ಲೇಖನ
ಮುಸಲ್ಮಾನರ ಸಂಭ್ರಮದ ಹಬ್ಬ -ಪವಿತ್ರ ಈದ್ ಉಲ್ ಫಿತರ್
ವಿಶ್ವಾದ್ಯಂತ ಹರಡಿರುವ ಮುಸ್ಲಿಮರಿಗೆ ರಂಜಾನ್ ಎನ್ನುವುದು ಪವಿತ್ರವಾದ ತಿಂಗಳು. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಇದು ಒಂಬತ್ತನೇ ತಿಂಗಳು ಎಂಬ ನಂಬಿಕೆ.ಅಲ್ಲಾ ಪ್ರಕಾರ, ಕುರಾನ್ ಆಚರಣೆಯು ಮೊದಲ ಭಾಗವೆಂದು ಹೇಳಲಾಗುತ್ತದೆ. ರಂಜಾನ್ ಹಬ್ಬ ಹತ್ತಿರ ಬರುತ್ತಿದೆ. ಇದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಒಂದೇ ಕಡೆ ಸೇರುತ್ತಾರೆ.ಜಗತ್ತಿನಾದ್ಯಂತ 1.6 ಬಿಲಿಯನ್ ಮುಸ್ಲಿಮರು ಪ್ರತಿದಿನ ಉಪವಾಸ ಮಾಡುತ್ತಾರೆ....
ಲೇಖನ
ನಾವೆಲ್ಲ ಬಸವಜಯಂತಿ ಬಂದಾಗ ಬಸವಣ್ಣನವರ ಬದುಕಿನ ವ್ಯಕ್ತಿತ್ವ ಕುರಿತು ಮಾತನಾಡುತ್ತೇವೆ.ಹಾಗಾದರೆ ಈ ಬಸವ ಜಯಂತಿ ಆಚರಣೆ ಮೊದಲು ಮಾಡಿದವರ ನೆನಪನ್ನು ಈ ಸಂದರ್ಭದಲ್ಲಿ ನೆನೆಯುವುದು ಸೂಕ್ತವಲ್ಲವೇ.?ಹರ್ಡೆಕರ ಮಂಜಪ್ಪನವರು ದಾವಣಗೇರೆಯಲ್ಲಿದ್ದಾಗ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳ ಒಡನಾಟ ಅಲ್ಲಿನ ಮಠದಲ್ಲಿ ಭಜನಾಸಂಘ ಮಾಡಿ ಪ್ರತಿ ಸೋಮವಾರ ಭಜನೆ ಮಾಡುವುದನ್ನು 26-6-1911 ರಲ್ಲಿ...
ಲೇಖನ
ಮೇ 13. 1979 ಕಲ್ಪನಾ ದುರಂತ ಅಂತ್ಯ ಕಂಡ ದಿನ. ಈ ದಿನ ಬಂತೆಂದರೆ ಕಲ್ಪನಾ ಬದುಕಿನ ದುರಂತ ಅಂತ್ಯ ನೆನಪಾಗುತ್ತದೆ. ಗುಡಗೇರಿ ಬಸವರಾಜರ ನಾಟಕ ಕಂಪನಿಯಲ್ಲಿ ಸಂಕೇಶ್ವರದಲ್ಲಿ “ಕುಮಾರ ರಾಮ” ನಾಟಕ ಅವರ ಬದುಕಿನ ಕೊನೆಯನ್ನು ಹೇಳಿತೇನೋ ಅನ್ನಿಸಿದರೂ ಅವರಲ್ಲಿನ ಪ್ರಬುದ್ಧ ಕಲಾವಿದೆಯ ನೆನಪು ಅಜರಾಮರ. ಒಂದು ಸಾವಿಗೆ ಹತ್ತಾರು ಕತೆಗಳು ಹುಟ್ಟಿಕೊಳ್ಳುವಂತೆ...
ಲೇಖನ
"ಕೊರೋನಾದ ಭೀಕರ ಅಟ್ಟಹಾಸಕ್ಕೆ ತತ್ತರಿಸಿದ ಬೆಂಗಳೂರು ಹಾಗೂ ರಾಜ್ಯದ ಜನತೆ. ಸ್ಮಶಾನ-ಚಿತಾಗಾರಗಳಲ್ಲಿ ಹೌಸ್ ಫುಲ್ ಬೌಡ್೯ ನೋಡಿ ಕಂಗಾಲಾದ ಬೆಂಗಳೂರು ಜನರು. ತಮ್ಮ ತಮ್ಮ ಸಂಬಂಧಿಗಳನ್ನು ಕಳೆದುಕೊಂಡು ಕಣ್ಣೀರಲ್ಲೇ ನೊಂದು-ಬೆಂದು ಕಂಗಾಲಾದ ರಾಜ್ಯದ ಅದೆಷ್ಟೋ ಸಾವಿರಾರು ಕುಟುಂಬಗಳು.ಸಾವಿನೂರಾದ ಬೆಂಗಳೂರಿನ ಜೀವನ ನಿಜಕ್ಕೂ ಕಷ್ಟ-ಕಷ್ಟ, ರಾಜಧಾನಿ ಬೆಂಗಳೂರು ಜೀವನಕ್ಕಿಂತ ಹಳ್ಳಿಯ ನೆಮ್ಮದಿಯ ಜೀವನ ಎಷ್ಟೋ ಮೇಲು,...
