ಲೇಖನ

ಮಕ್ಕಳನ್ನು ಕೆಣಕದೆ ಪೋಷಿಸುವುದು ಹೇಗೆ?

ಅದೊಂದು ಪುಟ್ಟ ಸಂಸಾರ. ಗಂಡ ಹೆಂಡತಿ ಕೇವಲ ಎರಡು ಮಕ್ಕಳಿರುವ ಆ ಮನೆಯಲ್ಲಿ ಮಕ್ಕಳ ಹಾರಾಟ, ಪಾಲಕರ ಕಿರುಚಾಟ ಸರ್ವೇಸಾಮಾನ್ಯವಾಗಿತ್ತು. ಕಾರಣಗಳು ಹಲವಾರು.ತಂದೆ ಮನೆಗೆ ಬಂದೊಡನೆ ಮನೆ ವಾತಾವರಣವನ್ನು ಇನ್ನಿಲ್ಲದಂತೆ ಪರಿಶೀಲಿಸುತ್ತಿದ್ದನು. ಸುಕ್ಕಾಗದ ಬೆಡ್ ಶೀಟ್, ಓರೆ ಕೋರೆಯಾಗದ ಪುಸ್ತಕಗಳು, ಎಲ್ಲೆಂದರಲ್ಲಿ ಬೀಳದೆ ತಮ್ಮ ಸ್ವಸ್ಥಾನವನ್ನು ಅಲಂಕರಿಸಿರುವ ಆಟದ ಸಾಮಾನುಗಳು, ತಲೆ ಬಾಚಿ ಮುಖ...

ಸಮಯೋಚಿತ ಲಿಂಗಪೂಜೆ – ಸಾಂದರ್ಭಿಕ ಜಂಗಮ ಸೇವೆ–ಬಸವಣ್ಣನ ಆಶಯ

ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು . ಮಾಡಿದಡೆ ಮಾಡಲಿ ,ಮಾಡಿದಡೆ ತಪ್ಪೇನು ? ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡಿಕಿದಡೆ , ಅದು ಪ್ರಸಾದವಲ್ಲ ಕಿಲ್ಬಿಷ . ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದೆಗೆದೆಡೆ ,ಅದು ಲಿಂಗಕ್ಕೆ ಬೋನ ಇದು ಕಾರಣ ,ಕೂಡಲ ಸಂಗಮದೇವಾ, ಇಂತಪ್ಪ ಸದಾಚಾರಿಗಳನೆನಗೆ ತೋರ. .ಸ.ವ.ಸ 0-1-ಪುಟ 97...

ಲೇಖನ : ನನ್ನ ಲೋಕದರ್ಶನ ಇಂದು ೬೩ ರಲ್ಲಿ

ಹೌದು, "ನನ್ನ ಲೋಕದರ್ಶನ" ಎಂದೆ. ಇದರ ಮಾಲಕ ನಾನಲ್ಲ. ಆದರೆ ಈ ಪತ್ರಿಕೆ ನನ್ನ ಬದುಕಿನ ಒಂದು ಅವಿಭಾಜ್ಯ ಅಂಗ. ಅದು ಯಾವತ್ತಿದ್ದರೂ‌ ನನ್ನದೇ. ಸುಮಾರು ನಾಲ್ವತ್ತು ವರ್ಷಗಳ ನಂಟು. ವಯಸ್ಸಿನ ಲೆಕ್ಕದಲ್ಲಿ ನಿವೃತ್ತನಾದರೂ ಲೋಕದರ್ಶನದ ಕೆಲಸದಿಂದ ನಿವೃತ್ತನಾಗಿಲ್ಲ. ಕಳೆದ ನಲ್ವತ್ತು ವರ್ಷಗಳಿಂದಲೂ ಈ ಪತ್ರಿಕೆಗೆ ಸಂಪಾದಕೀಯ ಬರೆಯುತ್ತಲಿದ್ದೇನೆ. ( ಆ ಸಂಖ್ಯೆ ಹತ್ತು...

ಸಾಂಸ್ಕೃತಿಕ ನಾಯಕ ಬಸವಣ್ಣ ; ಬಸವಣ್ಣನವರ ಶರಣ ತತ್ವ

ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನವೆಂದರೆ ಹತ್ತು ಹಲವು ದೃಷ್ಟಿಯಲ್ಲಿ ಪರ್ವಕಾಲ. ಬಸವಣ್ಣನವರ ಮುಖಂಡತ್ವದಲ್ಲಿ ಮನುಕುಲೋದ್ಧಾರದ ಒಂದು ಸಮಾಜದ ಧಾರ್ಮಿಕ ಆಂದೋಲನ ಆಗ ನಡೆಯಿತು. ಬಸವಾದಿ ಶರಣರು ಬದುಕಿನ ಮೌಲ್ಯಗಳನ್ನು ಗುರುತಿಸಿದರು.ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ನಡೆಸಿ ದೃಷ್ಟಾಂತವಾಗಿ ನಿಂತರು. ಕಾರಣ ಅಂದಿನ ಸಾಮಾಜಿಕ ಪರಿಸ್ಥಿತಿ ಹದಗೆಟ್ಟಿತ್ತು. ಬಡವ ಬಲ್ಲಿದರು ಎಂಬ ವರ್ಗ ಭೇದ,...

