಂದ ಸಂಭ್ರಮದ ಆಯುಧ ಪೂಜೆ
ಬೀದರ - ಬೀದರ್ ಜಿಲ್ಲೆಯಾದ್ಯಂತ ಇಂದು ಪೊಲೀಸ್ ಇಲಾಖೆಯಲ್ಲಿ ಸಡಗರ ಸಂಭ್ರಮದಿಂದ ಆಯುಧ ಪೂಜೆ ಆಚರಿಸಲಾಯಿತು.ಪೊಲೀಸ್ ಇಲಾಖೆ ಅಂದರೆ ಜನರಲ್ಲಿ ಭಯದ ವಾತಾವರಣ ಇರುತ್ತದೆ.ಗಡಿ ಜಿಲ್ಲೆಯ ಪೊಲೀಸ್ ಇಲಾಖೆ ನಾವು ಕೂಡ ಮನುಷ್ಯರು ನಮ್ಮಲ್ಲಿ ಕೂಡ ಮನಸ್ಸು, ಮನುಷ್ಯತ್ವ ಎಂಬುದನ್ನು ಇಲಾಖೆ ಸಾಬೀತು ಮಾಡಿ ತೋರಿಸಿದೆ. ದಸರಾ ಸಂದರ್ಭದಲ್ಲಿ ಆಯುಧ ಪೂಜೆ ಹಿನ್ನೆಲೆಯಲ್ಲಿ ಪೊಲೀಸ್...
ಸುದ್ದಿಗಳು
ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಮತಯಾಚನೆ
ಸಿಂದಗಿ: ತಾಲೂಕಿನ ಮೊರಟಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಉಪ ಚುನಾವಣಾ ಅಭ್ಯರ್ಥಿಯಾದ ಅಶೋಕ ಮನಗೂಳಿ ಯವರ ಪ್ರಚಾರಾರ್ಥ ಸಭೆ ನಡೆಯಿತುವಿಜಯಪುರ ಜಿಲ್ಲೆಯ ಮಾಜಿ ಸಚಿವರು ಹಾಗು ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸರಾದ ಡಾ!! ಎಂ ಬಿ ಪಾಟೀಲ್ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಆಡಳಿತ ನಡೆಸುತ್ತಿದ್ದು ಸಂಪೂರ್ಣ...
ಸುದ್ದಿಗಳು
ಭೂಸನೂರಗೆ ಇನ್ನೊಂದು ಅವಕಾಶ ನೀಡಿ – ಸವದಿ
ಸಿಂದಗಿ: ಸಿಂದಗಿ ಕ್ಷೇತ್ರದ ಉಪಚುನಾವಣೆ ಪ್ರಚಾರ ದಿನೇ ದಿನೇ ಕಾವೇರುತ್ತಿದ್ದು ಗುರುವಾರ ದೇವನಾವದಗಿ ಗ್ರಾಮದಲ್ಲಿ ಅಭ್ಯರ್ಥಿ ರಮೇಶ ಭೂಸನೂರ ಪರ ಮತಯಾಚನೆ ಮಾಡಿದರು.ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ ಮಾತನಾಡಿ, ಮಾಜಿ ಶಾಸಕ ರಮೇಶ ಭೂಸನೂರ ಅವರು ತಮ್ಮ ಹತ್ತು ವರ್ಷದ ಅವಧಿಯಲ್ಲಿ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ ಅವರಿಗೆ ಮತ್ತೂಂದು ಅವಕಾಶ ಕೊಟ್ಟು ಉಪಚುನಾವಣೆ ಯಲ್ಲಿ...
ಸುದ್ದಿಗಳು
ಹೆದರಬೇಡಿ; ಪೊಲೀಸರು ನಿಮ್ಮೊಂದಿಗಿದ್ದಾರೆ. ಭಯಬಿಟ್ಟು ಮತ ಚಲಾಯಿಸಿ
ಫೋಟೋ; ಸಿಂದಗಿಯಲ್ಲಿ ಡಿವೈಎಸ್ಪಿ ಶ್ರೀಧರ ದಡ್ಡಿ ಪತ್ರಿಕಾಗೋಷ್ಠಿ ನಡೆಸಿದರು.ಸಿಂದಗಿ: ಉಪ ಚುನಾವಣೆಯಲ್ಲಿ ೧೦೧ ಗ್ರಾಮಗಳಲ್ಲಿ ಮತದಾರರು ಯಾವುದೇ ಭಯವಿಲ್ಲದೇ ಮತದಾನ ಮಾಡಬೇಕು ಮತ್ತು ಯಾವದೇ ಪಕ್ಷದ ಕಾರ್ಯಕರ್ತನಿಂದ ಹೆದರಿಕೆ ಕರೆಗಳಿದ್ದರೆ ಅಥವಾ ನೇರವಾಗಿ ಹೆದರಿಸುತ್ತಿದ್ದರೆ ೧೧೨ ಕ್ಕೆ ಕರೆ ಮಾಡಿ ರಕ್ಷಣೆ ಪಡೆಯಬಹುದಾಗಿದೆ ಯಾವುದೇ ಆಸೆ ಅಮಿಷಗಳಿಗಾಗಿ ಯಾರಾದರು ಪೀಡಿಸುತ್ತಿದ್ದರೆ ನೇರವಾಗಿ ಠಾಣೆಗೆ ಕರೆ...
