ಲೇಖನ
ಭಗವಾನ ಮಹಾವೀರ ಜಿನನನ್ನು ನಂಬಿದವರು ಜೈನರು. ಅಹಿಂಸೆಯನ್ನು ಮೂಲಮಂತ್ರವಾಗಿರಿಸಿಕೊಂಡ, ಅಹಿಂಸಾ ಪರಮೋಧರ್ಮ ಎನ್ನುವ ಮೂಲಮಂತ್ರವನ್ನು ಇರಿಸಿ ಪಾಲಿಸಿಕೊಂಡು ಹೋಗುತ್ತಿರುವ ಧರ್ಮವೇ ಜೈನ ಧರ್ಮ. ತ್ಯಾಗವೇ ಜೈನ ಧರ್ಮದ ಮೂಲ ಮಂತ್ರ. ಅತ್ಯಂತ ವಿಶಾಲ ಸೂಕ್ಷ್ಮ ಮನೋಭಾವದ ಅತ್ಯಂತ ಪ್ರಾಚೀನ ಧರ್ಮವೂ ಜೈನ ಧರ್ಮವಾಗಿದೆ ಇಂತಹ ಧರ್ಮವು ಪ್ರಥಮ ತೀರ್ಥಂಕರರಾದ ವೃಷಭನಾಥ ಭಗವಾನರಿಂದ ಪ್ರಾರಂಭವಾಗಿ 24ನೇ...
ಲೇಖನ
ಚಿಲುಮೆಯಂತೆ ಚಿಮ್ಮುವ ಉತ್ಸಾಹವನ್ನು ಅಪ್ಪಿಕೊಳ್ಳಿ
ಉ ತ್ಸಾಹ ಮಲಗಿಸಕೊಡುವದಿಲ್ಲ. ಆಲಸ್ಯ ಏಳಿಸಿಕೊಡುವದಿಲ್ಲ. ಎನ್ನುವ ಗಾದೆ ಮಾತು ನಿತ್ಯ ಜೀವನದಲ್ಲಿ ಅದೆಷ್ಟು ಸತ್ಯ ಎನಿಸುತ್ತದೆ. ಉತ್ಸಾಹ ನಮ್ಮ ಜೀವನಕ್ಕೆ ಪೆಟ್ರೊಲ್ ಇದ್ದಂತೆ ನಂದಾ ದೀಪದಂತೆ ಉರಿಯುವ ದೀಪಕ್ಕೆ ಆಲಸ್ಯತನವು ಬಿರುಗಾಳಿಯಿದ್ದಂತೆ. ಪ್ರತಿಯೊಂದಕ್ಕೂ ಗೊಣಗುಡುವ ನಮ್ಮ ಚಟಕ್ಕೆ ಮೂಲ ಕಾರಣ ಯಾವುದರಲ್ಲಿಯೂ ಉತ್ಸಾಹ ಇಲ್ಲದಿರುವದೇ ಆಗಿದೆ.ನಿರುತ್ಸಾಹವು ಅನೇಕ ಸಮಸ್ಯೆಗಳನ್ನು ಸಾಲು ಸಾಲಾಗಿ ನಮ್ಮೆದುರಿಗೆ...
ಲೇಖನ
ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮಂಗಳ ಪಾಂಡೆ ಅಗ್ರರು (ದಿ. ೮ ಎಪ್ರಿಲ್ ೧೮೫೭ ) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿ ಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದರು. ೧೮೫೭ ರಲ್ಲಿ ಬ್ರಿಟಿಷರ ಮೇಲೆ ಮಾಡಿದ ಆಕ್ರಮಣವು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂಪವನ್ನು ಪಡೆಯಿತು.ಅವರು ಭಾರತದ ಮೊದಲ...
ಲೇಖನ
ಕಾಲ : ಕ್ರಿ. ಶ. ಸು 1160. ಈತನು ಬಸವಾದಿ ಶರಣರ ಸಮಕಾಲೀನ ಶರಣ.ಕಾಯಕ :ಪಾದರಕ್ಷೆ ಸಿದ್ಧಪಡಿಸುವದು.
