Times of ಕರ್ನಾಟಕ

ಮೂಡಲಗಿ ಕೋಆಪರೇಟಿವ ಬ್ಯಾಂಕ್‍ ನಿಂದ ರೂ.1.64 ಕೋಟಿ ಲಾಭ ಗಳಿಕೆ

ಮೂಡಲಗಿ: ಇಲ್ಲಿಯ ಪ್ರತಿಷ್ಠಿತ ದಿ. ಮೂಡಲಗಿ ಕೋ ಆಪರೇಟಿವ್ ಬ್ಯಾಂಕ್‍ವು 2022ರ ಮಾರ್ಚ ಅಂತ್ಯಕ್ಕೆ ರೂ. 1.64 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಜಿ. ಢವಳೇಶ್ವರ ತಿಳಿಸಿದ್ದಾರೆ.ಬ್ಯಾಂಕ್ ಪ್ರಗತಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು ವಿವಿಧ ತೆರನಾದ ನಿಧಿಗಳನ್ನು ಕ್ರೋಢಿಕರಣಗೊಳಿಸಿ ಹಾಗೂ...

ಡಾ.ರಾಜಶೇಖರ ಬಿರಾದಾರ ಸಂಪಾದಿತ ನವ್ಯ ಸಾಹಿತ್ಯ ಕನ್ನಡ ಸಾಹಿತ್ಯ ಪುನರವಲೋಕನ ಮಾಲೆ ಸಂಪುಟ ೭

ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಡಿಯಲ್ಲಿ ಡಾ.ಕಲ್ಯಾಣರಾವ.ಜಿ.ಪಾಟೀಲರ ಪ್ರಧಾನ ಸಂಪಾದಕತ್ವದಡಿಯಲ್ಲಿ ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ರಾಜಶೇಖರ ಬಿರಾದಾರ ಸಂಪಾದಕತ್ವದಲ್ಲಿ ಪ್ರಕಟವಾದ ನವ್ಯ ಸಾಹಿತ್ಯ ಕೃತಿಯನ್ನು ಇತ್ತೀಚೆಗೆ ಸ್ನೇಹಿತ ಡಾ.ರಾಜಶೇಖರ ಬಿರಾದಾರ ಯರಗಟ್ಟಿಯಲ್ಲಿ ನನಗೆ ನೀಡಿದರು. ಕನ್ನಡ ಸಾಹಿತದಲ್ಲಿ ನವ್ಯಸಾಹಿತ್ಯದ ಅವಲೋಕನ ಇಲ್ಲಿ ಉತ್ತಮವಾಗಿ ಮೂಡಿ ಬಂದಿದೆ.ನವ್ಯ ಸಾಹಿತ್ಯ ಕಾಲಘಟ್ಟದ...

ನಿಜವನರಿದ ನಿಶ್ಚಿಂತರು : ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಮಹಾಸ್ವಾಮಿಗಳು

ಶ್ರೀ ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ, ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಮ್ಮೇಳನ ಏಪ್ರಿಲ್ 6ರಂದು ಜರಗುತ್ತಿದೆ, ತನ್ನಿಮಿತ್ತ ಈ ಬರಹ. ಸಾತ್ವಿಕ ವ್ಯಕ್ತಿತ್ವದವರು, ತಾತ್ವಿಕ ವಿಚಾರದವರು, ಮಾತೃ ಹೃದಯಿಗಳು, ಮಮತಾಮಯಿ ಗಳು, ತಮ್ಮ ಹೃದಯದ ತುಂಬಾ ಪ್ರೀತಿಯನ್ನೇ ಹೊತ್ತುಕೊಂಡವರು, ನಮ್ಮ ಶಿವಾಚಾರ್ಯರಲ್ಲಿಯೇ ಅಗ್ರಗಣ್ಯರು ಆಗಿರುವ ಸಿಂದಗಿಯ ಸಾರಂಗಮಠದ ಪರಮಪೂಜ್ಯ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ...

