Times of ಕರ್ನಾಟಕ
ಸುದ್ದಿಗಳು
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
ಹೊಸ ದೆಹಲಿ : ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಇಂದು ಇಲ್ಲಿ ಘೋಷಿಸಲಾಗಿದ್ದು ಕನ್ನಡದ ಪ್ರಮುಖ ಲೇಖಕರಾದ ಡಿ ಎಸ್ ನಾಗಭೂಷಣ್ ಅವರ 'ಗಾಂಧಿ ಕಥನ' ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.'ಬಾಲ ಪುರಸ್ಕಾರ' ಕ್ಕೆ ಬಸು ಬೇವಿನಗಿಡದ ಅವರ ' ಓಡಿ ಹೋದ ಹುಡುಗ...
ಸುದ್ದಿಗಳು
“ತಿಳಿನೀರು” ಕವನ ಸಂಕಲನ ಲೋಕಾರ್ಪಣೆ
ಅಥಣಿ - ದಿ.೩೦ ರಂದು ದಿವಂಗತ ಪ್ರಭಾಕರ ಬಿಳ್ಳೂರ ಅವರ "ತಿಳಿನೀರು" ಕವನ ಸಂಕಲನವನ್ನು ಸಾಹಿತ್ಯ ಆಸಕ್ತಿ ಉಳ್ಳ ವಕೀಲರಾದ ಐ.ಐ. ಚೌಲಗಿ ಅವರು ಲೋಕಾರ್ಪಣೆ ಮಾಡಿದರು.ಅವರು ತಮ್ಮ ಹಿತ ನುಡಿಯಲ್ಲಿ, ಪ್ರಭಾಕರ ಬಿಳ್ಳೂರ ಅವರು ನಮ್ಮ ಗಡಿನಾಡಿನ ಹಿರಿಯ ಕವಿ, ಹೆಮ್ಮೆಯ ನಾಟಕಕಾರ ,ಒಳ್ಳೆಯ ಕಥೆಗಾರ ಎಂದು ಬಣ್ಣಿಸಿದರು. "ತಿಳಿನೀರು" ಕವನ ಸಂಕಲನವು...
ಸುದ್ದಿಗಳು
ಸಿಂದಗಿ ತಾಪಂ ಕೆಡಿಪಿ ಸಭೆ ನಡೆಸಿದ ಶಾಸಕ ಭೂಸನೂರ
ಸಿಂದಗಿ: ಈ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣವಾಗಿ ಕೆಲ ವರ್ಷಗಳೆ ಗತಿಸಿವೆ ಆದರೆ ಇವುಗಳ ನಿರ್ವಹಣೆಯಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಏನು ಮಾಡುತ್ತಿದ್ದಿರಿ ಎಂದು ಕೆಡಿಪಿ ಸದಸ್ಯರಾದ ಶಿವಕುಮಾರ ಬಿರಾದಾರ ಹಾಗೂ ಅರ್ಜುನ ಮಾಲಗಾರ ಹರಿಹಾಯ್ದರು.ಪಟ್ಟಣ ತಾಪಂ ಕಛೇರಿಯ ಸಭಾ ಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ...
ಸುದ್ದಿಗಳು
ದತ್ತ ಮಂದಿರದಲ್ಲಿ ವಿಶಿಷ್ಟ ಕಾರ್ಯಕ್ರಮ
ಸವದತ್ತಿಃ ಪಟ್ಟಣದ ಸಬನೀಸ ಓಣಿಯಲ್ಲಿರುವ ದತ್ತ ಮಂದಿರದಲ್ಲಿ ಗುರುವಾರದಂದು ವಿಶಿಷ್ಟ ಪೂಜೆ,ಆರತಿ, ಭಜನಾ ಮಂಡಳಿಯಿಂದ ಭಜನೆ,ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.ಈ ಕಾರ್ಯಕ್ರಮದಲ್ಲಿ ವೆಂಕಟೇಶ್ವರ ಮಹಿಳಾ ಭಜನಾ ಮಂಡಳದ ಮಹಿಳೆಯರಾದ ಸುಮಾ ರಾಮತೀರ್ಥ,ವಂದನಾ ಕುಲಕರ್ಣಿ,ಆಶಾ ಕುಲಕರ್ಣಿ,ಸುಮಾ ಕುಲಕರ್ಣಿ,ರುಕ್ಮಿಣಿ ಸಂತ, ಮಾಧುರಿ ಸಬನೀಸ, ಪುಷ್ಪಾ ಮುನವಳ್ಳಿ,ಜಯಶ್ರೀ ಮುಧೋಳ, ಶಾರದಾಬಾಯಿ ಚಿಪ್ಪಡಿ,ಪೂಜಾ ಮುಧೋಳ ಮುಂತಾದವರಿಂದ ಶ್ರೀ ದತ್ತನ...
