Times of ಕರ್ನಾಟಕ
ಸುದ್ದಿಗಳು
ಜೂ. 9 ರಂದು ಬಣಗಾರ ಸಮಾಜ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ – ಸಾಧಕರಿಗೆ ಸನ್ಮಾನ
ಮೂಡಲಗಿ : ಹುಬ್ಬಳ್ಳಿಯ ಬಣಗಾರ ಸಮಾಜದವತಿಯಿಂದ ಪ್ರಸಕ್ತ 2023-24ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಉನ್ನತ ವ್ಯಾಸಂಗ ಮಾಡಿದವರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಹುಬ್ಬಳಿಯ ದೇಶಪಾಂಡೆ ನಗರದಲ್ಲಿರುವ ಸವಾಯಿ...
ಲೇಖನ
ಶಾಸ್ತ್ರಿಗಳ ಸಾಹಿತ್ಯ ಕಾಲ
ಭಾಷೆಯ ಬಳಕೆ ಮತ್ತು ಬೆಳವಣಿಗೆ
****"*************************
ಯಾವುದೇ ಭಾಷೆ ಬೆಳೆಯುವದು ಇತರ ಸೋದರ ಭಾಷೆಗಳ ಸಹಕಾರದಿಂದ. ಆದರೆ ಭಾಷೆ ಉಳಿಯುವದು ಮಾತ್ರ ಅದನ್ನಾಡುವ / ಬಳಸುವ ಜನರಿಂದಲೇ. ಕನ್ನಡವಿರಲಿ, ಯಾವ ಭಾಷೆಯೇ ಇರಲಿ, ಅದರಲ್ಲಿ ಇತರ ಭಾಷೆಗಳ ಶಬ್ದಗಳು ಸೇರುತ್ತ ಹೋಗುತ್ತವೆ. ಆದರೆ ಅದರ ಅರ್ಥ ನಮ್ಮ ಭಾಷೆಯನ್ನು ಮರೆತು , ನಮ್ಮ ಮೂಲ ಕನ್ನಡ ಶಬ್ದಗಳನ್ನೇ...
ಸುದ್ದಿಗಳು
ವಾರದ ಪ್ರಾರ್ಥನೆ ಮತ್ತು ಉಪನ್ಯಾಸ
ಬೆಳಗಾವಿ - ಲಿಂಗಾಯತ ಸಂಘಟನೆ ಡಾ. ಡಾ ಹಳಕಟ್ಟಿ ಭವನ, ಮಹಾಂತೇಶ್ ನಗರ್ ಬೆಳಗಾವಿಯಲ್ಲಿ ದಿ. 02 ರಂದು ವಾರದ ಪ್ರಾರ್ಥನೆ ಉಪನ್ಯಾಸ ಜರುಗಿತುಪ್ರಾರಂಭದಲ್ಲಿ ಶರಣ ಶರಣೆಯರಿಂದ ಪ್ರಾರ್ಥನೆ ಬಿ ಪಿ ಜವನಿ ,ಚವಲಗಿ ,ವಿ ಕೆ ಪಾಟೀಲ್, ಸುವರ್ಣ ಗುಡಸ ,ಆರ್ ಎಸ್ ಚಾಪಗಾವಿ , ಮತ್ತು ಶರಣ ಶರಣೆಯರಿಂದ ವಚನ ವಿಶ್ಲೇಷಣೆ...
ಸುದ್ದಿಗಳು
ನೀರು ನೈರ್ಮಲ್ಯ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮ
ಬೆಳಗಾವಿ - ಜಿಲ್ಲಾ ಪಂಚಾಯತ್ ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗ ಚಿಕ್ಕೋಡಿ ಅನುಷ್ಠಾನ ಬೆಂಬಲ ಸಂಸ್ಥೆಯಾದ ಗ್ರಾಮೋದಯ ಬೈಲಹೊಂಗಲ, ರೂರಲ್ ಡೆವೆಲಪಮೆಂಟ ಸೊಸೖೆಟಿ ಮುರಗೋಡ ಇವರ ನೇತೃತ್ವದಲ್ಲಿ ತಾಲೂಕ ಮಟ್ಟದಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಮಹಿಳಾ ಸದಸ್ಯರಿಗೆ, ವಾಟರ್ ಮ್ಯಾನಗಳಿಗೆ Field Test kit(FTK) ತರಬೇತಿ ಕಾರ್ಯಕ್ರಮವನ್ನು...
ಸುದ್ದಿಗಳು
ಚುನಾವಣೋತ್ತರ ಸಮೀಕ್ಷೆ ; ಮುಂದುವರೆಯಲಿದೆ ಮೋದಿ ವಿಜಯ ಪಥ
ಹೊಸದೆಹಲಿ - ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನ ಮುಗಿಯುತ್ತಲೇ ಚುನಾವಣೋತ್ತರ ಸಮೀಕ್ಷೆ ಎಕ್ಸಿಟ್ ಪೋಲ್ ಗಳ ಅಲೆ ದೇಶದಾದ್ಯಂತ ಭುಗಿಲೆದ್ದಿದ್ದು ಎಲ್ಲಾ ಸಮೀಕ್ಷೆಗಳಲ್ಲೂ ಬಿಜೆಪಿ ಅಥವಾ ಎನ್ ಡಿಎ ಬಹುಮತ ಸಾಧಿಸುತ್ತದೆ ಎನ್ನುತ್ತವೆ ಆದರೆ ಮೋದಿಯವರ ಮಹತ್ವಾಕಾಂಕ್ಷೆಯ ೪೦೦ ಸ್ಥಾನ ಬರುತ್ತವೆ ಎಂಬುದು ಎಲ್ಲಿಯೂ ಕಂಡುಬರುತ್ತಿಲ್ಲ.ಎನ್ ಡಿಎ ಈ ಸಲ ಹೆಚ್ಚೆಂದರೆ ೩೫೦...
