Times of ಕರ್ನಾಟಕ

ಅರ್ಜುನ್ ಜನ್ಯ ಸ್ಥಿತಿ ನೋಡಿ ಹೆಂಡ್ತಿ ಗೀತಾ ಹೇಳಿದ್ದೇನು ಗೋತ್ತಾ?

ಕರ್ನಾಟಕದ ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸ್ಥಿತಿ ನಿಜಕ್ಕೂ ಬಿಗಡಾಯಿಸಿದೆ. ಕಳೆದ ಎರಡು ವರ್ಷಗಳಿಂದ ಒಂದಾದ ಮೇಲೆ ಒಂದು ಸಮಸ್ಯೆಯಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಕಳೆದ ವರ್ಷ ಹೃದಯಘಾತಕ್ಕೆ ಒಳಗಾಗಿ ಶಸ್ತ್ರ ಚಿಕಿತ್ಸೆಯನ್ನು ಪಡೆದುಕೊಂಡು ವಾರದ ಬಳಿಕ ಮನೆಗೆ ಹಿಂತಿರುಗಿದರು. ಆದರೆ ಇದೀಗ ಕರೋನದ ಎರಡನೇ ಅಲೆಗೆ ಬಲಿಯಾಗಿರುವ ಅರ್ಜುನ್ ಜನ್ಯ ಕಳೆದ ಐದು...

ಬಿಗ್ ಬಾಸ್ ಮನೆಯಿಂದ ವೈಜಯಂತಿ ಹೊರ ಬರಲು ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಈ ಹಿಂದೆ ಎಂದೂ ಯಾವ ಸೀಸನ್ ನಲ್ಲಿಯೂ ನಡೆಯದ ಘಟನೆ ನಡೆದಿದೆ.. ಹೌದು ಬಿಗ್ ಬಾಸ್ ಅವಕಾಶವನ್ನು ಬೇಡ ಎಂದವರೇ ಯಾರೂ ಇಲ್ಲವೆನ್ನಬಹುದು.. ಆದರೆ ನಿನ್ನೆ ಮಾತ್ರ ವೈಜಯಂತಿ ಅಡಿಗ ತೆಗೆದುಕೊಂಡ ನಿರ್ಧಾರ ಅಕ್ಷರಶಃ ಮನೆಯ ಇತರ ಸದಸ್ಯರನ್ನು ಆಶ್ಚರ್ಯಗೊಳಿಸಿದೆ.. ಅದೇ ವಿಚಾರ ಬಿಗ್ ಬಾಸ್ ಮನೆಯ ಸದಸ್ಯರ...

ಹರ್ನಾಳಗಿ ಕವಿತೆಗಳು

ಬಂದೊಮ್ಮೆ ನೋಡು ನೆನಪು ಇದ್ದರೆ ಶೋಕದೊಳಗೆನ್ನ ನೂಕಿ ಮಾತೆಲ್ಲ ಮೂಕ, ಭಾವದ ಬೇಲಿಯಾಚಿನ ನಗೆಯ ಬೆಂಕಿ ಎಲ್ಲೇ ಮೀರಿ ಕನಸ ಗಾಳಿ ಬಿಸಿ. ಮೌನವಾಗಿದೆ ನೆನಪು ಹೊದಿಕೆ ಹೊದ್ದು!! ಮೊದಲೇ ಕಾದ ದೇಹ ಸುಡುವ ನೆಲ. ಎದೆಯ ನೋವಿಗೆ ಸಿಗದ ಮುಲಾಮು, ಮರೆಯಾಗುತಿದೆ ನೆನಪ ನೀರ್ಗುದುರೆ. ಕಣ್ಣ ಕಪ್ಪಾಗಿ ನಿನ್ನ ನೆನಪಲಿ ನೆಲತಬ್ಬಿದ ದೇಹ!! ಮುತ್ತಿಕ್ಕಿ ಬಿತ್ತಿದ ಕನಸ ಭೀಜ. ಮೊಳಕೆ ಬಿರಿಯದೆ ಗರ್ಭಪಾತ. ಮಣ್ಣೋಳಗೆ ಗಡಗಡ ದಿನವೆಲ್ಲ ಅಳುತ, ಸುಖಿಸಿದೆ...

