Times of ಕರ್ನಾಟಕ

ಇಂದಿನ ರಾಶಿ ಭವಿಷ್ಯ ಶುಕ್ರವಾರ. 22-07-2022

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಇಂದು ನೀವು ಹಣವನ್ನು ಮರಳಿ ಪಡೆಯುವ ನಿರೀಕ್ಷೆಯಿದೆ. ಸಾಮಾಜಿಕ ಸಮಾರಂಭಗಳು ಪ್ರಭಾವಿ ಮತ್ತು ಪ್ರಮುಖ ಜನರೊಡನೆ ನಿಮ್ಮ ಬಾಂಧವ್ಯವನ್ನು ಸುಧಾರಿಸಲು ಒಂದು ಪರಿಪೂರ್ಣ ಅವಕಾಶವಾಗಿರುತ್ತದೆ. ಅನೇಕ ಚಟುವಟಿಕೆಗಳಲ್ಲಿ ನಿರತರಾಗಿರುತ್ತೀರಿ. ಇದರೊಂದಿಗೆ ಕುಟುಂಬದ ಕೆಲಸವನ್ನು ಪೂರ್ಣಗೊಳಿಸಲು ಎಲ್ಲಾ ಸದಸ್ಯರು ಸಹಕರಿಸುತ್ತಾರೆ. ನೀವು ಆತ್ಮೀಯ ಸ್ನೇಹಿತನನ್ನು ಸಹ ಭೇಟಿ...

ಸರಳ ಸಜ್ಜನಿಕೆಯ ಸಾಕಾರಮೂರ್ತಿ ಮೋಹನ ಪಾಟೀಲರು

ಮಾನವನಾದರೆ ಸಾಕು ಮಹಾತ್ಮನಾಗುವುದು ಯಾರಿಗೆ ಬೇಕು ಇದ್ದ ನೆಲವನರಿತರೆ ಸಾಕು ಇಲ್ಲದ ಸಗ್ಗ ಯಾರಿಗೆ ಬೇಕು -ಜಂಬಣ್ಣ ಅಮರಚಿಂತ ಈ ಮೇಲಿನ ಗಜಲ್‍ನ ಸಾಲುಗಳು ಇಂದಿನ ವಾಸ್ತವ ಪ್ರಪಂಚದಲ್ಲಿ ಮಹಾತ್ಮನಾಗುವುದಕ್ಕಿಂತಲೂ ಮನುಷ್ಯನಾಗುವುದು ಬಹುಮುಖ್ಯ ಎಂಬುದರ ಕುರಿತು ಅರ್ಥೈಸುತ್ತವೆ. ‘ಏನಾದರೂ ಆಗು ಮೊದಲು ಮಾನವನಾಗು’ ಎಂದು ಕವಿ ಸಿದ್ಧಯ್ಯ ಪುರಾಣಿಕರು ಹೇಳಿದ್ದೂ, ಎಲ್ಲರನ್ನು ಬಿಗಿದಪ್ಪುವ, ಸರಿಸಮದಲ್ಲಿ ಕರೆದೊಯ್ಯುವ ಮಾನವೀಯತೆ,...

ಇಂದಿನ ರಾಶಿ ಭವಿಷ್ಯ ಬುಧವಾರ 20-07-2022

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಪರಸ್ಪರರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಭವಿಷ್ಯದಲ್ಲಿ ವಿಷಯಗಳು ಉತ್ತಮಗೊಳ್ಳುತ್ತಿರುವಂತೆ ತೋರುತ್ತಿದೆ. ತಾಳ್ಮೆ ಮತ್ತು ಶಾಂತತೆಯಿಂದ ಸಮಸ್ಯೆಯನ್ನು ಪರಿಹರಿಸಿ. ಹೊರಗಿನ ಹಸ್ತಕ್ಷೇಪದಿಂದಲೂ ವೈಯಕ್ತಿಕ ಸಮಸ್ಯೆಗಳು ಹೆಚ್ಚಾಗಬಹುದು. ನಿಮ್ಮ ಹಾಸ್ಯಪ್ರಜ್ಞೆ ಜಾಗೃತವಾಗಿರಲಿ ಮತ್ತು ನಿಮ್ಮ ಸ್ವರಕ್ಷಣೆ ಕಡಿಮೆಯಿರಲಿ. ಹೀಗಿದ್ದಲ್ಲಿ ಟೀಕೆಯನ್ನು ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿ ಹೆಚ್ಚಿರುತ್ತದೆ. ಮನರಂಜನೆ...

