ಪ್ರಬಂಧ

ದಿನಕ್ಕೊಬ್ಬ ಶರಣ ಮಾಲಿಕೆ

ಏಲೇಶ್ವರ ಕೇತಯ್ಯನವರು ಕರ್ನಾಟಕದ ಮಹತ್ ಸಾಧನೆಯ ಇತಿಹಾಸದಲ್ಲಿ ಶಿವಶರಣರ ಸ್ಥಾನ ಪೂಜನನೀಯವಾದುದು. ಯುಗ ಪ್ರವರ್ತಕ ಶಕ್ತಿಯಾಗಿ ಸ್ಥಾವರ ಮೌಲ್ಯಗಳನ್ನು ಅಲುಗಿಸಿ, ಚಲನ ಶೀಲ ಮೌಲ್ಯದ ಪ್ರತೀಕವೆನಿಸಿದವರು ಶಿವ ಶರಣರು. ದಲಿತರು, ಶೋಷಿತರು, ಕೆಳವರ್ಗದವರು ಮೊದಲ ಬಾರಿಗೆ ವಾಸ್ತವಕ್ಕೆ ಸ್ಪಂದಿಸಿ ಸಾಹಿತ್ಯದ ಮುಖಾಂತರ ತಮ್ಮ ಅನಿಸಿಕೆಯನ್ನು ಸ್ಪಷ್ಟಪಡಿಸಿದ್ದು ಇದೇ ಸಂದರ್ಭದಲ್ಲಿ. ಅರಮನೆ ರಾಜಾಶ್ರಯಗಳಲ್ಲಿ ಮರೆತು ನಿಂತ ಪಂಡಿತರ, ಪುರೋಹಿತಶಾಹಿಗಳ...

ಕಾಡಿದ ಗಜಲ್ ಕಥನ

    ಗಜಲ್ ಕಾವ್ಯ ಮತ್ತು ಸಂಗೀತದ ಒಂದು ನಿಗೂಢ ಪ್ರಕಾರವಾಗಿದೆ. ಇದು ಏಳನೆಯ ಶತಮಾನದ ಅರೇಬಿಯಾದಲ್ಲಿ ತನ್ನ ಬೇರುಗಳನ್ನು ಕಂಡುಕೊಳ್ಳುತ್ತದೆ. ನಿರರ್ಗಳವಾದ ಪದ್ಯಗಳಲ್ಲಿ ಅರ್ಥಪೂರ್ಣ ಪದಗಳ ಸೂಕ್ಷ್ಮ ಬಳಕೆಯ ಮೂಲಕ ಗಜಲ್ ಗಳು ನಮ್ಮೊಳಗೆ ಆಳವಾದ ಭಾವನೆಯನ್ನು ಪುನರುಜ್ಜೀವನಗೊಳಿಸುತ್ತವೆ. ಗಜಲ್ ಪ್ರಾಸಬದ್ದ ದ್ವಿಪದಿಗಳ ಅನುಕ್ರಮವಾಗಿದೆ. ಇದು ಪಲ್ಲವಿ ಅಥವಾ ಪುನರಾವರ್ತಿತ ಪದ ಗುಚ್ಚವನ್ನು...

ನೀರೊಲೆ ( ಪ್ರಬಂಧ )

ನಮ್ಮೂರ ಕೋಟೆಯಲ್ಲಿ ಒಂದು ರೈಸ್ ಮಿಲ್ ಇತ್ತು. ಅದರ ಹೆಸರೇನಿತ್ತು ನೆನಪಿಲ್ಲ. ಮೊನ್ನೆ ಮನೆಗೆ ಬಂದ ಯಾಕೂಬ ಅದು ಮಹಬೂಬಿಯ ರೈಸ್ ಮಿಲ್, ಅದು ನಮ್ಮ ಅಜ್ಜ ಅಜೀಜ್‍ಖಾನ್‍ರದು ಎಂದನು. ಈ ಮಿಲ್‍ಗೆ ಸುತ್ತಲ ಹಳ್ಳಿಗಳಿಂದ ರೈತರು ಗಾಡಿಗಳಲ್ಲಿ ಭತ್ತ ಏರಿಕೊಂಡು ಮಿಲ್ ಮಾಡಿಸಲು ಬರುತ್ತಿದ್ದರು. ನಮಗೆ ಚಂಗರವಳ್ಳಿ ನಾಲೆ ಕೆಳಗೆ ಗದ್ದೆ ಇತ್ತು. ಸುಗ್ಗಿಕಾಲದಲ್ಲಿ...