ನಕ್ಷತ್ರ ಮಾಲೆ: ಮೂಲಾ ನಕ್ಷತ್ರ

ಮೂಲಾ ನಕ್ಷತ್ರ 🌷ಚಿಹ್ನೆ- ಕಟ್ಟಿರುವ ಬೇರುಗಳ ಗುಂಪು🌷ಆಳುವ ಗ್ರಹ- ಕೇತು🌷ಲಿಂಗ-ಹೆಣ್ಣು🌷ಗಣ- ರಾಕ್ಷಸ🌷ಗುಣ- ಸತ್ವ / ರಜಸ್‌🌷ಆಳುವ ದೇವತೆ- ನಿರ್ರಿತ್ತಿ🌷ಪ್ರಾಣಿ- ಗಂಡು ನಾಯಿ🌷ಭಾರತೀಯ ರಾಶಿಚಕ್ರ – 0 ° – 13 ° 20 ಧನಸ್ಸು🌷ಮೂಲ ನಕ್ಷತ್ರದವರು ಉತ್ತಮ ತನಿಖಾಧಿಕಾರಿಗಳುಮೂಲ ನಕ್ಷತ್ರದಲ್ಲಿ ನಾಲ್ಕು ಹಂತಗಳು ಧನು ರಾಶಿಯಲ್ಲಿ ಬೀಳುತ್ತವೆ ಮತ್ತು ಈ ನಕ್ಷತ್ರಪುಂಜದ ಅಧಿಪತಿ ಕೇತು. ರಾಶಿಚಕ್ರದ...

ಸಂಕಟಮೋಚನ ಹನುಮಂತ

🌸 ಮಂಗಳವಾರದಂದು ಆಂಜನೇಯ ಸ್ವಾಮಿಯನ್ನು ಪ್ರಾಮಾಣಿಕ ಹೃದಯದಿಂದ ಪೂಜಿಸಿದರೆ ಆತನು ಶೀಘ್ರದಲ್ಲೇ ಸಂತುಷ್ಟನಾಗುತ್ತಾನೆ. ಉದ್ಯೋಗ, ವ್ಯಾಪಾರ, ವ್ಯವಹಾರದಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಮಂಗಳವಾರ ಏನು ಮಾಡಬೇಕು ಗೊತ್ತೇ..?🌸 ಅನೇಕ ಬಾರಿ, ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಹೊರತಾಗಿಯೂ, ಒಬ್ಬ ವ್ಯಕ್ತಿಯು ತನ್ನ ಶ್ರಮದ ಫಲವನ್ನು ಪಡೆಯುವುದಿಲ್ಲ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹಲವು ಬಾರಿ ಸವಾಲುಗಳನ್ನು...

ದಿನ ಭವಿಷ್ಯ ರವಿವಾರ (03/04/2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಸಣ್ಣ ಸಣ್ಣ ವಿಷಯಗಳು ನಿಮ್ಮ ಮನಸ್ಸು ಕೆಡಿಸಲು ಬಿಡಬೇಡಿ. ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದವರು, ಅವರು ಇಂದು ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು, ಇದು ಜೀವನದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಇಂದು ನೀವು ಮನೆಯಲ್ಲಿ ಸೂಕ್ಷ್ಮ ಸಮಸ್ಯೆಯನ್ನು ಬಗೆಹರಿಸಲು ನಿಮ್ಮ ಬುದ್ಧಿವಂತಿಕೆ ಮತ್ತು ಪ್ರಭಾವವನ್ನು ಬಳಸಬೇಕಾಗುತ್ತದೆ.ಅದೃಷ್ಟದ...

ಅಭಿನವ ತಿರುಪತಿ ಶ್ರೀ ಲಕ್ಷ್ಮೀ ವರಾಹ ವೆಂಕಟೇಶ್ವರ ದೇವಸ್ಥಾನದಲ್ಲಿ ಶುಭಕೃತ್‌ ನಾಮ ಸಂವತ್ಸರ ಯುಗಾದಿ ಸಂಭ್ರಮ

ಬೆಂಗಳೂರು: ನಗರದ ಬನಶಂಕರಿ 3 ನೆ ಹಂತ ದಲ್ಲಿರುವ ಜನತಾ ಬಜಾರ್ ನಲ್ಲಿರುವ ಶ್ರೀ ಲಕ್ಷ್ಮೀ ವರಾಹ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನೆಲೆಸಿರುವ ಶ್ರೀ ಶ್ರೀನಿವಾಸನ ಸನ್ನಿಧಿಯಲ್ಲಿ ಶುಭಕೃತ್‌ ನಾಮ ಸಂವತ್ಸರ ಯುಗಾದಿ ಸಂಭ್ರಮದಲ್ಲಿ ನೂರಾರು ಭಕ್ತರು ದೇವರಿಗೆ ವಿವಿಧ ಸೇವೆ ಸಲ್ಲಿಸಿದರು.ಶ್ರೀ ಲಕ್ಷ್ಮೀ ವರಾಹ ವೆಂಕಟೇಶ್ವರ ಸ್ವಾಮಿ ಸನ್ನಿಧಿ ಯಲ್ಲಿ ನೆಲೆಸಿರುವ ಶ್ರೀನಿವಾಸನ...