ಬೋವಿ ರಾಮಚಂದ್ರ ಹಾಗೂ ಎ ಎನ್ ರಮೇಶ ಕವನಗಳು

ನವಯಾನ. ಚಿಗುರಿನ ಮೊಳಕೆ ರಂಗೇರುವ ಪರ್ವ ಕಾನನದ ಯೌವನ ಶೃಂಗಾರಗೊಳ್ಳುವ ಜಾವ ಮಬ್ಬಿದ್ದ ಜಗವ ತಬ್ಬೇದ್ದೇಳಿಸಿ ದ್ಯುಮಣಿಯ ಕಿರಣವ ಧರೆಗಿಳಿಸಿ ನವಯಾನದ ಯುಗವು ಮೈದುಂಬಿ ಹಾಡಿತು. ಕ್ಷೀರ ಸಾಗರವು ಕೇನೆಯಾಗಿ ಬೇವು ಬೆಲ್ಲದ ಸಿಹಿಯು ಸವಿಯಾಗಿ, ಗಿರಿವನದ ಸಿರಿ ಬೆಳಕು ಮೂಡಿತು ಭುರಮೆಯ ತುಂಬೆಲ್ಲಾ ಹಸಿರ ಸೊಬಗು ಝೇಂಕಾರಿಸಿತು. ಕಬ್ಬಿಗನ ಕಾವ್ಯ ಕುಸುಮ ಕಟ್ಟಿತ್ತು ತೋರಣ ತಂಬುಳಿಯ ಹರುಷಕ್ಕೆ ಸಿಹಿಯ ಹೂರಣ ನವಚೇತನದ ಗರಿಯ ಕೆನ್ನೆಯನ್ನು ಸಿಹಿ ಗಾಳಿ ಸವಿದು ನೀಲಾಂಬರದ ವರ್ಷ...

Bidar News: ರಾತ್ರಿ ತಿರುಗುವವರಿಗೆ ಬಿತ್ತು ಲಾಠಿಯೇಟು

ಬೀದರ - ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರವು ಹತ್ತು ದಿನಗಳ ಕಾಲ ರಾತ್ರಿ ಕರ್ಫ್ಯೂ ವಿಧಿಸಿದ್ದರಿಂದ ನಗರದ ಅಂಗಡಿಗಳು, ಬಾರ್, ರೆಸ್ಟೋರೆಂಟ್ ಗಳು ಸಂಪೂರ್ಣ ಬಂದ್ ಆಗಿದ್ದವು.ಮೊದಲ ದಿನದಿಂದಲೇ ಜಿಲ್ಲಾ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು ರಾತ್ರಿ ಹತ್ತರ ನಂತರ ಓಡಾಡಿದವರಿಗೆ ಲಾಠಿ ರುಚಿ ತೋರಿಸಿದರು.ಲೇಡಿ ಸಿಂಗಮ್ ಎಂದೇ ಕರೆಯಲ್ಪಡುವ ಮಾರ್ಕೇಟ್ ಪೊಲೀಸ್ ಠಾಣೆಯ ಇನ್ಸ್...

ಯುಗಾದಿ ನಿರ್ಣಯ

ಈ ಬಾರಿ ಅಮಾವಾಸ್ಯೆ ತಿಥಿಯು ರವಿವಾರ ಮತ್ತು ಸೋಮವಾರ ಇರುವುದರಿಂದ ಹಾಗೂ ಪ್ರತಿಪಾದ ತಿಥಿಯು ಸೋಮವಾರ ಮತ್ತು ಮಂಗಳವಾರ ಇರುವದರಿಂದ ಅನೇಕ ಜನರಿಗೆ ಅಮಾವಾಸ್ಯೆ - ಯುಗಾದಿ ಆಚರಣೆಯ ವಿಷಯದಲ್ಲಿ ಗೊಂದಲ ಉಂಟಾಗುತ್ತಿದೆ.ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅನೇಕರು ಸೋಮವಾರ ಯುಗಾದಿಯ ಆಚರಣೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಶಾಸ್ತ್ರಗಳ ಅನ್ವಯ ಯುಗಾದಿ ನಿರ್ಣಯದ ಚರ್ಚೆ...

Bigg Boss Kannada: ಎಲಿಮಿನೇಟ್ ಆದ ಸದಸ್ಯನೇ ಬೇರೆ ಮನೆಯಿಂದ ಹೊರ ಬಂದವರೇ ಬೇರೆ

ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲಿಮಿನೇಷನ್ ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಯೇ ಬೇರೆ.. ಆದರೆ ಮನೆಯಿಂದ ಹೊರ ಬಂದ ಸ್ಪರ್ಧಿಯೇ ಬೇರೆಯಾಗಿದ್ದಾರೆ.. ಹೌದು ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಆರನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮನೆಯಿಂದ ಒಬ್ಬ ಸ್ಪರ್ಧಿ ಹೊರ ಬಂದಿದ್ದಾರೆ.. ಆದರೆ ಎಲಿಮಿನೇಷನ್ ನಲ್ಲಿ ಎಲ್ಲರಿಗೂ...

