Times of ಕರ್ನಾಟಕ
ಲೇಖನ
ಇಂದಿನ ವಿಶೇಷ: ಜಾಗತಿಕ ಮಾತೃ ಭಾಷಾ ದಿನ
ವಿಶ್ವ ಮಾತೃ ಭಾಷಾ ದಿನದಲ್ಲಿ ಅವರವರು ಹುಟ್ಟಿದ ದೇಶ,ರಾಜ್ಯ, ಮನೆಯ ಮೂಲದ ಭಾಷೆಯನ್ನು ಅಲ್ಲಿದ್ದೇ ತಿಳಿದು,ಬೆಳೆಸಿ,ಕಲಿಸಿ ನಡೆಸುವಂತಾಗಿದ್ದರೆ ಎಷ್ಟೋ ಶಾಂತಿ ಜ್ಞಾನ, ಸಮೃದ್ದಿ, ಸಮಾಧಾನ, ನೆಮ್ಮದಿ ಸಿಗುತ್ತಿತ್ತು.ಆದರೆ, ಹುಟ್ಟಿದ್ದು ಒಂದೆಡೆ,ಬೆಳೆದದ್ದು ಒಂದೆಡೆ, ಕಲಿತದ್ದು ಮತ್ತೊಂದು ಕಡೆ,ದುಡಿಯಲು ಹೋಗಿದ್ದೇ ಬೇರೆ ಕಡೆ ಹೀಗೇ ನಡೆಯುತ್ತಾ ಭಾಷೆಗಳು ಬೆಳೆದವು.ಮೂಲ ಭಾಷೆ ಮರೆತು ನಡೆದವರಿಗೆ ಅದು ಹಿಂದುಳಿದದ್ದೇ ಕಾಣಲಿಲ್ಲ.ಎಲ್ಲೋ...
ಸುದ್ದಿಗಳು
ಲೇಖಕಿಯರ ಸಂಘದ ವತಿಯಿಂದ ‘ದತ್ತಿನಿಧಿ ಕಾರ್ಯಕ್ರಮ’
ಬೆಳಗಾವಿ - ಶುಕ್ರವಾರ ದಿ 25 ರಂದು ಮ.3:00 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದಿ. ರಾಜಶೇಖರ ಕಿತ್ತೂರ, ದಿ. ಕಾಶವ್ವ ಹಾಗೂ ದಿ ಮುರಿಗೆಪ್ಪ ಬುರಲಿ ,ದಿ. ವಿಶ್ವನಾಥ ಬೆಲ್ಲದ, ದಿ.ಪಾರ್ವತಿ ಪಾಟೀಲ, ದಿ. ಮಲ್ಲವ್ವ ಪಾಟೀಲ ಹಾಗೂ ದಿ. ಬಾಬುರಾವ ದೇಸಾಯಿ ಇವರ...
ಸುದ್ದಿಗಳು
ಕಾಂಗ್ರೆಸ್ ನಿಂದ ಪ್ರತಿಭಟನೆ
ಬೀದರ - ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಾಡುವ ಕುರಿತು ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ವಿರೋಧಿಸಿ ಬೀದರನಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆಈ ಸಂದರ್ಭದಲ್ಲಿ ಸಚಿವ ಈಶ್ವರಪ್ಪ ರಾಜೀನಾಮೆಗೂ ಒತ್ತಾಯಿಸಿ ಕಾಂಗ್ರೆಸ್ ನಿಂದ ಆಗ್ರಹಿಸಲಾಯಿತು. ಬೀದರ್ ನ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ...
ಸುದ್ದಿಗಳು
ಶೃದ್ಧಾಂಜಲಿ ಹಾಗೂ ಸನ್ಮಾನ ಸಮಾರಂಭ
ಸವದತ್ತಿಃ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಸವದತ್ತಿ ವತಿಯಿಂದ ಇಂದು ಸಂಜೆ ೪ ಗಂಟೆಗೆ ಶ್ರೀ ಚಿದಂಬರೇಶ್ವರ ದೇವಸ್ಥಾನ ಗುರ್ಲಹೊಸೂರಿನಲ್ಲಿ ಅಗಲಿದ ಹಿರಿಯ ಚೇತನಗಳಾದ ನಾಡೋಜ ಚನ್ನವೀರ ಕಣವಿ,ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ,ಇಬ್ರಾಹಿಂ ಸುತಾರ ಹಾಗೂ ಬಸಲಿಂಗಯ್ಯ ಹಿರೇಮಠ ಇವರುಗಳಿಗೆ ಶೃದ್ಧಾಂಜಲಿ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರೂ ಸವದತ್ತಿ ತಾಲೂಕಿನ ಮುನವಳ್ಳಿಯವರಾದ...
ಸುದ್ದಿಗಳು
ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ (International Mother Language Day)
ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಫೆ . 21 ನ್ನು ವಿಶ್ವ ಮಾತೃ ಭಾಷಾ ದಿನವಾಗಿ ಆಚರಿಸಲಾಗುತ್ತದೆ . 1999 ರಲ್ಲಿ ಯುನೆಸ್ಕೋ ಇದನ್ನು ಘೋಷಿಸಿತು.ಇದರ ಮುಂದುವರಿದ ಭಾಗವಾಗಿ ವಿಶ್ವಸಂಸ್ಥೆಯು 2008 ನ್ನು "ವಿಶ್ವ ಭಾಷೆಗಳ ವರ್ಷ" ಎಂದು ಆಚರಿಸಿತು. 2000 ನೆಯ ಇಸವಿಯಿಂದ ಪ್ರತಿ ವರ್ಷ ವಿಶ್ವ ಮಾತೃಭಾಷಾ...