ಸುದ್ದಿಗಳು
ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಕುವೆಂಪು ಭಾವನಮನ
ಮುನವಳ್ಳಿಃ ಸಮೀಪದ ಬೈಲಹೊಂಗಲ ತಾಲೂಕಿನ ಉಡಿಕೇರಿ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಅವರ ಕವಿತೆಗಳ ಓದು ಹಾಗೂ ಭಾವಗೀತೆಗಳ ಗಾಯನದೊಂದಿಗೆ ಕುವೆಂಪು ಭಾವನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.ಅನೇಕ ವಿದ್ಯಾರ್ಥಿಗಳು ಕುವೆಂಪು ಅವರ ಬದುಕು ಬರಹದ ಕುರಿತು ಭಾಷಣ ಮಾಡಿದರು. ಕುವೆಂಪು ವಿರಚಿತ ನಾಡು-ನುಡಿ ಕುರಿತಾದ ಭಾವಗೀತೆಗಳ ಗಾಯನ ನಡೆಯಿತು. ಹತ್ತನೇ ವರ್ಗದ ವಿದ್ಯಾರ್ಥಿ ಮಹೇಶ...
ಸುದ್ದಿಗಳು
ದೇವರ ಹಿಪ್ಪರಗಿ: ಅತಂತ್ರ ಪಟ್ಟಣ ಪಂಚಾಯಿತಿ
ಸಿಂದಗಿ: ದೇವರಹಿಪ್ಪರಗಿ ಪಂಪಂ ಚುನಾವಣೆಯ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಕುತೂಹಲ ಮೂಡಿಸಿದೆ.ಕಳೆದ ಬಾರಿಯಂತೆ ಈ ಬಾರಿಯೂ ಅತಂತ್ರ ಪರಿಸ್ಥಿತಿ ಉಂಟಾಗಿ ಅಧ್ಯಕ್ಷ ಗಾದಿಗೆ ಯಾವ ಅಭ್ಯರ್ಥಿ ಏರುತ್ತಾನೆ ಎಂಬುದು ಗೊಂದಲ ಸೃಷ್ಟಿಸಿದೆ.ಪಪಂ 17 ವಾರ್ಡಗಳಲ್ಲಿ 07 ಕಾಂಗ್ರೆಸ್, 04 ಜೆಡಿಎಸ್ 04 ಬಿಜೆಪಿ ಹಾಗೂ 02 ಪಕ್ಷೇತರರು ಆಯ್ಕೆಯಾಗಿದ್ದಾರೆ.
ವಾರ್ಡ...
ಸುದ್ದಿಗಳು
ಕೇಂದ್ರ ನೌಕರರ ಸಮಾನ ವೇತನಕ್ಕೆ ಆಗ್ರಹಿಸಿ ರಾಜ್ಯದ ನೌಕರರ ಮನವಿ
ಸಿಂದಗಿ: ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಸಮಾನ ವೇತನ ಹಾಗೂ ಭತ್ಯೆಗಳ ಸೌಲಭ್ಯಗಳನ್ನು ದೊರಕಿಸಿಕೊಡಲು ಹೊಸ ವೇತನ ಆಯೋಗ ರಚಿಸಲು ಆಗ್ರಹಿಸಿ ಶಾಸಕ ರಮೇಶ ಭೂನಸೂರ ಅವರಿಗೆ ಸಿಂದಗಿ ತಾಲೂಕು ಸರ್ಕಾರಿ ನೌಕರರ ಸಂಘದ ಎಲ್ಲ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಅಧ್ಯಕ್ಷ ಅಶೋಕ.ಸಿ.ತೆಲ್ಲೂರ ಮಾತನಾಡಿ, ರಾಜ್ಯದ ಬಹುತೇಕ ನೌಕರರ ಪ್ರಮುಖ ಬೇಡಿಕೆಯಾದ ಹೊಸ...
