Times of ಕರ್ನಾಟಕ
ಸುದ್ದಿಗಳು
ರಂಗಭೂಮಿ ಕಲಾವಿದ ಪಿ, ಎಸ್, ಶ್ಯಾಮಣ್ಣ ಅವರಿಗೆ ಕಾಯಕಯೋಗಿ ಸಿದ್ದರಾಮ ಪ್ರಶಸ್ತಿ
ವೇಷದಲ್ಲಿ ಭಕ್ತನಾದಡೇನು
ವೇಷದಲ್ಲಿ ಮಹೇಶನಾದಡೇನು
ಗುಣವಿಲ್ಲದನ್ನಕ್ಕರ
ಕ್ಷೀರಕ್ಕೂ ತಕ್ರಕ್ಕೂ ಭೇದವೇನುಂಟು
ರುಚಿಯಿಂದಲ್ಲದೆ ರೂಪದಿಂದವೆ
ಕಪಿಲಸಿದ್ಧ ಮಲ್ಲಿಕಾರ್ಜುನಾ.
ಭಕ್ತ ಸಮೂಹದಲ್ಲಿ ಸರ್ವಕ್ಕೂ ಆದ್ಯತೆ ಇದೆ, ಭೂಮಿ ತಾಯಿಯ ಗರ್ಭದಲ್ಲಿ ಸರ್ವ ಜೀವ ಸಂಕುಲಕ್ಕೂ ಮಾನ್ಯತೆ ಇದೆ. ಶ್ರೀ ಸಿದ್ದರಾಮನ ಭಕ್ತಿ ಮಂಡಲದಲ್ಲಿ ಸರ್ವರಿಗೂ ಆರ್ಶಿವಾದವಿದೆ, ಶ್ರೀ ಸಿದ್ದರಾಮೇಶ್ವರು ಸರ್ವ ಕುಲವು ಪೂಜಿಸುವ ಮಹಾನ್ ಶರಣರು,ಶ್ರೀ ಶರಣರ ವಚನಗಳು ಕಲಿಯುಗದ ಮನುಷ್ಯರು ಅಳವಡಿಸಿಕೊಳ್ಳುವ ತತ್ವಸಂದೇಶಗಳು, ಸಿದ್ದರಾಮರ...
ಸುದ್ದಿಗಳು
ವಚನ ಇಂಚರ ಕೃತಿ ಲೋಕಾರ್ಪಣೆ ; ನಾನು ಲೂಸಿ ಟೆಲಿಪಿಲ್ಮ್ ಬಿಡುಗಡೆ, ಶ್ರಮಿಕ ರತ್ನ, ಶಿಕ್ಷಕ ರತ್ನ, ಕಲಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಮೀಡಿಯ ಮೈಂಡ್ ಕ್ರಿಯೇಶನ್ಸ ಹಾಗೂ ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ಧಾರವಾಡ ಇವರ ಸಹಕಾರದೊಂದಿಗೆ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಕಥೆಯಾಧಾರಿತ ಟೆಲಿಪಿಲ್ಮ್ ನಾನು ಲೂಸಿ ಹಾಗೂ ವೈ.ಬಿ.ಕಡಕೋಳ ಸಂಪಾದಕತ್ವದ ವಚನ ಇಂಚರ ನೂತನ ಟೆಲಿಪಿಲ್ಮ್ ಪೋಸ್ಟರ್ ಅನಾವರಣ ಮತ್ತು ಶ್ರಮಿಕ ರತ್ನ, ಶಿಕ್ಷಕ...
ಸುದ್ದಿಗಳು
ಸಮಾಜಸೇವೆ, ಸಾಹಿತ್ಯ ಪ್ರೀತಿಯ ಶಿಕ್ಷಕ ಡಾ. ಹೇಮಂತ ಕುಮಾರ್. ಬಿ. ( ಹೇಮಂತ್ ಚಿನ್ನು )
ಸರ್ಕಾರಿ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಾ ಹತ್ತಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದಾರೆ ಡಾ. ಹೇಮಂತ ಕುಮಾರ್. ಬಿ. ರವರು.ಹಾಸನ ತಾಲ್ಲೂಕು ಚಿಕ್ಕನಾಯಕನಹಳ್ಳಿ ಎಂಬ ಗ್ರಾಮದ ನಿವೃತ್ತ ಶಿಕ್ಷಣ ಸಂಯೋಜಕರಾದ ಬೊಮ್ಮೇಗೌಡ. ಎ. ಪಿ. ಹಾಗೂ ಶ್ರೀಮತಿ ಸಾವಿತ್ರಮ್ಮ. ಕೆ. ದಂಪತಿಗಳ ಸುಪುತ್ರರಾಗಿರುವ ಡಾ. ಹೇಮಂತ ಕುಮಾರ್. ಬಿ. ರವರು ತಮ್ಮ...
