Times of ಕರ್ನಾಟಕ

ಚುಳಕಿಯ ಕಲ್ಮೇಶ್ವರ ಮಹಾ ಗವಿಯನ್ನು ಅಭಿವೃದ್ದಿ ಪಡಿಸಲಾಗುವುದು – ಆನಂದ ಮಾಮನಿ

ಸವದತ್ತಿ - “ತಾಲೂಕಿನ ಚುಳಕಿ ಗ್ರಾಮದ ಅವಧೂತ ಗವಿಯು ಇತಿಹಾಸದ ಪರಂಪರೆ ಹೊಂದಿದ ಗವಿಯಾಗಿದ್ದು ಇಲ್ಲಿನ ಹಿಂದಿನ ಪೂಜ್ಯರಾದ ಅವಧೂತ ಕಲ್ಮೇಶ್ವರರು ಮನಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದವರು.‌ಚುಳಕಿ ಗ್ರಾಮವೆಂದರೆ ಶ್ರೀಗಳ ಗವಿಯು ಎಲ್ಲರ ಕಣ್ಮುಂದೆ ಬರುತ್ತದೆ.ಈ ಗವಿಯ ಅಭಿವೃದ್ದಿ ಪಡಿಸುವ ಬಗ್ಗೆ ಇಂಚಲ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಸೂಚನೆ...

ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆಗೆ ಹಕ್ಕೊತ್ತಾಯ

ಭಾರತ ರತ್ನ ಡಾ ಭಿದಾನ್ ಚಂದ್ರ ರಾಯ್ ( ಬಿ.ಸಿ ರಾಯ್ ) ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಕುರಿತಂತೆ ಇಂದು ಬೆಳಗ್ಗೆ ಕನ್ನಡ ಜಾಗೃತಿ ಸಮಿತಿ ಮೈಸೂರಿನ ಸದಸ್ಯರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಡಾ.ಗುಬ್ಬಿಗೂಡು ರಮೇಶ್ ಅವರ ನೇತೃತ್ವದಲಿ ಕೃಷ್ಣರಾಜೇಂದ್ರ...

ವೃತ್ತಿಪರ ನೇಕಾರರಿಗೆ ಕಾರ್ಮಿಕ ದರ್ಜೆ ನೀಡಿ ಸೌಲಭ್ಯ ನೀಡಬೇಕು – ಶಿವಲಿಂಗ ಟಿರಕಿ

ಮೂಡಲಗಿ - ನಮ್ಮ ದೇಶದಲ್ಲಿ ೬೬ ಲಕ್ಷ ವೃತ್ತಿಪರ ನೇಕಾರರಿದ್ದು ೫-೬ ಲಕ್ಷ ಕೂಲಿ ಕಾರ್ಮಿಕ ವರ್ಗದವರಿದ್ದಾರೆ ಇವರಿಗೆ ಸರ್ಕಾರದಿಂದ ಯಾವುದೇ ಕಾರ್ಮಿಕ ಯೋಜನೆಗಳ ಮಾಹಿತಿ ಇಲ್ಲದೆ ಸೌಲಭ್ಯಗಳು ಸಿಗುತ್ತಿಲ್ಲ. ಅದರಮೇಲೆ ಲಾಕ್ ಡೌನ್ ಹಮ್ಮಿಕೊಂಡಿದ್ದರಿಂದ ಎಲ್ಲರ ಬದುಕು ಹೀನಾಯವಾಗಿದೆ. ರಾಷ್ಟ್ರೀಕೃತ, ಕೆಎಸ್ಎಫ್ ಸಿ, ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಪಡೆದವರಿಗೆ ಸಾಲ ಮನ್ನಾ...

