Times of ಕರ್ನಾಟಕ

ಶಾಸಕ ಭೂಸನೂರ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಬೇಕು

ಸಿಂದಗಿ- ಕಳೆದ ಉಪ ಚುನಾವಣೆಯಲ್ಲಿ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವುದಾಗಿ ನಂಬಿಸಿ ಮತ ಪಡೆದುಕೊಂಡ ಶಾಸಕ ರಮೇಶ ಭೂಸನೂರ ಅವರು ಈ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ತಳವಾರ ಸಮಾಜದ ಮಾಜಿ ತಾಲೂಕಾಧ್ಯಕ್ಷ ಸಂತೋಷ ಹರನಾಳ ಆಗ್ರಹಿಸಿದ್ದಾರೆ.ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ...

ತಾಲೂಕಾ ಮಟ್ಟದ ಆರೋಗ್ಯಮೇಳ

ಸಿಂದಗಿ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಸಿಂದಗಿಯಲ್ಲಿ ಏ.20 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4:30 ರವರೆಗೆ ಜರುಗುವ ತಾಲೂಕಾಮಟ್ಟದ ಆರೋಗ್ಯ ಮೇಳ ಜರುಗಲಿದ್ದು ಕಾರಣ ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಯಶಸ್ವಿ ಅನುಷ್ಠಾನಕ್ಕೆ ಸಹಕಾರ ನೀಡಲು ಮತ್ತು ಕಾರ್ಯಕ್ರಮ ಯಶಸ್ವಿಗೊಳಿಸಲು ಈ ಮೂಲಕ ಕೋರಿದ್ದಾರೆ. ಆರೋಗ್ಯ ಮೇಳದಲ್ಲಿ ಈ ಕೆಳಕಂಡ ಸೇವೆಗಳನ್ನು ನೀಡಲಾಗುವದು:...

ಈಜಲು ಹೋಗಿ ನೀರು ಪಾಲಾದ ಯುವಕ

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಈಜಾಡಲೆಂದು ಹೋದ ಯುವಕನೊಬ್ಬ ನದಿಯಲ್ಲಿ ನೀರುಪಾಲಾದ ದುರದೃಷ್ಟಕರ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ತಳವಾಡ ಎಂ. ಗ್ರಾಮದಲ್ಲಿ ನಡೆದಿದೆ.ಪರಮೇಶ ಬೊರಾಳೆ ಎಂಬ (22) ಯುವಕ ಭಾನುವಾರ ಬಿಸಿಲಿನ ಸೆಕೆಯಿಂದ ತಪ್ಪಿಸಿಕೊಳ್ಳಲು...

‘ನಮ್ಮ ನಡಿಗೆ ಐತಿಹಾಸಿಕ ಸ್ಥಳದ ಕಡೆಗೆ’ ಜಾಗೃತಿ ಜಾಥಾಕ್ಕೆ ಚಾಲನೆ

ಬೆಳಗಾವಿ: ವಿದ್ಯಾರ್ಥಿಗಳಲ್ಲಿ ಸ್ಥಳೀಯ ಐತಿಹಾಸಿಕ ಸ್ಥಳಗಳ ಕುರಿತು ಜಾಗೃತಿ ಮೂಡಿಸಲು ಎಂ ಎನ್ ಆರ್ ಎ ಬಿಇಡ್ ಕಾಲೇಜಿನಿಂದ ವಿಶ್ವ ಪಾರಂಪರಿಕ ದಿನಾಚರಣೆಯ ಅಂಗವಾಗಿ ' ನಮ್ಮ ನಡಿಗೆ ಐತಿಹಾಸಿಕ ಸ್ಥಳದ ಕಡೆಗೆ ' ಎಂಬ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.ಮಂಗಳವಾರ ನಗರದ ಕೋಟೆ ಆವರಣದಿಂದ ನಮ್ಮ ನಡಿಗೆ ಐತಿಹಾಸಿಕ ಸ್ಥಳದ ಕಡೆಗೆ ಎಂಬ ಜಾಗೃತಿ...

ಜನ ಮನ ಸೆಳೆದ ಒಂದು ಎತ್ತಿನ ಕಲ್ಲು ಜಗ್ಗುವ ಸ್ಪರ್ಧೆ

ಮೂಡಲಗಿ: ತಾಲೂಕಿನ ಯಾದವಾಡ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಮಂಗಳವಾರ ಏರ್ಪಡಿಸಿದ್ದ ಒಂದು ಎತ್ತಿನ ಕಲ್ಲು ಜಗ್ಗುವ ಸ್ಪರ್ಧೆ ಜನ ಮನ ಸೆಳೆಯಿತು.ಸ್ಪರ್ಧೆಯಲ್ಲಿ ಕೆ.ಡಿ ಬುದ್ನಿಯ ಮಾರುತೇಶ್ವರ ಪ್ರಸನ್ನ ಎತ್ತು ಪ್ರಥಮ, ದಾಸನಾಳದ ವೀರಭದ್ರೇಶ್ವರ ಪ್ರಸನ್ನ ಎತ್ತು ದ್ವಿತೀಯ, ಬಸವೇಶ್ವರ ಪ್ರಸನ್ನ ಎತ್ತು ತೃತೀಯ ಹಾಗೂ ಮಲ್ಲಾಪೂರದ ಗೌಡಪ್ಪ...

