Times of ಕರ್ನಾಟಕ

ಅಕ್ಕರೆಯ ಅಕ್ಕನ ವಚನದ ಹಿರಿಮೆ ಗರಿಮೆ ನಿತ್ಯ ನೂತನ

ಬದುಕಿನ ಸುತ್ತೆಲ್ಲ ಅಜ್ಞಾನದ ಕಾರ್ಮೋಡ ಕವಿದು ತನ್ನ ಜೀವಂತಿಕೆಯನ್ನು ಕಳೆದುಕೊಂಡ ಸ್ಥಿತಿಯಲ್ಲಿದ್ದಾಗ ಜ್ಞಾನ ಜ್ಯೋತಿಯ ಕಿರಣವೊಂದು ಜನಸಾಮಾನ್ಯರ ಪಾಲಿಗೆ ಒಲಿದು ಬಂದಿತ್ತು. ಅಂತರಂಗದ ಅರಿವಿನ ಸಾಮ್ರಾಜ್ಯದ ಪರದೆಯನ್ನು ಅನಾವರಣಗೊಳಿಸಿತ್ತು. ವಚನಗಳ ಮೂಲಕ ಜನ ಜೀವನದಲ್ಲಿ ಭಕ್ತಿಯ ಬೆಳಕು ಚೆಲ್ಲಲು  ನೂರಾರು ಶರಣ ಚೇತನಗಳು ದಣಿವರಿಯದೇ ಶ್ರಮಿಸಿದ್ದವು.ದಿವ್ಯ ಚೈತನ್ಯ ಅಣ್ಣ ಬಸವಣ್ಣನ ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ...

ಸಾಹಿತ್ಯ ಚಿಂತಕರ ಚಾವಡಿಯ ವಾರ್ಷಿಕೋತ್ಸವ; ಸಂತಸದಲ್ಲಿ ಸಂಪನ್ನವಾಯಿತು ಈ ದಿನ… ಸಂಭ್ರಮಿಸಿತು ಹೃನ್ಮನ…

ಮೊನ್ನೆ ಭಾನುವಾರ 02.04.23 ರಂದು ಶಿರಸಿಯ ನೆಮ್ಮದಿ ಕುಟೀರದ ನೂತನ ರಂಗಧಾಮದಲ್ಲಿ, ಸಾಹಿತ್ಯ ಚಿಂತಕರ ಚಾವಡಿಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವರ್ಣಮಯ ಸಾಹಿತ್ಯ-ಸಾಂಸ್ಕೃತಿಕ ಸಮಾರಂಭ ಹಲವು ಚಿರಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು.ಸಾಹಿತ್ಯಿಕ ಸಹೃದಯರ ಸಮಾಗಮ, ಅಕ್ಷರಲೋಕದ ದಿಗ್ಗಜರ ಸಂಗಮ, ಕಾವ್ಯಬಂಧುಗಳ ಸಂಭ್ರಮ, ಕೃತಿಗಳ ಲೋಕಾರ್ಪಣೆ, ಕವಿಗೋಷ್ಠಿ, ಗೀತ ಗಾಯನ, ನರ್ತನ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು...

ಅಕ್ಕನ ಕವಿತೆಗಳು

(ಡಾ. ಅನ್ನಪೂರ್ಣ ಹಿರೇಮಠ, ಪುಷ್ಪ ಮುರಗೋಡ, ಮಂಜುಶ್ರೀ, ಸೌಭಾಗ್ಯ ಅಶೋಕ, ಬಸವರಾಜ ಹಾವಣ್ಣವರ )ಅಕ್ಕಮಹಾದೇವಿಯೇ  ನಿನಗೆ ಶರಣು  ಕೇಶಾಂಬರ ಧಾರಿನಿ,ದಿಗಂಬರಾಯಿನಿ ಅಕ್ಕಮಹಾದೇವಿ  ಶಿವನ ಪರಮ ಭಕ್ತೇ, ಇಷ್ಟಲಿಂಗ ಪೂಜೆಗೈವ ಅಕ್ಕಮಹಾದೇವಿ  ವೈರಾಗ್ಯದಾಯಿನಿ,ಸ್ವಾಭಿಮಾನದ ಗಣಿ ಅಕ್ಕಾಮಾದೇವಿ  ಮೊದಲ ಕವಯತ್ರಿ ,ಮೊದಲ ವಚನ ರಚನಾಗಾರ್ತಿ ಅಕ್ಕಮಹಾದೇವಿ  ಮೊದಲ ಸಾಹಿತ್ಯಗಾರ್ತಿ, ಜ್ಞಾನ ಚಿಂತಾಮಣಿ ಅಕ್ಕಮಹಾದೇವಿ  ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಅಕ್ಕಮಹಾದೇವಿ  ಐಹಿಕ ಸುಖ ಭೋಗವನ್ನು ತೊರೆದ, ವೀರ ಸನ್ಯಾಸಿನಿ ಅಕ್ಕಮಹಾದೇವಿ ಕಾಮವ...