ಲೇಖನ
ದಾದಿಯರು ಬಹುಶಃ ಈ ಪದ ನಮ್ಮ ಜೀವನದಲ್ಲಿ ಹುಟ್ಟಿನಿಂದ ಮರಣದವರೆಗೂ ಬರುತ್ತದೆ.ಕಾರಣ ದಾದಿಯರು ನಮಗೆ ಇನ್ನೊಂದು ತಾಯಿಯ ಹಾಗೆ. ಭೂಮಿಗೆ ಬರಲು ಒಂದು ಮಗು ತಾಯಿಯ ಗರ್ಭದಲ್ಲಿ ಒಂಭತ್ತು ತಿಂಗಳ ಕಾಲ ಇದ್ದು, ಭೂಮಿಗೆ ಬಂದ ತಕ್ಷಣ ದಾದಿಯ ಕೈಯಲ್ಲಿ ಇರುತ್ತದೆ. ಅವರೇ ಸ್ವತಃ ನಮ್ಮ ತಾಯಿಗೆ ಹೇಳುತ್ತಾರೆ.ಅಮ್ಮ ನಿಮ್ಮ ಮಗು ಜೋಪಾನ ಎಂದು.ಹುಟ್ಟುವ...
ಲೇಖನ
ಸಾಪೇಕ್ಷ ಸಿದ್ಧಾಂತಕ್ಕಿಂದು 106 ವರುಷಗಳ ಸಂಭ್ರಮ; ಎಂದೂ ಮರೆಯದ ಐನ್ಸ್ಟೈನ್
ಎಂದೂ ಮರೆಯದ ಐನ್ಸ್ಟೈನ್
1915. ಒಂದನೂರಾ ಆರು ವರ್ಷಗಳ ಹಿಂದಿನ ಮಾತು. ಇದು ವಿಜ್ಞಾನಕ್ಕೇ ವಿಶೇಷವಾದ ವರ್ಷ. ಇಂತಹ ಪ್ರಖರ ಪ್ರತಿಭಾವಂತ ಇನ್ನೊಬ್ಬನಿಲ್ಲ ಎನಿಸಿದ್ದ ಯೂರೋಪಿನ ಪ್ರಸಿದ್ಧ ಭೌತವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ (1879 – 1955) ಜನರ ನಂಬಿಕೆಗಳನ್ನೇ ಅಲ್ಲಾಡಿಸಿದ್ದು ಇದೇ ವರ್ಷ. ಹಾಗಾಗಿ ಮಾನವಜನಾಂಗದ ಇತಿಹಾಸದಲ್ಲಿ ಈ ವರ್ಷಕ್ಕೆ ಬಹಳ ಮಹತ್ವವಿದೆ.ಈ ಅತಿ ಮಹತ್ವದ...
ಲೇಖನ
ಅಗಲಿದ ಕರುನಾಡಿನ ಧೀಮಂತ ಚೇತನ ಅರವಿಂದ ಕಟ್ಟಿ
ಯುವಕರನ್ನೂ ನಾಚಿಸುವಂತಿದ್ದ 70 ರ ಹರೆಯದ, ದಣಿವರಿಯದ ಚೈತನ್ಯದ ಚೇತನ, ಮೃದು ಮಾತಿನ, ನಗು ಮೊಗದ ಸಜ್ಜನ.. ಇನ್ನಿಲ್ಲ..ನಾಡಿನ ಮನೆ-ಮನೆಗಳನ್ನು ತಮ್ಮ ಅಪೂರ್ವ ಚಿತ್ರಿಕೆಗಳಿಂದ ಆವರಿಸಿಕೊಂಡಿರುವ ಅನನ್ಯ ಚಿತ್ರಕಾರ. ಕೆ.ಜಿ.ಎಫ್. ನಂತಹ ಕನ್ನಡರಹಿತ ಪ್ರದೇಶದಲ್ಲಿ ಕನ್ನಡ ಬಾವುಟ ಹಾರಿಸಿ, ನಿರಂತರ 40 ವರ್ಷಗಳ ಕಾಲ ಅವಿರತ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಾಗಿ ಅಹರ್ನಿಶಿ ದುಡಿದ...
