Times of ಕರ್ನಾಟಕ

ಬಸವಕಲ್ಯಾಣ: ಬಿಜೆಪಿಗೆ ಎರಡು ಸಮುದಾಯದವರ ಸಂಕಷ್ಟ

ಬೀದರ - ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಭಾರತೀಯ ಜನತಾ ಪಕ್ಷದ ನಾಯಕರು ಮರಾಠಾ ಹಾಗೂ ಸವಿತಾ ಸಮಾಜದವರ ವಿರೋಧ ಎದುರಿಸಬೇಕಾದ ಪರಿಸ್ಥಿತಿ ಬಂದಿದ್ದು ಉಪಚುನಾವಣೆಯಲ್ಲಿ ಬಿಜೆಪಿಯ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ ಎಂಬ ವಾತಾವರಣ ಕಂಡುಬರುತ್ತಿದೆ.ಬಸವಕಲ್ಯಾಣದಲ್ಲಿ ನಡೆಯುತ್ತಿದ್ದ ಮರಾಠಾ ಸಮುದಾಯದ ಸಭೆಗೆ ಸಂಸದ ಭಗವಂತ ಖೂಬಾ ಮತ್ತು ಮರಾಠಾ ಸಮುದಾಯದ ನಾಯಕರು ವೇದಿಕೆಯತ್ತ ಆಗಮಿಸುತ್ತಲೆ ತೀವ್ರ...

ಪುಸ್ತಕ ಪರಿಚಯ: ಖಾನಾಪುರ ಕಾನನದ ಐಸಿರಿ

ಖಾನಾಪುರ ಕಾನನದ ಐಸಿರಿ ಪುಸ್ತಕದ ಹೆಸರು : ಖಾನಾಪುರ ಕಾನನದ ಐಸಿರಿಲೇಖಕರು : ಶಬಾನಾ ಇ ಅಣ್ಣಿಗೇರಿ ಪ್ರಕಾಶಕರು : ಸಪನಾ ಪ್ರಭಾ ಪ್ರಕಾಶನ ಪುಟಗಳು : 100 ಬೆಲೆ 120/- ಪ್ರಥಮ ಮುದ್ರಣ : 2021 ಮುದ್ರಣ : ಇಂಪ್ರೆಶನ್ಸ್ ಬೆಳಗಾವಿ.ಖಾನಾಪೂರ ಕಾನನದ ಐಸಿರಿ ತಾಲೂಕಿನ ಅಧ್ಯಯನ ಕೃತಿ ಆಗಿದ್ದು, ಮುನ್ನುಡಿಯನ್ನು ಹಿರಿಯ ಸಾಹಿತಿ ಪತ್ರಕರ್ತರು ಆದ ಶ್ರೀ. ಎಲ್.ಎಸ್....

ಸ್ಪಟಿಕದೊಳಗಣ ರತ್ನ – ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ

ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿದರೆ ಇನ್ನಷ್ಟು ಬೆಳಕನ್ನು ನೀಡಿದ ಹಾಗೆ. ಅದೇ ರೀತಿ ಒಬ್ಬರು ಇನ್ನೊಬ್ಬರಿಗೆ ತಮ್ಮಲ್ಲಿರುವ ಜ್ಞಾನ ಧಾರೆಯೆರೆದರೆ ಇಬ್ಬರ ಜ್ಞಾನವೂ ವೃದ್ಧಿಗೊಳ್ಳುತ್ತದೆ. ನಾವು ಪ್ರತಿಯೊಬ್ಬರಿಂದ ಕಲಿಯಬೇಕಾದುದು ಬಹಳಷ್ಟಿದೆ. ಸ್ಪಟಿಕದೊಳಗಣ ರತ್ನವಡಗಿದಂತೆ, ನಮ್ಮ ವ್ಯಕ್ತಿತ್ವ ನಮ್ಮ ಮಾನದಂಡವಾಗಿರಬೇಕು. ಅಂತರಂಗದ ತುಡಿತ ಕಾರ್ಯರೂಪದಲ್ಲಿರಬೇಕು. ದರ್ಪಣಕ್ಕೆ ದರ್ಪಣ ತೋರಿದಂತೆ ನಮ್ಮ ಕೆಲಸ ಕಾರ್ಯವಿರಬೇಕು ಅಲ್ಲವೇ.ಇಷ್ಟೆಲ್ಲ...

