Times of ಕರ್ನಾಟಕ

ಕವನ

ಅವ್ವ ನೆನಪಾದವಳುಚೆಂದಮಾಮನ ತೋರಿಸಿ ಕೆನೆ ಹಾಲು ರುಚಿ ಬುತ್ತಿ ಮೊಸರ ಉಣಿಸಿದವಳು ಮುಗಿಲ ಮನೆಯ ಚಿಕ್ಕೆಗಳ ಕರೆಯುತ ಕಣ್ಣಲಿ ಸವಿ ಮಿನುಗ ಕುಣಿಸಿದವಳು...ಬದುಕ ರೆಕ್ಕೆಗೆ ಬಣ್ಣ ಬಳಿಯುತ ಮಿನುಗು ಕಣ್ಣಲಿ ಕನಸ ಬಿತ್ತಿದವಳು ಮಾಗುತ ಸಿಹಿ ಹಣ್ಣಾಗಿ ಹೆಣ್ಣ ಬಾಳಲಿ ಬೆಳಕ ಬಿತ್ತುತ ಕತ್ತಲ ಮಣಿಸಿದವಳುಬಾಳಗಾಣದ ನೊಗವಾಗಿ ನಗುತ ನಡೆದು ಬದುಕ ಬಾಣಲಿಯಲಿ ಬೆಂದು ನಗವಾದವಳು ನೋವ ತೆಕ್ಕೆಯಲಿ ನಲಿಯುತ ಅರಳುತ ಜಗದ ಜಂಜಡಕೆ ಹೂವ ಗುಣಿಸಿದವಳುಬದುಕ...

ರಾಮ ಮಾಡಿದ ಚಿಲುಮೆ ನಾಮದ ಚಿಲುಮೆ

ತುಮಕೂರು - ಇಲ್ಲಿಗೆ ಸಮೀಪದ ಜಿಂಕೆ ವನದಲ್ಲಿ ನಾಮದ ಚಿಲುಮೆ ಎಂಬ ಸತತ ಜಲಧಾರೆಯೊಂದು ಅಚ್ಚರಿ ಮೂಡಿಸಿದ್ದು ಶ್ರೀ ರಾಮನ ಮಹಿಮೆಯನ್ನು ಸಾರುತ್ತಿದೆ.ನಾಮದ ಚಿಲುಮೆ ಎಂಬ ಹೆಸರಿನ ಈ ಜಲಧಾರೆ ತುಮಕೂರಿನಿಂದ ಸುಮಾರು ೧೦ ಕಿ ಮೀ ದೂರದಲ್ಲಿದ್ದು ಗುಡ್ಡಗಾಡಿನಲ್ಲಿ ಹಗಲಿರುಳೂ ನೀರು ಎಲ್ಲಿಂದ ಬರುತ್ತದೆಯೆಂಬುದೇ ಒಂದು ರಹಸ್ಯವಾಗಿದೆ.ಒಂದು ಪೌರಾಣಿಕ ಕಥೆಯ ಪ್ರಕಾರ ಶ್ರೀ...

ಕವನ

ಸೋಲದಿರಲಿ ______________________ ಬಯಲಾಗಲಿದೆ ಇನ್ನು ಕೆಲವೆ ಕ್ಷಣಗಳಲ್ಲಿ ಸತ್ಯವೊ ಸುಳ್ಳೋ ಪಟ್ಟ ಕಟ್ಟುವರು ಪ್ರಜಾಪ್ರಭುತ್ವಕೊ ಅಥವಾ ಸರ್ವಾಧಿಕಾರಿಗೊ ಹೊರ ಬೀಳಲಿದೆ ಭರವಸೆಯೊ ಭ್ರಮೆಯೊ ಇತ್ಯರ್ಥಕ್ಕೆ ಸಮಯ ಸಮತೆಯೊ ಸಂಘರ್ಷವೊ ಗೆಲ್ಲುವುದು ಪ್ರೀತಿಯೋ ದ್ವೇಷವೊ ನ್ಯಾಯವೊ ಅನ್ಯಾಯವೊ ಗಟ್ಟಿಗೊಳ್ಳುವುದೆ ನಂಬಿಕೆ ಇಲ್ಲಾ ಮುಂದುವರೆಯುವುದೆ ಮೋಸ ಎಲ್ಲೆಡೆ ಮೊಳಗುವುದು ಶಾಂತಿಯೋ ಗಲಭೆಯೊ ಮುಗಿಯಿತು ನಲವತ್ತೈದು ದಿನಗಳ ಜಾತ್ರೆ ಹಬ್ಬ ಚಿಗುರುವುವೆ ಕನಸೋ ಇಲ್ಲಾ ಕಮರುವವೊ ಆಸ್ಪತ್ರೆಯಲ್ಲಿನ ದಲಿತ ಬಡ ಅಲ್ಪ ಸಂಖ್ಯಾತ ಬಾಣ0ತಿಯರ ಭೀತಿ ಹೆರಿಗೆಯಾಗದ ಭ್ರೂಣಗಳ ಚಿಂತೆ ಹೊರಗೆ ರಕ್ಕಸರ ಕೂಟ ಬದಲಿಸುವರು ಸಂವಿಧಾನ ದಶಕದ ಕರಾಳ ಕ್ಷಣಗಳು ಕೊನೆಯಾಗಲಿ ಸೋಲದಿರಲಿ ಬುದ್ಧ ಬಸವ...