ಲೇಖನ
ವಿಶ್ವ ತಾಯಂದಿರ ದಿನ ಆಟೊದಲ್ಲೊಂದು ತಾಯಿಯ ಹೆಣ
ಮೇ ತಿಂಗಳ ಎರಡನೆಯ ಭಾನುವಾರ ವಿಶ್ವ ತಾಯಂದಿರ ದಿನ. ಅವತ್ತು ನಮಗೆ ತಿಳಿದಿರುವ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತಾಯಿಯೊಂದಿಗೆ ನಮ್ಮ ಭಾವಚಿತ್ರಗಳನ್ನು ಹಾಕಿ ಅಮೋಘ ತಾಯಿ ಪ್ರೀತಿ, ಪ್ರೇಮ ತೋರಿಸುವ ನಮಗೆ. ಆಟೋದಲ್ಲಿ ಹೆಣ ಸಾಗಿಸುವಾಗ ಎಲ್ಲಿತ್ತು ನಮ್ಮ ಮಾತೃತ್ವ. ಕೇವಲ ಮೇ ತಿಂಗಳ ಎರಡನೇ ಭಾನುವಾರಕ್ಕೆ ಮಾತ್ರ ಸೀಮಿತವಾ?ಉಳಿದ ದಿನಗಳಲ್ಲಿ ನಮ್ಮ ತಾಯಿ...
ಲೇಖನ
ಎಮೋಶನಲ್ ಕಂಟಾಜಿಯನ್( Emotional contagion) ಭಾವನೆಗಳ ಸೋಂಕು; ಏನಿದು ?
ಹತ್ತಿರದವರಿಗೆ ಕೊರೊನಾ ಬಂದಿತು ಅಂತ ಕೇಳಿದ ಕೂಡಲೇ ನಿಧಾನವಾಗಿ ಗಂಟಲ ನೋವು ಶುರುವಾಗುತ್ತದೆ, ತಲೆನೋವು , ಮೈಕೈ ನೋವು ಸಹಾ ... ಸಣ್ಣಗೆ ಜ್ವರ ಬಂದಿದೆ ಅನಿಸುತ್ತದೆ. ಮಾರನೆಯ ದಿನ ಅಥವ ಸ್ವಲ್ಪ ಕಡಿಮೆ ಆಗಿರುತ್ತದೆಮದುವೆಮನೆಯಲ್ಲಿ ಇನ್ನೇನು ಮದುಮಗಳನ್ನು ಒಪ್ಪಿಸುವ ಸಮಯ , ಅಮ್ಮ ಬಿಕ್ಕಳಿಸಿ ಅಳಲಾರಂಭಿಸುತ್ತಾಳೆ. ಅಪ್ಪ ಕಣ್ಣಂಚನ್ನು ಒರೆಸಿಕೊಳ್ಳುತ್ತಾನೆ. ಇದನ್ನು ನೋಡಿ...
ಲೇಖನ
ಸ್ತ್ರೀಕುಲದ ಕೀರ್ತಿಯನ್ನು ವರ್ಧಿಸಿದ ಶ್ರೀಶೈಲ ಶರಣೆ ಹೇಮರಡ್ಡಿ ಮಲ್ಲಮ್ಮ
ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ಮೌನ ತಪಸ್ವಿನಿ. ಅವರ ಅಂತರಂಗವು ದೈವಿ ಸಾಧನೆಯಿಂದ ಹದವಾಗಿತ್ತು .ಇದೇ ಮೇ 10 ರಂದು ಮಹಾಶರಣೆ ಮಲ್ಲಮ್ಮಳ ಜಯಂತಿ ಉತ್ಸವವನ್ನು ಸರ್ಕಾರ ಆಚರಿಸಲು ಕರೆ ಕೊಟ್ಟಿದೆ. ಬರೀ ಮಲ್ಲಮ್ಮಳ ಪೋಟೋ ಪೂಜಿಸಿದರೆ ಮಾತ್ರ ಅದು ಆಚರಣೆ ಅಲ್ಲ. ಅವಳ ಬದುಕಿನ ರೀತಿಯನ್ನು ಮೌಲ್ಯಗಳನ್ನು ತಿಳಿಸುವ ಕಾರ್ಯ ಜರುಗಬೇಕು.ಭಾರತದೇಶ ಧರ್ಮದ ನೆಲೆ,...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