Bidar News: ತವರಿಗೆ ಬಂದಿದ್ದ ಮಹಿಳೆಯ ಕೊಲೆ

ಬೀದರ - ತವರು ಮನೆಗೆ ಬಂದಿದ್ದ ವಿವಾಹಿತ ಮಹಿಳೆಯೊಬ್ಬಳ ಶವವು ಭಾಲ್ಕಿ ತಾಲೂಕಿನ ಸಯೈಗಾಂವ ಗ್ರಾಮದ ಹೊರವಲಯದಲ್ಲಿ ಸಿಕ್ಕಿದ್ದು ಆಕೆಯ ಕೊಲೆಯಾಗಿದೆ ಎನ್ನಲಾಗಿದೆ.ಕೊಲೆಯಾದ ಮನಿಶಾಳನ್ನು ಜಮಖಂಡಿಯ ಸಂತೋಷ ಎನ್ನುವವರಿಗೆ ವಿವಾಹ ಮಾಡಿ ಕೊಡಲಾಗಿತ್ತು. ಈಗ ಮೂರು ತಿಂಗಳಿಂದ ಮನಿಶಾ ತವರು ಮನೆಯಾದ ಸಯೈಗಾಂವ ಗ್ರಾಮದಲ್ಲಿ ಇದ್ದು ಹೊರಗೆ ಹೋಗಿ ಬರುತ್ತೇನೆ ಎಂದು ಹೋದವರು ರಾತ್ರಿಯಾದರೂ...

ಪುನೀತ್ ರಾಜ್‌ಕುಮಾರ್ ಬಿಗ್‌ಬಾಸ್‌ಗೆ ಏಕೆ ಬರುತ್ತಿದ್ದಾರೆ?

ಕನ್ನಡ ಕಿರುತೆರೆಯಲ್ಲಿ ಇದೀಗ ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಉತ್ತಮ ಟಿಆರ್ಪಿ ಪಡೆದು ಕೊಳ್ಳುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ‌ಕಳೆದ ಸೀಸನ್ ಗಳಿಗೆ ಹೋಲಿಸಿದರೆ ಕಡಿಮೆ ಪ್ರೇಕ್ಷಕರನ್ನು ಸೆಳೆದರು ಕೂಡ ದಿನೇ ದಿನೇ ‌ ತನ್ನ ಟಿಆರ್ಪಿ ಹೆಚ್ಚಿಸಿಕೊಳ್ಳುವ ಮೂಲಕ ‌ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ, ‌ ಹೀಗೆ ಮುಂದುವರೆದರೆ ಕಂಡಿತ...

ಹಿರೂರ: ಮತದಾನ ಯಂತ್ರ ಪ್ರಾತ್ಯಕ್ಷಿಕೆ

ಸವದತ್ತಿ: ತಾಲೂಕಿನ ಹಿರೂರ ಗ್ರಾಮದಲ್ಲಿ ಬೆಳಗಾವಿ ಲೋಕಸಭೆಯ ಉಪಚುನಾವಣೆಯ ನಿಮಿತ್ತ ಮತದಾನಕ್ಕೆ ಬಳಸುವ ವ್ಹಿ.ವ್ಹಿ.ಪ್ಯಾಟ್ ಮತ್ತು ಇ.ವ್ಹಿ.ಎಂ.ಯಂತ್ರಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಮಷಿನ್‍ಗಳ ಕುರಿತು ಮತದಾರರ ಗೊಂದಲಗಳನ್ನು ಪರಿಹರಿಸಿ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಲಾಯಿತು. ಮತದಾನ ಹೊಂದಿದ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸುವಂತೆ ಚಿದಾನಂದ ಬಾರ್ಕಿ ಈ ಸಂದರ್ಭದಲ್ಲಿ ಕರೆ ನೀಡಿದರು.ಈ ಸಂದರ್ಭದಲ್ಲಿ ಸೆಕ್ಟರ್...

ಬದುಕಿನ ಮೌಲ್ಯಗಳನ್ನು ಮೂಡಿಸುವ ಜೊತೆಗೆ ಸ್ತ್ರೀ ಶಕ್ತಿ ಹೊರಹೊಮ್ಮುವಂತಾಗಲಿ – ವೈ.ಬಿ.ಕಡಕೋಳ

ಸವದತ್ತಿಃ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನವಿದೆ. ಮಗಳಾಗಿ, ಸೋದರಿಯಾಗಿ, ಮಡದಿಯಾಗಿ,ತಾಯಿಯಾಗಿ,ಕುಟುಂಬದಲ್ಲಿನ ಅವಿಭಾಜ್ಯ ಅಂಗವಾಗುವ ಜೊತೆಗೆ ಧಾರ್ಮಿಕ,ಸಾಮಾಜಿಕ,ಆರ್ಥಿಕ,ರಾಜಕೀಯ,‌ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ಪ್ರತಿನಿಧಿಸುತ್ತಿರುವಳು.ಇಂದು ಮುನವಳ್ಳಿಯಲ್ಲಿ ಹುಟ್ಟು ಹಾಕಿರುವ ಶ್ರೀ ದಾನೇಶ್ವರಿ ಮಹಿಳಾ ಸಂಘಟನೆ ತನ್ನ ಧ್ಯೆಯೋದ್ದೇಶಗಳೊಂದಿಗೆ ಮಹಿಳೆಯರಿಗೆ ಬದುಕಿನ ಮೌಲ್ಯಗಳನ್ನು ಮೂಡಿಸುವ ಜೊತೆಗೆ ಸ್ತ್ರೀ ಶಕ್ತಿ ಹೊರಹೊಮ್ಮುವಂತಹ ಚಟುವಟಿಕೆಗಳನ್ನು ಆಯೋಜಿಸಿ ಸ್ತ್ರೀಯರಿಗೆ ಅನುಕೂಲವಾಗುವ...

