ಲೇಖನ

ವಿಶೇಷ ಲೇಖನ: ನೀರೆರೆಯಬೇಕಿದೆ ಬದುಕಿನ ಬೇರುಗಳಿಗೆ

ನೀರೆರೆಯಬೇಕಿದೆ ಬದುಕಿನ ಬೇರುಗಳಿಗೆ ದೇವರು ನಮಗೆ ನೂರ್ಕಾಲ ಸೊಗಸಾದ ಜೀವನ ಕರುಣಿಸಿದ್ದಾನೆ. ಸಂತಸದ ಜೀವನಕ್ಕೆ ಬೇಕಾದುದ್ದೆಲ್ಲವನ್ನೂ ನಾವು ಜಗಕೆ ಕಾಲಿಡುವ ಮುನ್ನವೇ ನಮಗಾಗಿ ಸೃಷ್ಟಿಸಿದ್ದಾನೆ. ಹಸಿರುಟ್ಟ ಭೂರಮೆ, ಜಗವ ಬೆಳಗುವ ರವಿಚಂದ್ರರು, ಸುಳಿದು ಸೂಸುವ ತಂಗಾಳಿ, ಉಲಿವ ನಲಿವ ಹಕ್ಕಿ ಪಕ್ಕಿ ಒಂದೇ ಎರಡೇ. ಎರಡು ಕಣ್ಣು ಸಾಲದು ನಿಸರ್ಗದ ಸೊಬಗನ್ನು ತುಂಬಿಸಿಕೊಳ್ಳಲು. ಪ್ರಾಕೃತಿಕ ಸೌಂದರ್ಯವನ್ನು...

ಕ್ರೂರಿ ಆಗಿದ್ದ ಮಾನವನ, ಅಹಂಕಾರದ ಕೇಡು ಪರಿಧಿ ಕಳಚಿತು ದೈವ

ಭೂಮಿ ಹುಟ್ಟಿನಿಂದಲೂ ಇಲ್ಲಿವರೆಗೂ ಕೂಡ ಆಧುನಿಕ ತಂತ್ರಜ್ಞಾನದ ಮೂಲಕ ಮಾನವ ಎಲ್ಲವನ್ನು ತನಗೆ ಅವಶ್ಯಕತೆಯಾದ ವಸ್ತುಗಳನ್ನು ಅಥವಾ ಎಲ್ಲಾ ಬಯಕೆಗಳನ್ನು ಈಡೇರಿಸಿಕೊಳ್ಳಲು ಎಲ್ಲವನ್ನು ಕಂಡು ಹಿಡಿದ ಮಾನವ ಆಗ ತಾನೇ ಕಾಣದ ದೈವಕ್ಕಿಂತ ದೊಡ್ಡವನು , ಎಲ್ಲಾ ನಾನೇ ,ಜಗವು ನನ್ನಿಂದಲೇ ಎನ್ನುವ ಅಹಂಕಾರಕ್ಕೆ ಬಿದ್ದಿದ್ದ ಮಾನವ ಇಂದು ಆ ದೈವವೇ ಶ್ರೇಷ್ಠ ,ಆ...

ತಿಪ್ಪವ್ವನ ಬದಲು ಡಿಂಪಲ್ ಬಂದಳು ! ಹುಚ್ಚವ್ವನ ಬದಲು ಸಿಂಪಲ್ ಬಂದಳು ! ಪ್ತೊ.ಜಿ ಎಚ್ ಹನ್ನೆರಡುಮಠ

ಕೇವಲ ೭೦ ವರ್ಷಗಳ ಹಿಂದೆ ಹುಬ್ಬಳ್ಳಿ- ಗದಗ- ವಿಜಾಪೂರ- ಗೋಕಾಕ-ಕೊಪ್ಪಳ- ರಾಯಚೂರ- ಬಾಗಲಕೋಟೆಗಳಲ್ಲಿ ಹಿತ್ತಲ ಇಲ್ಲದ ಮನೆಗೆ ಕನ್ಯಾ ಕೊಡುತ್ತಿರಲಿಲ್ಲ ! “ಹಿತ್ತಲ ಇಲ್ಲದಾಕಿಗೆ ಹಿರೇತನ ಇಲ್ಲಾ”…ಎಂಬ ಗಾದೆಮಾತೇ ಇತ್ತು.ಕಾರಣ ; ಹೆಂಗಳೆಯರಿಗೆ ಹಿತ್ತಲು ತಲೆಹಿಕ್ಕಿಕೊಳ್ಳಲು, ವಗಿಯಾಣ ಮಾಡಲು, ಪಾತ್ರೆ ತೊಳೆಯಲು, ಹಿತ್ತಲ ಕಟ್ಟೆಮೇಲೆ ಕುಂತು ಹರಟೆ ಹೊಡೆಯಲು, ಬೆಳದಿಂಗಳ ಊಟ ಮಾಡಲು, ಕರಬೇವು-...

