Times of ಕರ್ನಾಟಕ
ಸುದ್ದಿಗಳು
ನನಸಾಯಿತು ಹಿಂದೂಗಳ ೫೦೦ ವರ್ಷಗಳ ಕನಸು; ಅಯೋಧ್ಯಾ ಮಂದಿರದಲ್ಲಿ ವಿರಾಜಮಾನನಾದ ರಾಮಲಲ್ಲಾ
ಅಯೋಧ್ಯೆ - ಸುಮಾರು ೫೦೦ ವರ್ಷಗಳ ಹಿಂದೆ ಮತಾಂಧರ ದಾಳಿಗೆ ಒಳಗಾಗಿ ಹಾನಿಗೊಳಗಾಗಿದ್ದ ಅಯೋಧ್ಯೆಯ ಶ್ರೀ ರಾಮನ ಜನ್ಮಸ್ಥಾನ ಮಂದಿರದ ಪುನರ್ ನಿರ್ಮಾಣದ ಹಿಂದೂಗಳ ಕನಸು ಇಂದು ನನಸಾಯಿತು.ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಕಲ ವಿಧಿ ವಿಧಾನಗಳ ಮೂಲಕ ಅಯೋಧ್ಯೆಯ ಭವ್ಯ ಮಂದಿರದಲ್ಲಿ ವಿರಾಜಮಾನನಾದ ಶ್ರೀ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನೆರವೇರಿಸಿದರು.ಮೊದಲು...
ಸುದ್ದಿಗಳು
ಕನ್ನಡದ ಕಟ್ಟಾಳು ಡೆಪ್ಯುಟಿ ಚನ್ನಬಸಪ್ಪನವರು
ಬೆಳಗಾವಿ 21 ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು ತಿಂಗಳ ಕಾಯ೯ಕ್ರಮ ಅಡಿಯಲ್ಲಿ ದಿ.ಡೆಪ್ಯುಟಿ ಚನ್ನಬಸಪ್ಪ ಅವರ ಬದುಕು ಬರಹ ಕುರಿತು ದಿ 21.01.2024ರಂದು ನೆಹರು ನಗರದ ಕನ್ನಡ ಭವನದಲ್ಲಿ ಜರುಗಿತು.ಕಾರ್ಯಕ್ರಮ ದಲ್ಲಿ ಹೇಮಾವತಿ ಸೋನೊಳಿ ಅವರು ಉಪನ್ಯಾಸ ನೀಡುತ್ತಾ, ಇವರ...
ಸುದ್ದಿಗಳು
ಲಿಂಗಾಯತ ಕವಿಯೂ ಒಂದು ರಾಮಾಯಣ ಬರೆದ ; ಅದರ ಹೆಸರು ಕೌಶಿಕ ರಾಮಾಯಣ!
ಮಹರ್ಷಿ ವಾಲ್ಮೀಕಿಗಳು ಮೂಲ ರಾಮಾಯಣವನ್ನು ಬರೆದ ನಂತರ ದೇಶ-ವಿದೇಶಗಳಲ್ಲಿ ಅನೇಕರು ಈ ಕೃತಿಯನ್ನು ಅನುಕರಿಸಿ ನೂರಾರು ರಾಮಾಯಣ ಕೃತಿಗಳನ್ನು ರಚಿಸಿದ್ದಾರೆ. ನಿರೀಶ್ವರವಾದಿಗಳಾದ ಜೈನರೂ ಕೂಡ ಈ ರಾಮಾಯಣದ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ರಾಮಚಂದ್ರಚರಿತ ಪುರಾಣ ಅಥವಾ ಪಂಪ ರಾಮಾಯಣ, ಕುಮುದೇಂದು ರಾಮಾಯಣ ಮೊದಲಾದ ಕಾವ್ಯಗಳು ಇದಕ್ಕೆ ಸಾಕ್ಷಿ. ಅದಕ್ಕೆ ಕುಮಾರವ್ಯಾಸ ತನ್ನ ಭಾರತ ಕಥಾ ಮಂಜರಿಯಲ್ಲಿ...