ಸೋಮಾರಿತನದ ಮುಕ್ತಾಯದಲ್ಲಿ . . . . .?

ತಲೆಯ ಮೇಲೆ ಸೂರಿಲ್ಲ. ಒಂದು ವೇಳೆ ಇದ್ದರೂ ಮಳೆ ಬಂದರೆ ಸೋರುತ್ತದೆ. ಚಳಿಯಿದ್ದರೆ ಬೆಚ್ಚಗಿರಲು ಹೊದಿಕೆಗಳಿಲ್ಲ. ಬೆಳಕು ಹರಿದರೆ ಹಸಿದ ಹೊಟ್ಟೆ ತಾಳ ಹಾಕುತ್ತದೆ. ಹರಿದ ಬಟ್ಟೆ ನಾಲ್ಕು ಜನಗಳ ನಡುವೆ ಮರ್ಯಾದೆ ತೆಗೆಯುತ್ತದೆ. ಹೀಗಿದ್ದಾಗ್ಯೂ ಕ್ಯಾರೆ ಅನ್ನದೇ ಸೋಮಾರಿತನಕ್ಕೆ ಅಂಟಿಕೊಳ್ಳುವುದು. ನಿಜಕ್ಕೂ ನಾಚಿಕೆಗೇಡಿನ ಸಂಗತಿ ಅಲ್ಲದೇ ಮತ್ತೇನು? ಅವರಿವರಿಗೆ ಬಿಟ್ಟಿ ಉಪದೇಶ ನೀಡುತ್ತ...

ಮೀನ ಹೆಜ್ಜೆ ಗುರುತು ಹುಡುಕಿ ಹೊರಟು….

ಹಾಸನದ ವಿದ್ಯಾನಗರ ಡೆಂಟಲ್ ಕಾಲೇಜ್ ಹತ್ತಿರ ಇರುವ ಕಲಾಶ್ರಿ ಗ್ಯಾಲರಿಯಲ್ಲಿ ಮೈಸೂರಿನ ಶ್ರೀಮತಿ ಶೋಭ ರಾಣಿ ಜಿ. ಇವರ ಮತ್ಸ್ಯ ಹೆಜ್ಜೆ ಏಕವ್ಯಕ್ತಿ ಚಿತ್ರ ಕಲಾ ಪ್ರದರ್ಶನವು ಚಿತ್ರ ಕಲಾವಿದರು ಬಿ.ಎಸ್.ದೇಸಾಯಿ ಅವರ ಸಹಕಾರದಲ್ಲಿ ಏಪ್ರಿಲ್ 2೦ ರಿಂದ 27ರವರೆಗೆ ಏರ್ಪಡಿಸಲಾಗಿತ್ತು. ಆತ್ಮೀಯರು ದೇಸಾಯಿ ಅವರ ಕರೆಯ ಮೇರೆಗೆ ಕಲಾ ಪ್ರದರ್ಶನ ವೀಕ್ಷಿಸಿದೆ. ನಾನು...

ರಾಮದುರ್ಗ ತಾಲೂಕಿನ ಸಾಹಿತ್ಯ ಸಮ್ಮೇಳನಗಳು

ರಾ ಮದುರ್ಗ ತಾಲೂಕು ಪೌರಾಣಿಕವಾಗಿ, ಐತಿಹಾಸಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ, ಬೌಧ್ಧಿಕವಾಗಿ ಪ್ರಸಿಧ್ಧಿ ಪಡೆದಂತೆ ಸಾಂಸ್ಕೃತಿಕ ವಾಗಿಯೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ.ಅದರಲ್ಲೂ ವಿಶೇಷವಾಗಿ ಸಾಹಿತ್ಯಿಕವಾಗಿ ಸಾಕಷ್ಟು ಬೆಳವಣಿಗೆ ಕಂಡಿದೆ.ಇದಕ್ಕೆ ಉದಾಹರಣೆಯಾಗಿ ತಾಲೂಕಿನಲ್ಲಿ ನಡೆದ ಹನ್ನೊಂದು ಸಾಹಿತ್ಯ ಸಮ್ಮೇಳನಗಳೇ ಸಾಕ್ಷಿ. ಎಂಟು ತಾಲೂಕಾ ಸಮ್ಮೇಳನಗಳು, ಒಂದು ಹೋಬಳಿ ಮಟ್ಟದಲ್ಲಿ ( ಸಾಲಹಳ್ಳಿ ),ಒಂದು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ,ಇನ್ನೊಂದು ಬೆಳಗಾವಿ...