ನೇರ,ನಿಷ್ಠುರವಾದಿ, ಬಂಡಾಯ ಬರಹಗಾರ ರಾಹೀಲ್ ರಾಜಾಭಕ್ಷು

ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಲ್ವೇಕಲ್ಲಾಪುರ. ತಾ.ಹಾನಗಲ್ಕಾವ್ಯನಾಮ: ರಾಹೀಲ್ಇವರು ಹುಟ್ಟಿದ್ದು ದಿ. 20/05/1985 ರಂದು ಬಹಳ ಧಾರ್ಮಿಕ ಭಕ್ತಿಯಲ್ಲಿ ಸದಾ ತೂಡಗಿಸಿಕೊಳ್ಳುವ ಬಡತನ ರೇಖೆಯನ್ನು ಎದುರಿಸುತ್ತಾ,ಬಂದ ಚಮನಸಾಬ್ ಮಣ್ಣೂರ ಹಾಗೂ ಬೇಗಂ ರವರ‌ ಮಗನಾಗಿ ಸವಣೂರು ತಾಲೂಕಿನ‌ ಹಾವೇರಿ ಜಿಲ್ಲೆಯ‌ ಹಿರೇಮುಗದೂರ ನಲ್ಲಿ‌ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ಮಾನವೀಯ ಮೌಲ್ಯಗಳನ್ನು ‌ಮೈಗೂಸಿಕೊಂಡು ಸದಾ...

ಲೋಕದ ಡೊಂಕು ತಿದ್ದುವುದಕ್ಕಿಂತ ನಿನ್ನ ಡೊಂಕು ತಿದ್ದಿಕೋ ಸಂತೋಷ ಬಿದರಗಡ್ಡೆ

ಆತ್ಮೀಯರೇ,ಇಂದು ಈ ಮಾತು ಅಕ್ಷರಶಃ ಸತ್ಯ. ನಾವು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲಾಗಿ ಬೇರೊಬ್ಬರನ್ನು ತಿದ್ದುತ್ತಿದ್ದೇವೆ.ವೃತ್ತಿ ಮತ್ತು ಪ್ರವೃತ್ತಿಯನ್ನು ಸಂತೃಪ್ತವಾಗಿ ಬದುಕಿನ ಯಶಕ್ಕೆ ಅಳವಡಿಕೊಂಡವರು.ಗೆಳೆಯರ ಗುಂಪಿನಲ್ಲಿ ಸದಾಕಾಲವೂ ಸಾಹಿತ್ಯವನ್ನೇ ಗುನುಗುನಿಸುತ್ತಿರುವ ಅವರು ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಾವೇರಿ ಜಿಲ್ಲೆಯ ಜಿಲ್ಲಾಧ್ಯಕ್ಷರು.ಇವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಗಡ್ಡೆಯ ಜಮೀನ್ದಾರ ದಿ ಪರಮೇಶ್ವರಪ್ಪ...

ಅಜ್ಞಾತ ದಾನಿಯೊಬ್ಬನ ಕುರಿತು….

ಕೊಲ್ಲಾಪುರದಲ್ಲಿ ಒಬ್ಬ ಮಹಾನುಭಾವ ಇದ್ದಾನೆ. (ನಾನು ಇಲ್ಲಿ ಅವನನ್ನು ಏಕವಚನದಲ್ಲಿ ಉಲ್ಲೇಖಿಸುತ್ತಿರುವೆ. ಏಕೆಂದರೆ ಭಗವಂತನನ್ನು ನಾವುಗಳು ಎಂದಾದರೂ ಬಹುವಚನದಿಂದ ಕರೆಯುತ್ತೇವೆಯೇ ? ) ಆತನ ಹೆಸರು ಶ್ರೀ ರಜತಕುಮಾರ್ ಓಸ್ವಾಲ್!ಅವನು ಈಗ ಹಿಂದಿನ ನಾಲ್ಕೈದು ದಿನಗಳ ಮುಂಚೆ ಫೇಸ್ಬುಕ್ ನಲ್ಲಿ ಒಂದು ಸಂದೇಶ ಕಳಿಸಿದ್ದನು. ಅದರಲ್ಲಿ ಆತ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಶಹರ ಹಾಗೂ...

ಕೊರೋನಾ ; ‘ಮನಸ್ಸಿಗೆ ಸ್ವಯಂಸೂಚನೆ’ಗಳನ್ನು ನೀಡಿ ಮತ್ತು ನಿಶ್ಚಿಂತೆಯಿಂದಿರಿ !