Hubballi News: ಇಂಧನ ಹಾಕಿಸುವಾಗ ಬೆಂಕಿ; ಹೊತ್ತಿ ಉರಿದ ಕಾರು

ಹುಬ್ಬಳ್ಳಿ - ಕಾರಿಗೆ ಇಂಧನ ಹಾಕಿಸುವಾಗ ಅಕಸ್ಮಾತ್ತಾಗಿ ಬೆಂಕಿ ಹೊತ್ತಿಕೊಂಡು ಓಮ್ನಿ ಕಾರು ಸ್ಫೋಟಗೊಂಡ ಘಟನೆ ಹಳೆ ಹುಬ್ಬಳ್ಳಿಯ ಇಂಡಿ ಪಂಪ್ ನಲ್ಲಿ ನಡೆದಿದೆ.ಅದೃಷ್ಣವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಶನಿವಾರ ಸಂಜೆ ಕಾರಿಗೆ ಪೆಟ್ರೋಲ್ ತುಂಬಿಸುವ ವೇಳೆಯಲ್ಲಿ ಅಚಾನಕ್ಕಾಗಿ ಬೆಂಕಿ ಹತ್ತಿದ್ದು ಅದರ ಜ್ವಾಲೆಗಳು ಎತ್ತರಕ್ಕೇರಿ ಭಯಾನಕ ವಾತಾವರಣ ಸೃಷ್ಟಿಯಾಗಿತ್ತು. ಕೆಲ ಹೊತ್ತು ಉರಿದ ಕಾರು...

ವೈಚಾರಿಕ ಲೇಖನ: ಒಮ್ಮೆ ತಿರುಗಿ ನೋಡ

ಒಮ್ಮೆ ತಿರುಗಿ ನೋಡ ತಿರುಗಿ ನೋಡಿದರೆ ತಿರುಕನು ಖುಷಿ ಪಡುವ ಈ ಕಾಲದಲ್ಲಿ, ಕಾಲೇಜಿನಲಿ ಪಡ್ಡೆ ಹುಡುಗರಿಗೆ ಚಂದನದ ಚಲುವೆ ತಿರುಗಿ ನೋಡಿದಳೆಂದರೆ ಜೀವನವೆ ಪಾವನರಾದವರಂತೆ, ಅವಳ ನೋಟದ ಊಟದಲ್ಲೇ ಹಗಲು ರಾತ್ರಿ ಕಳೆಯುತ್ತಾರೆ ,ಈ ತಿರುಗಿ ನೋಡುವಿಕೆಯಲ್ಲಿಯೇ ಇಡಿ ಜೀವನವೆ ಕಳೆಯುತ್ತಾರೆ ,ತಿರುಗಿ ನೋಡೊದರಿಂದಾನೆ ಮುಂದಿನ ಜೀವನ ಇಷ್ಟೋಂದು ಸುಖವಿದೆಯಂದಾದರೆ, ಜೀವನದಲ್ಲಿ ನಾವು ನಡೆದು...

ಶರಣಪ್ಪ ಮೇಟ್ರಿ ಕವನಗಳು

ಕನಸಿನರಾಣಿ ಇವಳು ಯಾರು ತಿಳಿಯಲಾರೆ ! ಇವಳ ಹೆಸರು ಹೇಳಲಾರೆ ! ಇವಳ ದನಿಯ ಕೇಳಲಾರೆ ! ಇವಳು ಏತಕೋ ಬಂದು, ನನ್ನ ಕರೆದಳು. ಹಾವತಳುಕಿನಂತೆ ಜಡೆ; ತೂಗುತಿತ್ತು ಬೆನ್ನಿನೆಡೆ; ಹಂಸಗಮನದಂತೆ ನಡೆ ಹೆಜ್ಜೆಗೆಜ್ಜೆಗೆ ಮಾತು ಮಥಿಸಿ ಮೆಲ್ಲಗೆ. ಚೆಂದುಟಿಗಳ ಬಣ್ಣ ಕೆಂಪು, ಸವಿನುಡಿಗಳ ಕೇಳಲಿಂಪು, ಮೈಯ್ಯ ಸೊಬಗು ಕಣ್ಗೆ ತಂಪು ಸೆಳೆದವೆನ್ನನು; ನಾನು ಮಾರುಹೋದೆನು. ತುಟಿಗಳಲ್ಲಿ ದಂತ ಮುತ್ತು; ಮೂಗಿನಲ್ಲಿ ಹೊಳೆವ ನತ್ತು; ಕೊಡಲುಬಂದಳೆನಗೆ ಮುತ್ತು ಬಳಿಗೆ ಸುಳಿದಳು ; ನನ್ನ ತಬ್ಬಿ ಸೆಳೆದಳು. ಪೀತಾಂಬರದುಡುಗೆಯಲ್ಲಿ ಬಂಗಾರದ ತೊಡುಗೆಯಲ್ಲಿ ಬೆಳದಿಂಗಳ ಬೆಳಕಿನಲ್ಲಿ ಹೊಳೆಯುತ್ತಿದ್ದಳು; ನನ್ನ ಸೆಳೆಯುತಿದ್ದಳು ಅವಳು ಹೆಜ್ಜೆಯಿಟ್ಟ ಕಡೆಗೆ ಚೆಂಗುಲಾಬಿ‌...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group