ಬಿಜೆಪಿಯಿಂದ ಅಸಾಂವಿಧಾನಿಕ ಮೀಸಲಾತಿ ನೀತಿ- ದಸ್ತಗೀರ ಮುಲ್ಲಾ

ಸಿಂದಗಿ: ಧರ್ಮ ಮತ್ತು ಜಾತಿಗಳಲ್ಲಿ ವಿಷ ಬೀಜ ಬಿತ್ತಿ  ಎಲ್ಲ ಸಮುದಾಯಗಳಲ್ಲಿ ಕಂದಕ ಸೃಷ್ಟಿಸಿ ಜಾತಿಗಳನ್ನು ಒಡೆದು ಬಿಜೆಪಿ ಪಕ್ಷ ಕಾರ್ಯನಿರ್ವಹಿಸುತ್ತಿದೆ ಎಂದು ಬಿಎಸ್ಪಿ ಅಭ್ಯರ್ಥಿ ಡಾ.ದಸ್ತಗಿರ ಮುಲ್ಲಾ ಆರೋಪಿಸಿದರು.ಪಟ್ಟಣದ ಖಾಸಗಿ ಹೋಟೆಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ಅಸಾಂವಿಧಾನಿಕವಾಗಿ ಮೀಸಲಾತಿಯನ್ನು ಕಿತ್ತೆಸೆಯಲಾಗಿದೆ.ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲೀಂರು...

ಜೆಡಿಎಸ್ ತಾಲೂಕಾ ಅಧ್ಯಕ್ಷರಾಗಿ ಸಂತೋಷ ಹರನಾಳ ನೇಮಕ

ಸಿಂದಗಿ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ  ಹಾಗೂ ರಾಜ್ಯ ನಾಯಕರ ಸೂಚನೆ ಮೇರೆಗೆ  ತಾಲೂಕಿನ ಜನತಾ ದಳ (ಜಾತ್ಯತಿತ) ಪಕ್ಷದ ತಾಲೂಕ ಅಧ್ಯಕ್ಷರನ್ನಾಗಿ ಸಂತೋಷ ಹರನಾಳ ಅವರನ್ನು  ಈ ಕೂಡಲೇ ಜಾರಿಗೆ ಬರುವಂತೆ ಆದೇಶ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸವರಾಜ ಮಾಡಗಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,  ಈ ಪಕ್ಷದ ಗುರುತರವಾದ ಜವಾಬ್ದಾರಿಯನ್ನು...

ವಿಕಲಚೇತನರು ಮತದಾನದಿಂದ ವಂಚಿತರಾಗಬಾರದು; ತಾಪಂ ಇಓ ರಾಠೋಡ

ಸಿಂದಗಿ: ವಿಧಾನಸಭೆ ಚುನಾವಣೆಯಲ್ಲಿ ಯಾವ ವಿಕಲಚೇತನ ವ್ಯಕ್ತಿಗಳೂ ಮತದಾನದಿಂದ ವಂಚಿತರಾಗಬಾರದು ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ  ಸ್ವೀಪ್ ಸಮಿತಿ ಅಧ್ಯಕ್ಷ ಬಾಬು ರಾಠೋಡ ಹೇಳಿದರು.ಪಟ್ಟಣದ ತಾಲೂಕ ಪಂಚಾಯತ ಸಭಾ ಭವನದಲ್ಲಿ  ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ  ನಗರ ಪುನರ್ವಸತಿ ಕಾರ್ಯಕರ್ತರ ವಿಕಲಚೇತನ ಮತದಾನ ಜಾಗೃತಿ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ...

ಮೋರಟಗಿಯಲ್ಲಿ ಮಹಾವೀರ ಜಯಂತ್ಯುತ್ಸವ

ಸಿಂದಗಿ: ಲೋಕ ಕಲ್ಯಾಣಕ್ಕಾಗಿ ಸರ್ವಸಂಗ ಪರಿತ್ಯಾಗ ಮಾಡಿದ ಮಹಾಮುನಿ, ಅಹಿಂಸೆಯೇ ಪರಮ ಧರ್ಮ ಎಂದು ಸಾರಿದ 24ನೇ ಜೈನ ತೀರ್ಥಂಕರರಾದ ಭಗವಾನ್ ವರ್ಧಮಾನ್ ಮಹಾವೀರರ ಜಯಂತಿಯಂದು ಅವರ ತತ್ವ-ಚಿಂತನೆಗಳು, ಬೋಧನೆಗಳು ಸಮಾಜಕ್ಕೆ ದಾರಿ ದೀಪವಾಗಲಿ ಎಂದು ನೂರಂದೇಶ್ವರ ಶಿಕ್ಷಣ ಸಂಸ್ಥೆಯ ಶಿಕ್ಷಕ ಪದ್ಮರಾಜ ಪಾಟೀಲ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ನೂತನ ಜೈನ್ ಬಸದಿಯಲ್ಲಿ ಏರ್ಪಡಿಸಿದ  ಮಹಾವೀರ...