ಕವನ
ಕವನ: ಶುಭ ಸಿಂಚನವಾಗಲಿ
ಶುಭ ಸಿಂಚನವಾಗಲಿ
ನವರಾತ್ರಿ ಕಳೆದು
ನವೋಲ್ಲಾಸ ತಳೆದು
ಸತ್ಯ, ಧರ್ಮಕೆ ಜಯ ಎಂದೆಂದೂ
ಸಾರುತ ಬಂದಿದೆ ದಸರಾ ಇಂದು
ಶ್ರೀರಾಮನಿಂದ ರಾವಣನ ಹರಣ
ಆದಿಶಕ್ತಿಯಿಂದ ರಾಕ್ಷಸರ ಸಂಹರಣ
ದುಷ್ಟರ ಸಂಹಾರ, ಶಿಷ್ಟರ ಉದ್ಧಾರ
ಸಾರ್ವಕಾಲಿಕ ಸತ್ಯ, ಪುರಾಣಗಳೇ ಇದಕೆ ಆಧಾರ
ಸದಾ ಸಜ್ಜನರ ಸಹವಾಸ
ಬೀರುತ ಮೊಗದಿ ಮಂದಹಾಸ
ತುಂಬಿರಲಿ ಮನದಿ ಪ್ರೀತಿ ವಿಶ್ವಾಸ
ಅರಿತು ನಡೆದೊಡೆ ಬಾಳೇ ಸಂತಸ
ದುಷ್ಕೃತ್ಯಕೆ ಶಿಕ್ಷೆ, ಸತ್ಕಾರ್ಯಕೆ ರಕ್ಷೆ
ಇದುವೇ ವಿಜಯದಶಮಿ ಹಬ್ಬದ ಆಕಾಂಕ್ಷೆ
ಶುಭ ಸಿಂಚನವಾಗಲೆಂಬುದೆನ್ನ ಅಪೇಕ್ಷೆ
ವಿಜಯ...
ಲೇಖನ
ನವರಾತ್ರಿ
ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುವ ಹಬ್ಬದಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ಇಲ್ಲಿ ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ 'ವಿಜಯ ದಶಮಿ', ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ...
ಸುದ್ದಿಗಳು
ರಾಶಿ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಸಾವು
ಬೀದರ - ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ(ಬಿ) ಗ್ರಾಮದಲ್ಲಿ ಬುಧವಾರ ಸೋಯಾ ರಾಶಿ ಮಾಡುವ ಸಂದರ್ಭದಲ್ಲಿ, ರಾಶಿ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.ವರವಟ್ಟಿ (ಬಿ) ಗ್ರಾಮದ ರೈತ ಮಹಿಳೆಯೊಬ್ಬರು ತನ್ನ ಎರಡು ಎಕರೆ ಹೊಲದಲ್ಲಿ ಬೆಳೆದ ಸೊಯಾ ರಾಶಿಯನ್ನು ಯಂತ್ರಕ್ಕೆ ಹಾಕುವ ಸಂದರ್ಭದಲ್ಲಿ ಅವಳ ಸೀರೆ ಸೆರಗು ಜೊತೆಗೆ...
ಸುದ್ದಿಗಳು
ನದೀಮ ಸನದಿಗೆ ಮಧುರಚೆನ್ನ ಪ್ರಶಸ್ತಿ
ಬೆಳಗಾವಿ: ಹಲಸಂಗಿಯ ಮಧುರಚೆನ್ನ ಪ್ರತಿಷ್ಠಾನ ನೀಡುವ ೨೦೧೯ ನೇ ಸಾಲಿನ ಮಧುರಚೆನ್ನ ಕಾವ್ಯ ಪ್ರಶಸ್ತಿಗೆ ಬೆಳಗಾವಿಯ ಯುವಕವಿ ನದೀಮ ಸನದಿ ಅವರ "ಹುಲಿಯ ನೆತ್ತಿಗೆ ನೆರಳು" ಕವನ ಸಂಕಲನ ಆಯ್ಕೆಯಾಗಿದೆ.ನದೀಮ ಅವರು ಶಿಂದೊಳ್ಳಿ ಗ್ರಾಮದವರಾಗಿದ್ದು ವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ಇವರ ಇದೇ ಕೃತಿಗೆ ಈಗಾಗಲೇ ಹಾಸನದ ಕಾವ್ಯಮಾಣಿಕ್ಯ ರಾಜ್ಯ ಪ್ರಶಸ್ತಿ ಹಾಗೂ ಸೇಡಂ ನ...
ಸುದ್ದಿಗಳು
ಸಚಿವರ ಭೇಟಿಯಾದ ಉಪನ್ಯಾಸಕರ ನಿಯೋಗ
ಬೆಳಗಾವಿಯಲ್ಲಿ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ ರವರನ್ನು ಭೇಟಿಯಾಗಿ ಸೇವಾಭದ್ರತೇ ಕುರಿತು ಚರ್ಚಿಸಲಾಯಿತು.ಸಚಿವರು ಸದ್ಯದಲ್ಲಿ ತಮ್ಮನ್ನು ಮುಂದುವರಿಸಲು ಆದೇಶಿಸಿದ್ದೇನೆ.. ಜೊತೆಗೆ ವೇತನ ಹೆಚ್ಚಿಸಲಾಗುವುದು ಹಾಗೂ ತಮ್ಮ ಬೇಡಿಕೆ ಕಾಯಮಾತಿಗಾಗಿ ಇದ್ದರೆ ಅದು ಸಾದ್ಯವಿಲ್ಲ ಸೇವಾಭದ್ರತೆ ಸಂಬಂಧ ಪಶ್ಚಿಮ ಬಂಗಾಳ ಮಾದರಿಯಲ್ಲಿ ಮಾಡುವ ಹಂತದಲ್ಲಿ ಇದ್ದೆವೇ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪರಿಷತ್ ಸದಸ್ಯರುಗಳಾದ ಅರುಣ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