ಶಾಸಕರ ಅನುದಾನದಲ್ಲಿ ಸವದತ್ತಿ ಪೊಲೀಸ ಠಾಣೆಗೆ ಬೊಲೇರೋ ಜೀಪ್ ವಿತರಣೆ

ಸವದತ್ತಿ - “ಸಾರ್ವಜನಿಕರ ರಕ್ಷಣೆ ಮಾಡುತ್ತಿರುವ ಮತ್ತು ಕಾನೂನನ್ನು ಬಹಳಷ್ಟು ಜವಾಬ್ದಾರಿಯುತವಾಗಿ ಸುವ್ಯವಸ್ಥಿತವಾಗಿ ನಡೆಯಿಸಿಕೊಂಡು ಹೋಗುತ್ತಿರುವ ಪೋಲೀಸ ಇಲಾಖೆ ಮತ್ತು ಕಂದಾಯ ಇಲಾಖೆಗಳಿಗೆ ವಾಹನಗಳ ತೊಂದರೆ ಇರಬಾರದು ಅದರಲ್ಲೂ ಪೊಲೀಸ ಇಲಾಖೆಯು ರಸ್ತೆ ಸಂಚಾರ ಸುಗಮ ವಾಗಿಡಲು ಮತ್ತು ಬಹು ಮುಖ್ಯವಾಗಿ ಯಲ್ಲಮ್ಮನಗುಡ್ಡದ ಜಾತ್ರೆಯ ಸಂದರ್ಭದಲ್ಲಿ ಟ್ರಾಫಿಕ್ ಕಿರಿಕಿರಿಯನ್ನು ಸರಿಪಡಿಸುವಾಗ ಅತಿಮುಖ್ಯವಾಗಿ ಪೊಲೀಸ ಜೀಪ್...

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೆಂಕಟ್ ರಾವ್ ದೇಶಪಾಂಡೆ ನಿರ್ಲಕ್ಷತನದಿಂದ ರಾಷ್ಟ್ರಧ್ವಜಕ್ಕೆ ಅವಮಾನ

ಬೀದರ್ - ಜಿಲ್ಲೆಯ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತವರೂರಾದ ಔರಾದ ತಾಲೂಕಿನ ಎಕಲಾರ ಗ್ರಾಮದಲ್ಲಿ ಪಂಚಾಯತ ಅಧಿಕಾರಿ ನಿರ್ಲಕ್ಷತನದಿಂದ ಸುಮಾರು ದಿನಗಳಿಂದ ಮಳೆ ಗಾಳಿಯಲ್ಲಿ ಗ್ರಾಮ ಪಂಚಾಯತ್ ಮೇಲೆ 24 ಗಂಟೆಗಳ ಕಾಲ ಹಾರಾಡುತ್ತಿರುವ ರಾಷ್ಟ್ರಧ್ವಜ.ನಮ್ಮ ದೇಶದ ಗಡಿ ವಾಘಾ ಬಾರ್ಡರ್ ನಲ್ಲಿ 365 ದಿನಗಳೂ ದಿನನಿತ್ಯ ಸಾವಿರಾರು ಜನರ ಸಮ್ಮುಖದಲ್ಲಿ ರಾಷ್ಟ್ರಧ್ವಜವನ್ನು...

ವಿದ್ಯುತ್ ಸ್ಪರ್ಶಿಸಿ ಚಿರತೆ ಸಾವು

ವಿಜಯಪುರ - ಜಿಲ್ಲೆಯ ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವಳಿ ಇಟ್ಟಿದ್ದ ಚಿರತೆಯು ಸಿಂದಗಿ ತಾಲೂಕಿನ ದೇವರ ನಾವದಗಿ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ.ದೇವರನಾವದಗಿ ಬಳಿಯ ಜಮೀನೊಂದರಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಕೆಲವು ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಾನುವಾರುಗಳನ್ನ ತಿಂದು ಹಾಕಿತ್ತು.ಚಿರತೆ ಹಾವಳಿಗೆ ಜನ ಬೆಚ್ಚಿಬಿದ್ದಿದ್ದರು. ಮೊನ್ನೆಯಷ್ಟೆ ಅರಣ್ಯ ಇಲಾಖೆ...

