Times of ಕರ್ನಾಟಕ

ನೂತನ ಅನುಭವ ಮಂಟಪ ; ಮಾರುಕಟ್ಟೆ ದರ ನೀಡಿ ಭೂ ಖರೀದಿಗೆ ಖಂಡ್ರೆ ಸಲಹೆ

ಬೀದರ - ಬಸವಕಲ್ಯಾಣದ ನೂತನ ಆಧುನಿಕ ಅನುಭವ ಮಂಟಪ ತ್ವರಿತವಾಗಿ ಸಾಕಾರವಾಗಬೇಕಾದರೆ ಅದಕ್ಕೆ ಅಗತ್ಯವಾದ 69 ಎಕರೆ ಭೂಮಿಯನ್ನು ಮಾರುಕಟ್ಟೆ ದರ ನೀಡಿ ಖರೀದಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಸಲಹೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿಂದು ಹಲವು ವರ್ಷಗಳ ಬಳಿಕ ನಡೆದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಭಾಗಿಯಾದ ಅವರು, ಪ್ರಸ್ತುತ...

ಬಸವಕಲ್ಯಾಣದಲ್ಲಿ ಶೀಘ್ರದಲ್ಲೇ ಅನುಭವ ಮಂಟಪ

ಬೀದರ - ಶೀಘ್ರದಲ್ಲೇ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ಕಾಮಗಾರಿ ಆರಂಭ ಮಾಡಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬೀದರ್ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಜೊತೆ ವರ್ಚುವಲ್ ಸಭೆ ನಡೆಸಿದ್ದರು. ಈ ವೇಳೆ ಸಭೆಯಲ್ಲಿ ಭಾಗಿಯಾಗಿದ್ದ ಸಚಿವ ಪ್ರಭು ಚವ್ಹಾಣ್ ಕಲ್ಯಾಣ ಕರ್ನಾಟಕ ಭಾಗದ...

ಸಿಡಿಲು ಬಡಿದು ರೈತ ಮಹಿಳೆ ಮತ್ತು ಮಗು ಸಾವು

ಬೀದರ: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖುದಾವಂದಪೂರ ಗ್ರಾಮದ ರೈತ ಮಹಿಳೆ ತನ್ನ ಮಗಳೊಂದಿಗೆ ಹೊಲದಿಂದ ಮನೆಗೆ ತೆರಳುವಾಗ ಸಿಡಿಲು ಬಡಿದು ಸಾವನ್ನಪ್ಪಿದ ದಾರುಣ ಘಟನೆ ರವಿವಾರ ಸಂಜೆ ಸಂಭವಿಸಿದೆ. ಭಾಗ್ಯಶ್ರೀ ಗಂಡ ಭೀಮರಾವ ಮೇತ್ರೆ (32) ಮತ್ತು ಮಗು ವೈಶಾಲಿ ಮೇತ್ರೆ (9) ಮೃತಪಟ್ಟವರು. ಮಧ್ಯಾನ್ಹದಿಂದ ಸತತವಾಗಿ ಸುರಿಯುತ್ತಿರುವ ಮಳೆಯಲ್ಲಿ ಹೊಲದಲ್ಲಿಯೇ ಕಾಲ ಕಳೆದ...

ವೆಬಿನಾರ್ ಯೋಗ ಶಿಬಿರ

ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುವ ಯೋಗ ವಿದ್ಯೆಯು ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ.ಶರೀರ ಮನಸ್ಸಿನ ಮತ್ತು ಆತ್ಮದ ಸರ್ವಶಕ್ತಿಗಳನ್ನೂ ಭಗವಂತನೊಡನೆ ಸಂಯೋಜಿಸುವುದೇ ಯೋಗ.ಸ್ವಾಮಿ ವಿವೇಕಾನಂದರು ಹೇಳುವಂತೆ “ತನ್ನ ಸಂಪೂರ್ಣ...