ಮೇ ೩ ರಂದು ರಂಗೋಲಿ ಸ್ಪರ್ಧೆ: ಕರಪತ್ರ ಬಿಡುಗಡೆ

ಮೂಡಲಗಿ - ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆಯ ಆಶ್ರಯದಲ್ಲಿ ಮೇ ೩ ರಂದು ನಡೆಯಲಿರುವ ರಂಗೋಲಿ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡುವ ಕರಪತ್ರ( ಜಾಹೀರಾತು) ವನ್ನು ಶ್ರೀ ಶ್ರೀಧರ ಬೋಧ ಸ್ವಾಮಿಗಳು ಬಿಡುಗಡೆ ಮಾಡಿದರು.ಶನಿವಾರದಂದು ಶ್ರೀ ಶಿವಬೋಧರಂಗ ಮಠದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಗಳು ಕರಪತ್ರ ಬಿಡುಗಡೆಗೊಳಿಸಿದರು.ಮೂಡಲಗಿಯ ಶುಭೋದಯ ಸ್ವಾಭಿಮಾನ ಕನ್ನಡ ಸರಕ್ಷಣಾ ವೇದಿಕೆಯ...

‘ಸಂಜೀವಿನಿ ಮಾಸಿಕ ಸಂತೆ’ ಯ ಉದ್ಘಾಟನೆ

ಮೂಡಲಗಿ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ತಾಲೂಕ ಪಂಚಾಯತ ಮೂಡಲಗಿ, ಗ್ರಾಮ ಪಂಚಾಯಿತಿ ಯಾದವಾಡ ಮತ್ತು ಸಂಜೀವಿನಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಯಾದವಾಡ ಗ್ರಾಮದ ತೇರಿನ ಆವರಣದಲ್ಲಿ 'ಸಂಜೀವಿನಿ ಮಾಸಿಕ ಸಂತೆ'ಯ ಉದ್ಘಾಟನಾ ಸಮಾರಂಭ ಜರುಗಿತು.ಸಮಾರಂಭ ಉದ್ಘಾಟಿಸಿದ ಮೂಡಲಗಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಾಕ ಅಧಿಕಾರಿ...

ಬಾಗುವುದರಲ್ಲಿಯ ಖುಷಿ ಬೀಗುವುದರಲ್ಲಿ ಇಲ್ಲ

ಅರಳುವ ಹೂಗಳು ತಮ್ಮನ್ನು ಇತರರು ಹೊಗಳಲಿ ಎಂದು ಎಂದೂ ಬಯಸುವುದಿಲ್ಲ. ಮೊಗ್ಗುಗಳು ಹಿಗ್ಗಿನಿಂದ ಹಿಗ್ಗುತ್ತವೆ. ನಮ್ಮನ್ನೂ ಹಿಗ್ಗಿನಿಂದ ಹಿಗ್ಗಿಸುತ್ತವೆ. ಹಿಗ್ಗಿನಿಂದ ಹಿಗ್ಗಿದ ಹೂಗಳು ತಮ್ಮ ಅಂದ ಚೆಂದದ ಕುರಿತು ಹೇಳಿಕೊಂಡು ಬೀಗುವುದಿಲ್ಲ. ಇತರರೊಂದಿಗೆ ಹೋಲಿಸಿಕೊಂಡು ಬೀಗುವುದಿಲ್ಲ. ಆದರೆ ನಾವು ನಮ್ಮನ್ನು ಇತರರು ಮೆಚ್ಚಲಿ. ಬೆನ್ನು ತಟ್ಟಲಿ ಎಂದು ಸದಾ ಹಂಬಲಿಸುತ್ತೇವೆ. ಮತ್ತೊಬ್ಬರಿಂದ ಪ್ರಶಂಸಿಸಲ್ಪಡಬೇಕು. ನಮ್ಮ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group