Times of ಕರ್ನಾಟಕ
ಲೇಖನ
ಪುಸ್ತಕ ಪರಿಚಯ: ನಮ್ಮ ರಾಷ್ಟ್ರೀಯ ಹಬ್ಬಗಳು (ದಿನಾಚರಣೆಗಳ ಗುಚ್ಛ)
ಪುಸ್ತಕ: ನಮ್ಮ ರಾಷ್ಟ್ರೀಯ ಹಬ್ಬಗಳು (ದಿನಾಚರಣೆಗಳ ಗುಚ್ಛ)ಲೇಖಕರು: ಶ್ರೀ ಮಹಾಂತೇಶ ಮೆಣಸಿನಕಾಯಿ
ಆಂಜನೇಯ ನಗರ, ಬೆಳಗಾವಿ.ಪ್ರಕಾಶಕರು: “ಹೊಂಬೆಳಕು” ಸಾಂಸ್ಕೃತಿಕ ಸಂಘ,
ರಾಮತೀರ್ಥ ನಗರ, ಬೆಳಗಾವಿ-15ಅಕ್ಷರ ಜೋಡನೆ: ಸಂತೋಷ ನಾಯಿಕ ಹಾಗೂ ಮಂಜುನಾಥ ಶಿಲ್ಲೆದಾರಮುಖಪುಟ ವಿನ್ಯಾಸ ಮತ್ತು ಮುದ್ರಣ ಸೇವೆ: ಇಂಪ್ರೇಶನ್ ಮುದ್ರಣಾಲಯ ಗೋದಳಿಗಲ್ಲಿ
ಬೆಳಗಾವಿ.ಪುಟಗಳು: 144ಬೆಲೆ: 150ಆಧುನಿಕ ಜಗತ್ತಿನಲ್ಲಿ ಯಾವುದೇ ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಆರ್ಥಿಕತೆಯಿಂದಾಗಲಿ, ವೈಜ್ಞಾನಿಕತೆಯಿಂದಾಗಲಿ, ಜನಸಂಖ್ಯೆಯಿಂದಾಗಲಿ, ನೈಸರ್ಗಿಕ...
ಸುದ್ದಿಗಳು
ಚಿಂತನ ಚಾವಡಿ
ಬೆಳಗಾವಿ- ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವಷ೯ದ ನಿಮಿತ್ತ ಹಿರಿಯ ಸಾಹಿತಿಗಳು ಮತ್ತು ಚಿಂತಕರ ವತಿಯಿಂದ ನಡೆಸಲಾಗುತ್ತಿರುವ ಚಿಂತಕರ ವತಿಯಿಂದ ನಡೆಸಲಾಗುತ್ತಿರುವ ಚಿಂತನ ಚಾವಡಿ ಗೋಷ್ಠಿ ಯ ಏಳನೇ ಕಾಯ೯ಕ್ರಮ ದಿನಾಂಕ 11.12.2021ರಂದು ಮಧ್ಯಾಹ್ನ 4.00ಗಂಟೆಗೆ ನಡೆಯಲಿದೆ.ಕೃಷಿ ತಂತ್ರಜ್ಞಾನಿ ಡಾ.ಅಶೋಕ ಪಾಟೀಲರ ಕೃತಿಯನ್ನು ಅಶೋಕ ಉಳ್ಳಾಗಡ್ಡಿ ಅವರು ಬಿಡುಗಡೆ ಮಾಡಲಿದ್ದಾರೆ.ಕಾಯ೯ಕ್ರಮ ಸ್ಥಳ ತನ್ಮಯ ಪ್ರಕಾಶನ...
ಸುದ್ದಿಗಳು
ಬಿಪಿನ್ ರಾವತ್ ಸಾವು ತುಂಬಲಾರದ ನಷ್ಟ – ಆಯ್ ಬಿ ಬಿರಾದಾರ
ಸಿಂದಗಿ; ಭಾರತೀಯ ತ್ರಿವಳಿ ಭದ್ರತಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿದ್ದ, ದೇಶಕಂಡ ಅಪ್ರತಿಮ ಸೇನಾಧಿಕಾರಿ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಪತ್ನಿ ಸಮೇತ ದುರಂತಕ್ಕಿಡಾಗಿದ್ದು ದುಃಖಕರ ಸಂಗತಿ ಎಂಥಾ ದುರಂತವೆಂದರೆ, ಸೇನಾ ಪಡೆಯ ಮುಖ್ಯಸ್ಥರೇ ಪ್ರಯಾಣಿಸುತ್ತಿದ್ದ ಸೇನಾಪಡೆಗೆ ಸೇರಿದ ಹೆಲಿಕಾಪ್ಟರ್ ಅಪಘಾತಕ್ಕೆ ಈಡಾಗಿರುವುದು ದುರ್ದೈವದ ಸಂಗತಿ. ಭಾರತದ ರಕ್ಷಣಾ ಪಡೆಯ ಕನಸುಗಾರ ದುರಂತಕ್ಕೆ ಬಲಿಯಾಗಿರುವುದು...