ಶೋಧನೆ ಸತ್ಯದ ಪರವಾಗಿದ್ದರೆ ಉತ್ತಮ

Search research; ಒಂದು ಜ್ಞಾನ ಇನ್ನೊಂದು ವಿಜ್ಞಾನ. ಹುಡುಕುವುದು ಜ್ಞಾನ ಹುಡುಕಿದ್ದನ್ನು ಪರಿಶೀಲಿಸೋದು ವಿಜ್ಞಾನ. ಭೂಮಿಯ ಮೇಲಿರುವ ಇವೆರಡರಲ್ಲಿ ಒಂದನ್ನು ಬಿಟ್ಟು ಇನ್ನೊಂದು ಇಲ್ಲ. ಸತ್ಯವನ್ನು ಹುಡುಕುವುದು ಸರಿ. ಸತ್ಯ ತಿಳಿದ ಮೇಲೆ ಮತ್ತೆ ಮತ್ತೆ ಪರಿಶೀಲನೆ ಮಾಡುತ್ತಿದ್ದರೆ ಅದು ಗೊಂದಲವಾಗಿ ಮಿಥ್ಯವಾಗಬಹುದು. ಹೀಗಾಗಿ ಹುಡುಕಾಟವಿರಬೇಕು. ಹುಡುಕಾಟವೇ ಜೀವನವಾದರೆ ಕಷ್ಟವಾಗುತ್ತದೆ. ಇದರಲ್ಲಿ ಎರಡು ರೀತಿಯ ಹುಡುಕಾಟವಿದೆ.ಒಂದು...

ಸಾಹಿತ್ಯ ಬಳಗಗಳು, ಶುಭಾಶಯಗಳು ಮತ್ತು ಓಂ ಶಾಂತಿ

ಸಾಹಿತ್ಯ ಬಳಗಗಳು ಎಂದಾಕ್ಷಣ ನಮ್ಮ ಆಲೋಚನೆಗೆ ಮೊದಲು ಬರುವುದು. ಯುವ ಸಾಹಿತಿಗಳ ವೇದಿಕೆ. ಕವನ ಸಂಕಲನ ಬಿಡುಗಡೆ ಮಾಡದ,ಯಾವುದೇ ಕವಿ ಗೋಷ್ಠಿಯಲ್ಲಿ ಭಾಗವಹಿಸದ ಕವಿಗಳ ಸಂಗಮ. ಇದರ ಜೊತೆಗೆ ನಾಡಿನ ಪ್ರಬುದ್ಧ ಸಾಹಿತಿಗಳ ಕೂಟವು ಹೌದು. ಸಾಹಿತ್ಯ ಬಳಗಗಳನ್ನು ಕಟ್ಟಿದ ಮುಖ್ಯ ಉದ್ದೇಶ,ಯುವ ಸಾಹಿತಿಗಳನ್ನು ಬೆಳೆಸುವುದು. ಯುವ ಸಾಹಿತಿಗಳು ರಚಿಸಿದ ಸಾಹಿತ್ಯಿಕ ಅಂಶಗಳನ್ನು ತಿದ್ದಿ...

ಗಿಡ ನೆಟ್ಟರೆ ಆಮ್ಲಜನಕದ ಕೊರತೆ ನೀಗುತ್ತದೆ – ಎಸ್ ಕೆ ಗುಗ್ಗರಿ

ಸಿಂದಗಿ: ಮಹಾಮಾರಿ ಕರೋನಾ ಸಂದರ್ಭದಲ್ಲಿ ಆಮ್ಲಜನಕವಿಲ್ಲದೆ ಅನೇಕರ ಉಸಿರು ನಿಂತು ಹೋಯಿತು. ಆವಾಗ್ಗೆ ನೆನಪಾಗಿದ್ದು ಗಿಡ-ಮರಗಳ ಉತ್ತೇಜನಕ್ಕೆ ಮೆಲುಕು ಹಾಕುವಂತಾಯಿತು. ಈಗಲಾದರು ಆಮ್ಲಜನಕದ ಕೊರತೆ ನೀಗಿಸಲು ಗಿಡ-ಮರ ಬೆಳೆಸುವುದು ಅತ್ಯಗತ್ಯವಾಗಿದೆ ಈ ಕಾರ್ಯಕ್ಕೆ ವಿಶ್ವ ಬಂಧು ಪರಸರ ಬಳಗ ಅಣಿಯಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಎಸ್.ಕೆ.ಗುಗ್ಗರಿ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಗಣಿಹಾರ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ...