ಸುದ್ದಿಗಳು
ಸುಪ್ರೀಂ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ
ಮೈಸೂರು - ಮೈಸೂರು ನಗರದ ಕನಕದಾಸನಗರದಲ್ಲಿರುವ ಸುಪ್ರೀಂ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ ಮತ್ತು ಸಂಕ್ರಾಂತಿ ಹಬ್ಬದ ಕಾರ್ಯಕ್ರಮವನ್ನು ಜ.13 ರಂದು ಹಮ್ಮಿಕೊಳ್ಳಲಾಗಿತ್ತು. ವಸ್ತುಪ್ರದರ್ಶನದ ಉದ್ಘಾಟನೆಯನ್ನು ಕಾರ್ಮಿಕ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ಎಸ್.ಪಿ.ರವಿಕುಮಾರ್ರವರು ರಾಕೇಟ್ ಉಡಾವಣೆ ಹಾಗೂ ಡ್ರೋಣ್ ಹಾರಿಸುವುದರ ಮೂಲಕ ವಿಜ್ಞಾನ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು ಹಾಗೂ ದೀಪ ಬೆಳಗಿಸುವುದರ...
ಸುದ್ದಿಗಳು
ಹೆಬ್ಬಾಳು ಹಿರಿಯ ನಾಗರಿಕರ ಸಂಘ ಹಾಗೂ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ‘ಸಂಗೀತ ಲಹರಿ’ ಭಾವಪೂರ್ಣ ಕಾರ್ಯಕ್ರಮ
ಮೈಸೂರು - ನಗರದ ಹೆಬ್ಬಾಳಿನ 2ನೇ ಹಂತ (ಸಂಕ್ರಾಂತಿ ವೃತ್ತದ ಹತ್ತಿರ) ದಲ್ಲಿರುವ ಹಿರಿಯ ನಾಗರಿಕರ ಸೇವಾ ಸಮಿತಿ ಹಾಗೂ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಇವರುಗಳ ಸಹಯೋಗದಲ್ಲಿ ಶ್ರೀ ನಾರಾಯಣಾಮೃತ ಪ್ರತಿಷ್ಠಾನದ ಸಾಧನಾ ಪ್ರಾಂಗಣದಲ್ಲಿ ಇತ್ತೀಚೆಗೆ ನೂತನ ವರ್ಷಾಚರಣೆ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ಸಂಗೀತ ಲಹರಿ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಮುಖ್ಯ...
ಸುದ್ದಿಗಳು
ವಿದ್ಯಾರ್ಥಿಗಳು ಧರ್ಮ ಪರಿಪಾಲನೆ ಮಾಡಬೇಕು – ಡಾ. ಅರವಿಂದ
ಸಿಂದಗಿ; 15ರಿಂದ 20 ವಯಸ್ಸಿನ ವಿದ್ಯಾರ್ಥಿಗಳು ಧರ್ಮವನ್ನು ಪರಿಪಾಲನೆ ಮಾಡದೇ ಹೋದರೆ ಜೀವನ ದುಸ್ತರವಾಗುತ್ತದೆ ಅದನ್ನು ಸರಿಯಾಗಿ ಪಾಲಿಸಿದ್ದಾದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಡಾ. ಅರವಿಂದ್ ಮನಗೂಳಿ ಹೇಳಿದರು.ಪಟ್ಟಣದ ಅಂಜುಮಾನ್ ಕಾಲೇಜ್ ಕ್ಯಾಂಪಸ್ನಲ್ಲಿರುವ ಕರ್ನಾಟಕ ಶಿಕ್ಷಣ ಸೊಸೈಟಿ ಹಾಗೂ ಅಂಜುಮಾನ್-ಇ-ಇಸ್ಲಾಂ ಎಜುಕೇಶನ್ ಸೊಸೈಟಿ ಜಂಟಿಯಾಗಿ ಆಯೋಜಿಸಲಾಗಿದ ಫಾಲ್ಕನ್...