ಇಂದು ಇಡೀ ದೇಶ ಕೊರೋನಾ ಮಹಾಮಾರಿಯ ೨ ನೇಯ ಅಲೆಯಿಂದ ತತ್ತರಿಸಿ ಹೋಗಿದೆ. ವರ್ತಮಾನ ಪತ್ರಿಕೆ, ಟಿವಿ ಚಾನೆಲ್ ಗಳ ಕೊರೋನಾ ವಾರ್ತೆ, ಸಾಮಾಜಿಕ ಜಾಲತಾಣಗಳ ಕೊರೋನಾ ಘಟನೆಗಳ ವಿಡಿಯೋ ನೋಡಿ, ಅಥವಾ ಆಕ್ಸಿಜನ್ ಕೊರತೆ, ಬೆಡ್ ಸಿಗದೇ, ನರಳಿ ಸಾಯುವ ವಿಚಾರಗಳು, ಅಥವಾ ನೆಚ್ಚಿನ ಕುಟುಂಬದವರು, ಸ್ನೇಹಿತರ ಅಗಲಿಕೆಯಿಂದ ಜನಸಾಮಾನ್ಯರಲ್ಲಿ ಭಯ, ಚಿಂತೆ,...

ಜಾನಪದ ಸಾಹಿತಿ, ಸಂಘಟಕ ಗೊಂಡೇದಹಳ್ಳಿ ರುದ್ರಪ್ಪಗೌಡ ಚನ್ನಬಸಪ್ಪ (ಗೊ.ರು.ಚ)

ಜಾನಪದ ಸಾಹಿತಿಯಾಗಿ ಸಂಘಟಕರೂ ಸಾರ್ವಜನಿಕ ಸೇವಾಗ್ರೇಸರರೂ ಆಗಿರುವ ಗೊ.ರು. ಚನ್ನಬಸಪ್ಪ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿ ಯಲ್ಲಿ ರುದ್ರಪ್ಪಗೌಡರು - ಅಕ್ಕಮ್ಮ ದಂಪತಿಗಳಿಗೆ ಪುತ್ರರಾಗಿ ೧೮-೫-೧೯೩೦ ರಲ್ಲಿ ಹುಟ್ಟಿದರು.ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಇವರು ೧೮ ನೇ ವಯಸ್ಸಿನಲ್ಲೇ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ರಾಗಿ ವೃತ್ತಿಗೆ ಸೇರಿದರು. ಸರ್ಕಾರಿ ಸೇವೆಯ ಜತೆಜತೆಗೇ...

ಕೃತಿ ಪರಿಚಯ: ಮೌನ ಮಾತಿನ ರೂಪಕಗಳ ರಾಶಿ “ವಸಂತಗಾನ”

ಮೌನ ಮಾತಿನ ರೂಪಕಗಳ ರಾಶಿ "ವಸಂತಗಾನ" ಕಾವ್ಯ ಎಂಬುದು ಸುಂದರವಾದ ಒಂದು ಅಭಿವ್ಯಕ್ತಿಯ ಪ್ರಕಾರವಾಗಿದೆ. ಶಬ್ದ ಮತ್ತು ಅರ್ಥಗಳ ಒಟ್ಟುಗೂಡುವಿಕೆಗೆ ಕಾವ್ಯ ಎಂದು ಹಿರಿಯರು ವ್ಯಾಕ್ಯಾನಿಸಿದ್ದಾರೆ. ಜಗತ್ತಿನ ಪ್ರಖರತೆ ಕುಂದುವ ಸಮಯದಲ್ಲಿ ಕಾವ್ಯವೇ ಚೇತನ ಮೂಡಿಸಬಲ್ಲದು ಎಂದು ನಮ್ಮ ಹಿರಿಯರು ಹೇಳಿದ್ದಿದೆ.ಸಾಹಿತ್ಯದ ಸಾಗುವಳಿಯಲ್ಲಿ ನಿರತರಾದವರು,ಸಮಾಜದ ಆದರ್ಶ ಮೌಲ್ಯಗಳನ್ನು ಅಕ್ಷರಗಳ ಬೀಜಗಳೊಂದಿಗೆ ಬಿತ್ತುವುದಾಗಿದೆ. ಇಂತಹ ಅರ್ಹತೆಯು ಸಾಹಿತ್ಯದಿಂದಲೆ...

ಬಾಳು ಬಂಗಾರವಾಗಿಸುವ ಹಬ್ಬ ಅಕ್ಷಯ ತೃತೀಯ

ಮೊದಲಿನಿಂದಲೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಎಷ್ಟೇ ಬಡವರಾದರೂ ಬಂಗಾರದ ಆಭರಣಗಳನ್ನು ಹಾಕಿಕೊಂಡು ಖುಷಿಪಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ.ಅದಕ್ಕಾಗಿ ತಾವು ಬೆವರು ಸುರಿಸಿ ದುಡಿದ ಹಣವನ್ನು ಸ್ವಲ್ಪ ಸ್ವಲ್ಪ ಕೂಡಿಟ್ಟು ಕೊನೆಗೊಂದು ದಿನ ಸಣ್ಣ ಒಡವೆಯನ್ನು ಖರೀದಿಸಿದಾಗ ಸ್ವರ್ಗ ಮೂರೇ ಗೇಣು. ದುಬಾರಿ ಕಾಲದಲ್ಲಿ ತುತ್ತಿನಚೀಲ ತುಂಬಿಸಿಕೊಳ್ಳುವುದರಲ್ಲೇ ಕಣ್ಣೀರು ಕಪಾಳಕ್ಕೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group