ಅಮೆರಿಕಾದ ಸ್ವತಂತ್ರ ದೇವತೆ “ದಿ ಸ್ಟ್ಯಾಚು ಆಫ್ ಲಿಬರ್ಟಿ” ನಮಗೆ ಗೊತ್ತಿಲ್ಲದ ಕಥೆ

ಅಮೆರಿಕಾದ ನ್ಯೂಯಾರ್ಕ್ ಬಂದರಿನಲ್ಲಿ ಕೈಯಲ್ಲಿ ಅತಿ ದೊಡ್ಡ ದೀಪವನ್ನು ಹಿಡಿದು ನಿಂತಿರುವ ಸ್ವತಂತ್ರ ದೇವತೆಯ ಬೃಹತ್ತಾದ ಮೂರ್ತಿ ಭರವಸೆ ಸ್ವಾತಂತ್ರ ಮತ್ತು ಅಮೆರಿಕದ ಕನಸುಗಳ ಪ್ರತೀಕವಾಗಿ ನಿಂತಿದ್ದಾಳೆ. ಈ ಸ್ವತಂತ್ರ ದೇವತೆಯ ಮುಖವು ಓರ್ವ ನಿಜವಾದ ಸ್ಫೂರ್ತಿ ದೇವತೆಯಿಂದ ಎರವಲು ಪಡೆದದ್ದು ಎಂದರೆ ನೀವು ನಂಬುವಿರಾ? 19ನೇ ಶತಮಾನದಲ್ಲಿ ಬಾಳಿ ಬದುಕಿದ ಓರ್ವ ಅತ್ಯಂತ...

ಅಣ್ಣಾವರನ್ನು ನೋಡಿದಾಗ ದೇವರೇ ಪ್ರತ್ಯಕ್ಷ ಆದಂತಾಯ್ತು !

ಅದು 1984 ರ ದಿನಗಳು. ನಾನು ಕನ್ನಡರತ್ನ ರಾಜಕುಮಾರ ಎಂಬ ಪುಸ್ತಕ ಹೊರತರಲು ಯತ್ನ ನಡೆಸಿದ್ದೆ. ಅಂದು ಲಕ್ಷಾಂತರ ಅಭಿಮಾನಿಗಳ ಮನ ಹಾಗೂ ಮನೆ ದೇವರೇ ಆಗಿದ್ದ ಡಾ.ರಾಜಕುಮಾರ್ಅ ವರನ್ನು ಕುರಿತಂತೆ ಬೇರೆ ಬೇರೆ ಕವಿಗಳು ಬರೆದಿದ್ದ ಕವನ ಸಂಕಲನ ಹೊರ ತರಲು ಎಲ್ಲ ಸಿದ್ಧತೆ ನಡೆಸಿದ್ದೆ. ಯಾರೋ ಲೇಖಕರು ನನ್ನ ತಲೆಗೆ ಅನುಮಾನದ...

ನಮಗೇಕೆ ಕಾನೂನುಗಳು ಬೇಕು ?

ಪದವಿ ತರಗತಿಯ ಮೊದಲ ದಿನ. ಪ್ರೊಫೆಸರ್ ಒಬ್ಬರು ತರಗತಿಯನ್ನು ಪ್ರವೇಶಿಸಿ ಇಂಟ್ರೊಡಕ್ಷನ್ ಟು ಲಾ ಎಂಬ ವಿಷಯದ ಕುರಿತು ಮಕ್ಕಳಿಗೆ ಬೋಧನೆ ಮಾಡಲು ಬಂದರು. ನೇರವಾಗಿ ತರಗತಿಯನ್ನು ಪ್ರವೇಶಿಸಿದ ಅವರು ಮುಂದಿನ ಸಾಲಿನಲ್ಲಿ ಕುಳಿತ ಓರ್ವ ವಿದ್ಯಾರ್ಥಿಯನ್ನು ಉದ್ದೇಶಿಸಿ ನಿನ್ನ ಹೆಸರೇನು ಎಂದು ಕೇಳಿದರು ವಿದ್ಯಾರ್ಥಿ ತನ್ನ ಹೆಸರನ್ನು ಹೇಳಿದ. ಕೂಡಲೇ ಆ ವಿದ್ಯಾರ್ಥಿಗೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group