ಸುದ್ದಿಗಳು
ಸಿಂದಗಿ ಪುರಸಭೆ ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಗೆ
ಸಿಂದಗಿ; ಸರ್ಕಾರದ ಅಧಿಸೂಚನೆ ಸಂಖ್ಯೆಯುಡಿ/145/ಎಂಬಿ/98, ದಿನಾಂಕ:27.05.1998 ರಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 4(ಎ) ರಡಿಯಲ್ಲಿ ಸಿಂದಗಿ ಪುರಸಭೆ ವ್ಯಾಪ್ತಿಯನ್ನು ಸ್ಥಳೀಯ ಯೋಜನಾ ಪ್ರದೇಶವನ್ನಾಗಿ ಘೋಷಿಸಿ ಸದರಿ ಕಾಯ್ದೆಯ ಕಲಂ 2(7)(ಬಿ) ರಲ್ಲಿ ಸಿಂದಗಿ ಪುರಸಭೆಯನ್ನು ಪುರಸಭೆ ಯೋಜನಾ ಪ್ರಾಧಿಕಾರ ಎಂದು ಆದೇಶಿಸಲಾಗಿತ್ತು ಅದನ್ನು ಪುನರ್ ಪರಿಶೀಲಿಸಿ ಯೋಜನಾ...
ಸುದ್ದಿಗಳು
ಬೃಹತ್ ಉಚಿತ ಆರೋಗ್ಯ ಶಿಬಿರಕ್ಕೆ ಶಾಸಕ ಅಶೋಕ ಮನಗೂಳಿ ಚಾಲನೆ
ಸಿಂದಗಿ- ನಾವೆಲ್ಲ ಉತ್ತಮ ಆರೋಗ್ಯವಂತರಿದ್ದಾಗ ಮಾತ್ರ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಆರೋಗ್ಯದ ಕಡೆಗೆ ಸದಾ ನಾವು ಜಾಗೃತಿ ವಹಿಸಬೇಕಾಗಿರುವುದು ಇಂದು ಅನಿವಾರ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಅವರು ಪಟ್ಟಣದ ಮನಗೂಳಿ ಆಸ್ಪತ್ರೆಯಲ್ಲಿ ರವಿವಾರ ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರ 3 ನೇ ಪುಣ್ಯ ಸ್ಮರಣೆಯ ನಿಮಿತ್ತ ಆಯೋಜಿಸಿರುವ ಉಚಿತ ಬೃಹತ್...
ಕವನ
ಕವನ: ಶ್ರೀ ರಾಮಚಂದ್ರ
ಶ್ರೀ ರಾಮಚಂದ್ರರ ಆಗಮೋತ್ಸವದ ಅಂಗವಾಗಿ
ದಶರಥ ನಂದನ ಶ್ರೀ ರಾಮರ ಚರಣಾರವಿಂದಕ್ಕೆ
ಶರಷಟ್ಪದಿ ಪದ ಕುಸುಮದರ್ಪಣೆ
🌹🌹🌹🌹🌹🌹🌹🌹🌹🌹🌹
ರಾಮನ ಒಲುಮೆಯ
ನಾಮದ ಜಪದಲಿ
ಎಮ್ಮಘವಕಳೆದು ಪಾವನ ಪ/
ರಮದಲಿ ಶಾಂತಿಯ
ಸುಮ್ಮನೆ ಮತಿಯಲಿ
ಜುಮ್ಮನೆ ಕಾಣುವೆ ಕಾಂತಿಯನು /
ಮೂರೆರಡು ಶತಕ
ಬಾರಿಸಿತು ಜಯವ
ಮರೆಸುತ ಕಲುಷವ ಬಾಳಿನಲೀ /
ಹರಿಸುತ ತಿಳಿಸುತ
ಸಾರುತ ಜಗದೊಳು
ಹರುಷದಿ ಇಹಪರ ಸುಖದಲೀ/
ನೀತಿಯ ರೂಪವ
ರೀತಿಯ ಭಾವವ
ಸಂತತ ಜಪಿಸೋ ರಾಮರಾ /
ಅಂತಕರಣದೊಳು
ಕಂತೆಗಳಕಳೆದು
ಶಾಂತಿಯ ಪ್ರಿಯಕೃಷ್ಣ ನಾ /ಪ್ರಿಯಾ ಪ್ರಾಣೇಶ ಹರಿದಾಸ....