ಸುದ್ದಿಗಳು
ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರ ‘ಸತ್ಸಂಗ ಸಂಪದ’ ಕೃತಿ ಬಿಡುಗಡೆ
ಸತ್ಸಂಗ ಸಂಪದ - ಅಧ್ಯಾತ್ಮದ ಹನಿ ಕಣಜಗಳು- ಪ್ರೊ.ಕೆ.ಈ . ರಾಧಾಕೃಷ್ಣ ಅಭಿಮತ
ಬೆಂಗಳೂರು - ಡಾ. ಗುರುರಾಜ ಪೊಶೆಟ್ಟಿಹಳ್ಳಿ ಅವರಿಗೆ ಅಕ್ಷರ ಸಿದ್ಧಿಸಿದೆ ಅಕ್ಷರ ಅಂದರೆ ಅಳಿಸಲಾಗದ್ದು ಹಾಗೂ ಅದರಲ್ಲಿ ಅಧ್ಯಾತ್ಮದ ಒಂದು ಲೋಕವಿದೆ ಹಾಗೂ ಅವರ ಬರಹಗಳು ಆಧ್ಯಾತ್ಮಿಕ ಜಗತ್ತನ್ನು ತೆರೆದಿಡುತ್ತವೆ ಎಂದು ಹಿರಿಯ ಶಿಕ್ಷಣ ತಜ್ಞ ಮತ್ತು ಸಾಹಿತಿ ಪ್ರೊ.ಕೆ.ಈ ....
ಸುದ್ದಿಗಳು
ಗುರುವಿಗೆ ತಕ್ಕ ಶಿಷ್ಯ ದಿ. ದಿಲೀಪ ಜಂಬಗಿಯವರು – ಪಂಚನಗೌಡ ದ್ಯಾಮನಗೌಡರ
ಮುನವಳ್ಳಿ; ಪಟ್ಟಣದ ಶ್ರೀ ವ್ಹಿ. ಪಿ.ಜೇವೂರ ಸ್ಮಾರಕ ಕಿವುಡ ಮತ್ತು ಮೂಕ ಮಕ್ಕಳ ವಸತಿಶಾಲೆಯಲ್ಲಿ ದಿ. ದಿಲೀಪ ವಾಯ್ ಜಂಬಗಿ ರವರ 72 ನೇ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಬಿ. ಡಿ. ಸಿ. ಸಿ.ಬ್ಯಾಂಕ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಾದ ಪಂಚನಗೌಡ ಬ.ದ್ಯಾಮನಗೌಡ್ರ ಮಾತನಾಡುತ್ತಾ, " ಜೇವೂರ ಗುರುಗಳು ಶೈಕ್ಷಣಿಕ ಕ್ರಾಂತಿ ಮಾಡಿದರು.ಅವರ ಶಿಷ್ಯರಾದ...
ಸುದ್ದಿಗಳು
ಪರಸಗಡ ನಾಟಕೋತ್ಸವದ ಎರಡನೇ ನಾಟಕ “ಚುಕ್ಕಿ ಮದುವಿ”
ಪರಸಗಡ ನಾಟಕೋತ್ಸವದಲ್ಲಿ ಎರಡನೆಯ ದಿನ ಮೂಡಿ ಬಂದ ರಂಗ ಆರಾಧನಾ ನಾಟಕ ಸಂಘಟನೆಯ ಮೊದಲ ನಾಟಕ “ಚುಕ್ಕಿ ಮದುವಿ” ಇದು ಅಮರೇಶ ನುಗಡೋಣಿ ಅವರ ಕಥಾ ಸಂಕಲನದಿಂದ ಆಯ್ದ ಕತೆ. ಈ ಕತೆಯ ಕೇಂದ್ರ ಪಾತ್ರ ನರಸವ್ವ. ಈಕೆಯ ಮಗಳು ಈರವ್ವ ಮತ್ತು ಅಳಿಯ ಸಣ್ಣಪ್ಪ. ಇವರ ಮಗಳು ಚುಕ್ಕಿಯ ಮದುವೆಯದೇ ಮುಖ್ಯ ಕತೆ....
ಜೋತಿಷ್ಯ
ದಿನ ಭವಿಷ್ಯ ಸೋಮವಾರ (21/02/2022)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಇಂದು ಹಣದ ಆಗಮನವು ನಿಮ್ಮನ್ನು ಯಾವುದೇ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ನಿಮ್ಮ ಸಂಗಾತಿಯ ಅನುಪಸ್ಥಿತಿ ಕಾಡುವ ಸಾಧ್ಯತೆಯಿದೆ. ನೀವು ವಿಶ್ರಾಂತಿ ಪಡೆಯಲು ಸಾಧ್ಯವಾಗುವ ಒಂದು ದಿನ.
ವೃಷಭ ರಾಶಿ:
ಇಂದು ನೀವು ನಿಮ್ಮ ಗಳಿಕೆಯ ಶಕ್ತಿಯನ್ನು ಹೆಚ್ಚಿಸಲು ತ್ರಾಣ ಮತ್ತು...
ಸುದ್ದಿಗಳು
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ
ಮುನವಳ್ಳಿ ; ಪಟ್ಟಣದ ಶ್ರೀ ವ್ಹಿ ಪಿ ಜೇವೂರ ಸ್ಮಾರಕ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಲಾಲಸಾಬ ವಟ್ನಾಲ,ಶಿವು ಕಾಟಿ,ಅಜಯ ಕಂಬನ್ನವರ,ವೀರು ಕಳಸನ್ನವರ, ಇಬ್ರಾಹಿಮ್, ಅತ್ತಾರ,ಮಂಜುನಾಥ ಮಾವಿನಕಟ್ಟಿ,ಸುಜಾತಾ ಬಡ್ಲಿ,ಅಮೀನಾ ತಾಸೇದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