ಬೀದರ್ ; ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು

ಬೀದರ - ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆಯಲ್ಲಿ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆಬಿ.ವ್ಹಿ.ಭೂಮರಡ್ಡಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು ಮತ ಎಣಿಕೆ ಶಾಂತಿಯುತ ಹಾಗೂ ಸುವ್ಯವಸ್ಥೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಜಿಲ್ಲೆಯ 8 ವಿಧಾ‌ನಸಭಾ ಕ್ಷೇತ್ರಗಳಲ್ಲಿ 10 ಮತ ಎಣಿಕೆ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ 20 ಸುತ್ತುಗಳಲ್ಲಿ...

ವಿಪಕ್ಷಗಳು ವದಂತಿಗಳನ್ನು ಹರಡಬಾರದು – ಮುಖ್ಯ ಚುನಾವಣಾ ಆಯುಕ್ತ

ಹೊಸದೆಹಲಿ- ವಿರೋಧ ಪಕ್ಷಗಳು ಮುಖ್ಯ ಚುನಾವಣಾ ಆಯೋಗ, ಚುನಾವಣೆ ಅಧಿಕಾರಿಗಳು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟರ ವಿರುದ್ಧ ಚುನಾವಣೆಗೆ ಸಂಬಂಧಿಸಿದಂತೆ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವುದರ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಭಾರತೀಯ ಚುನಾವಣಾ ಪದ್ಧತಿಯ ಬಗ್ಗೆ ನಕಲಿ ವಿಚಾರಗಳನ್ನು ವಿರೋಧ ಪಕ್ಷಗಳು ಹರಡುತ್ತಿವೆ ತಮ್ಮ ಆರೋಪಗಳಿಗೆ ವಿಪಕ್ಷಗಳು ಸರಿಯಾದ ಸಾಕ್ಷ್ಯ...

ಪಾಕ್ ಪರ ಗೂಢಚರ್ಯೆ : ನಿಶಾಂತಗೆ ಜೀವಾವಧಿ ಶಿಕ್ಷೆ

ಪಾಕಿಸ್ತಾನದ ಐಎಸ್ಐ ಏಜೆಂಟ್ ಆಗಿ ಕೆಲಸ ಮಾಡಿದ ಆರೋಪದ ಮೇಲೆ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿ. ಕಂಪನಿಯ ಇಂಜಿನಿಯರ್ ನಿಶಾಂತ ಅಗರವಾಲ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.ಮಹಾರಾಷ್ಟ್ರದ ನಾಗಪುರ ಜಿಲ್ಲಾ ಕೋರ್ಟು ಈ ಆದೇಶ ನೀಡಿದ್ದು ನಿಶಾಂತ ಅಗರವಾಲ್ ರೂ. ೩೦೦೦ ದಂಡವನ್ನೂ ಕಟ್ಟಬೇಕು ಅಲ್ಲದೆ ಆತನಿಗೆ ೧೪ ವರ್ಷಗಳ ಕಠಿಣ ಶಿಕ್ಷೆಯನ್ನೂ ನೀಡಬೇಕು...

ಜೂ.24ರಂದು ಸಪ್ತರ್ಷಿ ವೈದಿಕ ಗುರುಕುಲ ಸೇವಾಶ್ರಮದಲ್ಲಿ ಸಾಮೂಹಿಕ ಉಪನಯನ

ಮೈಸೂರು, -ನಗರದ ಕೆಆರ್‍ಎಸ್ ಮುಖ್ಯರಸ್ತೆಯಲ್ಲಿರುವ (ಮೊಗರಹಳ್ಳಿ ಸಮೀಪ) ಶ್ರೀ ಸಪ್ತರ್ಷಿ ಗುರುಕುಲ ವೈದಿಕ ಗುರುಕುಲ ಸೇವಾಶ್ರಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಜೂ.24ರಂದು ಸೋಮವಾರದಂದು ಆಯೋಜಿಸಲಾಗಿದೆ.ಕಾರ್ಯಕ್ರಮದಲ್ಲಿ ಶಾಸ್ತ್ರೋಕ್ತವಾಗಿ ಉಪನಯನ, ಪಂಚ ಸಂಸ್ಕಾರ, ಶ್ರೀ ಮಠದ ಶ್ರೀಗಳಿಂದ ಆಶೀರ್ವಚನ, ಪೂರ್ಣಾಹುತಿ, ಮಹಾಮಂಗಳಾರತಿ, ಶಾತ್ತುಮೊರೈ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಜೂ.23ರಂದು ಭಾನುವಾರ...