ಅಪ್ಪನ ಬಗ್ಗೆ ಲೇಖನ: ಬದುಕಿನ ದಾರಿ ದೀಪ ನನ್ನ ಅಪ್ಪ; ಒಂದು ನೆನಪು

ಪುರಾಣೋಕ್ತ ಪ್ರಸಿದ್ದ ಶ್ರೀ ನರಸಿಂಹ ಕ್ಷೇತ್ರವೇ ಕೂಡಲಿಯಿಂದ ಕೇವಲ ಕಿ.ಮಿ. ಸಾಗಿದರೆ ರುದ್ರಾಂಶ ಸಂಭೂತರಾದ ಶ್ರೀ ಶ್ರೀ ಸತ್ಯಧರ್ಮತೀರ್ಥರ ಮೂಲ ಬೃಂದಾವನ ಕ್ಷೇತ್ರ ಶ್ರೀಹೊಳೆಹೊನ್ನೂರು ಕಾಣಸಿಗುತ್ತದೆ. ಕಲ್ಲಾಪುರದ ಮಾಣಿಕ್ಯ ಶ್ರೀನಿವಾಸಚಾರ್ - ಅಂಬಾಬಾಯಿ ಮತ್ತು ರಾಮಚಂದ್ರಾಚಾರ್ ರ ಏಳನೇ ಸುಪುತ್ರ - 21 ನೇ ಜೂನ್ 1943 ರಂದು ಹುಟ್ಟಿದ್ದು ಶ್ರೀ ಸತ್ಯ ಧರ್ಮ...

ವಾರದ ರಾಶಿ ಭವಿಷ್ಯ (17.07.2022 to 23.07.2022)

ವಾರದ ರಾಶಿ ಭವಿಷ್ಯ (17.07.2022 to 23.07.2022) ಮೇಷ ರಾಶಿ: ಈ ವಾರ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ಠೇವಣಿಗಳನ್ನು ಎಲ್ಲೋ ಕುರುಡಾಗಿ ಹೂಡಿಕೆ ಮಾಡುವ ಬದಲು ನೀವು ಸಾಂಪ್ರದಾಯಿಕವಾಗಿ ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಮನೆಯ ಕಿರಿಯ ಸದಸ್ಯರೊಂದಿಗೆ ನಿಮ್ಮ ಸಂಬಂಧವನ್ನು ಸುಧಾರಿಸಲು ಈ ವಾರವು ನಿಮಗೆ ಸಹಾಯ ಮಾಡುತ್ತದೆ.ಈ ಕಾರಣದಿಂದಾಗಿ ನೀವು ದೊಡ್ಡ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು...

ಲಿಂಗಾಯತ ಸಂಘಟನೆ ವತಿಯಿಂದ ‘ಗುರು ಪೂರ್ಣಿಮಾ’ ಕಾರ್ಯಕ್ರಮ ಮತ್ತು ಸತ್ಸಂಗ

ಅಲೌಕಿಕ ಗುರುವನ್ನು ನೆನೆಯುವುದೇ ಗುರುಪೂರ್ಣಿಮೆ - ನಿ.ಪ್ರಾಚಾರ್ಯ ದೊಡಮನಿ ಬೆಳಗಾವಿ - ಲೌಕಿಕ ಶಿಕ್ಷಕರನ್ನು ನೆನೆಯುವುದು ಶಿಕ್ಷಕರ ದಿನಾಚರಣೆ ಆದರೆ ಅಲೌಕಿಕ ಶಿಕ್ಷಕರಾದ ಯೋಗ,ತ್ಯಾಗ ಬೋಧನೆ, ಸತ್ಸಂಗ, ಸದ್ಗುಣಗಳನ್ನು ಭೋಧಿಸುತ್ತ ನಮ್ಮ ಬದುಕಿನ ಶೈಲಿಯನ್ನು ಬದಲಿಸುವ ಶಿಕ್ಷಕರನ್ನು ನೆನೆಯುವುದೇ ಗುರು ಪೂರ್ಣಿಮೆಯ ಮಹತ್ವ ಎಂದು ನಿವೃತ್ತ ಪ್ರಾಚಾರ್ಯ ದೊಡಮನಿ ಹೇಳಿದರು.ಬೆಳಗಾವಿ ನಗರದ ಫ.ಗು ಹಳಕಟ್ಟಿ ಭವನದಲ್ಲಿ...