ಲೇಖನ
ಮುನವಳ್ಳಿಯ ಅಪರೂಪದ ಪ್ರಾಣದೇವರುಗಳು
ನಾಳೆ ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆ ಜರುಗುತ್ತಿರುವ ಪ್ರಯುಕ್ತ ಮುನವಳ್ಳಿಯ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಜರಗುತ್ತಿರುವುದು ಈ ಹಿನ್ನೆಲೆಯಲ್ಲಿ ಹನುಮಂತನ ದೇವಾಲಯಗಳ ಒಂದು ಅವಲೋಕನ ಈ ಬರಹದ ಉದ್ದೇಶ.ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ. ಹನುಮಂತನು ಕಿಷ್ಕಿಂದೆಯಲ್ಲಿ ಸುಗ್ರೀವನ ಜೊತೆಯಲ್ಲಿರುವಾಗ ಸೀತೆಯನ್ನು ಹುಡುಕಿಕೊಂಡು ಶ್ರೀರಾಮ ಅಲ್ಲಿಗೆ ಬಂದಾಗ ತನ್ನ ಸ್ವಾಮಿಯೊಡನೆ ಭೇಟಿಯಾಗುತ್ತದೆ. ಅಲ್ಲಿಂದ...
ಸುದ್ದಿಗಳು
ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ನೌಕರರ ಸಂಘದ ಮನವಿ
ಸಿಂದಗಿ: ರಾಜ್ಯ ಸರ್ಕಾರವು 7 ನೇ ವೇತನ ಆಯೋಗದಿಂದ ಶೀಘ್ರವಾಗಿ ವರದಿಯನ್ನು ಪಡೆದು ರಾಜ್ಯ ಸರ್ಕಾರಿ ನೌಕರರಿಗೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ ಆಪೀಸ್ ಆವರಣದಲ್ಲಿ ಸಿಂದಗಿ , ದೇವರಹಿಪ್ಪರಗಿ, ಆಲಮೇಲ ತಾಲ್ಲೂಕು ಶಾಖೆಯ ಸರ್ಕಾರಿ ನೌಕರರು ರವಿವಾರ ಶಾಸಕ ಅಶೋಕ ಎಮ್ ಮನಗೂಳಿಯವರಿಗೆ...
ಸುದ್ದಿಗಳು
ಜ. 23ರಂದು ನೇತಾಜಿ ಸುಭಾಷಚಂದ್ರ ಬೋಸ್ ಜಯಂತಿ ಆಚರಣೆ
ಮೂಡಲಗಿ: ಇಲ್ಲಿಯ ಪುರಸಭೆ ಹಾಗೂ ನೇತಾಜಿ ಇಂಟಿಗ್ರೇಟೆಡ್ ರೂರಲ್ ಡೆವೆಲೆಪ್ಮೆಂಟ್ ಸೊಸೈಟಿ ಇವರ ಸಹಯೋಗದಲ್ಲಿ ಇದೇ ಜ. 23ರಂದು ಬೆಳಿಗ್ಗೆ 11ಕ್ಕೆ ಸ್ಥಳೀಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸುಭಾಷಚಂದ್ರ ಬೋಸ್ ಅವರ 127ನೇ ಜಯಂತ್ಯುತ್ಸವ ಆಚರಣೆ ಮಾಡಲಿದ್ದಾರೆ.ಇದೇ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನ ಕುರಿತು ಪಟ್ಟಣದಲಿ ಶಾಲಾ ವಿದ್ಯಾರ್ಥಿಗಳಿಂದ ಜನಜಾಗೃತಿಯ ಜಾಥಾ ಏರ್ಪಡಿಸಿರುವರು. ಘನ ತ್ಯಾಜ್ಯ...
ಸುದ್ದಿಗಳು
ಸಹೃದಯ ಕಾವ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ
ಸವದತ್ತಿ: ಸಹೃದಯ ಸಾಹಿತ್ಯ ಪ್ರತಿಷ್ಠಾನವು 2023 ರಲ್ಲಿ ಪ್ರಕಟವಾದ ಅತ್ಯುತ್ತಮ ಕವನ ಹಾಗೂ ಗಜಲ್ ಸಂಕಲನಗಳಿಗೆ ರಾಜ್ಯಮಟ್ಟದ ಸಹೃದಯ ಕಾವ್ಯ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಲೇಖಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ.ಕಾವ್ಯ ಪ್ರಶಸ್ತಿಯು ರೂ. 5 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, 2023 ರ ಜನವರಿಯಿಂದ ಡಿಸೆಂಬರ್ ವರೆಗೆ ಪ್ರಕಟವಾದ ತಮ್ಮ ಕವನ...
About Me
11390 POSTS
1 COMMENTS
Latest News
ಲೇಖನ : ಹಟ್ಟಿ ಹಬ್ಬ
ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...