ಕುರುಹಿನಶೆಟ್ಟಿ ಕೇಂದ್ರ ಸಂಘಕ್ಕೆ ಅಮಾಸಿ ಆಯ್ಕೆ

ಬೆಂಗಳೂರು - ಕುರುಹಿನಶೆಟ್ಟಿ ಕೇಂದ್ರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ  ದಾವಣಗೆರೆ ಕುರುಹಿನಶೆಟ್ಟಿ ಸಮಾಜದ ಯುವ ನೇತಾರ  ವಿಠಲ್ ಅಮಾಸಿ ನೇಮಕಗೊಂಡಿದ್ದಾರೆ.ಇವರನ್ನು  ಬೆಂಗಳೂರಿನ ಸಂಘದ ಕಾರ್ಯಾಲಯದಲ್ಲಿ ಕುರುಹಿನಶೆಟ್ಟಿ ಕೇಂದ್ರ ಸಂಘದ  ಅಧ್ಯಕ್ಷರಾದ  ಅಂಬಾದಾಸ್ ವಿ ಕಾಮೂರ್ತಿ, ಉಪಾಧ್ಯಕ್ಷರಾದ  ಜಿ ಸೋಮಶೇಖರ್, ಕಾರ್ಯಾಧ್ಯಕ್ಷರಾದ  ಬೈರಶೆಟ್ರು ಸೇರಿದಂತೆ ಸಂಘದ ಪದಾಧಿಕಾರಿಗಳು ಗೌರವಿಸಿದರು. ನೂತನ ಸಂಘಟನಾ ಕಾರ್ಯದರ್ಶಿಗಳಿಗೆ ಸಮಸ್ತ ನೇಕಾರ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಅಭಿನಂದನೆಗಳು ಎಂದು ಗಂಗಾವತಿಯ...

2024- 25ನೇ ಸಾಲಿನ ಬಸವ ಪುರಸ್ಕಾರ ಡಾ ಅನ್ನಪೂರ್ಣ ಹಿರೇಮಠ ಇವರಿಗೆ

ಕಲಬುರ್ಗಿ ತಾಲೂಕಿನ ಪಾಳಗ್ರಾಮದ ಶ್ರೀ ಸುಭಾಷ್ ಚಂದ್ರ ಪಾಟೀಲ್ ಜನಕಲ್ಯಾಣ ಟ್ರಸ್ಟ್ ರಿಜಿಸ್ಟರ್ ವತಿಯಿಂದ ಸಾಹಿತ್ಯ ಕೃಷಿ ಸಾಧಕರಿಗೆ ಆರನೇ ವರ್ಷದ ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು ಈ ವರ್ಷ 2024 25 ನೇ ಸಾಲಿನ ಪುಸ್ತಕ ಪುರಸ್ಕಾರ ಡಾ. ಶ್ರೀಮತಿ ಅನ್ನಪೂರ್ಣ ಹಿರೇಮಠ ಅವರಿಗೆ ದೊರೆತಿದೆಡಾ. ಅನ್ನಪೂರ್ಣ ಅವರ ಗಜಲ್...

ಹೊಸ ಪುಸ್ತಕ ಓದು

ಜ್ಞಾನಯೋಗಿಯ ನೈಜಕಥನಪುಸ್ತಕದ ಹೆಸರು : ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮಿಗಳು ಲೇಖಕರು : ಶಂಕರ ಬೈಚಬಾಳ ಪ್ರಕಾಶಕರು : ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೪ ಪುಟ : ೧೨೦ ಬೆಲೆ : ರೂ. ೧೦೦ ಲೇಖಕರ ಸಂಪರ್ಕವಾಣಿ : ೯೪೪೮೭೫೧೯೮೦ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ನಮ್ಮ ನಾಡಿನ ನಿಜವಾದ ಪುಣ್ಯಪುರುಷರು. ಜಾತಿ-ಧರ್ಮಗಳನ್ನು ಮೀರಿನಿಂತ ವಿಶ್ವಯೋಗಿ. ಜನಿಸಿದ್ದು ಲಿಂಗಾಯತ ಮನೆತನದಲ್ಲಿ, ಬೆಳೆದದ್ದು...

About Me

11397 POSTS
1 COMMENTS
- Advertisement -spot_img

Latest News

ಶ್ರೀಕೃಷ್ಣನ ಪಾತ್ರದಾರಿ ಎ.ಹೆಚ್.ಗಣೇಶ ಅಂಕಪುರ

ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಮೂಲತಃ ಅಂಕಪುರ ಗ್ರಾಮದವರು. ಹಾಲಿ ಹಾಸನದ ವಾಸಿ. ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಅಂಕಪುರ ಗ್ರಾಮದಲ್ಲಿತಂದೆ ಹನುಮಂತೇಗೌಡ ತಾಯಿ ಹೊಂಬಾಳಮ್ಮ ದಂಪತಿಗಳ...
- Advertisement -spot_img
error: Content is protected !!
Join WhatsApp Group