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ ಐ

ಬೀದರ: ಠಾಣಾ ವ್ಯಾಪ್ತಿಯಲ್ಲಿ ಮರಳು ಸಾಗಾಣಿಕೆ ಲಾರಿಗಳಿಗೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಠಾಳ ಪಿಎಸ್ಐ ಹಾಗು ಕಾನಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಹಣ ಪಡೆಯುವಾಗ ಲೋಕಾಯುಕ್ತಕ್ಕೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಮಂಠಾಳ ಠಾಣೆ ಪಿಎಸ್‌ಐ ಶೀಲಾ ನ್ಯಾಮನ್ ಹಾಗೂ ಕಾನಸ್ಟೇಬಲ್ ಪರಶುರಾಮರೆಡ್ಡಿ.ದೂರುದಾರ ಇರ್ಷಾದ ಪಟೇಲ್‌ನಿಂದ 21 ಸಾವಿರ...

ಹನುಮ ಜಯಂತಿ ನಿಮಿತ್ತ ಹನುಮನ ಕಥೆ

ತ್ರೇತಾ ಯುಗದಲ್ಲಿ ಒಂದು ಪಾದ ಮಾತ್ರ ಅಧರ್ಮವಿತ್ತು.  ಅದನ್ನೇ ಆಗಿನ ಕಾಲದ ಜನರಿಗೆ ತಡೆದುಕೊಳ್ಳಲು ಆಗುತ್ತಿರಲಿಲ್ಲ. ಏಕೆಂದರೆ ಮೂರು ಭಾಗ ಧರ್ಮ ವಿತ್ತು.  ಬ್ರಹ್ಮ, ರುದ್ರ ರನ್ನು ಕುರಿತು ತಪಸ್ಸು ಮಾಡಿಕೊಂಡು ರಾಕ್ಷಸರು ಅವಧ್ಯ ವರಗಳನ್ನು ಪಡೆದುಕೊಂಡಿದ್ದರು. ಈ ಕಾರಣದಿಂದ ಭೂಮಿಯು ಅಧರ್ಮಿ ರಾಕ್ಷಸರಿಂದ ಭಾರ ವಾಗಿದ್ದಳು.ಈ ಸಮಸ್ಯೆಯನ್ನು ಬಗೆಹರಿಸಲು ಎಲ್ಲ ಋಷಿ ಮುನಿಗಳು...

ನಗರ ಕೇಂದ್ರ ಗ್ರಂಥಾಲಯದಲ್ಲಿ ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆ

ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ,ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 116 ನೆಯ ಜನ್ಮ ದಿನಾಚರಣೆ ನಿಮಿತ್ತ ಪೂಜೆ ಸಲ್ಲಿಸಿ, ಗೌರವ ನಮನ ಸಲ್ಲಿಸಲಾಯಿತು. ಗ್ರಂಥಪಾಲಕರಾದ ಶಶಿಕಲಾ ಸೀಮಿಮಠ ಅವರು ಪೂಜೆ ನೆರವೇರಿಸಿದರು.ದೇಶಾದ್ಯಂತ 'ಬಾಬುಜಿ' ಎಂದೇ ಕರೆಯಲ್ಪಡುವ ಜಗಜೀವನ ರಾಮ್ ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು...

About Me

12265 POSTS
1 COMMENTS
- Advertisement -spot_img

Latest News

ಗಂಡನ ಮನೆಯವರ ಕಿರುಕುಳ ; ಗೃಹಿಣಿ ಆತ್ಮಹತ್ಯೆ, ಅನಾಥವಾದ ೧೧ ತಿಂಗಳ ಮಗು

ಬೀದರ - ಗಂಡ, ಅತ್ತೆ, ಮಾವ ಸೇರಿ ಗೃಹಿಣಿಗೆ ಸತತವಾಗಿ ಮಾನಸಿಕ ಕಿರುಕುಳ ನೀಡಿದ ಕಾರಣ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರನಲ್ಲಿ ನಡೆದಿದೆಹೌದು...
- Advertisement -spot_img
error: Content is protected !!
Join WhatsApp Group