ದಿನ ಭವಿಷ್ಯ (19/04/2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ನಿಮ್ಮ ದೊಡ್ಡ ಕನಸು ನನಸಾಗಬಹುದು. ಆದರೆ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿಡಿ, ಏಕೆಂದರೆ ಹೆಚ್ಚಿನ ಸಂತೋಷವು ತೊಂದರೆಗೆ ಕಾರಣವಾಗಬಹುದು. ವೆಚ್ಚಗಳು ಹೆಚ್ಚಾಗುತ್ತವೆ, ಆದರೆ ಅದೇ ಸಮಯದಲ್ಲಿ ಆದಾಯದ ಹೆಚ್ಚಳವು ಅದನ್ನು ಸಮತೋಲನಗೊಳಿಸುತ್ತದೆ. ನಿಮ್ಮ ಕಷ್ಟಗಳನ್ನು ಮರೆತು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.ಅದೃಷ್ಟದ ದಿಕ್ಕು: ದಕ್ಷಿಣ ಅದೃಷ್ಟದ...

ಸಾಮಾಜಿಕ ಪರಿವರ್ತನೆಗೆ ನಾಟಕಗಳು ಅವಶ್ಯ : ಶ್ರೀಮತಿ ಮಂಗಲಾ ಮೆಟಗುಡ್ಡ

ಬೆಳಗಾವಿ : ನಾಟಕ ಕಲೆ ಕೇವಲ ಮನರಂಜನೆಗಷ್ಟೇ ಸೀಮಿತವಾಗದೇ ಅರಿವಿನ ವಿಕಾಸಕ್ಕೆ ಪೂರಕವಾಗಿದ್ದು ಸಮಾಜದ ಅಂಕು-ಡೊಂಕುಗಳನ್ನು ಎತ್ತಿ ತೋರಿಸಿ ಸಾಮಾಜಿಕ ಪರಿವರ್ತನೆಗೆ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಅಂತಾ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಅಭಿಪ್ರಾಯ ಪಟ್ಟರು.ನಗರದ ಟಿಳಕ ಚೌಕನಲ್ಲಿರುವ ಗೋಡಬೋಲೆ ಕಲಾಭವನದಲ್ಲಿ ಮೈಸೂರು ರಂಗಾಯಣದವರಿಂದ ಆಯೋಜಿಸಲ್ಪಟ್ಟಿದ್ದ...

ಎಸ್ ಟಿ ಪ್ರಮಾಣ ಪತ್ರ ನೀಡದ ಸರ್ಕಾರದ ವಿರುದ್ಧ ರ್ಯಾಲಿ

ಸಿಂದಗಿ- ಕೋಲಿ, ತಳವಾರ, ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಕೂಡಲೇ ರಾಜ್ಯ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸುವಂತೆ ತಾಲೂಕಿನ ಕೋಲಿ, ತಳವಾರ, ಪರಿವಾರ ಸಮುದಾಯದ ಸಾವಿರಾರು ಜನ ಸೋಮವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ವಿಜಯಪುರ ರಸ್ತೆಯ...

ಹುಬ್ಬಳ್ಳಿ ಹಿಂಸಾಚಾರ ಪ್ರಕರಣ ಕಾಂಗ್ರೆಸ್ ಪಿತೂರಿ – ಭಗವಂತ ಖೂಬಾ

ಬೀದರ - ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕ್ ಮಾಡಿಕೊಳ್ಳಲು ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಹುಬ್ಬಳ್ಳಿ ಗಲಭೆಯಂಥ ವಾಮಮಾರ್ಗವನ್ನು ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದ್ದಾರೆ.ಪತ್ರಕರ್ತರ ಜೊತೆ ಮಾತನಾಡುತ್ತ, ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಭಗವಂತ ಖೂಬಾ, ಈ ಪ್ರಕರಣ ರಾಷ್ಟ್ರೀಯ ಪಕ್ಕಕ್ಕೆ ಶೋಭೆ...

ಭಗವಂತನನ್ನು ನಿರ್ಲಕ್ಷಿಸಿದರೆ ಲಕ್ಚ್ಮಿಯೂ ಆತನ ಹಿಂದೆ ಹೋಗುತ್ತಾಳೆ

ಒಮ್ಮೆ ನಾರದ ಮಹರ್ಷಿ ವೈಕುಂಠಕ್ಕೆ ಹೋಗಿ ಲಕ್ಷ್ಮೀದೇವಿಯನ್ನು ಸ್ತುತಿಸಿದನು. ಆಕೆ ತನ್ನ ಪತಿಯಾದ ವಿಷ್ಣುವನ್ನು ಅನುಕ್ಷಣವೂ ಬಿಡದೇ ಸೇವಿಸುವ ಸತಿಯೆಂದೂ, ಇಂತಹ ಭಾಗ್ಯವನ್ನು ಪಡೆದ ಶ್ರೀ ವಿಷ್ಣು ಅದೆಷ್ಟು ಪುಣ್ಯವಂತನೋ ಎಂದು ಕೀರ್ತಿಸಿದನು. ಆಮೇಲೆ ನಾರದನು ವಿಷ್ಣುವಿನೆಡೆಗೆ ಮುಖಮಾಡಿ, "ಇಂತಹ ಪತಿವ್ರತಾ ಶಿರೋಮಣಿಯನ್ನು ಹೆಂಡತಿಯಾಗಿ ಪಡೆದರೂ ಸಹ ತಾವೇಕೆ ಸದಾಕಾಲ ಚಿಂತಾಕ್ರಾಂತರಾಗಿ ಇರುತ್ತೀರಿ?" ಎಂದು...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group