ಸುದ್ದಿಗಳು
ಕುವೆಂಪು ಅವರಿಗೆ ಗೌರವ ಸಲ್ಲಿಸಿದ ವಿದ್ಯಾರ್ಥಿಗಳು
ಸಿಂದಗಿ: ಕನ್ನಡದ ಸಾಹಿತ್ಯ ಲೋಕದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಹಾಗೂ ಚಿಂತಕ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟ ರಸ ಋಷಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ನಾವು ಎಲ್ಲರೂ ಅವರಿಗೆ ಗೌರವಯುತ ನಮನ ಸಲ್ಲಿಸಬೇಕು ಎಂದು ಶಾಲಾ ವಿದ್ಯಾರ್ಥಿಗಳಾದ ಗುರುರಾಜ ಶ್ರೀಶೈಲ ಬಿರಾದಾರ, ಸಂದೀಪ...
ಸುದ್ದಿಗಳು
ಆಕಳ ಕರುವಿಗೆ ನಾಮಕರಣ ಮಾಡಿದ ಗೋ ಪ್ರೇಮಿ ಇಡೀ ರಾಜ್ಯದಲ್ಲಿ ಸಂತಸದ ಸುದ್ದಿ
ಬೀದರ - ಮನೆಯಲ್ಲಿ ಮಗು ಹುಟ್ಟಿದರೆ ಸಂಭ್ರಮದಿಂದ ನಾಮಕರಣ ಮಾಡುತ್ತಾರೆ ಮತ್ತು ಮನೆಯಲ್ಲಿ ಹಬ್ಬದ ವಾತಾವರಣ ಇರುವುದು ಸಹಜ. ಆದರೆ, ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ಗೋ ಪ್ರೇಮಿಯೊಬ್ಬ ತಮ್ಮ ಮನೆಯಲ್ಲಿ ಕರುವಿಗೆ ಮಗುವಿನಂತೆ ತೊಟ್ಟಿಲು ಇಟ್ಟು ನಾಮಕರಣ ಮಾಡಿದರು.ನಂತರ ಊರ ಜನರಿಗೆ ಊಟದ ವ್ಯವಸ್ಥೆ ಮಾಡಿದ ಗೋ ಪ್ರೇಮಿ ಸಚಿನ್ ಮೇಳಕುಂದೆ:
ಕರುವಿಗೆ ಹೊಸ...
ಜೋತಿಷ್ಯ
ಸಫಲ ಏಕಾದಶಿ
🌻 ಪ್ರತಿ ತಿಂಗಳೂ ಎರಡರಂತೆ ವರ್ಷದಲ್ಲಿ ೨೪ ಏಕಾದಶಿಗಳು ಬರುತ್ತವೆ ಅವು ಈ ಕೆಳಗಿನಂತಿವೆ:ಶುಕ್ಲಪಕ್ಷ (ಚೈತ್ರದಿಂದ) - ಕಾಮದಾ, ಮೋಹಿನಿ, ನಿರ್ಜಲಾ, ಶಯನೀ, ಪುತ್ರದಾ, ಪರಿವರ್ತಿನೀ, ಪಾಶಾಂಕುಶಾ, ಪ್ರಬೋಧಿನೀ, ಮೋಕ್ಷದಾ, ಪ್ರಜಾವರ್ಧಿನೀ, ಜಯದಾ ಮತ್ತು ಆಮಲಕೀ.ಕೃಷ್ಣಪಕ್ಷ (ಚೈತ್ರದಿಂದ) - ಪಾಪಮೋಚನೀ, ವರೂಥಿನೀ, ಅಪರಾ, ಯೋಗಿನೀ, ಕಾಮಿಕಾ, ಅಜಾ, ಇಂದಿರಾ, ರಮಾ, ಫಲದಾ, ಸಫಲಾ, ಷಟ್ತಿಲಾ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