ತಂದೆ :ಕಕ್ಕಯ್ಯ, ತಾಯಿ :ಮಲ್ಲಿದೇವಿ,
ಹೆಂಡತಿ :ದಾರುಕಿ.
ವಚನಾಂಕಿತ: 'ಕಾಮಧೂಮ ಧೂಳೇಶ್ವರ '
ಈತನು ಬರೆದ 106ವಚನಗಳು ದೊರಕಿವೆ. ಈತ ಒಬ್ಬ ಅಲಕ್ಷಿತ ವಚನಕಾರ. ಈತನ ಜನ್ಮ ಸ್ಥಳ, ಲಿಂಗೈಕ್ಯ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿರುವದಿಲ್ಲ.ಕಾಯಕ ಮಹತ್ವ, ಜ್ಞಾನ-ಮೋಕ್ಷಗಳ ಸ್ವರೂಪ,...
ಲೇಖನ
ರಾಮನವಮಿ ಅಂಗವಾಗಿ ಮುನವಳ್ಳಿ ಸೂಲಕಟ್ಟಿ ಅಗಸಿಯಲ್ಲಿ ವಿಶೇಷ ಕಾರ್ಯ ಕ್ರಮಗಳು ಜರುಗುತ್ತಿವೆ.ಈ ಸಂದರ್ಭದಲ್ಲಿ ಮುನವಳ್ಳಿ ಪುರಾತನ ಹನುಮಾನ್ ವಿಗ್ರಹಗಳನ್ನು ಹಾಗೂ ಕೋದಂಡರಾಮ ದೇಗುಲದ ಇತಿಹಾಸ ದೊಡನೆ ಪರಿಚಯಿಸುವ ಒಂದು ಪುಟ್ಟ ಪ್ರಯತ್ನನಾನು ಹೇಳಹೊರಟಿರುವುದು ಮುನವಳ್ಳಿಯ ಹಲವು ಹನುಮಂತ ದೇವರ ವಿಗ್ರಹಗಳು ಕೂಡ ವ್ಯಾಸರಾಜರಿಂದ ಪ್ರತಿಷ್ಠಾಪಿತವಾದವುಗಳು ಎಂಬಂತೆ ಲಕ್ಷಣವನ್ನು ಹೊಂದಿವೆ. ಶ್ರೀ ಪಂಚಲಿಂಗೇಶ್ವರ ದೇವಾಲಯದ ಪ್ರಾಣದೇವರು...
ಲೇಖನ
ಬದುಕಿನ ಬುತ್ತಿ ಖಾಲಿ ಆಗುತ್ತಿರುವ ಈ ದಿನಗಳಲ್ಲಿ…….
ಯವ್ವಾ ಬ್ಯಾಡಬೆ....ಬುತ್ತಿ ಕಟ್ಟ ಬ್ಯಾಡ...ನೀ ಕಟ್ಟು ಬುತ್ತಿ ನೋಡಿ ನನ್ನ ದೊಸ್ತರೆಲ್ಲ ನಗಲಾಕ್ ಹತ್ಯಾರು....ಕಟಕ್ ರೊಟ್ಟಿ ಖಾರಬ್ಯಾಳಿ ಅಗಸಿ ಹಿಂಡಿ ಕೆಂಪ ಮೆನಸಿನಕಾಯಿ ಖಾರ ಮೂಕನಿ ಕಾಳ ಉಸಳಿ ಹಿಂಗೆಲ್ಲ ಕಟ್ಟಿರತಿ....ಅಲ್ಲೆ ಎಲ್ಲೆರೆ ಮೊಸರ್ ತಗೊಂಡು ತಿನ್ನು ಅಂತಿ....ಇಲ್ಲಂದ್ರ ಮೊಸರನ್ನ ಮಾಡಿ ಕಟ್ಟಿರತಿ ಅದು ಹುಳಿ ವಾಸನಿ ಬರತೈತಿ...ಎಲ್ಲಾರೂ ಅವ್ವಾ ಬುತ್ತಿ ಕಟ್ಯಾಳ ಎನ್...