ಸುದ್ದಿಗಳು
ಗ್ರಂಥಾಲಯಗಳು ಅರಿವಿನ ಜ್ಞಾನ ದೀವಿಗೆಗಳು
ಬೆಳಗಾವಿ: ಜ್ಞಾನಕ್ಕೆ ಸಮಾನವಾದುದು ಜಗತ್ತಿನಲ್ಲಿ ಯಾವುದು ಇಲ್ಲ,ಗ್ರಂಥಾಲಯಗಳು ಜ್ಞಾನ ದಾನದ ಕೇಂದ್ರಗಳಾಗಿವೆ ಹಾಗೂ ಅರಿವಿನ ಜ್ಞಾನ ದೀವಿಗೆಗಳಾಗಿವೆ ಎಂದು ಬೆಳಗಾವಿ ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ರಾಮಯ್ಯ ಅವರು ಹೇಳಿದರು.ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ, (ಸರ್ದಾರ್ ಕಾಲೇಜ್ ಆವರಣ) ಆಂತರಿಕ ಗುಣಮಟ್ಟ ಭರವಸೆ ಕೋಶ ಅಡಿಯಲ್ಲಿ, ಗ್ರಂಥಾಲಯ ಮತ್ತು ಮಾಹಿತಿ...
ಸುದ್ದಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ
ಇತ್ತೀಚೆಗೆ ಶಾಲಾ ಮಕ್ಕಳನ್ನು ಶೌಚಾಲಯ ಸ್ವಚ್ಛ ಮಾಡಲು ಕೆಲವು ಶಾಲೆಗಳು ಬಳಸುತ್ತಿರುವ ಬಗ್ಗೆ ಬಂದ ವರದಿಗಳನ್ನು ನೋಡಿದರೆ ಈ ಶಾಲೆಗಳ ಮೇಲ್ವಿಚಾರಣೆ ಮಾಡುತ್ತಿರುವ ಆಯಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳು ಏಳುತ್ತವೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಕ್ಷೇತ್ರದ ಪಾತ್ರ ಬಲು ದೊಡ್ಡದು ಶಿಕ್ಷಣದ ಜೊತೆಗೇ ಮಕ್ಕಳ ರಕ್ಷಣೆಯ ಜವಾಬ್ದಾರಿಯೂ...
ಸುದ್ದಿಗಳು
ಎಡಿಯೂರ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ
ಸಿಂದಗಿ: ಪಟ್ಟಣದ ಆದಿಶೇಷ ಸಂಸ್ಥಾನ ಹಿರೇಮಠದ 28ನೆಯ ಜಾತ್ರಾಮಹೋತ್ಸವದ ನಿಮಿತ್ತ ಜ.14ರಿಂದ ಜ.23ವರೆಗೆ ಎಡಿಯೂರ ಶ್ರೀ ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಪ್ರಾರಂಭೋತ್ಸವ ಹಾಗೂ ಜ.23ರಂದು ಬೆಳಿಗ್ಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಭವ್ಯ ಮೆರವಣಿಗೆ ಹಾಗೂ ಧರ್ಮಸಭೆ ನಡೆಯಲಿದೆ ಎಂದು ಆದಿಶೇಷ ಸಂಸ್ಥಾನ ಹಿರೇಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮಿಗಳು ತಿಳಿಸಿದರು.ಪಟ್ಟಣದ ಶ್ರೀಮಠದಲ್ಲಿ ಸುದ್ದಿಗೋಷ್ಠಿ...
ಸುದ್ದಿಗಳು
ಸಿಂದಗಿ ಜಿಲ್ಲೆಗಾಗಿ ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿ ಮನವಿ
ಸಿಂದಗಿ- ಸಿಂದಗಿ ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಒಳಗೊಂಡಿದೆ. ಒಂದು ವೇಳೆ ಜಿಲ್ಲೆ ವಿಭಜನೆಯಾದಲ್ಲಿ ಸಿಂದಗಿಯನ್ನೆ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಸಿಂದಗಿ ಪಟ್ಟಣ ಅರ್ಬನ್ ಬ್ಯಾಂಕ್ ನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ಒಕ್ಕೊರಲಿನಿಂದ ರಾಜ್ಯದ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ತಹಶೀಲ್ದಾರ ಅವರ ಮೂಲಕ ಶುಕ್ರವಾರ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ...
About Me
11391 POSTS
1 COMMENTS
Latest News
ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.
ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...