ಸುದ್ದಿಗಳು
ಸಡಗರದ ವೀರಭದ್ರೇಶ್ವರ ಜಾತ್ರೆ
ಸಿಂದಗಿ; ತಾಲೂಕಿನ ಮೋರಟಗಿ ಗ್ರಾಮದ ಭಕ್ತರ ಆರಾಧ್ಯ ದೇವ ಶ್ರೀ ವೀರಭದ್ರೇಶ್ವರ ಹಾಗು ಕಾಳಿಕಾ ಮಾತೆಯ ಜಾತ್ರಾ ಅಂಗವಾಗಿ ಗತ್ತರಗಿ ಭೀಮಾ ನದಿ ಸ್ನಾನ ದಿಂದ ವೀರಭದ್ರೇಶ್ವರ ಪಲ್ಲಕ್ಕಿ ಪುರ ಪ್ರವೇಶ ಅದ್ಧೂರಿಯಾಗಿ ನಡೆಯಿತು.ಮೆರವಣಿಗೆಯಿಂದ ದೇವಸ್ಥಾನಕ್ಕೆ ಕುಂಭ ಕಲಶ ವಾದ್ಯ ಮೇಳ ಪುರವಂತರ ಸೇವೆ ರಂಗು ರಂಗಿನ ಮದ್ದು ಸುಡುವ ಮೂಲಕ ವೀರಭದ್ರೇಶ್ವರ ಜಾತ್ರೆ...
ಸುದ್ದಿಗಳು
ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳ ಸ್ಥಾಪನೆ
ಮೂಡಲಗಿ: ದೇಶದಲ್ಲಿ ರಾಷ್ಟ್ರೀಯ ಕೌಶಲ್ಯ ಅಭಿವೃದ್ದಿ ನಿಗಮ (ಎನ್.ಎಸ್.ಡಿ.ಸಿ) ದಿಂದ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ರಾಜ್ಯದಲ್ಲಿ 35 ಪ್ರಧಾನ ಮಂತ್ರಿ ಕೌಶಲ ಕೇಂದ್ರ ಹಾಗೂ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯಡಿ (ಪಿ.ಎಂ.ಕೆ.ವಿ.ವಾಯ್) ಇಲ್ಲಿಯವರೆಗೆ 1013 ತರಬೇತಿ ಕೇಂದ್ರಗಳ ಮೂಲಕ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ...
ಸುದ್ದಿಗಳು
ದೇಶದ ಬೆನ್ನೆಲುಬು ರೈತನಿಗೆ ಕೊಡಲಿಪೆಟ್ಟು ; ಕರೋನಾದಿಂದ ಬಸವಳಿದ ರೈತನ ಅಕಾಲಿಕ ಮಳೆ ಮೂಲೆಗುಂಪು ಮಾಡಿತೇ?
ಸಿಂದಗಿ: ರೈತ ನಕ್ಕರೆ ಇಡೀ ನಾಡೇ ಖುಷಿ ಪಡುತ್ತದೆ. ರೈತ ಬಿಕ್ಕಿದರೆ ಇಡೀ ದೇಶಕ್ಕೇ ವಿನಾಶ ಕಾಲ ಬಂದಂತೆ, ರೈತ ದೇಶದ ಬೆನ್ನೆಲುಬು ಎನ್ನುವ ಮಾತಿಗೆ ಕೊಡಲಿಪೆಟ್ಟು ಎಂಬಂತೆ ಇತ್ತೀಚಿಗೆ ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ ತಾಲೂಕಿನಲ್ಲಿ 1435 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ದ್ರಾಕ್ಷಿ ಬೆಳೆ ಸಂಪೂರ್ಣ ಹಾನಿಯಾಗಿ...