ವಿವೇಕಾನಂದ ಎಂದರೆ ವಿಚಾರವನ್ನು ತಿಳಿಯುವ ಆಂತರಿಕ ಆನಂದ

ನರೇಂದ್ರರು ವಿವೇಕಾನಂದರಾಗಿದ್ದು ಅವರ ಆತ್ಮಜ್ಞಾನದಿಂದ. ಮಹಾತ್ಮರನ್ನು ಸ್ಮರಿಸುವುದು ಸುಲಭ,ಮಹಾತ್ಮರನ್ನು ಅನುಸರಿಸೋದೆ ಕಷ್ಟ.ಸುಲಭದ ಮಾರ್ಗದಲ್ಲಿ ನಡೆದವರಿಗೆ ಹಣ,ಅಧಿಕಾರ,ಸ್ಥಾನ ನೀಡಿದರೆ ಜನರು ಅದೇ ಮಾರ್ಗ ಹಿಡಿಯುತ್ತಾರೆ. ಹೀಗಾಗಿ ಕಲಿಯುಗದಲ್ಲಿ ಜನರು ಹೆಚ್ಚು ಭೌತಿಕ ವಿಜ್ಞಾನದೆಡೆಗೆ ವಾಲಿಕೊಂಡು ರಾಜಕೀಯಕ್ಕೆ ಮುಖಮಾಡಿ ವಿವೇಕ ಕಳೆದುಕೊಂಡಿರೋದೆನ್ನಬಹುದು.ಸ್ವಾತಂತ್ರ್ಯ ಪೂರ್ವದ ಭಾರತವನ್ನು ಸ್ವತಂತ್ರ ಜ್ಞಾನದಿಂದ ಬಿಡುಗಡೆ ಮಾಡಿದ ಮಹಾತ್ಮರನ್ನು ಅನುಸರಿಸುವುದಕ್ಕೆ ಮಹಾತ್ಮರಾಗಬೇಕು. ಆತ್ಮಾನುಸಾರ ನಡೆಯುವುದೆ...

ಬಿಜೆಪಿಗೆ ಸೇರ್ಪಡೆ

ಸಿಂದಗಿ: ಮಾಜಿ ಶಾಸಕ ರಮೇಶ ಭೂಸನೂರ ಅವರು ಕಳೇದ 2 ಅವಧಿಯ ಕಾರ್ಯಸಾಧನೆಗಳು ಕ್ಷೇತ್ರಾದ್ಯಂತ ಮನೆ ಮಾತಾಗಿದ್ದು ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರಕಾರ ಸಾಧನೆಯನ್ನು ಮೆಚ್ಚಿ ವಿವಿಧ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಪುರಸಭೆ ಆಶ್ರಯ ಕಮಿಟಿ ಸದಸ್ಯರಾದ ರಜಾಕ ಮುಜಾವರ ಹೇಳಿದರು.ಪಟ್ಟಣದ ವಾರ್ಡ್ ನಂಬರ 9 ರಲ್ಲಿ  ರಮೇಶ್...

ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರ ಭೇಟಿ

50 ಲಕ್ಷ ರೂ. ವೆಚ್ಚದಲ್ಲಿ ಹೊಸ ಆಸ್ಪತ್ರೆ ನಿರ್ಮಾಣ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಯಾದವಾಡ ಹಾಗೂ ಸುತ್ತಲಿನ ಗ್ರಾಮಗಳ ರೋಗಿಗಳ ಅನುಕೂಲಕ್ಕೋಸ್ಕರ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕಾಮಗಾರಿಯನ್ನು ಒಂದು ವಾರದೊಳಗೆ ಆರಂಭಿಸಲಾಗುವುದು. ಇದಕ್ಕಾಗಿ 50 ಲಕ್ಷ ರೂ.ಗಳನ್ನು ನೀಡುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು...

ಮೊಸಳೆ ಮರಿ ಪ್ರತ್ಯಕ್ಷ, ತಾಯಿ ಮೊಸಳೆಗಾಗಿ ಹುಡುಕಾಟ

ಗೋಕಾಕ - ತಾಲೂಕಿನ ಸಾವಳಗಿ ಗ್ರಾಮದ ಮನೆಯೊಂದರ ಪಕ್ಕದಲ್ಲಿ ಮೊಸಳೆಯ ಮರಿಯೊಂದು ಕಂಡುಬಂದಿದ್ದು ಅದರ ತಾಯಿ ಕೂಡ ಇಲ್ಲೇ ಇರಬಹುದು ಎಂಬ ಶಂಕೆಯಿಂದ ಗ್ರಾಮಸ್ಥರಲ್ಲಿ ದುಗುಡ ಉಂಟಾಗಿದೆ. ಅರಣ್ಯ ಇಲಾಖೆಯವರು ಮೊಸಳೆಯ ಜಾಡು ಹಿಡಿದು ಅದನ್ನು ಪತ್ತೆ ಮಾಡಬೇಕು ಆ ಮೂಲಕ ಮುಂದಾಗಬಹುದಾದ ಅಪಾಯ ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ನದಿಯ ಪಕ್ಕ ಜಮೀನು ಇರುವವರು ತಮ್ಮ...

About Me

11399 POSTS
1 COMMENTS
- Advertisement -spot_img

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...
- Advertisement -spot_img
error: Content is protected !!
Join WhatsApp Group