Benefits Of Sugarcane In Kannada- ಕಬ್ಬಿನ ಜ್ಯೂಸ್ ಪ್ರಯೋಜನಗಳು

ಬೇಸಿಗೆಯ ಬಿಸಿಲಿನ ಬೇಗೆಯನ್ನು ತಣಿಸುವ ನೈಸರ್ಗಿಕ ಪರಿಹಾರಗಳಲ್ಲಿ ಕಬ್ಬಿನ ಹಾಲು ಕೂಡ ಒಂದು ಇದು ಬಿಸಿಲಿನ ಬೇಗೆಯನ್ನು ತಣಿಸು ವುದರ ಜೊತೆಗೆ ದೇಹ ಕಳೆದು ಕೊಂಡಿರುವ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ. ಕಬ್ಬಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ಲೂಕೋಸ್ ಪ್ರಮಾಣ ಇರುತ್ತದೆ ಇದು ನಿಶ್ಯಕ್ತಿಯನ್ನು ದೂರಮಾ ಡುತ್ತದೆ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ,...

ಹನಿಮೂನ್ ಗೆ ಹೋಗೊದು ಬೇಡ ಅಂತ ಹೆಂಡತಿಗೆ ಓದಲು ಕಳಿಸಿದ 2 ವರ್ಷದಲ್ಲೇ ಹೆಂಡತಿ PSI

ಈಗಿನ ಕಾಲದಲ್ಲಿ ಮದುವೆಯಾದರೆ ಸಾಕು ಮಡದಿಯೊಂದಿಗೆ ದೇಶವನ್ನು ಸುತ್ತಬೇಕು ಅವರ ಜೊತೆ ಕೆಲವೊಂದಷ್ಟು ಸಮಯ ಕಳೆಯಬೇಕು ಅಂತ ಅಂದುಕೊಳ್ಳುವ ಪುರುಷರೇ ಹೆಚ್ಚು. ಆದರೆ ಇಲ್ಲೊಬ್ಬ ಪುರುಷ ಮಾತ್ರ ತನ್ನ ಹೆಂಡತಿಯನ್ನು ಪಿಎಸ್ಐ ಯಾಗಿ ನೋಡುವ ಹಂಬಲ ಹೊಂದಿ ಮದುವೆಯಾದ ನಂತರ ಆಕೆಯೊಂದಿಗೆ ಎಲ್ಲೂ ಕೂಡ ಸುತ್ತಡದೆ ನಿರಂತರವಾಗಿ ಶಿಕ್ಷಣವನ್ನು ಕೊಡಿಸಿ ಪಿ.ಎಸ್.ಐ ಮಾಡಿಸಿದ್ದಾನೆ. ಇಂತಹದೊಂದು...

ಜಾನಪದದಲ್ಲಿ ಬಸವಣ್ಣ

ಜಾನಪದದಲ್ಲಿ ಬಸವಣ್ಣ ಹಡದವ್ವ ಮಾದವ್ವ ಹಡದಪ್ಪ ಮಾದರಸು ಪಡೆದವ್ವ ಅಕ್ಕನಾಗಾಯಿ| ಬಸವನಿಗೆ ಬಿಡದೆ ಸಲುಹಿದನು ವರಸಂಗ|| ವೇದ ವೇದದ ವಾದ ಭೇದ ಹುಟ್ಟಿಸಿ ಜಗಕೆ ದಾದು ಯಾರಿಲ್ಲ ಹೇಳುವುದಕ್ಕೆ| ಬಸವಣ್ಣ ಭೇದ ಅಳುಕಿಸಿದ ಕುಲ ಕುಲಕೆ. ದಾಸೋಹಿ ಬಸವಣ್ಣ ದಾಸೋಹ ಕಲಿಸಿದನು ದೇಶ ದೇಶೆಲ್ಲ ಕೇಳುತಲಿ| ಹೊಸಮಾತ ಮಾಸಿದವು ವೇದ ಹುಸಿಯೆಂದು. ಹೊಲೆಯ ಮಾದಿಗರೆಂಬ ಬಲೆಯಾತ ಕಿತ್ತೊಗೆದ ಭಲರೆ ಬಸವಯ್ಶಾ ಬಸವರಸ| ನಿನ್ನುಸುರು ನೆಲೆಯಾತು ನಿತ್ಶ ಜನಪದಕೆ ಓದಿದನು ಬಸವಯ್ಶ ವೇದದೊಳಗಿನ ಹುಸಿಯ ಭೇದ ಭೇದವನೆ ಬಿಚ್ಚಿಟ್ಟ| ಜನಪದಕೆ ತೇದುಂಡ ಜೀವಿ ಬಸವಣ್ಣ|| ಸಾಧು...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group