ಸುದ್ದಿಗಳು
“ಉಲ್ಟಾ ಚೋರ್ ಕೊತವಾಲ ಕೊ ಡಾಂಟಾ” ಭಗವಂತ ಖೊಬಾ ವಿರುದ್ಧ ಈಶ್ವರ ಖಂಡ್ರೆ
ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಕೆಪಿಸಿಸಿ ರಾಜ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ ಮಧ್ಯೆ ವಾಕ್ಸಮರ ಮುಂದುವರೆದಿದೆ.ನಾನು ಒಬ್ಬ ಶಾಸಕ ನನಗೇ ಮತಗಟ್ಟೆಗೆ ಬಂದರೆ ನೋಡಿ ಎಂದು ಧಮಕಿ ಹಾಕಿದ್ದಾರೆ. ಒಬ್ಬ ಶಾಸಕ ನಿಗೆ ಈ ರೀತಿ ಆದರೆ ಸಾರ್ವಜನಿಕರ ಗತಿ ಏನು ಎಂದು ಪ್ರಶ್ನೆ...
ಸುದ್ದಿಗಳು
ಸೇವಾದಳ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ
ಸಿಂದಗಿ - ಭಾರತ ಸೇವಾದಳ ಸಮಿತಿ ವಿಜಯಪುರ ಇವರು ಹಮ್ಮಿಕೊಂಡ ಸೇವಾದಳದ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಹಾಗೂ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿತು.ನಾ ಸು ಹರ್ಡೇಕರ್ ಮಂಜಪ್ಪನವರ ಭಾವಚಿತ್ರಕ್ಕೆ ಪುಷ್ಪ ಗಳನ್ನು ಸಲ್ಲಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು.ಪ್ರಾಸ್ತಾವಿಕ ಮಾತಿನಲ್ಲಿ ನಿವೃತ್ತ ಶಿಕ್ಷಕ ಹಾಗೂ...
ಸುದ್ದಿಗಳು
ಚಿನ್ನದ ಹೆಸರಿನಲ್ಲಿ ಹಿತ್ತಾಳೆ ನಾಣ್ಯ ಕೊಡುತ್ತಿದೆ ಕಾಂಗ್ರೆಸ್ – ಭಗವಂತ ಖೂಬಾ
ಬೀದರ - ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ದುರುದ್ದೇಶದಿಂದ ಕಾಂಗ್ರೆಸ್ನವರು ಮತದಾರರಿಗೆ ಚಿನ್ನದ ಹೆಸರಲ್ಲಿ ಹಿತ್ತಾಳೆಯ ನಾಣ್ಯ ಕೊಡುತ್ತಿದ್ದಾರೆ. ಮತದಾರರು ಮೋಸ ಹೋಗಬಾರದು ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮತದಾರರಲ್ಲಿ ಮನವಿ ಮಾಡಿದ್ದಾರೆ.ಸೋಲಿನ ಭಯದಿಂದ ಹತಾಶರಾಗಿ ಕಾಂಗ್ರೆಸ್ ಮುಖಂಡರು ಮತದಾರರಿಗೆ ಬೆದರಿಕೆ ಹಾಕುವ ಕೆಲಸವನ್ನೂ ಮಾಡುತ್ತಿದ್ದಾರೆ ಎಂದು...
ಸುದ್ದಿಗಳು
ವ್ಹಿ.ಪಿ.ಜೇವೂರ ಗುರುಗಳ ೧೦೧ ನೇ ಜಯಂತಿಯ ಉತ್ಸವದ ಪೂರ್ವಭಾವೀ ಸಭೆ
ಮುನವಳ್ಳಿಃ ಪಟ್ಟಣದ ಶಿಕ್ಷಣ ಪ್ರೇಮಿ ದಿವಂಗತ ವ್ಹಿ.ಪಿ.ಜೇವೂರ ಗುರುಗಳ ೧೦೧ ನೇ ಜಯಂತಿಯ ಉತ್ಸವ ಕಾರ್ಯಕ್ರಮ ಕುರಿತು ಚರ್ಚಿಸಲು ಪೂರ್ವಭಾವೀ ಸಭೆಯನ್ನು ಜೆ.ಎಸ್.ಪಿ.,ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಕರೆಯಲಾಗಿತ್ತು.ಈ ಸಭೆಯಲ್ಲಿ ವ್ಹಿ.ಪಿ.ಜೇವೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಆರ್.ಗೋಮಾಡಿ ಹಿರಿಯ ಶಿಕ್ಷಕರಾದ .ಬಿ.ಬಿ.ನಾವಲಗಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಗೌರವಾನ್ವಿತ ಸದಸ್ಯರಾದ ರಾಜೇಶ್ವರಿ ಪೂಜೇರ, ಜಯಶ್ರೀ ಕುಲಕರ್ಣಿ ನಿಧನದ ಪ್ರಯುಕ್ತ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