ಲೇಖನ
ಬಸವಣ್ಣನವರ ಬಗ್ಗೆ ಮಾತನಾಡುವ ಅಧಿಕಾರ ಈ ಕೆಳಗಿನವರಿಗಿಲ್ಲ
ಬಸವಣ್ಣನವರು ಜಗವು ಕಂಡ ಸರ್ವ ಶ್ರೇಷ್ಠ ಬಂಡುಕೋರ ಕ್ರಾಂತಿಕಾರಿ , ಬಸವಣ್ಣನವರ ಕ್ರಾಂತಿಯನ್ನು ವಿಫಲಗೊಳಿಸಲು ಯತ್ನಿಸಿದ ಜಾತಿ ಕರ್ಮಠರು, ಮನುವಾದಿಗಳು ವಚನ ಕ್ರಾಂತಿಗೆ ಶರಣ ಸಾಹಿತ್ಯಕ್ಕೆ ಕಿಚ್ಚು ಹಚ್ಚಿದರು.ಅಂದಿನಿಂದ ಇಂದಿನವರೆಗೂ ಬೇರೆ ಬೇರೆ ವರ್ಗದವರು ಬಸವಣ್ಣನವರನ್ನು ತಮ್ಮ ಆಸ್ತಿಯನ್ನಾಗಿ ಬಳಸಿಕೊಂಡು ಮಠ ಮನೆ ಆಸ್ತಿ ಕಾಲೇಜು ವ್ಯವಹಾರ ಮಾಡಿಕೊಂಡು ಬಸವ ಉದ್ಯಮ ಮಾಡಿಕೊಂಡಿದ್ದಾರೆ. ಬಹಿರಂಗವಾಗಿ...
ಲೇಖನ
ಡೈರಿ ಹಾಲಿನ ಬಳಕೆ ಮಾನವರಿಗೆ ಹೇಳಿಸಿದ್ದಲ್ಲ
ಅತಿಯಾದರೆ ಅಮೃತವೂ ವಿಷಹಾಲು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಬಹುತೇಕರಿಗೆ ಹಾಲು ಅಂದರೆ ಪ್ರಾಣ. ನಮ್ಮ ದೈನೇಸಿ ಬದುಕಿನಲ್ಲಿ ಆಹಾರದ ಭಾಗವಾಗಿ ಹಾಲು ಒಂದು ಪ್ರಮುಖ ಪದಾರ್ಥವಾಗಿದೆ. ಮಾನವನ ಆಹಾರದ ಹೃದಯ ಭಾಗವಾಗಿ ನಾವು ಹಾಲನ್ನು ಬಳಸುತ್ತೇವೆ. ಅದರಂತೆ ಎಲ್ಲಾ ಸಸ್ತನಿಗಳು ತಮ್ಮ ಶಿಶುಗಳನ್ನು ಪೋಷಿಸಲು ಹಾಲು ಉತ್ಪಾದಿಸುತ್ತವೆ. ಅದೇ ಒಂದು ಮಗು...
ಲೇಖನ
ಹೌದು! ನೋಡ ನೋಡುತ್ತಲೇ ವರ್ಷ ಉರುಳಿ ಮತ್ತೆ ಹೊಸ ವರ್ಷದ ಹಾದಿಯಲ್ಲಿ ಸಾಗುತ್ತಲೇ ಇರುತ್ತೇವೆ. ವರ್ಷದ ಹರ್ಷ ಎಲ್ಲರ ಮನ ಮನೆಗಳಲ್ಲೂ ಮನೆಮಾಡಲಿ. ಹಾಗೆ ನೋಡಿದರೆ ಹಿಂದೂಗಳೆಲ್ಲ ಹೊಸ ಚಿಗುರಿನ ವಸಂತವಾದ ಯುಗಾದಿಯೇ ನಮ್ಮ ಪಾಲಿಗೆ ಹೊಸ ವರ್ಷ ಎನ್ನುವುದುಂಟು. ಇನ್ನು ಕಳೆದ ವರ್ಷ ಮರಳುವುದಿಲ್ಲ ಬರುವ ಹೊಸ ವರ್ಷ ನಮ್ಮ ಪಾಲಿಗೆ ಅದೃಷ್ಟವನ್ನು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