ವಿಶ್ವ ಜಲದಿನ

ಭೂಮಿಯ ಮೇಲೆ ಇರುವ ಎಲ್ಲ ಜೀವಿಗಳಿಗೂ ನೀರು ಮೂಲವಾಗಿದೆ. ಈ ನೀರಿನ ಅರಿವಿಗಾಗಿ ಹಾಗೂ ಸಂರಕ್ಷಣೆಗಾಗಿ ಮಾರ್ಚ ೨೨ ರಂದು ವಿಶ್ವ ಜಲ ದಿನ ಆಚರಣೆ ಮಾಡಲಾಗುತ್ತದೆ. ಮುಂದಿನ ಪೀಳಿಗೆಗೆ ಈ ಭೂಮಿಯನ್ನು ಸುರಕ್ಷಿತವಾಗಿ ಬಿಟ್ಟು ಹೋಗಬೇಕಾಗಿರುವದರಿಂದ ನಾವೆಲ್ಲ ನೀರಿನ ಬಳಕೆ ಹಾಗೂ ಉಳಿಕೆಯ ಮಹತ್ವವನ್ನು ಅರಿವುದು ಮುಖ್ಯವಾಗಿದೆ. ನೀರು ವಿಶ್ವದ ೭೦೦ ಕೋಟಿ ಜನರಿಗೆ ಹಾಗೂ...

ಕರ್ನಾಟಕ ರಾಜ್ಯೋತ್ಸವ

1956 ನೇ ಇಸ್ವಿ ನವ್ಹೆಂಬರ 1 ರಂದು ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಹಂಚಿ ಹೋಗಿದ್ದ ಬಹುತೇಕ ಕನ್ನಡ ಪ್ರದೇಶಗಳು ಒಂದುಗೂಡಿ ವಿಶಾಲ ಮೈಸೂರು ಆಗಿ ರೂಪಗೊಂಡು ಕರ್ನಾಟಕ ಏಕೀಕರಣ ಕನಸು ನನಸಾದ ದಿನ. ವಿಶಾಲ ಮೈಸೂರು ಎಂದೇ ಆರಂಭಗೊಂಡ ಈ ಪ್ರದೇಶ ಕರ್ನಾಟಕ ಎಂಬ ಮೂಲ ನಾಮವನ್ನು ಪಡೆಯಲು ಒಂದು...

ಕೊರೋನಾಕ್ಕೆ ವರ್ಷ ; ಹದಗೆಟ್ಟ ಬದುಕಿನ ನೆನಪು ನಿರಂತರ

ಚೀನಾದ ವುಹಾನ್ ನಲ್ಲಿ ಹುಟ್ಟಿಕೊಂಡು ಜಗದಾದ್ಯಂತ ವ್ಯಾಪಿಸಿ ಅಪಾರ ಸಾವು ನೋವಿಗೆ ಕಾರಣವಾಗಿದೆ ಎಂದು ಹೇಳಲಾದ ಕೊರೋನಾ ವೈರಸ್ ಬಂದ ನಂತರ ಸಾಮಾನ್ಯವಾದ ನೆಗಡಿಯ ಚಿಕಿತ್ಸೆಗೂ ವೈದ್ಯರ ದೃಷ್ಟಿಕೋನ ಬದಲಾಗಿದೆ. ಕೊರೋನಾ ಇರಬಹುದಾ ? ಎಂಬ ಸಂದೇಹದಿಂದಲೇ ಅವರ ಚಿಕಿತ್ಸೆ ಆರಂಭವಾಗುತ್ತದೆ. ಮುಖ್ಯವಾಗಿ ರೋಗಿಯ ಶರೀರದ ಆಮ್ಲಜನಕದ ಪ್ರಮಾಣ ಹಾಗೂ ಜ್ವರದ ತೀವ್ರತೆಯನ್ನು ಅಳೆಯಲಾಗುತ್ತದೆ....

ಪ್ರಬಂಧ: ಅಮ್ಮನ ಸೆರಗು

ಅಮ್ಮನ ಸೆರಗು ಇಂದಿನ ಮಕ್ಕಳಿಗೆ ಅಮ್ಮನ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ, ಏಕೆಂದರೆ ಅಮ್ಮ ಸೀರೆ ಉಡುವುದೇ ಇಲ್ಲ . ಹಬ್ಬಕ್ಕೆ, ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್ಲ. ಅದು ಬಲು ನಾಜೂಕು. ಇದರ ಮಹಿಮೆಯೇ ಬೇರೆ. ಉಪಯೋಗವಂತೂ ಒಂದಕ್ಕಿಂತ ಒಂದು. ಮಗು ಅತ್ತರೆ ಕಣ್ಣೊರೆಸಲು ಸೆರಗೇ ಟವೆಲ್. ಮಗುವಿನ ಸಿಂಬಳ, ಕಿವಿಯ ಕೊಳೆ ಒರೆಸಲು ಇದೇ...
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -
close
error: Content is protected !!
Join WhatsApp Group