ಸುದ್ದಿಗಳು
ರೈತರು ದುರಭ್ಯಾಸ ದುಶ್ಚಟದಿಂದ ಮುಕ್ತರಾಗಲು ರಾಜು ಭಾಯೀಜೀ ಕರೆ
ಚಾಮರಾಜನಗರ- ಅನ್ನ ದಾತ ಸುಖೀ ಭವ ಎಂದು ಹೇಳುತ್ತಾರೆ,ಆದರೆ ಇಂದಿನ ಕೆಲವು ರೈತರು ಒತ್ತಡಕ್ಕೆ ಸಿಲುಕಿ ದುರಭ್ಯಾಸ ದುಶ್ಚಟಗಳಿಗೆ ಸಿಲುಕಿ ತಮ್ಮಜೀವನ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಮೌಂಟ್ ಅಬು ರಾಜಾಸ್ಥಾನ ಗ್ರಾಮೀಣ ಸೇವಾ ವಿಭಾಗದ ಅಂತಾರಾಷ್ಟ್ರೀಯ ಅಧ್ಯಕ್ಷರಾದ ರಾಜಯೋಗಿ ಬ್ರಹ್ಮಾಕುಮಾರ ರಾಜುಭಾಯೀಜೀಯವರು ವಿಷಾದ ವ್ಯಕ್ತಪಡಿಸಿದರು. ಅವರು ನಗರದ ಆಧ್ಯಾತ್ಮಿಕ ಸಂಸ್ಥೆ...
ಸುದ್ದಿಗಳು
‘ವಿದ್ಯೆಗಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ’ – ಆಗಮ ಪ್ರವೀಣರಾದ ವಿದ್ವಾನ್ ಸುರೇಶ್ ಅಭಿಮತ
ಮೈಸೂರು - ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಮಾತೆ ಕಮಲಮ್ಮ ಹಾಗೂ ವನಿತಾ ಸ್ಮರಣಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಶಾಲಾ, ಕಾಲೇಜಿನ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಶಂಕರವೇದ ವಿದ್ಯಾ ಪ್ರತಿಷ್ಠಾನದ ಅಧ್ಯಕ್ಷರು, ಆಗಮ ಪ್ರವೀಣರೂ ಆದ ವಿದ್ವಾನ್ ಸುರೇಶ್ ಅವರು ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ...
ಸುದ್ದಿಗಳು
ಖಾನಟ್ಟಿ ; ಮುನ್ನಡೆದ ಅಕ್ಷರ ಬಂಡಿ
ಮೂಡಲಗಿ - -ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾನಟ್ಟಿಯಲ್ಲಿ ಸನ್ 2024-25 ರ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಅಕ್ಷರ ಬಂಡಿ ಹೂಡಿ ಘೋಷ ವಾಕ್ಯಗಳು, ಅಕ್ಷರ ಮಾಲೆಗಳು, ತಳಿರು ತೋರಣಗಳಿಂದ ಶೃಂಗರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಮಕ್ಕಳನ್ನು ಶಾಲೆಗೆ ಕರೆತರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ ಇಒ ನವೀನಪ್ರಸಾದ ಕಟ್ಟಿಮನಿ,...
ಸುದ್ದಿಗಳು
ಬರ ಪರಿಹಾರ ನೀಡಲು ಆಗ್ರಹಿಸಿ ತಹಶೀಲ್ದಾರರಿಗೆ ಮನವಿ
ಮೂಡಲಗಿ: ಬರ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮೂಡಲಗಿ ಗ್ರೇಡ್-2 ತಹಶೀಲ್ದಾರ ಶಿವಾನಂದ ಬಬಲಿ ಅವರಿಗೆ ತಾಲೂಕಿನ ಅವರಾದಿ ಗ್ರಾಮಸ್ಥರು ಶನಿವಾರ ಮನವಿ ಸಲ್ಲಿಸಿದರು.ಅವರಾದಿ ಗ್ರಾಮದ ವ್ಯಾಪ್ತಿಯಲ್ಲಿ ಸುಮರು 3000 ಎಕರೆ ಜಮಿನು ಇದ್ದು, ಇಲ್ಲಿಯ ರೈತರಿಗೆ ಶೇ. 1 ಸಹ ರೈತರಿಗೆ ಬರ ಪರಿಹಾರದ ಹಣ ತಲುಪಿಲ್ಲ, ತಾಲೂಕಿನಲ್ಲಿ ಮಳೆಯಾಗದೇ ಕುಡಿಯುವ ನೀರಿಗೂ ಪರದಾಡುವಂತಹ...
ಸುದ್ದಿಗಳು
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಅತಿಥಿ ಉಪನ್ಯಾಸಕರಿಂದ ಆಯನೂರ ಮಂಜುನಾಥರಿಗೆ ಬೆಂಬಲ-ಸಂಗ್ರಜಿಕೊಪ್ಪ
ಮೂಡಲಗಿ: ನೈರುತ್ಯ ಪದವೀಧರ ಕ್ಷೇತ್ರ (ಶಿವಮೊಗ್ಗ) ದಿಂದ ಸ್ಪರ್ಧಿಸಿರುವ ಹಿರಿಯ ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರ ಮಂಜುನಾಥ ಅವರಿಗೆ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಸಂಘಟನೆಯಿಂದ ಸಂಪೂರ್ಣ ಬೆಂಬಲ ಘೋಷಿಸುತ್ತಿದ್ದೇವೆ ಎಂದು ಬೆಳಗಾವಿ ಜಿಲ್ಲಾ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ...
About Me
11394 POSTS
1 COMMENTS
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...