ಇಂದಿನ ರಾಶಿ ಭವಿಷ್ಯ ಶನಿವಾರ 16-07-2022

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಪ್ರವಾಸಕ್ಕೆ ಸಂಬಂಧಿಸಿದಂತೆ ಮಾಡಿದ ಯೋಜನೆಯಲ್ಲಿ ಬದಲಾವಣೆ ಇರಬಹುದು. ಮುಂದೆ ಸಾಗಲು ಪ್ರಯತ್ನಿಸುವವರು ಯಶಸ್ವಿಯಾಗಬಹುದು.ಇಂದು ಹಣಕಾಸಿನ ಭಾಗವು ಉತ್ತಮವಾಗಿರುತ್ತದೆ ಆದರೆ ಇದರೊಂದಿಗೆ ನೀವು ನಿಮ್ಮ ಹಣವನ್ನು ವ್ಯರ್ಥವಾಗಿ ಖರ್ಚು ಮಾಡದಂತೆ ನೋಡಿಕೊಳ್ಳಬೇಕು. ನಿಮ್ಮ ಕಠಿಣ ಪರಿಶ್ರಮವನ್ನು ನೀವು ಹೆಚ್ಚಿಸಬೇಕಾಗಿದೆ. ಹಳೆಯ ಸಾಲವನ್ನು ತೆಗೆದುಹಾಕಲು, ಹಣಕ್ಕೆ ಸಂಬಂಧಿಸಿದ ಯೋಜನೆಯನ್ನು...

ಪಂಚಾಯತನಲ್ಲಿಯೂ ರಂಗೇರಿದ ರೆಸಾರ್ಟ್ ರಾಜಕೀಯ !

ಬೀದರ - ಮಹಾರಾಷ್ಟ್ರದಲ್ಲಿ ಉದ್ಧವ ಠಾಕ್ರೆ ಸರ್ಕಾರ ಬೀಳಿಸಿದಂತೆ ಕರ್ನಾಟಕದ ಈ ಗ್ರಾಮ ಪಂಚಾಯತಿಯೊಂದರ ಅಧ್ಯಕ್ಷರನ್ನು ಕುರ್ಚಿಯಿಂದ ಕೆಳಗಿಳಿಸಿ ಉಪಾಧ್ಯಕ್ಷರನ್ನು ಅಧ್ಯಕ್ಷರನ್ನಾಗಿ ಮಾಡಿರುವ ರೆಸಾರ್ಟ್ ರಾಜಕಾರಣದ ಇಂಟ್ರೆಸ್ಟಿಂಗ್ ಲೋಕಲ್ ಪಾಲಿಟಿಕ್ಸ್ ಜಿಲ್ಲೆಯಲ್ಲಿ ರಂಗೇರಿದೆ.ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಶಂಕರರಾವ್ ಪಾಟೀಲ್ ಎಂಬಾತರ ವಿರುದ್ಧ ಅದೇ ಪಂಚಾಯತಿಯ 10 ಜನ ಸದಸ್ಯರು...

ಇಂದಿನ ರಾಶಿ ಭವಿಷ್ಯ ಶುಕ್ರವಾರ 15-07-2022

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 🌼ಮೇಷ ರಾಶಿ🌼ಬಹಳಷ್ಟು ಹೋರಾಟಗಳ ನಂತರ ಇಂದು ನಿಮಗೆ ಯಶಸ್ಸನ್ನು ತರುವ ದಿನವಾಗಿದೆ. ನಿಮ್ಮ ಬೆಳೆಯುತ್ತಿರುವ ಸಾಲಗಳಿಂದ ನೀವು ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ಪಡೆಯುತ್ತೀರಿ, ಇದರಿಂದಾಗಿ ನೀವು ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಿ. ನೀವು ಕೆಲವು ಅರೆಕಾಲಿಕ ಕೆಲಸವನ್ನು ಮಾಡಲು ಯೋಜಿಸುತ್ತಿದ್ದರೆ, ಅದಕ್ಕೂ ಸಮಯವನ್ನು ಹುಡುಕುವುದು ಸುಲಭವಾಗುತ್ತದೆ. ಇಂದು ನೀವು ನಿಮ್ಮ...

ಕೊನೆಗೂ ಬೀದರ್ ಜಿಲ್ಲೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು; ಹೀಗೆ ಬಂದು ಹಾಗೆ ಹೋದ ಸಚಿವ

ಬೀದರ - ಕೆಲವು ದಿನಗಳಿಂದ ಭಾರೀ ಮಳೆ ಹಾಗೂ ಸೋಯಾ ಬೆಳೆಗೆ ಶಂಕು ಹುಳುವಿನ ಕಾಟದಿಂದ ತತ್ತರಿಸಿದ್ದ ಬೀದರ ಜಿಲ್ಲೆಗೆ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೋಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬೀದರ ತಾಲ್ಲೂಕಿನ ದದ್ದಾಪುರ ಗ್ರಾಮಕ್ಕೆ ಭೇಟಿ ನಿಡಿದ ಸಚಿವರು ಮಳೆಯಿಂದ ಬಿದ್ದ ಮನೆಗಳ ವೀಕ್ಷಣೆ ಮಾಡಿ ಗ್ರಾಮಸ್ಥರಿಂದ ಮಾಹಿತಿ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group