ದೇಶಸೇವೆಯೇ ಈಶಸೇವೆ

ದೇಶಸೇವೆ ಮಾಡಲು ಸರಳವಾಗಿರೋರಿಗೆ ಕಷ್ಟ.ಈಶಸೇವೆ ಮಾಡೋರಿಗೆ ಸರಳತೆ ಅಗತ್ಯ. ಕಲಿಯುಗದಲ್ಲಿ ಶೂದ್ರರಿಗೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ ಎಂದು ಶ್ರೀ ಕೃಷ್ಣ ಪರಮಾತ್ಮ ತಿಳಿಸಿದ್ದನಂತೆ. ಹಾಗೆಯೇ ಇಲ್ಲಿ ಸೇವಾ ಗುಣವಿರುವವರಿಂದಲೇ ದೇಶ ನಡೆದಿರೋದು. ಶೂದ್ರ ಎಂದರೆ ವರ್ಣದ ಪ್ರಕಾರ ಸೇವಕರು. ಭೂಮಿ, ಸೇವೆ, ದೇಶಸೇವೆ, ದೇವರಸೇವೆ, ಗುರು ಸೇವೆ.... ಪ್ರಜಾಪ್ರಭುತ್ವದಲ್ಲಿ ಎಲ್ಲಾ ಸೇವಕರೆ. ಆದರೆ ಸೇವೆ ಯಾವ...

ಧಾರಾಕಾರ ಮಳೆ; ಹಳ್ಳದಾಟಲು ಹರಸಾಹಸ

ಬೀದರ - ಬೀದರ್ ನಲ್ಲಿ ಸಂಜೆ ಸುರಿದ ಧಾರಾಕಾರ ಮಳೆಗೆ ಔರಾದ್ ತಾಲೂಕಿನಲ್ಲಿ ಅವಾಂತರ ಸೃಷ್ಟಿಯಾಗಿದೆ. ಔರಾದ್ ತಾಲೂಕಿನ ಚಟ್ನಾಳ ಟು ಹೆಡಗಾಪೂರ್ ಸಂಪರ್ಕ ಕಡಿತವಾಗಿದ್ದು ಕೃಷಿ ಚಟುವಟಿಕೆಗಾಗಿ ಹೊಲಗಳಿಗೆ ಹೋಗಿದ್ದ ರೈತರು ಹಳ್ಳದಾಟಲು ಹರಸಾಹಸ ಪಡುತ್ತಿದ್ದಾರೆ. ಹಗ್ಗದ ಸಹಾಯದಿಂದ ಒಬ್ಬರ ಕೈ ಮತ್ತೊಬ್ಬರು ಹಿಡಿದು ರೈತರು ಹಾಗೂ ರೈತ ಮಹಿಳೆಯರು ಜೀವ ಕೈಯಲ್ಲಿ ಹಿಡಿದು...

ಪಟ್ಟಣದ ಅಭಿವೃದ್ಧಿ ಎಲ್ಲರ ಕರ್ತವ್ಯವಾಗಿರುತ್ತದೆ – ಈರಣ್ಣ ರಾವೂರ

ಸಿಂದಗಿ: ಮತಕ್ಷೇತ್ರದಲ್ಲಿ ಯಾರೇ ಶಾಸಕರಾಗಲಿ ಪಟ್ಟಣದ ಅಭಿವೃದ್ಧಿಗೆ ಅನುದಾನ ತರುವುದು ಅವರ ಆದ್ಯ ಕರ್ತವ್ಯ. ಅದರಲ್ಲಿ ಅವರ ಅವಧಿಯಲ್ಲಿ ಕೆರೆ ನಿರ್ಮಾಣಕ್ಕೆ ಅನುದಾನ ನೀಡಿರಬಹುದು ಅದನ್ನೆ ನನ್ನ ಸಾಧನೆ ಎಂದು ಬಿಂಬಿಸುತ್ತಿರುವುದು ತಪ್ಪು. ಮಾಜಿ ಮಂತ್ರಿ ಆರ್.ಬಿ.ಚೌಧರಿ ಹಾಗೂ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಕೂಡಾ ಕಾರಣೀಭೂತರು ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರೊಬ್ಬರೇ ಕಾರಣರಲ್ಲ...

About Me

8866 POSTS
1 COMMENTS
- Advertisement -spot_img

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -spot_img
close
error: Content is protected !!
Join WhatsApp Group